ಮೂತ್ರಪಿಂಡ ವೈಫಲ್ಯವನ್ನು ತಡೆಗಟ್ಟಲು ಎಷ್ಟು ದಿನ ಡಯಾಲಿಸೀಸ್ ಮಾಡಿಸಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ.! kidney dialysis

kidney-dialysis-system-2025

ನಮಸ್ತೆ ಬಂಧುಗಳೇ… ಮೂತ್ರಪಿಂಡ ವೈಫಲ್ಯವನ್ನು ತಡೆಗಟ್ಟಲು ಎಷ್ಟು ದಿನ ಡಯಾಲಿಸೀಸ್ ಮಾಡಿಸಬೇಕು ಮೂತ್ರಪಿಂಡಗಳು ವಿಫಲವಾದಾಗ ಅಥವಾ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದಾಗ ವೈದ್ಯರು ಡಯಾಲಿಸಿಸ್ ಮಾಡಿಸುವಂತೆ ಹೇಳುತ್ತಾರೆ. ಡಯಾಲಿಸಿಸ್‌ ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಶೋಧಿಸುತ್ತದೆ. ಮೂತ್ರಪಿಂಡಗಳು ವಿಫಲವಾದಾಗ, ಅವು ರಕ್ತವನ್ನು ಚೆನ್ನಾಗಿ ಫಿಲ್ಟರ್ ಮಾಡುವುದಿಲ್ಲ, ಇದರ ಪರಿಣಾಮವಾಗಿ ರಕ್ತಪ್ರವಾಹದಲ್ಲಿ ಕೊಳಕು ಮತ್ತು ವಿಷಗಳು ಸಂಗ್ರಹವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಡಯಾಲಿಸಿಸ್ ಮೂತ್ರಪಿಂಡದಂತೆ ಕಾರ್ಯನಿರ್ವಹಿಸುತ್ತದೆ. ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು … Read more

ಊದುಬತ್ತಿ ಹಚ್ಚಿದರೆ ಕ್ಯಾನ್ಸರ್ ಬರುತ್ತಾ.? ಈ ಬಗ್ಗೆ ವೈದ್ಯರು ಹೇಳಿದೇನು ನೋಡಿ.?

  ದೇವರ ಕೋಣೆ ದೇವರ ಪೂಜೆ ಎಂದ ಮೇಲೆ ಅಲ್ಲಿ ಊದುಬತ್ತಿಗೆ ಮಹತ್ವದ ಸ್ಥಾನ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಹಾಗೂ ಸಂಜೆ ತಮ್ಮ ಮನೆಯಲ್ಲಿರುವ ದೇವರ ವಿಗ್ರಹಗಳು ಹಾಗೂ ಫೋಟೋಗಳಿಗೆ ಹೂ ಇಟ್ಟು ದೀಪ ಹಚ್ಚಿ ಊದುಬತ್ತಿ ಹಚ್ಚುತ್ತಾರೆ. ಹೀಗೆ ಮಾಡುವುದರಿಂದ ಮನಸ್ಸಿಗೆ ಏನೋ ಸಮಾಧಾನ. ನಾವು ಚಿಕ್ಕವಯಸ್ಸಿನಿಂದಲೂ ಕೂಡ ನಮ್ಮ ಹಿರಿಯರು ಈ ರೀತಿ ಮನೆಯಲ್ಲಿ ಮಾಡಿಕೊಂಡು ಬಂದಿದ್ದನ್ನು ಕಲಿತು ಪರಿಪಾಲಿಸುತ್ತಿದ್ದೇವೆ. ಆದರೆ ಅಂದಿನ ದಿನಗಳಲ್ಲಿ ಬಳಸುತ್ತಿದ್ದ ಗಂಧದ ಕಡ್ಡಿಗೂ ಇಂದಿನ ದಿನ … Read more

ಪ್ರತಿದಿನ ಹೀಗೆ ಮಾಡಿದರೆ ಒಂದು ತಿಂಗಳಿನಲ್ಲಿ ಡಯಾಬಿಟಿಸ್ ಸಂಪೂರ್ಣವಾಗಿ ಮಾಯವಾಗುತ್ತದೆ.! ಪರೀಕ್ಷೆ ಮಾಡಿ ನೋಡಿ.!

