ಮೊಡವೆ, ಕಪ್ಪು ಕಲೆ ಇದ್ದರೆ ಎರಡು ದಿನ ಇದನ್ನು ಹಚ್ಚಿ ಸಾಕು, ಫುಲ್ ಗ್ಲೋ ಬರುತ್ತದೆ, ಕಪ್ಪು ಕಲೆ ನಿವಾರಣೆ ಆಗುತ್ತೆ.! ವೈದ್ಯರ ಸಲಹೆ ಒಮ್ಮೆ ಟ್ರೈ ಮಾಡಿ ನೋಡಿ 100% ಫಲಿತಾಂಶ.!

  ಮುಖದಲ್ಲಿ ಮೊಡವೆ ಆದರೆ ನಾವು ಚೆನ್ನಾಗಿ ಕಾಣುವುದಿಲ್ಲ. ಕೆಲವೊಮ್ಮೆ ಮೊಡವೆಗಳು ನೋವಿನಿಂದ ಕೂಡ ಕೂಡಿರುತ್ತದೆ, ಹೀಗಾಗಿ ಮೊಡವೆ ಬಂದಾಗ ಎಲ್ಲರೂ ಇರಿಟೇಟ್ ಆಗುತ್ತಾರೆ. ಮೊಡವೆ ಯಾಕೆ ಬರುತ್ತದೆ ಎಂದರೆ ಹದಿಹರೆಯದವರಲ್ಲಿ ನಿಧಾನವಾಗಿ ದೇಹದಲ್ಲಿ ಹಾರ್ಮೋನ್ ಉತ್ಪತ್ತಿ ಶುರು ಆಗುವುದರಿಂದ ಈ ವೇರಿಯೇಶನ್ ಸಮಯದಲ್ಲಿ ಸರ್ವೇ ಸಾಮಾನ್ಯವಾಗಿ ಮುಖದಲ್ಲಿ ಒಂದು ಅಥವಾ ಎರಡು ಮೊಡವೆ ಬಂದೇ ಬರುತ್ತದೆ. ಆಯಿಲ್ ಸ್ಕಿನ್ ಇರುವವರೆಗೂ ಕೂಡ ಮೊಡವೆ ಬರುತ್ತದೆ. ನಮ್ಮ ಮುಖ ಹಾಗೂ ಕುತ್ತಿಗೆ ಭಾಗದಲ್ಲಿರುವ ಗ್ರಂಥಿ ಸ್ರವಿಸುವ ಹಾರ್ಮೋನ್ … Read more

ಬಾಯಿ ಹುಣ್ಣು ಆದರೆ ಎದರಬೇಡಿ ಇಲ್ಲಿದೆ ಸುಲಭ ಪರಿಹಾರ.! ಡಾಕ್ಟರ್ ಅಂಜನಪ್ಪ ಅವರ ಸಲಹೆ ಒಮ್ಮೆ ಕೇಳಿ.!

  ಪ್ರತಿಯೊಬ್ಬರೂ ಕೂಡ ಬಾಯಿ ಹುಣ್ಣಿನಿಂದ ಬಳಲುತ್ತಾರೆ. ಬಾಯಿ ಒಳಗೆ, ನಾಲಿಗೆ ಮೇಲೆ, ವಸಡುಗಳ ಮೇಲೆ, ಚೀಕ್ಸ್ ನಲ್ಲಿ ಸಣ್ಣ ಸಣ್ಣ ಗುಳ್ಳೆಗಳಾಗಿರುತ್ತವೆ. ಕೆಲವು ಬಾರಿ ಇದು ಆಳವಾಗಿ ಇರುತ್ತದೆ, ಖಾರ ತಿನ್ನಲು ಆಗುವುದಿಲ್ಲ, ಎಷ್ಟೋ ಬಾರಿ ಊಟವನ್ನೇ ಮಾಡಲು ಆಗುವುದಿಲ್ಲ, ಬರಿ ಅನ್ನವನ್ನು ತಿಂದರೂ ಕೂಡ ಒತ್ತಿದ ರೀತಿ ಆಗಿ ಕಣ್ಣೀರು ಬರುತ್ತದೆ, ಇದು ಬಹಳಷ್ಟು ನೋವು ಕೊಡುತ್ತದೆ. ಆಗ ವೈದ್ಯರು ಇದನ್ನು ಚೆಕ್ ಮಾಡಿ ಹಚ್ಚಿಕೊಳ್ಳಲು ಜೆಲ್ ಕೊಡುತ್ತಾರೆ, ಒಮ್ಮೊಮ್ಮೆ ಮಾತ್ರೆಗಳನ್ನು ಕೂಡ ಕೊಡುತ್ತಾರೆ, … Read more

