Canara Bank: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ.!

  ಜೀವನ ನಿರ್ವಹಣೆಗೆ ಒಂದು ಕೆಲಸ ಎನ್ನುವುದು ಎಷ್ಟು ಮುಖ್ಯವೋ ಹಾಗೆ ಪ್ರತಿ ತಿಂಗಳೂ ದುಡಿದ ಹಣದಲ್ಲಿ ಭವಿಷ್ಯದ ಭದ್ರತೆಗಾಗಿ ಸ್ವಲ್ಪ ಮೊತ್ತದ ಹಣವನ್ನು ಉಳಿತಾಯ ಮಾಡಬೇಕಾದದ್ದು ಅಷ್ಟೇ ಮುಖ್ಯ ಇಲ್ಲವಾದಲ್ಲಿ ಮುಂದಿನ ದಿನಗಯಳಲ್ಲಿ ನಮ್ಮ ಅಗತ್ಯತೆಗಳಿಗಾಗಿ ಸಾಲದ ಮೊರೆ ಹೋಗಬೇಕಾಗುತ್ತದೆ ಅಥವಾ ಜೀವನದಲ್ಲಿ ನಾವು ಸ್ವಲ್ಪವೂ ಕೂಡ ಏಳಿಗೆ ಆಗದೆ ನಿಂತ ನೀರಾಗಿ ಬಿಡುತ್ತೇವೆ. ಈ ರೀತಿ ಉಳಿತಾಯ ಮಾಡುವ ವಿಷಯ ಸರಿ, ಆದರೆ ಹೇಗೆ ಉಳಿತಾಯ ಮಾಡುವುದು? ಎಲ್ಲಿ ಉಳಿತಾಯ ಮಾಡುವುದು? ಎನ್ನುವುದೇ ಅನೇಕರ … Read more

LIC ಯಲ್ಲಿ ಖಾಲಿ ಇರುವ 7000 ಹುದ್ದೆಗಳ ನೇಮಕಾತಿ, ವೇತನ 78,230/-

ದೇಶದ ಪ್ರತಿಷ್ಠಿತ ವಿಮಾ ಸಂಸ್ಥೆಗಳಲ್ಲಿ ಹೆಸರಾಂತ ಸಂಸ್ಥೆಯಾಗಿರುವ LIC (Life Insurance Corporation Of India) ಯಲ್ಲಿ ಬೃಹತ್ ನೇಮಕಾತಿ (LIC Assistant Recruitment) ಕುರಿತು ಅಧಿಸೂಚನೆ ಹೊರಡಿಸಿದೆ. ದೇಶದಾದ್ಯಂತ ಇರುವ ಎಲ್ಲ ಉದ್ಯೋಗ ಆಕಾಂಕ್ಷಿಗಳಿಗೆ ದೇಶದ ಪ್ರತಿಷ್ಠಿತ ಸಂಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುವಂತಹ ಅವಕಾಶ ಸಿಗುತ್ತದೆ. ಎಲ್ಲಾ ಉದ್ಯೋಗಾಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ನಾವು ಸಹ ಈ ಅಂಕಣದಲ್ಲಿ ನೇಮಕಾತಿ ಕುರಿತ ಪ್ರಮುಖ ಸಂಗತಿಗಳಾದ ಹುದ್ದೆಗಳ ವಿವರ, ನೇಮಕಾತಿ ವಿಧಾನ, ಅರ್ಜಿ ಸಲ್ಲಿಸುವ ವಿಧಾನ, … Read more

ಉಚಿತ ಕಂಪ್ಯೂಟರ್ ತರಬೇತಿ DTP ಮತ್ತು ಗ್ರಾಫಿಕ್ ಡಿಸೈನಿಂಗ್ ಕೋರ್ಸ್ ಕಲಿಯಿರಿ.!