  ಹಿಂದೆ ಸಕ್ಕರೆ ಕಾಯಿಲೆಯನ್ನು ಶ್ರೀಮಂತರ ಕಾಯಿಲೆ ಎನ್ನಲಾಗುತ್ತಿತ್ತು ಮತ್ತು ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಬಹಳ ಕಡಿಮೆ ಇತ್ತು. ಆದರೆ ಇಂದು ಡಯಾಬಿಟಿಕ್ ಗೆ ಭಾರತವೇ ರಾಜಧಾನಿ ಎನ್ನುವ ರೀತಿಯಲ್ಲಿ ಪ್ರತಿ ಮನೆ ಮನೆಗಳಲ್ಲೂ ಕೂಡ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸಿಗುತ್ತಿದ್ದಾರೆ ಮತ್ತು ವಯಸ್ಸಾದವರು ಮಾತ್ರವಲ್ಲದೆ ಮಕ್ಕಳಲ್ಲೂ ಕೂಡ ಸಕ್ಕರೆ ಕಾಯಿಲೆ ಉಂಟಾಗುತ್ತಿರುವುದು ಬಹಳ ಗಾಬರಿ ತರುತ್ತಿದೆ. ಸಕ್ಕರೆ ಕಾಯಿಲೆಯಿಂದ ದೇಹದಲ್ಲಿ ರಕ್ತ ಸಂಚಾರಕ್ಕೆ ಅಡ್ಡಿಯಾಗಿ ಹತ್ತಾರು ಬಗೆಯ ಆರೋಗ್ಯ ಸಮಸ್ಯೆಗಳು ‌ ಬರುತ್ತವೆ. ಹೃದಯ ಸಂಬಂಧಿತ … Read more

ಕಿಡ್ನಿ ಸ್ಟೋನ್ ಎಷ್ಟೇ ಇರಲಿ ಈ ಮನೆಮದ್ದಿನಿಂದ ಮಂಜಿನಂತೆ ಕರಗುತ್ತದೆ.! ಇದನ್ನು ಯಾವಾಗ ಎಷ್ಟು ಹೇಗೆ ಸೇವಿಸಬೇಕು ನೋಡಿ.!

  ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಎನ್ನುವ ಸಮಸ್ಯೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಕಿಡ್ನಿ ಸ್ಟೋನ್ ಸಮಸ್ಯೆ ಆಗಿದೆ ಎನ್ನುವುದು ಹಲವಾರು ಲಕ್ಷಣಗಳ ಮೂಲಕ ತಿಳಿಯುತ್ತದೆ. ಹುಳಿ ತೇಗು, ವಾಂತಿ ಬಂದ ರೀತಿ ಆಗುವುದು, ಉರಿ ಮೂತ್ರ, ತಡೆದು ಮೂತ್ರವಾಗುವುದು, ವಿಪರೀತವಾಗಿ ಹೊಟ್ಟೆಯ ಎಡ ಮತ್ತು ಬಲಭಾಗದಲ್ಲಿ ನೋವು ಬರುವುದು, ಬೆನ್ನು ನೋವು ಇಂತಹ ಲಕ್ಷಣಗಳಿದ್ದಾಗ ವೈದ್ಯರ ಬಳಿ ತೋರಿಸಿದರೆ ಅಲ್ಟ್ರಾ ಸ್ಕೋನೋಗ್ರಫಿ ಸ್ಕ್ಯಾನಿಂಗ್ ಮೂಲಕ ಪತ್ತೆ ಹಚ್ಚಲಾಗುತ್ತದೆ. ಈ ಸುದ್ದಿ ಓದಿ:- 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ … Read more

ನಿಮ್ಮ ಕಾಲುಗಳಲ್ಲಿ ಈ 10 ಲಕ್ಷಣಗಳು ಇದ್ದರೆ ಡಯಾಬಿಟೀಸ್ ಬಂದಿದೆ ಎಂದರ್ಥ.!

