ದೇವರ ದರ್ಶನ ಮಾಡೋಕು ಮುಂಚೆ ಪುರುಷರು ಶರ್ಟ್ ಮತ್ತು ಬನಿಯನ್ ತೆಗೆದು ಯಾಕೆ ಒಳಗೆ ಹೋಗ್ತಾರೆ ಗೊತ್ತ.? ಇದರ ಹಿಂದಿರುವ ರಹಸ್ಯ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ

ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ನಮ್ಮ ಭಾರತೀಯ ಸಂಸ್ಕೃತಿ ವಿಭಿನ್ನತೆಯಿಂದ ಕೂಡಿದೆ ಅನೇಕ ಬೇರೆ ದೇಶಗಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ದೇವನೊಬ್ಬ ನಾಮ ಹಲವು ಎಂಬಂತೆ ನಮ್ಮ ಭಾರತದಲ್ಲಿ ಕೋಟ್ಯಂತರ ದೇವಾಲಯಗಳು ಇದ್ದು ಒಂದೊಂದು ದೇವಾಲಯವು ತನ್ನದೇ ಆದಂತಹ ವೈಶಿಷ್ಟತೆಗಳನ್ನ ಒಳಗೊಂಡಿದೆ ಅದರಲ್ಲಿಯೂ ನಮ್ಮ ದಕ್ಷಿಣ ಭಾರತದ ದೇವಾಲಯಗಳು ತುಂಬಾ ವಿಶಿಷ್ಟತೆಯಿಂದ ಕೂಡಿದೆ. ಒಂದೊಂದು ದೇವಾಲಯವು ಕೂಡ ಪುರಾತನ ಕಥೆಗಳನ್ನ ಒಳಗೊಂಡಿರುತ್ತದೆ ಆ ಒಂದು ದೇವಸ್ಥಾನ ನಿರ್ಮಾಣವಾಗಬೇಕಾದರೆ ತನ್ನದೇ ಆದಂತಹ ಹಿನ್ನೆಲೆಯನ್ನು ಒಳಗೊಂಡು ನಿರ್ಮಾಣವಾಗಿರುತ್ತದೆ. ಭಾರತೀಯರು ದೇವರುಗಳನ್ನು … Read more

ಸಿಂಹ ರಾಶಿಯವರ 2022 ಅಕ್ಟೋಬರ್ ತಿಂಗಳ ಭವಿಷ್ಯ. ಬದುಕನ್ನು ಬದಲಾಯಿಸುವ ಅದೃಷ್ಟವಿದೆ,

ಸಿಂಹ ರಾಶಿಯವರ 2022 ಅಕ್ಟೋಬರ್ ಮಾಸಿಕ ಭವಿಷ್ಯ ನೋಡುವುದಾದರೆ 7, 5, 4, 12, 17, 22, 24, 26 ಈ ತಿಂಗಳ ಶುಭ ದಿನಗಳಾಗಿವೆ. ಈ ತಿಂಗಳಲ್ಲಿ ನೀವು ಕೆಲವೊಂದು ನೇರವಾಗಿ ಹಾಗೂ ಕಠೋರವಾಗಿ ಮಾತನಾಡುತ್ತೀರಾ ಹಾಗೂ ಎಲ್ಲಾ ಮಾತಿನಲ್ಲಿ ಬಹಳ ನಿಷ್ಠುರಗಳನ್ನು ಹೊತ್ತುಕೊಳ್ಳುತ್ತೀರಿ. ನೀವು ಹೇಳುವ ಮಾತಿನಲ್ಲಿ ಇನ್ನೊಬ್ಬರಿಗೆ ಗಾಸಿ ಮಾಡುವ ರೀತಿಯಲ್ಲಿ ಮಾತನಾಡುತ್ತಿರಿ. ಯಾವುದೇ ಒಂದು ಪರಸ್ಥಿತಿ ಎದರು ಬಂದರೂ ಸರಿಯಾದ ನಿರ್ಧಾರ ತೊಗೊಳುವುದು ಎಲ್ಲರಿಗು ಬಹಳ ಮುಖ್ಯ ಅದೇ ರೀತಿ ಸಿಂಹ … Read more

ಕಾಮಾಕ್ಷಿ ದೀಪ ಖರೀದಿಸುವ ಮುನ್ನ ಪಾಲಿಸಬೇಕಾದ ಎಚ್ಚರಿಕೆಗಳು.

ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪ ಎಂದು ಸಹ ಕರೆಯುತ್ತಾರೆ ಹಬ್ಬ ಹರಿದಿನಗಳಲ್ಲಿ ನಾವು ಕಾಮಾಕ್ಷಿ ದೀಪವನ್ನು ಹಚ್ಚುತ್ತೇವೆ ನಾವು ಕಾಮಾಕ್ಷಿ ದೀಪವನ್ನು ಹೆಚ್ಚುವುದರಿಂದ ನಮಗೆ ಸಾಕಷ್ಟು ರೀತಿಯ ಲಾಭಗಳು ಇದೆ ಕಾಮಾಕ್ಷಿ ದೀಪ ಹೇಗಿರಬೇಕು ಎಂದರೆ ಶ್ರೀ ಲಕ್ಷ್ಮಿ ಮಧ್ಯಭಾಗದಲ್ಲಿ ಪದ್ಮಾಸನದಲ್ಲಿ ಕುಳಿತಿದ್ದು ಎರಡು ಕಡೆ ಆನೆಗಳು ಇದ್ದರೆ ಅದೇ ಗಜಲಕ್ಷ್ಮಿ ದೀಪ ಅಥವಾ ಕಾಮಾಕ್ಷಿ ದೀಪ ಎಂದು ಕರೆಯುತ್ತಾರೆ. ನಮ್ಮ ಮನೋ ಕಾಮನೆಗಳನ್ನು ಹೀಡೇರಿಸುವಂತಹ ಕಾಮಾಕ್ಷಿ ದೇವಿಗೆ ಮುಕ್ಕೋಟಿ ದೇವತೆಗಳು ಕಾಮಾಕ್ಷಿಗೆ ಶಕ್ತಿಯನ್ನು ನೀಡಿದ್ದಾರೆ ಎಂದು … Read more

ವಾರದ ಭವಿಷ್ಯ 25-9-2022 ರಿಂದ 01-09-2022 ವರೆಗೆ ಈ 7 ರಾಶಿಯವರಿಗೆ ಅದೃಷ್ಟ, ಭೂವಿವಾದ ಅಂತ್ಯ, ರಾಜಯೋಗ, ಅನಿರೀಕ್ಷಿತ ಧನಲಾಭ, ಸೂರ್ಯದೇವನ ಕೃಪೆ ಲಭಿಸಲಿದೆ.

ಮೇಷ ರಾಶಿ:- ಜೀವನದ ನಿಜವಾದ ಬಂಡವಾಳ ಒತ್ತಡವನ್ನು ನಿವಾರಿಸುವುದು ಮತ್ತು ಸುತ್ತಮುತ್ತಲಿನ ಜನರೊಂದಿಗೆ ಜೀವನವನ್ನು ಆನಂದಿಸುವುದು ಎಂದು ಈ ವಾರ ನೀವು ಅರ್ಥ ಮಾಡಿಕೊಳ್ಳುವಿರಿ. ಅದೃಷ್ಟದ ಬಣ್ಣ ಬಿಳಿ ಅದೃಷ್ಟ ಸಂಖ್ಯೆ 2 ವೃಷಭ ರಾಶಿ:- ಲಗ್ನದಲ್ಲಿ ಶುಕ್ರ ಇರುವುದರಿಂದ ನೀವು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತೀರಿ. ಈ ಕಾರಣದಿಂದಾಗಿ ನೀವು ಯಾವುದೇ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅದೃಷ್ಟದ ಬಣ್ಣ ಕಿತ್ತಳೆ ಅದೃಷ್ಟ ಸಂಖ್ಯೆ 8 ಮಿಥುನ ರಾಶಿ:- ನೀವು ಕಾಫಿ ಅಥವಾ ಚಹಾ ವನ್ನು ನೀವು … Read more

ಮಹದೇವನ ಅನುಗ್ರಹ ಪಡೆಯುತ್ತಿರುವ ಈ ನಾಲ್ಕು ರಾಶಿಯವರಿಗೆ ಇಂದು ಧನ ಲಾಭ ವ್ಯಾಪಾರ ಅಭಿವೃದ್ಧಿ ಸಕಲ ಕೆಲಸದಲ್ಲೂ ಜಯ.

ಮೇಷ ರಾಶಿ:- ಆರ್ಥಿಕ ಸಂಕಷ್ಟ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುವುದು ಅನೇಕ ವ್ಯವಹಾರಿಕ ಅವಕಾಶಗಳು ಅರಸಿ ಬರಲಿವೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ ಭೂ ಸಂಬಂಧಿ ವ್ಯವಹಾರದಲ್ಲಿ ಜಯ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣುತ್ತದೆ. ಶುಭ ಸಂಖ್ಯೆ 2 ವೃಷಭ ರಾಶಿ:- ಧನ ಆಗಮನಕ್ಕಿಂತ ಹೆಚ್ವು ಖರ್ಚಾಗುತ್ತದೆ ದೇವತಾ ಕಾರ್ಯಗಳಿಗೆ ಆದ್ಯತೆ ನೀಡುತ್ತೀರಿ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಡಚಣೆ ಇದೆ ಕುಟುಂಬದಲ್ಲಿ ಕಿರಿಕಿರಿ ಇರುತ್ತದೆ ಶುಭ ಸಂಖ್ಯೆ 6. ಮಿಥುನ ರಾಶಿ:- ದೀರ್ಘ … Read more

