1 ಗ್ಲಾಸ್ ಇದನ್ನು ಕುಡಿಯಿರಿ ಒಂದೇ ವಾರದಲ್ಲಿ 8-10 ಕೆಜಿ ತೂಕ ಕಡಿಮೆಯಾಗುತ್ತದೆ, ದೇಹದಲ್ಲಿ ಇರುವಂತಹ ಬೊಜ್ಜು ಮಂಜಿನಂತೆ ಕರಗಿ ಹೋಗುತ್ತದೆ.

ದೇಹದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುವಂತಹ ಅದ್ಭುತವಾದ ಮನೆಮದ್ದು ನಾವು ತಿಳಿಸುವಂತಹ ಈ ಮನೆಮದ್ದನ್ನು ನೀವು ಸೇವನೆ ಮಾಡುವುದರಿಂದ ನೈಸರ್ಗಿಕವಾಗಿ ನಿಮ್ಮ ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ನೀವು ಯಾವುದೇ ಕಾರಣಕ್ಕೂ ಕೂಡ ಚಿಂತೆ ಮಾಡುವಂತಹ ಅಗತ್ಯವಿಲ್ಲ ಏಕೆಂದರೆ ಕೆಲವೊಂದಷ್ಟು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ನಮ್ಮ ದೇಹಕ್ಕೆ ಅಡ್ಡಪರಿಣಾಮಗಳು ಬೀರುತ್ತದೆ ಎಂಬ ಕಾರಣಕ್ಕಾಗಿ ತುಂಬ ಜನ ಎದರುತ್ತಾರೆ. ಆದರೆ ಇದು ನೈಸರ್ಗಿಕ ವಿಧಾನ ಯಾವುದೇ ರೀತಿಯಾದಂತಹ ಡಯೆಟ್ ಇಲ್ಲದೆ ಎಕ್ಸಸೈಜ್ ಇಲ್ಲದೆ ನಾವು ನಮ್ಮ ದೇಹದ ತೂಕವನ್ನು … Read more

ನೀವೆಷ್ಟೇ ಕಪ್ಪಗೆ ಇದ್ದರು ಈ ಮನೆಮದ್ದು ಬಳಸಿ 3 ದಿನದಲ್ಲಿ ಮುಖದ ಕಾಂತಿ ವೃದ್ಧಿಯಾಗುತ್ತದೆ, ನಿಮ್ಮ ಮುಖ ಬೆಳ್ಳಗಾಗುತ್ತದೆ 100% ರಿಸಲ್ಟ್

ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಬೆಳ್ಳಗೆ ಕಾಣಬೇಕು ಸುಂದರವಾಗಿ ಕಾಣಬೇಕು ಅಂತ ಅಂದುಕೊಳ್ಳುತ್ತಾರೆ ಆದರೆ ಸೌಂದರ್ಯ ಎಂಬುದು ಕೆಲವರಿಗೆ ಸಹಜವಾಗಿ ಹುಟ್ಟುತ್ತನೆ ಬರುತ್ತದೆ ಇನ್ನೂ ಕೆಲವರಿಗೆ ಬರುವುದಿಲ್ಲ. ಹಾಗಾಗಿ ಇಂದು ನೈಸರ್ಗಿಕ ವಿಧಾನದಿಂದ ಯಾವ ರೀತಿಯಾಗಿ ನಾವು ನಮ್ಮ ಮುಖದ ಕಾಂತಿಯನ್ನು ಹೆಚ್ಚು ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ನಾವು ಹೇಳುವಂತಹ ಈ ವಿಧಾನವನ್ನು ನೀವು ಚಾಚುತಪ್ಪದೇ ಪರಿಪಾಲನೆ ಮಾಡಿದರೆ ಖಚಿತವಾಗಿಯೂ ಕೂಡ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಇದರಲ್ಲಿ ನಾವು ಬಳಕೆ … Read more

ನಿಮ್ಮಲ್ಲೂ ಇಂತಹ ಲಕ್ಷಣಗಳು ಇದೆಯಾ ? ಹಾಗಾದರೆ ಇದು ಬ್ರೆಸ್ಟ್ ಕ್ಯಾನ್ಸರ್ ಅಂತನೇ ಅರ್ಥ.