  1. ಕಾಲುಗಳು ಮರಗಟ್ಟುವಿಕೆ (tingling and Numbness):- ಕಾಲುಗಳು ಹೃದಯದಿಂದ ಬಹಳ ದೂರ ಇರುವ ದೇಹದ ಭಾಗಗಳಾಗಿವೆ. ಸಕ್ಕರೆ ಕಾಯಿಲೆ ಇರುವವರಿಗೆ ಹೃದಯದ ನಾಳಗಳಿಂದ ರಕ್ತ ಮತ್ತು ಆಕ್ಸಿಜನ್ ಸಪ್ಲೈ ಗೆ ಸಮಸ್ಯೆ ಆಗುತ್ತದೆ ಈ ಕಾರಣದಿಂದ ಕಾಲುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ. ಇದರಿಂದ ಕಾಲುಗಳಲ್ಲಿ ಜೋಮು ಹಿಡಿಯುವುದು ಅಥವಾ ಪಿನ್ ನಲ್ಲಿ ಚುಚ್ಚಿದ ರೀತಿ ಅನುಭವ ಆಗುವುದು, ಕಾಲುಗಳಲ್ಲಿ ಉರಿ ರಾತ್ರಿ ಹೊತ್ತು ಕಾಲುಗಳ ತುದಿ ನೋವು ಬರುವುದು ಇತ್ಯಾದಿಗಳು ಸಕ್ಕರೆ ಕಾಯಿಲೆ ಬಂದಿರುವ ಲಕ್ಷಣವಾಗಿರಬಹುದು. … Read more

ಎದೆ ನೋವಿಗೆ 3 ಕಾರಣಗಳಿರುತ್ತವೆ.! ಅದನ್ನು ಗುರುತಿಸುವುದು ಹೇಗೆ ಅಂತ ನೋಡಿ.!

  ಎದೆ ಭಾಗದಲ್ಲಿ ನೋವು ಬರುತ್ತಿದೆ ಎಂದ ತಕ್ಷಣ ಎಲ್ಲರಿಗೂ ಅಳುಕು ಆರಂಭವಾಗುತ್ತದೆ. ಎದೆ ನೋವು ಬಂದರೆ ಇದು ಹಾರ್ಟ್ ಗೆ ತೊಂದರೆಯಾಗಿರುವ ಲಕ್ಷಣ ಇನ್ನೇನು ಹೃದಯಘಾ.ತವಾಗಿ ಬಿಡುತ್ತದೆ ಎಂದು. ಆದರೆ ಎಲ್ಲಾ ಬಾರಿಯೂ ಎದೆ ನೋವು ಹೃದಯಘಾತ ಅಥವಾ ಹೃದಯದ ಆರೋಗ್ಯ ಹಾಳಾಗಿರುವ ಲಕ್ಷಣವಲ್ಲ ಹೃದಯದ ಸಮಸ್ಯೆ ಮಾತ್ರವಲ್ಲದೇ ಇತರೆ ಆರೋಗ್ಯ ಸಮಸ್ಯೆಗಳನ್ನು ಕೂಡ ಎದೆ ಭಾಗದಲ್ಲಿ ನೋವು ಬರುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೃದಯಘಾ.ತದ ನೋವು ಹೇಗಿರುತ್ತದೆ ಮತ್ತು ಉಳಿದ ಆರೋಗ್ಯ ಸಮಸ್ಯೆಗಳಿಂದ ಬರುವ ಎದೆ … Read more

ಶುಗರ್ ಇದ್ರೂ ಅನ್ನ ತಿನ್ನಬಹುದು. ಚಪಾತಿ, ರಾಗಿ ಮುದ್ದೆ, ಯಾವುದು ಉತ್ತಮ.? ಡಾಕ್ಟರ್ ಅಂಜನಪ್ಪ ಅವರ ಸಲಹೆ ಒಮ್ಮೆ ಕೇಳಿ.!

