ಮೂತ್ರಪಿಂಡ ವೈಫಲ್ಯವನ್ನು ತಡೆಗಟ್ಟಲು ಎಷ್ಟು ದಿನ ಡಯಾಲಿಸೀಸ್ ಮಾಡಿಸಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ.! kidney dialysis

kidney-dialysis-system-2025

ನಮಸ್ತೆ ಬಂಧುಗಳೇ… ಮೂತ್ರಪಿಂಡ ವೈಫಲ್ಯವನ್ನು ತಡೆಗಟ್ಟಲು ಎಷ್ಟು ದಿನ ಡಯಾಲಿಸೀಸ್ ಮಾಡಿಸಬೇಕು ಮೂತ್ರಪಿಂಡಗಳು ವಿಫಲವಾದಾಗ ಅಥವಾ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದಾಗ ವೈದ್ಯರು ಡಯಾಲಿಸಿಸ್ ಮಾಡಿಸುವಂತೆ ಹೇಳುತ್ತಾರೆ. ಡಯಾಲಿಸಿಸ್‌ ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಶೋಧಿಸುತ್ತದೆ. ಮೂತ್ರಪಿಂಡಗಳು ವಿಫಲವಾದಾಗ, ಅವು ರಕ್ತವನ್ನು ಚೆನ್ನಾಗಿ ಫಿಲ್ಟರ್ ಮಾಡುವುದಿಲ್ಲ, ಇದರ ಪರಿಣಾಮವಾಗಿ ರಕ್ತಪ್ರವಾಹದಲ್ಲಿ ಕೊಳಕು ಮತ್ತು ವಿಷಗಳು ಸಂಗ್ರಹವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಡಯಾಲಿಸಿಸ್ ಮೂತ್ರಪಿಂಡದಂತೆ ಕಾರ್ಯನಿರ್ವಹಿಸುತ್ತದೆ. ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು … Read more

ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ.? ಏನೆಲ್ಲಾ ದಾಖಲೆಗಳು ಇಲ್ಲಿದೆ ಮಾಹಿತಿ.!

sewing machine

ನಮಸ್ತೆ ಬಂಧುಗಳೇ…ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು ನೋಡಿ  ಮನೆಯಲ್ಲಿ ಬಟ್ಟೆ ಹೊಲೆಯುವ ಕೆಲಸವನ್ನು ಕಲಿತುಕೊಂಡು ಜೀವನೋಪಾಯವನ್ನು ಸೃಷ್ಟಿಗೊಳಿಸುವುದು ಹಲವಾರು ಜನರ ಕನಸು ಈಗ ಉಚಿತ ವಲಿಗೆ ಯಂತ್ರವನ್ನು ಪಡೆಯಲು  ಅನುಸರಿಸಬೇಕಾದ  ಮಾರ್ಕ್ ಗಳನ್ನು ಈ ಲೇಖನದಲ್ಲಿ ಪಡೆದುಕೊಳ್ಳಿ ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ   ಅದೇನೆಂದರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ (PMVY) … Read more

ಕುರಿ ಸಾಕಣೆ ತಿಂಗಳಿಗೆ 40 ಸಾವಿರ ದುಡಿಮೆ, ಅತ್ತೆ ಸೊಸೆ ಸೇರಿ 60 ಕುರಿ ಸಾಕಣೆ SHEEP FARMING !

SHEEP FARMING

ನಮಸ್ತೆ ಬಂಧುಗಳೇ… ತಿಂಗಳಿಗೆ 40 ಸಾವಿರ ದುಡಿಮೆ, ಅತ್ತೆ ಸೊಸೆ ಸೇರಿ 60 ಕುರಿ ಸಾಕಣೆ, ಅಬ್ಬಬ್ಬಾ ಯಾವುದೇ ಡಿಗ್ರಿ ಇಲ್ಲದಿದ್ದರೂ ನಮ್ಮ ಊರಿನಲ್ಲಿಯೇ ನಮ್ಮ ಹಳ್ಳಿಯಲ್ಲಿ ತಿಂಗಳಿಗೆ 30 ರಿಂದ 40,000 ದುಡಿಬಹುದು.SHEEP FARMING ಕುರಿ ಸಾಕಾಣಿಕೆಯ ಮೂಲಕ  ಪ್ರತಿ ತಿಂಗಳು ಸಂಪಾದನೆ ಮಾಡಬಹುದು.  ನಮ್ಮ ಮನೆಯ ಅಂಗಳದಲ್ಲಿ ಸ್ವಲ್ಪ ಜಾಗವಿದ್ದರೆ ಸಾಕು ಲಾಭದಾಯಕವಾದ ಕುರಿ ಸಾಕಾಣಿಕೆಯು ನಮ್ಮ ಜೀವನವನ್ನು ಉದ್ಧಾರ ಮಾಡುತ್ತದೆ.  ಎಲ್ಲೋ ನಗರದಲ್ಲಿ ಕಷ್ಟ ಪಡುವ ಬದಲು ನಾವು ಇದ್ದ ಹಳ್ಳಿಯಲ್ಲಿ ಕಷ್ಟಪಟ್ಟು … Read more