  ಕಂಪ್ಯೂಟರ್ ಶಿಕ್ಷಣ ಎನ್ನುವುದು ಈಗಿನ ಕಾಲದಲ್ಲಿ ಉದ್ಯೋಗ ಮಾಡುವುದಕ್ಕೆ ಒಂದು ಅವಶ್ಯಕ ಸಂಗತಿಯಾಗಿದೆ ಎಂದು ಹೇಳಬಹುದು. ಕಂಪ್ಯೂಟರ್ ಶಿಕ್ಷಣದಲ್ಲಿ ನಾನಾ ವಿಭಾಗಗಳು ಇದ್ದು, ಪ್ರಸ್ತುತವಾಗಿ ಗ್ರಾಫಿಕ್ ಡಿಸೈನಿಂಗ್ ಎನ್ನುವುದು ಅತಿ ಹೆಚ್ಚಿನ ಉದ್ಯೋಗವಕಾಶವನ್ನು ಸೃಷ್ಟಿಸುತ್ತಿದೆ. ಕಾಲೇಜು ಶಿಕ್ಷಣವನ್ನು ಮುಗಿಸಿದ ಬಳಿಕ ಈ ರೀತಿ ಗ್ರಾಫಿಕ್ ಡಿಸೈನ್ ಬಗ್ಗೆ ಆಕರ್ಷಕರಾಗುವವರು ಇದರ ಸಂಬಂಧಪಟ್ಟ ಕೋರ್ಸ್ ಗಳನ್ನು ಕಲಿತು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು. ಆದರೆ ಸಮಸ್ಯೆ ಏನೆಂದರೆ ಹಳ್ಳಿಗಳಲ್ಲಿ ಯುವಕರಿಗೆ ಇವುಗಳನ್ನು ಕಲಿಸಲು ಸೂಕ್ತವಾದ ತರಬೇತಿ ಶಾಲೆಗಳು ಇರುವುದಿಲ್ಲ … Read more

1 ಲೀಟರ್ ಹಾಲಿಗೆ 7 ಸಾವಿರ ತಿಂಗಳಿಗೆ 1 ಲಕ್ಷ ಆದಾಯ ಗ್ಯಾರೆಂಟಿ.!

  ಅದೊಂದು ಕಾಲವಿತ್ತು. ಕೆಲಸಕ್ಕೆ ಬಾರದವರನ್ನು ಹೋಗಿ ಕತ್ತೆ ಕಾಯಿ, ನೀನು ಅದಕ್ಕೆ ಲಾಯಕ್ಕು ಎಂದು ಬಯ್ಯುತ್ತಿದ್ದರು. ಆದರೆ ಕಾರ್ಯ ವಾಸಿ ಕತ್ತೆ ಕಾಲು ಹಿಡಿ ಎಂಬ ಗಾದೆ ಮಾತು ಕೂಡ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಅತ್ತೆಗೆ ಒಂದು ಕಾಲ ಕತ್ತೆಗೂ ಒಂದು ಕಾಲ ಬರುವಂತೆ ಈಗ ಕತ್ತೆಗೂ ಕಾಲ ಬಂದಿದೆ. ಕತ್ತೆಗೂ ಈಗ ಎಂತಹ ಯೋಗ ಬಂದಿದೆ ಎಂದರೆ ಮನೆಯಲ್ಲಿ ಇತರೆ ಸಾಕು ಪ್ರಾಣಿಗಳನ್ನು ಸಾಕುವುದಕ್ಕಿಂತ ಕತ್ತೆ ಸಾಕಿದರೆ ಒಂದೇ ವರ್ಷದಲ್ಲಿ ಆ ರೈತನ ಇಡೀ … Read more

ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 2 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇವುಗಳ ಪೈಕಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗಿದೆಯಾದರೂ ಕೃಷಿಗೆ ಹೊಂದಿಕೊಂಡಂತಿರುವ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಪಶುಪಾಲನೆ, ಕುರಿ ಕೋಳಿ ಸಾಕಾಣಿಕೆ ಇತ್ಯಾದಿಗಳಿಗೂ ಕೂಡ ವಿಶೇಷ ಯೋಜನೆಗಳ ಮೂಲಕ ಅನುಕೂಲತೆ ಮಾಡಿಕೊಡಲಾಗುತ್ತಿದೆ. ನಮ್ಮ ದೇಶದಲ್ಲಿ ಕೃಷಿ ಭೂಮಿ ರಹಿತ ರೈತರು ಕೂಡ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಹೈನುಗಾರಿಕೆ ನಂಬಿ ಬದುಕುತ್ತಿದ್ದಾರೆ. ರೈತರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ … Read more

ವಾಹನ ಮಾಲೀಕರಿಗೆ ಅಪ್ಡೇಟ್, HSRP ನಂಬರ್ ಪ್ಲೇಟ್ ಹಾಕದವರಿಗೆ RTO ನಿಂದ ಹೊಸ ಸೂಚನೆ.!

