ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೆ ನೋಡಿ.!

ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಅಕೌಂಟ್ (Bank Account) ಇರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕೂಡ ಇದಕ್ಕೆ ನೆರವಾಗಲಿ ಎಂದು ಜೀರೋ ಅಕೌಂಟ್ ಯೋಜನೆ (Zero Account Scheme) ಕೂಡ ಘೋಷಿಸಿದ್ದರು. ವಿದ್ಯಾರ್ಥಿಗಳಿಂದ ಹಿಡಿದು ಪಿಂಚಣಿ ಪಡೆಯುವ ವೃದ್ಧರವರೆಗೆ ರೈತರಿಂದ ಹಿಡಿದು ಗೃಹಣಿ ಕಾರ್ಮಿಕರವರೆಗೆ ಪ್ರತಿಯೊಬ್ಬರಿಗೂ ವ್ಯಾಪಾರ ವ್ಯವಹಾರ ಮಾಡಲು ಅಥವಾ ಸಂಬಳ ಪಡೆಯಲು, ಪಿಂಚಣಿ ಪಡೆಯಲು ವಿದ್ಯಾರ್ಥಿ ವೇತನಗಳನ್ನು ಪಡೆಯಲು ಬ್ಯಾಂಕ್ ಅಕೌಂಟ್ ಬೇಕೇ ಬೇಕು. ಆದರೆ ಒಬ್ಬರಿಗೆ ಎಷ್ಟು … Read more

900 ಅಡಿ ಕೊರೆಸಿದರೂ ನೀರು ಬರದ ಜಾಗದಲ್ಲಿ ಇಂದು 20 ಅಡಿಗೆ ನೀರು ಬಂದಿದೆ.! ನೀವು ನಿಮ್ಮ ಜಮೀನು, ಮನೆ, ಇನ್ನಿತರ ಜಾಗದಲ್ಲಿ ಈ ರೀತಿ ರಿಚಾರ್ಜ್ ಮಾಡಿದ್ರೆ ಡೌಟೇ ಬೇಡ ನೀರು ಗ್ಯಾರಂಟಿ.!

  ನೀರಿನ ಸಂರಕ್ಷಣೆ ವಿಚಾರ ಬಂದಾಗ ಕರ್ನಾಟಕದ ಪ್ರಗತಿಪರ ಕೃಷಿಕ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಮಳೆ ಕೊಯ್ಲುಗೆ ಹೆಸರುವಾಸಿಯಾಗಿರುವ ವಾಟರ್ ಗಾಂಧಿ, ವಾಟರ್ ವಾರಿಯರ್ ವಾಟರ್ ಮ್ಯಾಜಿಷಿಯನ್ ಎಂದೇ ಹೆಸರು ಪಡೆದಿರುವ ಅಯ್ಯಪ್ಪ ಮಸಗಿ ಯವರ ಬಗ್ಗೆ ಕೇಳಿಯೇ ಇರುತ್ತೇವೆ. ಮಳೆ ನೀರು ಕೃಷಿ ಭೂಮಿಯಲ್ಲಿಯೇ ಇಂಗಬೇಕು ದೇಶದ ಯಾವುದೇ ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ರೈತರಿಗೆ ಕೃಷಿ ಕೆಲಸಕ್ಕಾಗಿ ನೀರಿನ ಕೊರತೆ ಎನ್ನುವ ಮಾತು ಬರಬಾರದು ಎನ್ನುವುದಕ್ಕಾಗಿ ಹಲವಾರು ರೀತಿಯ ಪ್ರಯೋಗ ಮಾಡಿ ಹತ್ತಾರು ತಂತ್ರಗಳನ್ನು ಪರಿಚಯಿಸಿದ … Read more

ವೈದ್ಯ ಲೋಕದಲ್ಲಿ ಸಂಚಲನ, TATA ಕ್ಯಾನ್ಸರ್ ಮಾತ್ರೆ 100 ರೂಪಾಯಿಯಲ್ಲಿ ಮಾರಕ ರೋಗಕ್ಕೆ ಮದ್ದು.!