ಮಂಡ್ಯದ ಮಹಿಳೆಯ ಅಚ್ಚರಿಯ ಸಾಧನೆ | ಲಾಭದ ಹಾದಿಯಲ್ಲಿ ಹಾಲು ಉತ್ಪಾದನೆ ಮಂಗಳಮ್ಮ ರವರ ಸಾಧನೆ !

Mandya mangalamma milk producer

ಮಂಡ್ಯದ ಮಹಿಳೆಯ ಅಚ್ಚರಿಯ ಸಾಧನೆ | ಲಾಭದ ಹಾದಿಯಲ್ಲಿ ಹಾಲು ಉತ್ಪಾದನೆ ಮಂಗಳಮ್ಮ ರವರ ಸಾಧನೆ  ಬಂಧುಗಳೇ…  ನಗರ ವಾಸದ ಜಂಜಾಟದಿಂದ  ಬೆಸತ್ತು  ಹಳ್ಳಿಯ ಜೀವನದ ಕಡೆ ಮುಖ ಮಾಡಿರುವ ವರ್ಗ ಒಂದು ಕಡೆಯಾದರೆ ಹಳ್ಳಿಯಲ್ಲೇ ಹುಟ್ಟಿ ಹಳ್ಳಿಯಲ್ಲೇ ಜೀವನ ನಡೆಸುತ್ತಿರುವ ವರ್ಗವು ಜೀವನೋಪಾಯಕ್ಕಾಗಿ ವ್ಯವಸಾಯದೊಂದಿಗೆ ಹೈನುಗಾರಿಕೆಯನ್ನು ಪೂರಕವಾಗಿ ತೊಡಗಿಸಿಕೊಳ್ಳುವುದು ನಾವು ಸಾಮಾನ್ಯವಾಗಿ ನೋಡಿರುತ್ತೇವೆ.  ಆದರೆ ಮಂಡ್ಯದಲ್ಲಿರುವ ಮಂಗಳಮ್ಮ ಎನ್ನುವ ಮಹಿಳೆ ಸಂಪೂರ್ಣವಾಗಿ ಹೈನುಗಾರಿಕೆಯಲ್ಲಿ ತೊಡಗಿಕೊಂಡು ಅಸಾಧಾರಣ ಸಾಧನೆ ಮಾಡಿ ತೋರಿದ್ದಾರೆ ಇವರಿಗೆ ಹಲವಾರು ಪ್ರಶಸ್ತಿಗಳು ಸಹ … Read more

ಥೈರಾಯ್ಡ್ ಮಾತ್ರೆಯನ್ನು ತೆಗೆದುಕೊಂಡ ಎಷ್ಟು ಗಂಟೆಯವರೆಗೆ ಏನನ್ನೂ ತಿನ್ನಬಾರದು! ಏಕೆ ! ಇಲ್ಲಿದೆ ಮಾಹಿತಿ

thyroid-capsules

ನಮಸ್ತೆ ಬಂಧುಗಳೇ.. ಥೈರಾಯ್ಡ್ ಮಾತ್ರೆಯನ್ನು ತೆಗೆದುಕೊಂಡ ಎಷ್ಟು ಗಂಟೆಯವರೆಗೆ ಏನನ್ನೂ ತಿನ್ನಬಾರದು ಥೈರಾಯ್ಡ್‌ನಲ್ಲಿ ಎರಡು ವಿಧಗಳಿವೆ. ಒಂದು ಹೈಪೋಥೈರಾಯ್ಡ್‌ ಹಾಗೂ ಇನ್ನೊಂದು ಹೈಪರ್‌ ಥೈರಾಯ್ಡ್. ಇವೆರಡರ ಸಂದರ್ಭದಲ್ಲಿ ಯಾವ ರೀತಿ ಔಷಧಿಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಯೋಣ. ಥೈರಾಯ್ಡ್ ಕಾಯಿಲೆಗಳು ಭಾರತದಲ್ಲಿಯೂ ಸಹ ಸಾಮಾನ್ಯವಾದ ಅಸ್ವಸ್ಥತೆಯಾಗಿದ್ದು, ಥೈರಾಯ್ಡ್‌ ಗ್ರಂಥಿಯಲ್ಲಿನ ಊತಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ ಸುಮಾರು 42 ಮಿಲಿಯನ್ ಜನರು ಥೈರಾಯ್ಡ್ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೆಲವರಲ್ಲಿ ಹೆಚ್ಚಿನ ಥೈರಾಯ್ಡ್ ಸಮಸ್ಯೆ ಇದ್ದರೆ ಇನ್ನೂ ಕೆಲವರಲ್ಲಿ ಕಡಿಮೆ ಥೈರಾಯ್ಡ್‌ನ ಸಮಸ್ಯೆ ಇರುತ್ತದೆ. … Read more

ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ.! Labour card

labour card benefits

ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸರ್ಕಾರವು ಜಾರಿಗೆ ತಂದ ವಿಶೇಷ ಯೋಜನೆಗಳಲ್ಲಿ ಲೇಬರ್ ಕಾರ್ಡ್ labour card ಯೋಜನೆ ಕೂಡ ಒಂದು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೀಡುವ ಮೂಲಕ ಹತ್ತಾರು ಅನುಕೂಲತೆಗಳನ್ನು ಮಾಡಿಕೊಡಲಾಗಿದೆ. ಲೇಬರ್ ಕಾರ್ಡ್ ಹೊಂದಿರುವವರಿಗೆ ಉಚಿತ ಪ್ರಯಾಣ, ಪಿಂಚಣಿ ವ್ಯವಸ್ಥೆ, ಆರೋಗ್ಯ ರಕ್ಷಣೆಗೆ ನೆರವು, ಹೆರಿಗೆ ಸೌಲಭ್ಯ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ, … Read more

ಪೋಸ್ಟ್ ಆಫೀಸ್ ನಿಮ್ಮ ಹಣ ಡಬಲ್ ಧಮಾಕ ಸ್ಕೀಮ್ ! ಸರ್ಕಾರ ಗ್ಯಾರಂಟಿ

post office money saving scheme

10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗಲಿದೆ.! ಪೋಸ್ಟ್ ಆಫೀಸ್ ಧಮಾಕ ಸ್ಕೀಮ್!  ಸರ್ಕಾರ ಗ್ಯಾರಂಟಿ ! ಬಂಧುಗಳೇ ರೈತರಿಗಾಗಿ ಸರ್ಕಾರದ post office ಕಡೆಯಿಂದ ಹಲವಾರು ಯೋಜನೆಗಳ ಅನುಕೂಲತೆ ಸಿಗುತ್ತದೆ. ಈ ಯೋಜನೆಗಳ ಮೂಲಕ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಬ್ಸಿಡಿ ರೂಪದಲ್ಲಿ ಯಂತ್ರೋಪಕರಣಗಳು ಅಥವಾ ಕೃಷಿ ಪರಿಕರಗಳು  ಹಾಗೂ ಕೃಷಿಗೆ ಸಾಲ ಇತ್ಯಾದಿಗಳನ್ನು ಪಡೆಯಬಹುದಾಗಿತ್ತು. ಇತ್ತೀಚಿಗೆ ಬೆಳೆ ವಿಮೆ ಹಾಗೂ ಕೃಷಿಗೆ ಪ್ರೋತ್ಸಾಹ ಧನ ಸರ್ಕಾರ ಕಡೆಯಿಂದ ಸಿಗುತ್ತಿದೆ ಎನ್ನುವುದು ಗೊತ್ತು ಇವುಗಳನ್ನು ಹೊರತುಪಡಿಸಿ … Read more

ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ 57 ಸಾವಿರ ಸಬ್ಸಿಡಿ ಸಹಾಯಧನ.!

cow-shed-construction

ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 57 ಸಾವಿರ ಸಬ್ಸಿಡಿ ಸಹಾಯಧನ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆಯಾದರೂ ಕೃಷಿಗೆ ಹೊಂದಿಕೊಂಡಂತಿರುವ ಹೈನುಗಾರಿಕೆ, ಪಶುಪಾಲನೆ, ಕುರಿ ಕೋಳಿ ಸಾಕಾಣಿಕೆ ಇತ್ಯಾದಿಗಳಿಗೂ ಕೂಡ ಹಲವು ಯೋಜನೆಗಳ ಮೂಲಕ ಅನುಕೂಲತೆ ಮಾಡಿಕೊಡಲಾಗುತ್ತಿದೆ. ನಮ್ಮ ದೇಶದಲ್ಲಿ ಕೃಷಿ ಭೂಮಿ ರಹಿತ ರೈತರು ಕೂಡ ಸಾಕಷ್ಟು  ದೊಡ್ಡದಾದ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಹೈನುಗಾರಿಕೆ ನಂಬಿ  ಹಸುಗಳನ್ನು … Read more

