ಅನ್ನಭಾಗ್ಯ ಹಣ ಪಡೆಯದವರಿಗೆ ಹೊಸ ನಿಯಮ ಜಾರಿ, ಈ ರೀತಿ ಮಾಡಿ ಹಣ ನಿಮ್ಮ ಅಕೌಂಟ್ ಗೆ ಜಮೆ ಆಗುತ್ತೆ.!

ಕರ್ನಾಟಕ ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಗ್ಯಾರಂಟಿ ಯೋಜನೆಗಳು (Gyaranty Schemes) ಬಾರಿ ಸದ್ದು ಮಾಡುತ್ತಿವೆ. ಕರ್ನಾಟಕ ವಿಧಾನಸಭಾ ಚುನಾವಣೆ-2023 (Karnataka Assembly Election-2023) ರ ವೇಳೆ ಕಾಂಗ್ರೆಸ್ ಪಕ್ಷದ ಆಶ್ವಾಸನೆಯಾಗಿದ್ದ ಪಂಚ ಖಾತ್ರಿ ಯೋಜನೆಗಳು ಬಹುಮತ ಬೆಂಬಲ ನೆರವಿನಿಂದ ಸರ್ಕಾರ ಸ್ಥಾಪನೆಯಾದ ಮೇಲೆ ಹಂತ ಹಂತವಾಗಿ ಜಾರಿಗೆ ಬಂದಿದೆ. WhatsApp Group Join Now Telegram Group Join Now ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್, … Read more

ಹೈನುಗಾರಿಕೆಯಲ್ಲಿ ಯಶಸ್ಸು ಪಡೆದಿರುವ ಲೇಡಿಸ್ ಸೂಪರ್ ಸ್ಟಾರ್, ತಿಂಗಳಿಗೆ 7 ಲಕ್ಷದವರೆಗೆ ಆದಾಯ.!

  WhatsApp Group Join Now Telegram Group Join Now ಹೈನುಗಾರಿಕೆ ಒಂದು ಯಶಸ್ವಿ ಉದ್ಯಮವಾಗಿದೆ, ಹಿಂದೆಲ್ಲಾ ರೈತರು ತಮ್ಮ ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಹಾಗೂ ಕುಟುಂಬದ ಬಳಕೆಗೆ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ಸೌಕರ್ಯವಾಗಲಿ ಎನ್ನುವ ಉದ್ದೇಶದಿಂದ ಮನೆಗೆ ಒಂದೆರಡು ಹಸುಗಳನ್ನು ತಂದು ಸಾಕುತ್ತಿದ್ದರು. ಈಗ ಕೃಷಿ ಚಟುವಟಿಕೆ ಹೊರತುಪಡಿಸಿ ಕೂಡ ಬರಿ ಹೈನುಗಾರಿಕೆಯನ್ನೇ ನಂಬಿ ಇದನ್ನೇ ಉದ್ಯಮವಾಗಿ ಪರಿಗಣಿಸಿ ತಮ್ಮ ಅದೃಷ್ಟವನ್ನು ಬಲಾಯಿಸಿಕೊಂಡಿರುವ ನೂರಾರು ಜನರ ಉದಾಹರಣೆಗಳು ರಾಜ್ಯದಲ್ಲಿ ಸಿಗುತ್ತದೆ. ಇಂತಹದ್ದೇ ಒಂದು … Read more

ವಾಹನ ಪ್ರಿಯರಿಗೆ ಸಿಹಿ ಸುದ್ದಿ 73km ಮೈಲೇಜ್ ನೀಡುವ ಹೊಸ ಹೀರೋ ಬೈಕ್ ಬಿಡುಗಡೆ.! ಬೆಲೆ ಎಷ್ಟು ನೋಡಿ.!