ಸಿಂಹ ರಾಶಿಯ ಸೆಪ್ಟೆಂಬರ್ ತಿಂಗಳ ಮಾಸ ಭವಿಷ್ಯ

ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಆತ ಕೆಲವೊಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾನೆ. ಇದಕ್ಕಾಗಿಯೇ ಇಂದು ದಿನ ಭವಿಷ್ಯ, ವಾರ ಭವಿಷ್ಯ, ತಿಂಗಳ ಭವಿಷ್ಯ ಹಾಗೂ ವಾರ್ಷಿಕ ಭವಿಷ್ಯ ಎಂದು ಹೇಳಲಾಗುತ್ತದೆ. ಒಂದು ವಾರದಲ್ಲಿ ಸೌರಮಂಡಲದಲ್ಲಿ ಆಗುವಂತಹ ಬದಲಾವಣೆಗಳನ್ನು ನೋಡಿಕೊಂಡು ವಾರ ಭವಿಷ್ಯ ಹೇಳಲಾಗುತ್ತದೆ. ಈ ವಾರ ಭವಿಷ್ಯ ಹೆಚ್ಚು ಉಪಯೋಗಕಾರಿ. ಯಾಕೆಂದರೆ ನಮಗೆ ಬರುವಂತಹ ಸಮಸ್ಯೆಗಳು, ಎದುರಾಗುವ ಆಪತ್ತು ಇತ್ಯಾದಿಗಳನ್ನು … Read more

ಸೆಪ್ಟೆಂಬರ್ 10 ಶನಿವಾರ ಶಕ್ತಿಶಾಲಿ ಅನಂತ ಹುಣ್ಣಿಮೆ ಇರುವುದರಿಂದ ಈ ಒಂಬತ್ತು ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ. ಹನುಮನ ಕೃಪೆ ನಿಮಗೆ ದೊರೆಯುತ್ತದೆ.

ಇದೇ ಸೆಪ್ಟೆಂಬರ್ 10ನೇ ತಾರೀಕು ಶನಿವಾರ ಕೆಲವೊಂದು ರಾಶಿಯವರಿಗೆ ಅನಂತನ ಹುಣ್ಣಿಮೆ ಇದೆ ಈ ಹುಣ್ಣಿಮೆ ಮುಗಿದ ನಂತರ ಕೆಲವು ರಾಶಿಯವರಿಗೆ ಎಲ್ಲಿಲ್ಲದಂತಹ ಮಹಾ ಅದೃಷ್ಟ ಉಂಟಾಗುತ್ತದೆ ಎಂದು ಹೇಳಬಹುದು. ಈ ಹುಣ್ಣಿಮೆಯು ವಿಶೇಷವಾಗಿದ್ದು ಶನಿವಾರದಂದು ಅನಂತ ಹುಣ್ಣಿಮೆ ಮುಗಿದ ಕೂಡಲೇ ಈ 9 ರಾಶಿಯವರಿಗೆ ಮುಂದಿನ 2050 ರವರೆಗೂ ಕೂಡ ಗುರುಬಲ ಆರಂಭವಾಗುತ್ತದೆ. ಹಾಗೂ ಇವರು ಈ ಒಂದು ತಿಂಗಳಲ್ಲಿ ಕೋಟ್ಯಾಧಿಪತಿಗಳಾಗುವ ಮಹಾ ಅದೃಷ್ಟ ಶುರುವಾಗುತ್ತದೆ ಎಂದು ಹೇಳಬಹುದು. ಕೆಲವೊಂದು ರಾಶಿಯವರಿಗೆ ಅದರೆ ನಾವು ತಿಳಿಸುವ … Read more

ದೇವರ ಫೋಟೋ ಇಂದ ಪದೇಪದೇ ಹೂ ಬೀಳುತ್ತಿದ್ದರೆ ಏನು ಅರ್ಥ ಗೊತ್ತಾ.?

