ಮನೆ ಕಟ್ಟಲು ಯಾವ ಇಟ್ಟಿಗೆ ಉತ್ತಮ, ಯಾವ ಇಟ್ಟಿಗೆ ಎಲ್ಲಿ ಬಳಸಬೇಕು ನೋಡಿ.!

ಮನೆ ಕಟ್ಟುವಾಗ ಮರಳು, ಸಿಮೆಂಟ್, ಮಣ್ಣಿನ ಜೊತೆ ಇಟ್ಟಿಗೆ ಕೂಡ ಅಷ್ಟೇ ಮುಖ್ಯ ಪಾತ್ರ ವಹಿಸುವ ಒಂದು ವಸ್ತುವಾಗಿದೆ‌. ಮನೆ ಕಟ್ಟುತ್ತಿದ್ದೇವೆ ಎಂದರೆ ಇಟ್ಟಿಗೆ ಖರೀದಿಸುವುದಕ್ಕಾಗಿ ಒಂದು ದೊಡ್ಡ ಮೊತ್ತದ ಹಣವನ್ನು ಎತ್ತಿಡಬೇಕು ಬಹಳ ವರ್ಷಗಳ ಹಿಂದೆ ಕೇವಲ ಮಣ್ಣಿನಿಂದಲೇ ಮನೆಗಳನ್ನು ಕಟ್ಟುತ್ತಿದ್ದರು ಈಗ ಅಂತಹ ಮನೆಗಳು ಕಾಣ ಸಿಗುವುದು ಬಹಳ ವಿರಳ. ಆಮೇಲೆ ಮಣ್ಣಿಂದ ಮಾಡಿದ ಇಟ್ಟಿಗೆಗಳನ್ನು ತಯಾರಿಸುವ ಅಭ್ಯಾಸ ಶುರುವಾಯಿತು, ಈಗ ಮುಂದುವರೆದು ನಾನಾ ವಿಧಾನದ ಇಟ್ಟಿಗೆಗಳು ಬಂದಿವೆ. ಇಂದು ಮಾರ್ಕೆಟ್ ನಲ್ಲಿ ಈ … Read more

ಈ ರೈತರಿಗೆ 3ನೇ ಕಂತಿನ ಬೆಳೆ ಹಾನಿ ಪರಿಹಾರ ಬಿಡುಗಡೆ, ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ತಿಳಿಯಲು ಈ ರೀತಿ ಚೆಕ್ ಮಾಡಿ.!

  ರಾಜ್ಯದ ರೈತರಿಗೆ (Farmers) ಕಳೆದ ವರ್ಷದ ಆರಂಭದಿಂದಲೂ ಕೂಡ ಮಳೆಯ ವ್ಯತ್ಯಾಸವಾಗಿರುವುದು ಬಹಳಷ್ಟು ನ’ಷ್ಟವನ್ನುಂಟು ಮಾಡಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 270ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿದ ತಾಲೂಕುಗಳು ಎಂದು ಕೇಂದ್ರ ಸರ್ಕಾರದ NDRF ಕೈಪಿಡಿ ಅನ್ವಯ ಘೋಷಣೆಯಾಗಿದೆ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಎರಡು ಕಂತುಗಳಲ್ಲಿ ರಾಜ್ಯದ ರೈತರ ಪಾಲಿಗೆ ಸಲ್ಲಬೇಕಾಗಿದ್ದ ಬರ ಪರಿಹಾರದ ಹಣವನ್ನು (drought Releaf Fund) ವರ್ಗಾವಣೆಯಾಗಿದೆ. ಜನವರಿಯಲ್ಲಿ ಮೊದಲನೇ ಕಂತಿನ ಹಣ ಎಂದು ರಾಜ್ಯ ಸರ್ಕಾರ ಪ್ರತಿ … Read more

PUC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಹುದ್ದೆ ಒಟ್ಟು 11,250 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ

  ದೇಶದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಇದೆ. ಪ್ರತಿ ವರ್ಷ ರೈಲ್ವೆ ಇಲಾಖೆ ಕಡೆಯಿಂದ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಅಷ್ಟೇ RRB ಕಡೆಯಿಂದ ಸುಮಾರು 15,000 ಕ್ಕೂ ಹೆಚ್ಚು ಅಸಿಸ್ಟೆಂಟ್ ಲೋಕೋ ಪೈಲೆಟ್, ಟೆಕ್ನಿಷಿಯನ್, ಕಾನ್ಸ್ಟೇಬಲ್, ಸಬ್ ಇನ್ಸ್ಪೆಕ್ಟರ್ ಮುಂತಾದ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿತ್ತು. ಈಗ ಮತ್ತೊಮ್ಮೆ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ದೊರೆಯುತ್ತಿದ್ದು ಈ ಬಾರಿ ಕೂಡ ಸುಮಾರು 11,000 … Read more

11 ಕೋಟಿ ಪಾನ್ ಕಾರ್ಡ್ ರದ್ದು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ

  ಪ್ಯಾನ್ ಕಾರ್ಡ್ (Pan Card) ಎಂದು ಕರೆಯಲಾಗುವ ಈ ಶಾಶ್ವತ ಸಂಖ್ಯೆಯನ್ನು ಬಯೋಮೆಟ್ರಿಕ್ ಆಧಾರಿತ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ (Aadhar link) ಮಾಡುವುದಕ್ಕೆ ಕಳೆದ ವರ್ಷವೇ ಆದಾಯ ತೆರಿಗೆ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಇಲ್ಲಿಯವರೆಗೂ ಸಾಕಷ್ಟು ಬಾರಿ ಉಚಿತವಾಗಿ ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡಿಕೊಳ್ಳಲು ಅವಕಾಶ ನೀಡಿದ್ದ ಇಲಾಖೆಯು ಕಳೆದ ವರ್ಷ ರೂ.1000 ದಂಡ ಕಟ್ಟಿ ಆಧಾರ್-ಪಾನ್ ಲಿಂಕ್ ಮಾಡಿಕೊಳ್ಳಲು ಮತ್ತೊಂದು ವರ್ಷಗಳವರೆಗೆ ಕಾಲಾವಕಾಶ ನೀಡಿತು. ಈಗ ಆ ಗಡುವೂ ಕೂಡ … Read more

ಗಂಗಾಕಲ್ಯಾಣ ಯೋಜನೆ ಬೋರ್ವೆಲ್ ಹಾಕಿಸಲು 3.5 ಲಕ್ಷ ಉಚಿತ.!

  ರೈತ ಸಮುದಾಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಯೋಜನೆಗಳ ಅನುದಾನ ಸಿಗುತ್ತದೆ. ರೈತರಿಗೆ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬರ ಪರಿಹಾರ, ಬೆಳೆ ಹಾನಿ ಪರಿಹಾರ, ಕಡಿಮೆ ಬಡ್ಡಿದರದಲ್ಲಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ನೆರವು, ಬಿತ್ತನೆ ಬೀಜ- ರಸಗೊಬ್ಬರ ವಿತರಣೆಯಲ್ಲಿ ರಿಯಾಯಿತಿ ಸೇರಿದಂತೆ ರೈತ ಹಾಗೂ ರೈತನ ಕುಟುಂಬಕ್ಕೆ ಸಾಕಷ್ಟು ಯೋಜನೆಗಳ ಅನುಕೂಲ ಸಿಗುತ್ತಿದೆ. ಈ ಪಟ್ಟಿಯಲ್ಲಿ ಉಳಿದ ಎಲ್ಲದ್ದಕ್ಕಿಂತ ಒಂದು ವಿಶೇಷ ಯೋಜನೆ ಹೆಚ್ಚಿನ ಅನುಕೂಲ … Read more

ರೈತರಿಗೆ ಇನ್ಮುಂದೆ ಪ್ರತಿ ತಿಂಗಳು 3000 ಪಿಂಚಣಿ.! ಕೇಂದ್ರ ಸರ್ಕಾರದ ಹೊಸ ಯೋಜನೆ.!