  2019 ಏಪ್ರಿಲ್, 1 ಕ್ಕಿಂತ ಮುಂಚೆ ಎಲ್ಲಾ ವಾಹನಗಳಿಗೂ ಕೂಡ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ನಿಯಮ ಜಾರಿಗೆ ತಂದಿರುವುದು ಎಲ್ಲರಿಗೂ ಗೊತ್ತೇ ಇದೆ. ದೇಶದ ಆಂತರಿಕ ಭದ್ರತೆ ಕಾರಣದಿಂದ ಮತ್ತು ವಾಹನಗಳು ಕಳುವಾದಾಗ ಅವುಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಅನುಕೂಲವಾಗಲು ಈ HSRP ನಂಬರ್ ಪ್ಲೇಟ್ ಅನುಕೂಲವಾಗುತ್ತದೆ. ಹಾಗಾಗಿ ಕಟ್ಟುನಿಟ್ಟಾಗಿ ಇಂದು ದೇಶದಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ. ಕರ್ನಾಟಕ ರಾಜ್ಯವು ಕೂಡ ಆಗಸ್ಟ್ 17, 2023 ರಿಂದ ರಾಜ್ಯದಲ್ಲಿ ಎಲ್ಲಾ ದ್ವಿಚಕ್ರ ಹಾಗು … Read more

ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ PUC, ಡಿಪ್ಲಮೋ, ಪದವಿ ಮತ್ತು ಎಲ್ಲಾ ಕೋರ್ಸ್ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಗೆ ಅರ್ಜಿ ಆಹ್ವಾನ.!

  ರಾಜ್ಯ ರಾಜಧಾನಿ ಬೆಂಗಳೂರು ಉದ್ಯಾನ ನಗರಿ, ನಾನಾ ಉದ್ಯಮಗಳ ತವರು ಮಾತ್ರವಲ್ಲದೇ ವಿದ್ಯಾ ಕಾಶಿಯೂ ಹೌದು ಎಂದು ಒಪ್ಪಲೇಬೇಕು. ಯಾಕೆಂದರೆ ರಾಜ್ಯದ ನಾನಾ ಮೂಲೆಗಳಿಂದ ಮಾತ್ರವಲ್ಲದೇ ದೇಶ ವಿದೇಶಗಳಿಂದ ಬೆಂಗಳೂರಿಗೆ ವಿದ್ಯಾಭ್ಯಾಸ ಮಾಡುವುದಕ್ಕಾಗಿ ಯುವ ಜನತೆ ಬರುತ್ತಾರೆ. ನಮ್ಮ ದೇಶದ ವಿವಿಧ ಭಾಗದಲ್ಲಿ ಮಿಂಚುತ್ತಿರುವ ಅದೆಷ್ಟೋ ಪ್ರತಿಭಾವಂತರು ಬೆಂಗಳೂರಿನಲ್ಲಿ ಇದ್ದುಕೊಂಡು ತಮ್ಮ ಇಷ್ಟದ ಕೋರ್ಸ್ ಕಲಿತು ಹೋದವರಾಗಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಬೃಹತ್ ಬೆಂಗಳೂರಿನಲ್ಲಿ ನೀವು ನಿಮ್ಮ ಕನಸನ್ನು ನನಸಾಗಿಸಿಕೊಳ್ಳುವ ಉದ್ದೇಶದಿಂದ ವಿದ್ಯಾಭ್ಯಾಸ ಪಡೆಯಲು … Read more

ಬಾಡಿಗೆ ಮನೆ ಕಟ್ಟುವಾಗ ಹಣ ಉಳಿಸುವುದು ಹೇಗೆ ನೋಡಿ.!