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೂಜೆ ಮಾಡುವುದಕ್ಕೆ ಒಂದು ವಿಧಾನ ಇದೆ. ನಮ್ಮ ಸಂಪ್ರದಾಯದ ಪ್ರಕಾರ ಪೂಜೆ ಮಾಡುವವರಿಗೆ ಹಣ್ಣುಹಂಪಲು, ಊದುಗಡ್ಡಿ, ಕರ್ಪೂರ, ಧೂಪ, ದೀಪದ ಎಣ್ಣೆ ಅರಿಶಿನ ಕುಂಕುಮ ಇವೆಲ್ಲವೂ ಬೇಕೇ ಬೇಕು. ಇವುಗಳ ಜೊತೆಗೆ ಪೂಜೆಗೆ ಅರ್ಪಿಸುವ ಹೂಗಳಿಗೂ ಕೂಡ ಅಷ್ಟೇ ಮಹತ್ವದ ಸ್ಥಾನ ಇದೆ. ಈ ಹೂವುಗಳನ್ನು ದೇವರಿಗೆ ಅಲಂಕಾರ ಮಾಡಲು ಬಳಸುವುದಾದರೂ ಯಾವ ದೇವರಿಗೆ ಯಾವ ಹೂ ಇಷ್ಟ, ಯಾವ ದೇವರಿಗೆ ಯಾವ ಬಣ್ಣದ ಹೂವು ಇಷ್ಟ ಎಂದೆಲ್ಲ ತಿಳಿದುಕೊಂಡು ದೇವರಿಗೆ ಹೂವನ್ನು … Read more

ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕು ಸಾಕ್ಷಾತ್ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ.

ಜಗತ್ತಿನ ಸರ್ವ ಶ್ರೇಷ್ಠ ಗುರುಗಳಾದ ಇಷ್ಟ ಗುರುಗಳಾದ ಶ್ರೀ ಗುರು ರಾಘವೇಂದ್ರ ತೀರ್ಥ ಗುರು ಸರ್ವಭೌಮರು ಮಂತ್ರಾಲಯದಲ್ಲಿ ನೆಲೆಸಿ ಈಗಾಗಲೇ ನೂರಾರು ವರ್ಷಗಳ ಕಾಲ ಕಳೆದರೂ ಅವರ ಪವಾಡಗಳು ಮಾತ್ರ ಇಂದಿಗೂ ಸಹ ಕಡಿಮೆ ಆಗಿಲ್ಲ. ಗುರು ರಾಘವೇಂದ್ರ ಸ್ವಾಮಿಗಳನ್ನು ನಂಬಿದ ಎಷ್ಟೋ ಜನರು ಇಂದು ಉನ್ನತ ಹುದ್ದೆಯಲ್ಲಿ ಇದ್ದಾರೆ ಅದೆಷ್ಟೋ ಕಷ್ಟಗಳು ಇದ್ದರೂ ಕೂಡ ಗುರು ರಾಘವೇಂದ್ರ ಸ್ವಾಮಿಗಳ ಮುಂದೆ ನಿಂತು ಭಕ್ತಿಯಿಂದ ಬೇಡಿದರೆ ಖಂಡಿತ ಆ ಸಮಸ್ಯೆಗಳಿಗೆ ಪರಿಹಾರ ಸಿಕ್ಕೇ ಸಿಗುತ್ತದೆ. ಸಾಕಷ್ಟು ಜನ … Read more

ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಮೊದಲು ಈ ದೇವರ ದರ್ಶನ ಪಡೆಯಲೇಬೇಕು. ಇಲ್ಲದಿದ್ದರೆ ತಿಮ್ಮಪ್ಪ ದರ್ಶನ ಪಡೆದರು ಪ್ರಯೋಜನವಿಲ್ಲ

ತಿರುಪತಿ ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ದಿವ್ಯ ಸಾನಿಧ್ಯ ಹೊಂದಿರುವಂತಹ ಕ್ಷೇತ್ರ. ಭೂ ವೈಕುಂಟ ವಾದಂತಹ ತಿರುಪತಿಗೆ ಪ್ರತಿನಿತ್ಯ ಸಹಸ್ರಾರು ಮಂದಿ ಭಕ್ತಾದಿಗಳು ಆಗಮಿಸಿ ತಿಮ್ಮಪ್ಪ ದೇವರ ದರ್ಶನವನ್ನು ಪಡೆದು ಪುನೀತರಾಗುತ್ತಾರೆ. ಇನ್ನೂ ಹಲವು ಜನ ಭಕ್ತಾದಿಗಳು ತಮ್ಮ ಹರಕೆಗಳನ್ನು ತೀರಿಸಲು ಕಾಲುನಡಿಗೆಯಲ್ಲಿ ಏರಿ ತಿರುಮಲಕ್ಕೆ ತೆರಳಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ. ಆದರೆ ಅನೇಕ ಜನ ಭಕ್ತಾದಿಗಳಿಗೆ ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಸಾನಿಧ್ಯಕ್ಕೆ ತೆರಳೆಯಬೇಕಾದರೆ ಸೂಕ್ತ ವಿಧಿ ವಿಧಾನ … Read more