  ರೈತರ (for farmers) ಶ್ರೇಯೋಭಿವೃದ್ಧಿಗಾಗಿ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ನೆರವಾಗುತ್ತಿವೆ. ಇಂತಹ ಯೋಜನೆಗಳ ಪೈಕಿ ಕಿಸಾನ್ ಮಂದನ್ ಯೋಜನೆ (Kisan Mandan Scheme) ಕೂಡ ಒಂದು. ಕಿಸಾನ್ ಮಂದನ್ ಯೋಜನೆಯುಶರೈತನಿಗೆ ಪಿಂಚಣಿ ಸೌಲಭ್ಯವನ್ನು (Pension Facility) ಒದಗಿಸುತ್ತದೆ. ಯಾಕೆಂದರೆ ರೈತನಿಗೆ ಆತನ ಕೃಷಿ ಮೂಲದಿಂದ ಬರುವ ಆದಾಯ ನಿಶ್ಚಿತವಾದದ್ದಲ್ಲ ಹೇಗಿದ್ದ ಮೇಲೆ ವಯಸ್ಸಾದ ಬಳಿಕ ಆತನ ದೇಹದ ಶಕ್ತಿಯು ಕೂಡ ಕಡಿಮೆಯಾದ ಮೇಲೆ ಇನ್ನು ಹೆಚ್ಚಿನ ಆರ್ಥಿಕ ಅಭದ್ರತೆಯನ್ನು ಹೊಂದುತ್ತಾನೆ. ಇಂತಹ ಸಂದರ್ಭಗಳಲ್ಲಿ ರೈತನಿಗೆ … Read more

ಈ ರೀತಿ ವ್ಯವಸಾಯ ಮಾಡಿದರೆ ಬೇಡ ಅಂದ್ರು ತಿಂಗಳಿಗೆ 1 ಲಕ್ಷ ಆದಾಯ ಗ್ಯಾರಂಟಿ.!

  ವ್ಯವಸಾಯದಲ್ಲಿ ಈಗ ಸಾಕಷ್ಟು ರೆವೊಲ್ಯೂಷನ್ ಬಂದಿದೆ. ಹಿಂದೆಲ್ಲಾ ರೈತನು ತನ್ನ ಕುಟುಂಬದ ಹೊಟ್ಟೆಪಾಡಿಗಾಗಿ ವ್ಯವಸಾಯ ಮಾಡುತ್ತಿದ್ದ ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ರೈತನ ಕೂಡ ಆರ್ಥಿಕವಾಗಿ ಸದೃಢನಾಗಬೇಕು ಆದರೆ ಹೀಗೆ ಆತ ಸಾಂಪ್ರದಾಯಿಕ ವಿಧಾನಗಳಲ್ಲಿ ಬರಿ ಆಹಾರ ಬೆಳೆಯುತ್ತಿರುವುದರಿಂದ ಲಾಭ ಮಾಡಲು ಆಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಆಹಾರ ಧಾನ್ಯಗಳನ್ನು ಬೆಳೆಯದೆ ನಿರ್ಲಕ್ಷ ಮಾಡುವಂತೆಯೂ ಇಲ್ಲ ಇದನ್ನು ಬ್ಯಾಲೆನ್ಸ್ ಮಾಡುವ ಸರಿಯಾದ ವಿಧಾನ ಗೊತ್ತಿದ್ದು ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು? ಯಾವ ಬೆಳೆ ಜೊತೆಗೆ … Read more

ಸರ್ಕಾರದಿಂದ ಒಂದು ವರ್ಷ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ.! ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಿ.

  ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಉದ್ಯೋಗ ಮಹಾನ್ ನಿರ್ದೇಶನಾಲಯ, ನವದೆಹಲಿ ಕಡೆಯಿಂದ ದೇಶದಾದ್ಯಂತ ಇರುವ ಎಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆ ನಿಗಮದ ಕಡೆಯಿಂದ ಒಂದು ಬಿಗ್ ಅಪ್ಡೇಟ್ ಇದೆ. ರಾಜ್ಯಾದಾದ್ಯಂತ ಇರುವ ಸಾವಿರಾರು ನಿರುದ್ಯೋಗಿ ಯುವ ಜನಾಂಗಕ್ಕೆ ಉದ್ಯೋಗದ ಭರವಸೆ ನೀಡಿ ಅವರ ಕುಟುಂಬಕ್ಕೆ ನೆರವಾಗುವಂತಹ ಕಾರ್ಯಕಾರ ಇದಾಗಿದ್ದು ಇದಕ್ಕಾಗಿ ಒಂದು ವಿಶೇಷವಾದ ಪತ್ರಿಕ ಪ್ರಕಟಣೆ ಹೊರಡಿಸಲಾಗಿದೆ. ಈ ಸುದ್ದಿ ಓದಿ:- 2024-25 ನೇ ಸಾಲಿನ ಮುಂಗಾರು … Read more