  ಸಕ್ಕರೆ ಕಾಯಿಲೆ ಬರುವುದಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ನಮ್ಮ ವಂಶವಾಹಿನಿಯ ಮೂಲಕವೂ ಬಂದಿಬಹುದು ಅಥವಾ ನಮ್ಮ ತಪ್ಪಾದ ಆಹಾರ ಶೈಲಿ ಹಾಗೂ ಜೀವನ ಪದ್ಧತಿಯಿಂದಲೂ ಬರಬಹುದು. ಒಟ್ಟಾರೆಯಾಗಿ ಸಕ್ಕರೆ ಕಾಯಿಲೆ ಬಂದಾಗ ದೇಹದಲ್ಲಿ ಉತ್ಪತ್ತಿ ಆಗುವ ಗ್ಲೂಕೋಸ್ ಗ್ಲೈಕೋಸ್ ಆಗಿ ಬದಲಾಗುವುದಿಲ್ಲ ಆಗ ದೇಹದಲ್ಲಿ ಸಕ್ಕರೆ ಪ್ರಮಾಣದ ಹೆಚ್ಚಾಗುತ್ತದೆ. ಗ್ಲೂಕೋಸ್ ಗ್ಲೈಕೋಸ್ ಆಗಲು ಇನ್ಸುಲಿನ್ ಗಳು ಬೇಕು. ನಮ್ಮ ಮೆದೋಜೀರಕ ಗ್ರಂಥಿಯು ಈ ಇನ್ಸುಲಿನ್ ಗಳ ಉತ್ಪಾದನೆ ಕುಂಠಿತಗೊಳಿಸಿದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಗುಣಮಟ್ಟ ಸರಿಯಾಗಿ … Read more

ಮಂಡಿಯಲ್ಲಿ ಕಟ್ ಕಟ್ ಎನ್ನುವ ಶಬ್ದ ಬರುತ್ತಾ.? ಮಂಡಿ ಮಡಚಲು ಆಗದಷ್ಟು ನೋವು ಆಗುತ್ತಿದೆಯಾ.? ಈ ಮೂರು ಎಣ್ಣೆಗಳ ಮಿಶ್ರಣ ಹಚ್ಚಿ ನೋಡಿ 15 ದಿನಗಳಲ್ಲಿ ನೋವು ಸಂಪೂರ್ಣ ಮಾಯ.!

  ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಎನ್ನುವುದು ವಯಸ್ಸಾದವರಿಗೆ ಮಾತ್ರವಲ್ಲದೆ 30ರ ಆಸುಪಾಸಿನವರೆಗೂ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಯಾಗಿ ಬಿಟ್ಟಿದೆ. ಇದಕ್ಕೆ ಕಾರಣ ಕ್ಯಾಲ್ಸಿಯಂ ಕೊರತೆ ಮತ್ತು ಕೆಲವು ವಿಟಮಿನ್ ಗಳ ಕೊರತೆ. ಅದರಲ್ಲೂ ಮುಖ್ಯವಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ಈ ರೀತಿಯಾದ ಪರಿಣಾಮ ಉಂಟುಮಾಡುತ್ತದೆ. ಕೆಲವರಿಗೆ ನಡೆಯುವಾಗ ಮೆಟ್ಟಿಲು ಹತ್ತುವಾಗ ಮಂಡಿಯಲ್ಲಿ ಕಟ್ ಕಟ್ ಶಬ್ದ ಬಂದ ಹಾಗೆ ಆಗುತ್ತದೆ. ಈ ರೀತಿ ಆಗಿದೆ ಎಂದರೆ ನಿಮ್ಮ ಮೂಳೆಗಳಿಗೆ ಸಮಸ್ಯೆ ಇದೆ ಎಂದು ಅರ್ಥ. ಮೂಳೆಗಳ … Read more

ಹೃದಯಾಘಾತದ ಮುನ್ಸೂಚನೆ ಇದು, ಈ ಲಕ್ಷಣಗಳು ಕಂಡರೆ ನಿರ್ಲಕ್ಷಿಸಲೇಬೇಡಿ.!