  ಕ್ಯಾನ್ಸರ್ (Cancer) ಮನುಕುಲವನ್ನೇ ನಡುಗಿಸುತ್ತಿರುವ ರಾಕ್ಷಸ. ಎಷ್ಟೇ ಆರೋಗ್ಯವಾಗಿರುವ ವ್ಯಕ್ತಿಯು ಕೂಡ ಈ ಹೆಸರು ಕೇಳಿದರೆ ಭಯ ಬೀಳುತ್ತಾನೆ. ಯಾಕೆಂದರೆ ಕ್ಯಾನ್ಸರ್ ಬಗ್ಗೆ ನಾವು ಕಂಡಿರುವ ಉದಾಹರಣೆಗಳು ಇದಕ್ಕೆ ಕಾರಣ, ನಮ್ಮ ಕಣ್ಣೆದುರೇ ಎಷ್ಟು ಜನರು ಇದರಿಂದ ತೀರಿಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಜನ ಬದುಕಿದ್ದರೂ ಅವರ ಟ್ರೀಟ್ಮೆಂಟ್ ಗೆ ಎಷ್ಟು ಖರ್ಚಾಗಿದೆ? ಬಡವರಿಗೆ ಬಂದು ಬಿಟ್ಟರೆ ಕತೆ ಏನು? ಕ್ಯಾನ್ಸರ್ ಗೆ ಔಷಧಿ ದುಬಾರಿ ಆದರೆ ಅದು ವರ್ಕ್ ಆಗುವುದು ಕೆಲವು ಪರ್ಸೆಂಟ್ ಮಾತ್ರ ಇದೆಲ್ಲವೂ ನಮಗೆ … Read more

ಇಡೀ ದೇಶದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ ದುಬಾರಿ ಡ್ರೈ ಫ್ರೂಟ್, ಈ ಬೆಳೆ ಬೆಳೆದರೆ ರೈತನಿಗೆ ಲಕ್ಷ ಲಕ್ಷ ಆದಾಯ ಗ್ಯಾರಂಟಿ.!

  ಡ್ರೈ ಫ್ರೂಟ್ ಗಳ (Dry fruits) ಪ್ರಾಮುಖ್ಯತೆ ಏನು? ಇದರ ಸೇವನೆ ಆರೋಗ್ಯದ ಎಷ್ಟು ಉತ್ತಮ ಪರಿಣಾಮ ಬೀರುತ್ತದೆ? ಇದರ ಸೇವನೆ ಯಾಕೆ ಮುಖ್ಯ? ಈ ರೀತಿ ಡ್ರೈ ಫ್ರೂಟ್ ಗಳಿಂದ ಆಹಾರ ಮಾತ್ರವಲ್ಲದೆ ಬೇರೆ ಏನೆಲ್ಲಾ ತಯಾರಿಸುತ್ತಾರೆ. ಕಾಸ್ಮೆಟಿಕ್ ಗಳಲ್ಲಿ, ಮೆಡಿಸನ್ ಗಳಲ್ಲಿ ಆಹಾರ ಪದಾರ್ಥಗಳಲ್ಲಿ ಬಳಸುವ ಡ್ರೈ ಫ್ರೂಟ್ ಬೆಲೆ ಎಷ್ಟು ದುಬಾರಿ ಇತ್ಯಾದಿ ಮಾಹಿತಿಗಳು ಗೊತ್ತೇ ಇವೆ. ನಮಗೆ ಗೊತ್ತಿರುವ ಡ್ರೈ ಫ್ರೂಟ್ ಗಳೆಂದರೆ ದ್ರಾಕ್ಷಿ, ಗೋಡಂಬಿ ‌, ಬಾದಾಮಿ, ಪಿಸ್ತಾ, … Read more

ಒಂದು ಹೆಕ್ಟರ್ ಹೊಲದಲ್ಲಿ ಒಂದು ಗುಂಟೆ ಜಾಗ ನೀಡಿದರೆ ರೈತನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ.!