ಸಾಮಾನ್ಯವಾಗಿ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ಹೆಚ್ಚಾಗಿ ಕಾಣಿಸುತ್ತದೆ ಅದರಲ್ಲಿಯೂ ಕೂಡ 30 ವರ್ಷದಿಂದ ಮೇಲ್ಪಟ್ಟವರಿಗೆ ಹಾಗೂ 40 ವರ್ಷದ ಒಳಗಿರುವ ಅಂತಹ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹತ್ತು ಜನರಲ್ಲಿ ಸುಮಾರು ಆರು ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಬ್ರಸ್ಟ್ ಕ್ಯಾನ್ಸರ್‌ ಬರುವುದಕ್ಕೆ ನಾನಾ ರೀತಿಯಾದಂತಹ ಕಾರಣಗಳು ಇರುತ್ತದೆ ಆದರೆ ನಾವು ಕಾರಣ ತಿಳಿದುಕೊಳ್ಳುವುದಕ್ಕಿಂತ ಮುಂಚೆ ಕ್ಯಾನ್ಸರ್‌ ನಾ ಲಕ್ಷಣಗಳನ್ನು ತಿಳಿದುಕೊಂಡರೆ ಬಹುದೊಡ್ಡ ತೊಂದರೆ ಹೊರ ಬರಬಹುದು ಅಂತನೇ ಹೇಳಬಹುದು. ಹೌದು ನಾವು ಯಾವುದೇ ಕಾಯಿಲೆಯಾದರೂ ಸರಿ … Read more

ಅಕ್ಷಯ ತೃತೀಯ ದಿನ ಬಂಗಾರವನ್ನು ಕೊಂಡುಕೊಳ್ಳುವ ಮುನ್ನ ತಪ್ಪದೇ ನಾವು ಹೇಳುವ ವಿಚಾರವನ್ನು ತಿಳಿದುಕೊಳ್ಳಿ.!

ನಮಸ್ತೆ ಸ್ನೇಹಿತರೆ ಈ ವರ್ಷ ಅಕ್ಷಯ ತೃತೀಯ ಬರುತ್ತದೆ ಮೇ 3ನೇ ತಾರೀಖು ಅಕ್ಷಯ ತೃತೀಯ ಇದೆ ಆಗಲೇ ಬಂಗಾರದ ಅಂಗಡಿಗಳು ಭಾರಿ ಆಫರ್ ಗಳನ್ನು ಕೊಡಲು ಆರಂಭಿಸಿವೆ ಇನ್ನೂ ಕೆಲವೇ ದಿನಗಳಲ್ಲಿ ಟಿವಿಗಳಲ್ಲಿ ಬ್ರಹ್ಮಾಂಡ ಬೃಹಸ್ಪತಿಗಳು ಬಂದು ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡುವುದರಿಂದ ಮಹಾಲಕ್ಷ್ಮಿ ಮನೆಗೆ ಹೇಗೆ ಬರುತ್ತಾಳೆ ಅಂತ ಪುಂಕಾನುಪುಂಕವಾಗಿ ಪೂಗುತ್ತಾರೆ ನೆನಪಿಡಿ ಈ ಕಾರ್ಯಗಳನ್ನು ಸ್ಪಾನ್ಸರ್ ಮಾಡುವುದು ದೊಡ್ಡ ದೊಡ್ಡ ಗೋಲ್ಡ್ ಷೋರೂಂಗಳೇ ಗೋಲ್ಡ್ ಷೋರೂಂಗಳಂತೂ ಭರ್ಜರಿ ಆಫರ್ ಗಳ … Read more

ಈ ದೇವಸ್ಥಾನಕ್ಕೆ ಒಂದು ಬಾರಿ ನೀವು ಹೋಗಿ ಬಂದರೆ 1 ವರ್ಷದ ಒಳಗೆ ಕಂಕಣಬಲ ಕೂಡಿ ಬರುತ್ತದೆ. ಸಾಂಸಾರಿಕ ತೊಂ’ದರೆ ದಾಂಪತ್ಯ ಜೀವನದಲ್ಲಿ ಏನೇ ತೊಂದರೆ ಇದ್ದರೂ ನಿವಾರಣೆಯಾಗುತ್ತದೆ.

ವಿವಾಹ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತನ್ನು ಬಹಳಷ್ಟು ಹಿರಿಯರು ಹೇಳಿರುವುದನ್ನು ನಾವು ಕೇಳಿದ್ದೇವೆ ಹೌದು ಮದುವೆ ಆಗಿರಬಹುದು ಅಥವಾ ನಮ್ಮ ಜೀವನದಲ್ಲಿ ನಡೆಯುವಂತಹ ಆಗುಹೋಗುಗಳ ಆಗಿರಬಹುದು ಇವೆಲ್ಲವನ್ನು ಕೂಡ ವಿಧಿ ಬರಹ ಎಂದು ಪರಿಗಣನೆ ಮಾಡಲಾಗುತ್ತದೆ. ಇವೆಲ್ಲವನ್ನೂ ಕೂಡ ಮೊದಲ ದೇವರು ನಮ್ಮ ಹಣೆ ಬರಹದಲ್ಲಿ ಬರೆದಿದ್ದಾನೆ ಎಂದು ಸಾಕಷ್ಟು ಜನ ಹೇಳಿರುವುದನ್ನು ನಾವು ನೋಡಬಹುದಾಗಿದೆ. ಆದರೂ ಕೂಡ ಕೆಲವೊಮ್ಮೆ ವಿವಾಹ ವಿಳಂಬವಾಗಬಹುದು ಅಥವಾ ನಮ್ಮ ಮಕ್ಕಳ ಮದುವೆ ಆಗಿರಬಹುದು ಅಥವಾ ನಮ್ಮ ಅಣ್ಣ-ತಮ್ಮಂದಿರ ಅಕ್ಕ-ತಂಗಿಯರ … Read more