  WhatsApp Group Join Now Telegram Group Join Now ದ್ವಿಚಕ್ರ ವಾಹನ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಶಾಲೆಗೆ ಹೋಗುವ ಹುಡುಗಿಯಿಂದ ಹಿಡಿದು ಕೆಲಸಕ್ಕೆ ಹೋಗುವ ಮಗನವರೆಗೆ ಕಚೇರಿ ದೂರ, ಸಮಯಕ್ಕೆ ಬಸ್ ಸಿಗುವುದಿಲ್ಲ, ಸ್ನೇಹಿತರ ಹತ್ತಿರ ಎಲ್ಲ ಇದೆ, ಮಕ್ಕಳನ್ನು ಶಾಲೆಯಿಂದ ಕರೆ ತರಲು ಗಾಡಿ ಬೇಕು ಇಂತಹ ಹತ್ತಾರು ನೆಪ ಹೇಳಿ ಬೈಕ್ ಅಥವಾ ಸ್ಕೂಟಿ ಡಿಮ್ಯಾಂಡ್ ಮಾಡುತ್ತಾರೆ. ಏರುತ್ತಿರುವ ಪೆಟ್ರೋಲ್ ಬೆಲೆಯಲ್ಲಿ ಬೈಕ್ ಕೊಡಿಸುವುದಕ್ಕಿಂತ ಅದಕ್ಕೆ ಪೆಟ್ರೋಲ್ ತುಂಬಿಸುವುದೇ … Read more

ನಾಟಿ ಬಟಾಣಿ ಎಷ್ಟು ಲಾಭದಾಯಕ ಕೃಷಿ ಗೊತ್ತಾ.?

  WhatsApp Group Join Now Telegram Group Join Now   ನಮ್ಮ ಮನೆಗಳಲ್ಲಿ ಪ್ರತಿದಿನ ಬಳಕೆ ಮಾಡುವ ತರಕಾರಿಗಳಲ್ಲಿ ಬಟಾಣಿ ಕೂಡ ಒಂದು. ಬಟಾಣಿಯನ್ನು ಹಸಿ ಬಟಾಣಿ ಹಾಗೂ ಒಣ ಬಟಾಣಿಯಾಗಿ ಕೂಡ ಬಳಸುತ್ತೇವೆ. ಬಟಾಣಿ ಉಪಯೋಗಿಸಿ ಮಾಡಿದ ಅಡುಗೆಯ ರುಚಿಗೆ ಬೇರೆ ರೀತಿ ಇರುತ್ತದೆ ಅಲ್ಲದೆ ಬಟಾಣಿಯಲ್ಲಿ ದೇಹಕ್ಕೆ ಪೂರಕವಾದ ಅನೇಕ ಪೋಷಕಾಂಶಗಳಿವೆ. ಮೆಗ್ನಿಷಿಯಂ, ಝಿಂಕ್, ವಿಟಮಿನ್ ಸಿ ಪ್ರೋಟೀನ್ ಗಳು ಹೇರಳವಾಗಿರುವ ಈ ಬಟಾಣಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇಷ್ಟೆಲ್ಲಾ ಕಾರಣದಿಂದಾಗಿ … Read more

ಜಮೀನಿನ ಮ್ಯೂಟೇಷನ್ ರಿಪೋರ್ಟ್ ಡೌನ್ಲೋಡ್ ಮಾಡುವ ಸುಲಭ ವಿಧಾನ.!

  WhatsApp Group Join Now Telegram Group Join Now ಒಂದು ಜಮೀನು ದಾನ, ಕ್ರಯ, ವಿಭಾಗ, ಪೌತಿ ಹಾಗೂ ಪೋಡಿ ರೂಪದಲ್ಲಿ ಹಕ್ಕು ವರ್ಗಾವಣೆಯಾಗುತ್ತದೆ. ಒಂದು ಜಮೀನಿನಲ್ಲಿ ಈ ಹಿಂದೆ ಯಾವ ಕಾರಣದಿಂದ ಯಾವ ರೂಪದಲ್ಲಿ ಹಕ್ಕು ವರ್ಗಾವಣೆ ಆಗಿದೆ ಎನ್ನುವುದನ್ನು ತಿಳಿಸುವುದೇ ಮ್ಯೂಟೇಷನ್ ರಿಪೋರ್ಟ್ ಈ ಮ್ಯೂಟೇಷನ್ ರಿಪೋರ್ಟ್ ನಿಂದ ಸಾಕಷ್ಟು ಅನುಕೂಲತೆಗಳಿವೆ. ಇದು ಒಬ್ಬ ವ್ಯಕ್ತಿಗೆ ಹೇಗೆ ಬಳಕೆಗೆ ಬರುತ್ತದೆ ಮತ್ತು ಮೊಬೈಲ್ ಮೂಲಕವೇ ಇವುಗಳನ್ನು ಪರಿಶೀಲನೆ ಮಾಡಿ ನೋಡಬಹುದಾದ್ದರಿಂದ ಯಾವ … Read more