  ಅಯ್ಯಪ್ಪ ಮಸಗಿ ಹೆಸರು ಲೋಕದಾದ್ಯಂತ ವಾಟರ್ ಡಾಕ್ಟರ್ ವಾಟರ್ ಮ್ಯಾಜಿಸಿಯನ್ ವಾಟರ್ ಗಾಂಧಿ ಎಂದೇ ಪ್ರಖ್ಯಾತವಾಗಿದೆ. ಭಾರತದಲ್ಲಿ ನೀರಿನ ಕೊರತೆಯ ಸಮಸ್ಯೆ ಬಗೆಹರಿಸಿ ನೀರನ್ನು ಉಳಿಸಬೇಕು ಜಲಕ್ಷಾಮ ಎದುರಿಸಬಾರದು ಎನ್ನುವ ಕಾರಣಕ್ಕಾಗಿ ನೂರಾರು ಪರಿಹಾರ ತಂತ್ರಗಳನ್ನು ಪ್ರಯತ್ನಿಸಿ ಯಶಸ್ವಿಯಾಗಿ ಲಕ್ಷಾಂತರ ಕುಟುಂಬಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಕೊಡುಗೆಯನ್ನು ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು, ನಗರ ಪ್ರದೇಶಗಳಲ್ಲಿ ನೀರಿನ ಕೊರತೆ ನೀಗಿಸಲು ಎಲ್ಲಕ್ಕಿಂತ ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ರೈತನಿಗೆ ನೀರಿನ ಸಮಸ್ಯೆ ಇತ್ಯರ್ಥವಾಗಲು ಬಳಸಲಾಗಿದೆ. … Read more

ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ಹೇಗಿದೆ ನೋಡಿ.! ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!

  ಕೆಲವರಿಗೆ ಬಹಳ ಕಡಿಮೆ ಬಜೆಟ್ ಇರುತ್ತದೆ ಮತ್ತು ಆ ಸಮಯದಲ್ಲಿ ಮನೆ ಮಾಡಿಕೊಳ್ಳುವುದು ಕೂಡ ಅಷ್ಟೇ ಅವಶ್ಯಕತೆಯ ವಿಷಯವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಇರುವ ಸಣ್ಣ ಉಳಿತಾಯದಲ್ಲಿ ಸುಂದರವಾದ ಮನೆ ಹೇಗೆ ಮಾಡಿಕೊಳ್ಳಬಹುದು. 10 ಲಕ್ಷದಲ್ಲಿ 2BHK ಮನೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೇ ಅಥವಾ ಇದೇ ಉತ್ತಮವೇ ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ನೀವು ಮನೆ ಕಟ್ಟುವಾಗ ಮುಂದೆ ಇದನ್ನು ಹೆಚ್ಚಿಗೆ ಮಾಡಿಕೊಳ್ಳಬೇಕು ಎನ್ನುವ ಇಚ್ಛೆ ಇದ್ದರೆ ಕಾಲಮ್ ಸ್ಟ್ರಕ್ಚರ್ ಗೆ ಹೋಗಬೇಕಾಗುತ್ತದೆ, ಇಲ್ಲವಾದರೆ 10 … Read more

ಕೃಷಿ ಹೊಂಡದಲ್ಲಿ ಮುತ್ತು ಬೆಳೆದು 20 ಲಕ್ಷ ಆದಾಯ ಮಾಡಿದ ರೈತ.!