ನಿಮಗೆ ಕೈ ಕಾಲು ಜೋಮು ಹಿಡಿಯುತ್ತಿದ್ದರೆ ತಪ್ಪದೆ ಇದನ್ನು ನೋಡಿ, ನಿರ್ಲಕ್ಷ್ಯ ಮಾಡಬೇಡಿ.

ಒಂದೇ ಕಡೆ ಸ್ವಲ್ಪ ಜಾಸ್ತಿ ಹೊತ್ತು ಕುಳಿತು ‌ಕೊಂಡರೆ ನಿಮಗೂ ಕೈ ಕಾಲು ಜೋಮು‌ ಹಿಡಿಯುತ್ತದೆಯೇ ಅಥವಾ ಕೈ ಕಾಲುಗಳಲ್ಲಿ ಇರುವೆ ಕಚ್ಚಿದ ಹಾಗೆ ಫೀಲ್ ಆಗುತ್ತದೆಯೇ ರಾತ್ರಿ ಹೊತ್ತು ಮಲಗಿ ಬೆಳಗ್ಗೆ ಏಳುವಾಗ ಕೈಗಳಲ್ಲಿ ಒಂದು ತರಹದ ನಮ್ನೆಸ್ ಬರುತ್ತದೆಯೇ ಸ್ವಲ್ಪ ಜಾಸ್ತಿ ಕೆಲಸ ಮಾಡಿದರು ಕೂಡ ಕೈಗಳಲ್ಲಿ ಸೆಳೆತ ಬಂದ ಹಾಗೆ ಜೋಮು ಬಂದ ಹಾಗೆ ಆಗುತ್ತದೆಯೇ ಇವೆಲ್ಲ ಏಕೆ ಆಗುತ್ತವೆ ಈ ಸಮಸ್ಯೆಯನ್ನು ಔಷಧಿ ಪಡೆಯದೆ ಹೇಗೆ ಸರಿಪಡಿಸುವುದು ಎಂಬುದರ ಎಲ್ಲ ಮಾಹಿತಿಗಳನ್ನು … Read more

ಹೃ’ದ’ಯಾ’ಘಾ’ತ’ ಚಿಕ್ಕ ವಯಸ್ಸಿನವರಲ್ಲಿ ಹೆಚ್ಚಾಗಿ ಏಕೆ ಕಂಡುಬರುತ್ತಿದೆ ಗೊತ್ತಾ.? ಹೃ’ದ’ಯಾ’ಘಾ’ತ ಆಗುವುದಕ್ಕೆ ಮುಖ್ಯ ಕಾರಣ ಏನು ಹಾಗೂ ಇವುಗಳ ಲಕ್ಷಣಗಳೇನು ತಪ್ಪದೇ ತಿಳಿಯಿರಿ.

ಇತ್ತೀಚಿನ ದಿನದಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ಕೂಡ ಕಂಡು ಬರುತ್ತಿರುವಂತಹ ಹಾರ್ಟ್ ಅಟ್ಯಾಕ್ ಹೇಗೆ ಆಗುತ್ತದೆ ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇನೆ ನೋಡಿ. ನಾವು ತಿಳಿಸುವಂತಹ ಈ ಮಾಹಿತಿ ಖಂಡಿತವಾಗಿಯೂ ಕೂಡ ನಿಮಗೆ ಬಹಳಷ್ಟು ಉಪಯುಕ್ತವಾಗುತ್ತದೆ. ಅಷ್ಟೇ ಅಲ್ಲದೆ ಒಂದು ವೇಳೆ ಹೃ’ದ’ಯಾ’ಘಾ’ತ”ವಾದಗ ನೀವು ಯಾವ ರೀತಿಯಾದಂತಹ ಕ್ರಮವನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಅರಿವು ಕೂಡ ಉಂಟಾಗುತ್ತದೆ. ಅದಕ್ಕೂ ಮುಂಚೆ ನೀವು ಹೃದಯದ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ ಅಂದರೆ … Read more