KAS ಪರೀಕ್ಷೆಗೆ ಉಚಿತ ತರಬೇತಿ.! ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಕನಸು ತಾನು ವಿದ್ಯಾಭ್ಯಾಸ ಮುಗಿಸಿದ ಮೇಲೆ ಒಂದು ಸರಕಾರಿ ಹುದ್ದೆ ಪಡೆಯಬೇಕು ಎನ್ನುವುದು. IT BT ಪ್ರೊಫೆಷನ್ ಅಬ್ಬರ ಜೋರಾಗಿರುವ ಈ ಕಾಲದಲ್ಲೂ ಕೂಡ ಸರ್ಕಾರಿ ಹುದ್ದೆಗಳ ಮೇಲಿರುವ ಆಸಕ್ತಿ ಕಡಿಮೆ ಆಗಿಲ್ಲ. ಹಾಗಾಗಿ ಪ್ರತಿ ವರ್ಷವೂ ಕೂಡ ಈ ಕ್ಷೇತ್ರದಲ್ಲಿ ಕಾಂಪಿಟೇಶನ್ ಕೊಡುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಮತ್ತು ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಇದಕ್ಕಾಗಿ ತರಬೇತಿ … Read more

ಎಲ್ಲಾ ವಿದ್ಯಾರ್ಥಿಗಳಿಗೆ ₹10,000 ಪ್ರೋತ್ಸಾಹ ಧನ ಆಸಕ್ತರು ಅರ್ಜಿ ಆಹ್ವಾನ.!

  WhatsApp Group Join Now Telegram Group Join Now ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಶೈಕ್ಷಣಿಕ ವರ್ಷ ಅಂದರೆ 2024 2025 ನೇ ಸಾಲಿನಲ್ಲಿ ಈ ತಿಂಗಳಿನಿಂದ ಹೊಸದಾಗಿ ಅಡ್ಮಿಶನ್ ಪಡೆದು ಕೊಳ್ಳುತ್ತಿರುವಂತಹ ಕರ್ನಾಟಕ ರಾಜ್ಯದ ಎಲ್ಲಾ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹತ್ತು ಸಾವಿರ ರೂಪಾಯಿ ಹಣ ಸಂಪೂರ್ಣವಾಗಿ ಉಚಿತವಾಗಿ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿಯನ್ನು ಕರೆಯಲಾಗಿದ್ದು. 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಈ ಹಣವನ್ನು ಪಡೆದುಕೊಳ್ಳಬೇಕು … Read more

ಗೋಲ್ಡ್, ಸೈಟ್ ಅಥವಾ ಮ್ಯೂಚುವಲ್ ಫಂಡ್ ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ ಸಿಗುತ್ತೆ ನೋಡಿ.!

  WhatsApp Group Join Now Telegram Group Join Now ಈಕೆನ ಕಾಲದಲ್ಲಿ ಹೂಡಿಕೆ ಎಂದ ತಕ್ಷಣ ನೆನಪಾಗುವುದು ಚಿನ್ನ ಖರೀದಿಸುವುದು, ಆಸ್ತಿ ಖರೀದಿಸುವುದು ಮತ್ತು ಈಗಿನ ಜನರೇಶನ್ ನಲ್ಲಿ ಮ್ಯೂಚುಯಲ್ ಫಂಡ್, ಸ್ಟಾಕ್ ಮಾರ್ಕೆಟ್ ಗಳಲ್ಲಿ ಇನ್ವೆಸ್ಟ್ ಮಾಡುವುದು. ಆದರೆ ಸಾಂಪ್ರದಾಯಿಕವಾಗಿ ಹೂಡಿಕೆ ಎಂದರೆ ನಮ್ಮ ಹಿರಿಯರು ಹೇಳಿ ಕೊಟ್ಟಿರುವುದು ಚಿನ್ನ ಖರೀದಿಸುವುದು ಅಥವಾ ಸೈಟ್ ಮಾಡುವುದು. ಇದುವರೆಗೂ ಹೆಚ್ಚಿನ ಜನ ಅದನ್ನೇ ಲಾಭ ಎಂದುಕೊಂಡಿದ್ದಾರೆ. ಆದರೆ ಚಿನ್ನ, ಸೈಟ್ ಅಥವಾ ಶೇರ್ ಮಾರ್ಕೆಟ್ … Read more