  ರಾಜ್ಯದಲ್ಲಿ ಅತ್ಯಂತ ಕಡಿಮೆ ಬೀಳುವ ರಾಜ್ಯವಾದ ರಾಜಸ್ಥಾನದ  ಕೈತುಂಬ ಆದಾಯ ಪಡೆಯುವ ಕೃಷಿ ಎಂದರೆ ಅದು ಆಶ್ಚರ್ಯವೇ ಸರಿ. ಇಂದು ನಾವು ನೀವು ಈ ರೀತಿ ಆಶ್ಚರ್ಯ ಪಡುವಂತಹ ಸುದ್ದಿಯನ್ನೇ ತಿಳಿಸುತ್ತಿದ್ದೇವೆ. ಒಣ ಹವೆ ಮತ್ತು ನೀರಿನ ಸಮಸ್ಯೆಗಳಿಗೆ ಪರಿಹಾರ ಮಾರ್ಗವೊಂದನ್ನು ಕಂಡುಕೊಂಡಿರುವ ವಿನೋದ್ ಭಾರತಿ ಎನ್ನುವ ರೈತನ ಯಶಸ್ಸಿನ ಖಾತೆ ಇದು. ತನ್ನ ಕುಟುಂಬವು ವರ್ಷದ 12 ತಿಂಗಳಿನಲ್ಲಿ ನಾಲ್ಕು ತಿಂಗಳು ಮಾತ್ರ ಕೃಷಿಯನ್ನು ಅವಲಂಬಿಸಿ ಉಳಿದ ಸಮಯದಲ್ಲಿ ಜೀವನೋಪಾಯಕ್ಕಾಗಿ ವಲಸೆ ಹೋಗಬೇಕಿದ್ದ ಅಥವಾ … Read more

ಹೈ ಟೆಕ್ ರೆಡಿಮೇಡ್ ಮನೆಗಳು ಕಡಿಮೆ ಬೆಲೆಗೆ ಲಭ್ಯ ಸ್ವಂತ ಮನೆ ನಿರ್ಮಿಸುವ ಆಸೆ ಇದ್ದವರು ನೋಡಿ

  ಮನೆ ಎನ್ನುವುದು ಈಗ ನಾನಾ ಅರ್ಥ ಪಡೆದುಕೊಂಡಿದೆ. ನಾವು ಸಾಂಪ್ರದಾಯಿಕವಾಗಿ ವಾಸಿಸಲು ನಮ್ಮ ಇಚ್ಛೆಯಂತೆ ಕಟ್ಟಿಸಿಕೊಳ್ಳುವ ಮನೆ, ಜೊತೆಗೆ ಫಾರ್ಮ್ ಹೌಸ್ ಗಳಲ್ಲಿ ಮನೆ, ರೆಸಾರ್ಟ್ ಗಳಲ್ಲಿ ಮನೆ ಅಥವಾ ನಾವು ಯಾರಿಗೋ ಉಚಿತವಾಗಿ ಮನೆ ಕಟ್ಟಿಸಿಕೊಳ್ಳಲು ಮತ್ತೊಂದು ರೂಪದಲ್ಲಿ ಮನೆ ಕಟ್ಟಿಸಿ ಕೊಡುವುದು ಈ ರೀತಿ ನಾನಾ ವಿಧದ ಮನೆಗಳು ರೆಡಿ ಆಗುತ್ತಿವೆ. ಇದರಲ್ಲಿ ಇಂದು ನಾವು ಒಂದು ರೆಡಿಮೇಡ್ ಮನೆ ಬಗ್ಗೆ ತಿಳಿಸುತ್ತಿದ್ದೇವೆ. ಲ್ಯಾಂಡ್ ಕ್ರಾಫ್ಟ್ (Landcraft) ಎನ್ನುವ ಕಂಪನಿಯೊಂದು ರೆಡಿಮೇಡ್ ಮನೆಯನ್ನು … Read more

ನೀವು ಪ್ರತಿ ತಿಂಗಳು ಪಡೆಯುವ ಸಂಬಳಕ್ಕೆ ಎಷ್ಟು ತೆರಿಗೆ ಕಟ್ಟಬೇಕು ಗೊತ್ತ.? ಸರ್ಕಾರಿ & ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವವರು ತಪ್ಪದೆ ನೋಡಿ.!