ಅಂಚೆ ಕಚೇರಿಯ ಈ ಯೋಜನೆಯಲ್ಲಿ ಕೇವಲ 95 ಹೂಡಿಕೆ ಮಾಡಿ ಸಾಕು, 14 ಲಕ್ಷ ಸಿಗುತ್ತೆ.!

  ಅಂಚೆ ಕಛೇರಿ ಸೇವೆಗಳು (Post Office Services) ಈಗ ಕೇವಲ ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಪರ್ಕ ಕೊಂಡಿಯಂತಿದ್ದ ಈ ಇಲಾಖೆಯ ಚಿತ್ರಣವೀಗ ಬದಲಾಗಿ ವರ್ಷಗಳಾಗಿವೆ ಮತ್ತು ಇತ್ತೀಚಿನ ದಿನಗಳಲ್ಲಿ ಒಂದು ಯಶಸ್ವಿ ಹಣಕಾಸಿನ ಉದ್ಯಮವಾಗಿ, ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಮನಾಗಿ ಸೆಡ್ಡು ಹೊಡೆದು ಅಂಚೆ ಕಛೇರಿ ನಿಲ್ಲುತ್ತಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಹಿಡಿದು ಸುರಕ್ಷಿತವಾಗಿ ನಮ್ಮ ಹಣವನ್ನು ಉಳಿತಾಯ ಮತ್ತು ಹೂಡಿಕೆ ಮಾಡುವವರೆಗೆ ಸಾಕಷ್ಟು ಯೋಜನೆಗಳ ಅನುಕೂಲತೆ ಇದೆ. ಪ್ರತಿ ಗ್ರಾಮದಲ್ಲೂ … Read more

2024-25 ನೇ ಸಾಲಿನ ಮುಂಗಾರು ಬೆಳೆಗೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

  ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿ ಕ್ಷೇತ್ರವೇ ಆಗಿದ್ದರೂ ಭಾರತದಲ್ಲಿ ಕೃಷಿಯು ಮಳೆ ಜೊತೆ ಆಡುವ ಜೂಜಾಟವಾಗಿದೆ. ಹೀಗಾಗಿ ಕೃಷಿ ಮೂಲದಿಂದ ಬರುವ ಆದಾಯವನ್ನು ಅನಿಶ್ಚಿತ ಎಂದು ಹೇಳಬಹುದು. ಭೂ’ಕಂ’ಪ, ಸು’ನಾ’ಮಿ, ಚಂ’ಡ’ಮಾ’ರು’ತ, ಅ’ತಿ’ವೃ’ಷ್ಟಿ, ಅ’ನಾ’ವೃ’ಷ್ಟಿ ಇನ್ನು ಮುಂತಾದ ಪ್ರಕೃತಿ ವಿಕೋಪಗಳ ಕಾರಣದಿಂದಾಗಿ ಬೆಳೆ ಹಾನಿ ಆದಾಗ ರೈತನ ಪರಿಸ್ಥಿತಿ ತೀರ ಹದಗೆಡುತ್ತದೆ. ಮೊದಲೇ ನಮ್ಮ ದೇಶದಲ್ಲಿ ರೈತ ಆರ್ಥಿಕವಾಗಿ ಬಹಳ ಹಿಂದೆ ಉಳಿದಿದ್ದಾನೆ, ಈಗಲೂ ಸಹ ರೈತನು ತನ್ನ ಕೃಷಿ ಚಟುವಟಿಕೆ ಆರಂಭಿಸಲು ಸಾಲ … Read more