  ಇಂದು ಭಾರತದಲ್ಲಿ ಹೃ’ದ’ಯ’ಘಾ’ತ ಸಾ’ವ’ನ್ನು ತರುತ್ತಿರುವ ಗಂಭೀರ ಕಾಯಿಲೆಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ನಮ್ಮ ಕಣ್ಣಿದುರು ಸೆಲೆಬ್ರಿಟಿಗಳು ಹೃ’ದ’ಯ’ಘಾ’ತದಿಂದಲೇ ನಮ್ಮನ್ನು ಅಗಲಿ ಹೋಗಿದ್ದಾರೆ. ಕೆಲವರಿಗೆ ಅನೇಕ ದಿನಗಳಿಂದ ಹೃದಯಕ್ಕೆ ಸಮಸ್ಯೆ ಇರುವ ಕೆಲವು ಲಕ್ಷಣಗಳ ಮುನ್ಸೂಚನೆ ಸಿಕ್ಕಿದರೂ ಅದನ್ನು ಗುರುತಿಸಲಾಗದೆ ವಿಫಲರಾಗಿರುತ್ತಾರೆ. ಇನ್ನು ಕೆಲವರಿಗೆ ಅಷ್ಟು ಸಮಯ ಇಲ್ಲದೆ ಮೊದಲ ಬಾರಿಗೆ ಎದೆ ಭಾಗದಲ್ಲಿ ನೋವು ಬಂದು ಎರಡನೇ ಅವಕಾಶ ಇಲ್ಲದಂತೆ ಕಣ್ಣು ಮುಚ್ಚಿದ್ದು ಇದೆ ಇಂತಹ ಪ್ರಕರಣಗಳು ನಮ್ಮ ಎದೆಯನ್ನು ಕೂಡ ನಡುಗಿಸುತ್ತವೆ. ಈ … Read more

ಹೀಗೆ ಮಾಡಿದ್ರೆ ಕೈಕಾಲು ಜೋಮು, ನರ ಸೆಳೆತ, ನರ ದೌರ್ಬಲ್ಯ ಇಡೀ ಜನ್ಮದಲ್ಲಿ ಬರಲ್ಲ.!

  ಕೆಲವರಿಗೆ ಕೈ ಕಾಲು ಜೋಮು ಹಿಡಿಯುತ್ತದೆ. ಈ ರೀತಿ ಜೋಮು ಹಿಡಿದಾಗ ಕೈಕಾಲುಗಳನ್ನು ಚಲನೆ ಮಾಡಲು ಆಗುವುದಿಲ್ಲ, ನಡೆಯುವುದಕ್ಕೂ ಆಗುವುದಿಲ್ಲ. ನೆಲದ ಮೇಲೆ ಕಾಲು ಊರಿದರೂ ಕೂಡ ವಿಪರೀತವಾದ ನೋವಾಗುತ್ತದೆ. ಆರಂಭದಲ್ಲಿ ಕೈ ಕಾಲು ಜೋಮು ಹಿಡಿಯುವುದು ಸ್ವಲ್ಪ ಹೊತ್ತು ಇರುತ್ತದೆ, ನಂತರ ಬಿಟ್ಟು ಹೋಗುತ್ತದೆ. ಆದರೆ ಪದೇ ಪದೇ ಈ ರೀತಿ ಆಗುತ್ತಿದ್ದರೆ ಇದು ನರದೌರ್ಬಲ್ಯ ಇರಬಹುದು ನರಗಳ ವೀಕ್ನೆಸ್ ಉಂಟಾಗಿ ಕೈಕಾಲುಗಳ ಶಕ್ತಿ ಕುಂದುತ್ತದೆ. ಈ ರೀತಿ ಆಗಬಾರದು ಎಂದರೆ ಆರಂಭದಲ್ಲಿಯೇ ಇದರ … Read more