  ಆದಾಯ ತೆರಿಗೆ ಇಲಾಖೆಯು (Income Tax Department) ನಿರ್ದಿಷ್ಟ ಪಡಿಸುವ ಆದಾಯ ಮಿತಿಗಿಂತ ಹೆಚ್ಚಿನ ಆದಾಯವನ್ನು ಗಳಿಸುವ ಪ್ರತಿಯೊಬ್ಬ ಭಾರತೀಯ ನಾಗರಿಕನು ಕೂಡ ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿಸಬೇಕು. ಈ ನಿಯಮವನ್ನು ಮೀರುವುದು ದಂಡಾರ್ಹ ಮತ್ತು ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ರೀತಿ ಕಳಿಸಿದ ಆದಾಯದ ಮೇಲೆ ತೆರಿಗೆ ಕ್ಲೈಮ್ ಮಾಡಲು ವಿವಿಧ ಕಡಿತಗಳು ಮತ್ತು ರಿಯಾಯಿತಿಗಳು ಇವೆ. ಉದ್ಯೋಗಸ್ಥನೇ ಆಗಲಿ ವ್ಯಾಪಾರಸ್ಥನೇ ಆಗಲಿ ಹೀಗೆ ಪ್ರತಿ ವ್ಯಕ್ತಿ ಮತ್ತು ಕಂಪನಿಗಳಿಗೆ ಕೆಲವು ತೆರಿಗೆ ವಿನಾಯಿತಿ ಸೌಲಭ್ಯವನ್ನು … Read more

ಈ ರೀತಿ ಬೇಲಿ ಹಾಕಿದರೆ 40 ವರ್ಷ ಜಗ್ಗಲ್ಲ ಬಗ್ಗಲ್ಲ, ನೀವೇನಾದರೂ ಇದನ್ನು ನೋಡಿದರೆ ಇಂಪ್ರೆಸ್ ಆಗಿ ಇನ್ನು ಹತ್ತು ಜನ ರೈತರಿಗೆ ಹೇಳುತ್ತೀರ.!

  ರೈತರಿಗಿರುವ ನೂರಾರು ಸಮಸ್ಯೆಗಳ ಬಗ್ಗೆ ತಮ್ಮ ಜಮೀನನ್ನ ಕಾವಲು ಕಾಯುವುದು ಕೂಡ ಒಂದು ಬಹಳ ದೊಡ್ಡ ಸಮಸ್ಯೆ. ಇಲ್ಲವಾದರಗ ಕಷ್ಟಪಟ್ಟು ಬೆಳೆದ ಬೆಳೆ ಯಾವುದೇ ಕ್ಷಣದಲ್ಲಿ ಕಾಡುಪ್ರಾಣಿಗಳ ಹಾವಳಿಗೆ ಸಿಕ್ಕು ಹಾಳಾಗಬಹುದು ಅಥವಾ ಬೆಳೆ ಬಂದ ಸಮಯದಲ್ಲಿ ಯಾರದ್ದೋ ದ್ವೇ’ಷ ವೈ’ಶ’ಮ್ಯ’ದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ರೀತಿ ಆಗಿಬಿಡಬಹುದು ಅಥವಾ ಕಳ್ಳತನವು ಆಗಬಹುದು. ಇದನ್ನೆಲ್ಲ ತಪ್ಪಿಸಲು ರೈತನು ತನ್ನ ಭೂಮಿಗೆ ರಕ್ಷಣೆ ಮಾಡಿಕೊಳ್ಳಲೇಬೇಕು ಸಾಮಾನ್ಯವಾಗಿ ರೈತರು ತಮ್ಮ ಜಮೀನುಗಳಿಗೆ ಮುಳ್ಳು ತಂತಿ ಹಾಕಿಸುತ್ತಾರೆ. … Read more