ಮಾಕಳಿ ಬೇರಿನ ಕೃಷಿ ಎಷ್ಟು ಲಾಭದಾಯಕ ಗೊತ್ತಾ.? 1 ಎಕರೆಗೆ 8-10 ಲಕ್ಷ ಲಾಭ ಸಿಗುತ್ತೆ.! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

ಸಾಮಾನ್ಯವಾಗಿ ಕೃಷಿ ಎಂದರೆ ಆಹಾರಕ್ಕೆ ಅಗತ್ಯವಾಗಿರುವ ಅಕ್ಕಿ, ರಾಗಿ, ಗೋಧಿ, ಭತ್ತ, ಬೇಳೆ ಕಾಳುಗಳು, ಎಣ್ಣೆ ಕಾಳುಗಳು ಬೆಳೆಯುವುದು ಎನ್ನುವುದು ಅನೇಕರ ಭಾವನೆ. ಆದರೆ ಈಗ ಕೃಷಿ ಕೂಡ ಎಷ್ಟು ಲಾಭದಾಯಕವಾಗಿದೆ ಎಂದರೆ ಕಬ್ಬು, ಹತ್ತಿ, ರಬ್ಬರ್ ಮಾತ್ರವಲ್ಲದೆ ಅತಿ ಹೆಚ್ಚು ಬೇಡಿಕೆಯಲ್ಲಿರುವ ವಾಣಿಜ್ಯ ಬೆಳೆಗಳಾದ ಕಾಫಿ, ಟೀ ಎಲೆ, ಮೆಣಸು, ಶುಂಠಿ, ಅರಿಶಿನ ಹಾಗೂ ಔಷಧಿ ಸಸ್ಯಗಳಾದ ಅಲೋವೆರಾ, ತುಳಸಿ ಇತ್ಯಾದಿಗಳನ್ನು ಬೆಳೆಯುವುದರಿಂದ ಯಾವುದೇ ಒಂದು ವ್ಯಾಪಾರಿಗಿಂತಲೂ ಕಡಿಮೆ ಇಲ್ಲದಂತೆ ಕೃಷಿಯಲ್ಲಿಯೇ ಲಾಭ ಮಾಡಬಹುದು. WhatsApp … Read more

ನಿಮ್ಮ ಊರಿನಲ್ಲಿ ಸರಕಾರಿ ಭೂಮಿ ಎಲ್ಲೆಲ್ಲಿ ಎಷ್ಟೆಷ್ಟು ಇದೆ ಗುರುತಿಸುವುದು ಹೇಗೆ ನೋಡಿ.!

  WhatsApp Group Join Now Telegram Group Join Now ಸಾಮಾನ್ಯವಾಗಿ ಹಳ್ಳಿಗಳಲ್ಲಿ ಜನರು ಮಾತನಾಡುವಾಗ ಸರ್ಕಾರಿ ಭೂಮಿ ಒತ್ತುವರಿಯಾಗಿತ್ತಂತೆ ಅಥವಾ ಇದು ಸರ್ಕಾರಿ ಭೂಮಿ ಎಂದು ಮಾತನಾಡುವದನ್ನು ಕೇಳಿಸಿಕೊಂಡಿರಬಹುದು. ಹೀಗಾಗಿ ಅನೇಕರಿಗೆ ನಮ್ಮ ಗ್ರಾಮದಲ್ಲಿ ಸರ್ಕಾರಿ ಜಮೀನು ನಮ್ಮ ಜಮೀನುಗಳ ಮಧ್ಯೆ ಹೇಗೆ ಬರುತ್ತದೆ ಎಂದು ಗೊಂದಲಗಳಾಗಿರುತ್ತವೆ. ಇದಕ್ಕೆ ಸ್ಪಷ್ಟತೆ ಮತ್ತು ಹೇಗೆ ಇದು ಸರ್ಕಾರದ ಭೂಮಿ ಆಗುತ್ತದೆ ಮತ್ತು ಇದನ್ನು ಗುರುತಿಸುವುದು ಹೇಗೆ ನಮ್ಮ ಗ್ರಾಮದಲ್ಲಿ ಈ ಸರ್ಕಾಮಿ ಭೂಮಿ ಎಷ್ಟಿರಬಹುದು ಎಂದು … Read more

WhatsApp Group Join Now
Telegram Group Join Now