EV Scooter : ಹಳೆ ಗಾಡಿಯನ್ನು ಹೊಸ ಚಾರ್ಜ್ ಗಾಡಿಯನ್ನಾಗಿ ಬದಲಾಯಿಸಿ, ಕಡಿಮೆ ಬೆಲೆಯಲ್ಲಿ ಸೂಪರ್ ಕ್ವಾಲಿಟಿ !

old scooty into new ev

ಹಳೆ ಗಾಡಿಯನ್ನು ಹೊಸ ಚಾರ್ಜ್ ಗಾಡಿಯನ್ನಾಗಿ ಬದಲಾಯಿಸಿ, ಕಡಿಮೆ ಬೆಲೆಯಲ್ಲಿ ಸೂಪರ್ ಕ್ವಾಲಿಟಿ, EV Scooter  ಎಲೆಕ್ಟ್ರಿಕ್ ಗಾಡಿಗಳ ಅಬ್ಬರವು ಎಲ್ಲೆಡೆಯು ಇದೆ,  ಪೆಟ್ರೋಲ್ ನ ಬೆಲೆ ಹೆಚ್ಚುತ್ತಿರುವುದರಿಂದ ಜನರೆಲ್ಲರೂ ಎಲೆಕ್ಟ್ರಿಕ್ ಅಂದರೆ ಕರೆಂಟ್ ಚಾರ್ಜಿಂಗ್ ಗಾಡಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ.  ಕೇವಲ 10 20  ರೂಪಾಯಿ ಬೆಲೆಯ ಕರೆಂಟ್ ಚಾರ್ಜ್ ಮಾಡಿಕೊಂಡು ಬೇಕಾದಲ್ಲಿಗೆ ಸುಲಭವಾಗಿ ಹೋಗಿ ಬಂದು ನಮ್ಮ ಮನೆಗಳಲ್ಲಿಯೇ ಗಾಡಿಯನ್ನು ಚಾರ್ಜ್  ಮಾಡಿಕೊಳ್ಳುವುದು ಇದರ ವಿಶೇಷ ಮತ್ತು ಅನುಕೂಲಕರ ವಿಷಯ.   ಹೌದು ಬಂದುಗಳೇ,  70 ರೂಪಾಯಿಯ  ಹಾಸು … Read more

ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ಈ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.!

ತೋಟ

ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ಈ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.! ಬಂಧುಗಳೇ ಹೊಸದಾಗಿ ಕೃಷಿಗೆ ಬರಬೇಕೆನ್ನುವವರಿಗೆ ಉತ್ತಮವಾದ ಸಲಹೆ ಅಗತ್ಯವಾಗಿರುತ್ತದೆ,  ನಗರ ಜೀವನದ ಜಂಜಾಟದಿಂದ ಹೊರಬಂದು ಹಳ್ಳಿಯಲ್ಲಿ ನೈಸರ್ಗಿಕವಾಗಿ ಪ್ರಕೃತಿದತ್ತವಾಗಿ ಸಿಗುವ ಆಹಾರವನ್ನು ಸೇವಿಸುತ್ತಾ ಶುದ್ದ ಆಮ್ಲಜನಕ ಸೇವಿಸುವುದೇ ಸ್ವರ್ಗಕ್ಕೆ ಕಿಚ್ಚು ಎಂಬುದು ಹಲವಾರು ತಜ್ಞರವಾದ.  ಈ ಮಾತು ಒಪ್ಪಿಕೊಳ್ಳಲೇಬೇಕಾದದ್ದು.  ಹಾಗಾಗಿ ನಗರದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಾ ಜೀವಿಸುತ್ತಿದ್ದ ವರ್ಗಗಳು ತಮ್ಮ ತಮ್ಮ ಹಳ್ಳಿಗೆ ಬಂದು ತೋಟಗಾರಿಕೆ ಹೈನುಗಾರಿಕೆಯ ಕಡೆ ಮುಖ ಮಾಡಿದ್ದಾರೆ.  … Read more