  ಬಾಡಿಗೆ ಮನೆ ಎನ್ನುವುದು ಒಂದು ಆದಾಯದ ಮೂಲವಾಗಿದೆ ವಿದ್ಯಾಭ್ಯಾಸದ ಕಾರಣಕ್ಕೋ ಅಥವಾ ಉದ್ಯೋಗ ಅರಸಿಯೋ ಅಥವಾ ಇರಲು ಸ್ವಂತ ಮನೆ ಇಲ್ಲದ ಕಾರಣಕ್ಕೆ ಬೇರೆಯವರ ಮನೆಗಳನ್ನು ಆಶ್ರಯಿಸಬೇಕಾಗುತ್ತದೆ. ಈ ರೀತಿ ಬಾಡಿಗೆ ಮನೆಗೆ ಹೋಗುವಾಗ ಸಾಮಾನ್ಯವಾಗಿ ಜನರ ಮೆಂಟಾಲಿಟಿ ಮನೆ ಬಾಡಿಗೆ ಕಡಿಮೆ ಇರಬೇಕು, ಹಾಗೆ ಸ್ವಂತ ಮನೆಯಲ್ಲಿ ಇರುವ ರೀತಿ ಎಲ್ಲ ಸೌಕರ್ಯಗಳು ಇರಬೇಕು ಎಂದು ಇರುತ್ತದೆ. ಅದೇ ರೀತಿ ಬಾಡಿಗೆ ಕಟ್ಟುವವರು ಕೂಡ ಸಣ್ಣಪುಟ್ಟ ಅಡ್ಜಸ್ಟ್ಮೆಂಟ್ ಮಾಡಿ ಮೂಲಭೂತ ಸೌಕರ್ಯಗಳು ಸಿಗುವ ರೀತಿ … Read more

ಮಹಿಳೆಯರಿಗೆ ಸರ್ಕಾರದಿಂದ 50,000 ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರಾಜ್ಯದ ಮಹಿಳೆಯರಿಗಾಗಿ ಅನೇಕ ವಿಶೇಷ ಯೋಜನೆಗಳ ಕೊಡುಗೆ ನೀಡಿದೆ. ಹಾಗೆಯೇ ಕಳೆದ ಬಾರಿ ವಿಧಾನಸಭಾ ಚುನಾವಣೆ ಸಮಯದಲ್ಲಿ ಹೊರಡಿಸಿದ್ದ ಗ್ಯಾರಂಟಿ ಆಶ್ವಾಸನೆಗಳಲ್ಲಿ (Guaranty) ಕೂಡ ಮಹಿಳೆಯರದ್ದೇ ಮೇಲು ಗೈ ಆಗಿತ್ತು. ಆ ಪ್ರಕಾರವಾಗಿ ಕಾಂಗ್ರೆಸ್ ಪಕ್ಷವು (Congress Party) ಬಹುಮತ ಬೆಂಬಲದೊಂದಿಗೆ ಗೆದ್ದು ಗದ್ದುಗೆಗೇರಿದ ಪರಿಣಾಮವಾಗಿ ಇಂದು ರಾಜ್ಯದ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆ ಅಡಿ ಹೆಚ್ಚುವರಿ 5Kg ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ … Read more

ಜೂನ್ 1 ರ ಒಳಗೆ ಈ ಕೆಲಸ ಮಾಡದೇ ಇದ್ದರೆ, ಇನ್ಮುಂದೆ ಗ್ಯಾಸ್​ ಸಬ್ಸಿಡಿ​ ಸಿಗಲ್ಲ.!

  ಪ್ರಧಾನಮಂತ್ರಿ ಉಜ್ವಲ ಯೋಜನೆ (Pradhana Mantri Ujwal Yojane) ಮೂಲಕ ಗ್ಯಾಸ್ ಕನೆಕ್ಷನ್ ಹೊಂದಿರುವ ಕುಟುಂಬಗಳಿಗೆ ಈಗ ಪ್ರತಿ ಬುಕ್ಕಿಂಗ್ ಮೇಲೆ ರೂ.300 ಸಬ್ಸಿಡಿ ಸಿಗುತ್ತಿದೆ ಎನ್ನುವುದು ಭಾರತದಲ್ಲಿ ಅದೆಷ್ಟೋ ಕುಟುಂಬಗಳ ಗೃಹಿಣಿಯರ ಆರ್ಥಿಕ ಹೊರೆ ಕಡಿಮೆಗೊಳಿಸಿದೆ ಆದರೆ ಇದರಲ್ಲಿ ಒಂದು ಸಮಸ್ಯೆ ಇತ್ತೀಚೆಗೆ ಹೆಚ್ಚಿಸುತ್ತಿದೆ. ಅದೇನೆಂದರೆ, ಈ ರೀತಿ ಸಿಲಿಂಡರ್ ಕಡೆ ಮೇಲೆ ಸಿಗುತ್ತಿರುವ ಸಬ್ಸಿಡಿ ನೆರವು ಪಡೆಯಬೇಕು ಎಂದರೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಕನೆಕ್ಷನ್ ಪಡೆದವರು ತಮ್ಮ ಹತ್ತಿರದ ಏಜೆನ್ಸಿಗಳಿಗೆ ಹೋಗಿ … Read more