ತಲೆ ಹತ್ತಿರ ಮೊಬೈಲ್ ಇಟ್ಟುಕೊಂಡು ಮಲಗ್ತೀರಾ.? ಇದು ಎಷ್ಟು ಡೇಂಜರ್ ಗೊತ್ತಾ.? ಮಕ್ಕಳಾಗದಿರಲು ಇದೇ ಕಾರಣನಾ.? ವೈದ್ಯರು ಬಿಚ್ಚಿಟ್ಟ ಮಾಹಿತಿ ನೋಡಿ.!

ಈಗ ಪ್ರತಿಯೊಬ್ಬರೂ ಕೂಡ ಮೊಬೈಲ್ಗೆ ಎಷ್ಟು ಅಡಿಕ್ಟ್ ಆಗಿಬಿಟ್ಟಿದ್ದಾರೆ ಎಂದರೆ ಬೆಳಗ್ಗೆ ಎದ್ದ ಕೂಡಲೇ ದೇವರ ಫೋಟೋ ನೋಡುತ್ತಿದ್ದವರು ಈಗ ಮೊಬೈಲ್ ಅಲ್ಲಿರುವ ವಾಲ್ಪೇಪರ್ ನಲ್ಲಿರುವ ಫೋಟೋ ನೋಡುತ್ತಿದ್ದಾರೆ. ಹಾಗೆ ಒಂದೆರಡು ನಿಮಿಷ ಸೋಶಿಯಲ್ ಮೀಡಿಯಾ ನೋಡೋಣ ಎಂದುಕೊಂಡವರಿಗೆ ಅರ್ಧ ಗಂಟೆ ಹೇಗೆ ಹೋಯಿತು ಎಂದೇ ಗೊತ್ತಾಗುವುದಿಲ್ಲ. ನಾವು ಇಷ್ಟೊಂದು ಮೊಬೈಲ್ ಉಪಯೋಗಿಸುವ ಅವಶ್ಯಕತೆ ಇದೆಯೇ ಎಂದು ಕೇಳಿಕೊಂಡರೆ ಖಂಡಿತ ಇರುವುದಿಲ್ಲ. ಫೋಟೋ ತೆಗೆದುಕೊಳ್ಳುವುದಕ್ಕೆ, ಲೆಕ್ಕ ಹಾಕುವುದಕ್ಕೆ, ಅಲಾರಾಂ ಇಡುವುದಕ್ಕೆ ಪ್ರತಿಯೊಂದಕ್ಕೂ ಕೂಡ ಮೊಬೈಲ್ ಬಳಕೆಗೆ ಬರುತ್ತಿದೆ. … Read more

ಎಷ್ಟೇ ದೊಡ್ಡ ಗಾತ್ರದ ಕಿಡ್ನಿ ಸ್ಟೋನ್ ಆಗಿದ್ರೂ ವಾರದಲ್ಲೇ ಕರಗಿ ಹೋಗುತ್ತೆ ಈ ಮನೆ ಮದ್ದು ಒಮ್ಮೆ ಟ್ರೈ ಮಾಡಿ.!

  ಇತ್ತೀಚಿನ ಪುಸ್ತಕದಲ್ಲಿ ಕಿಡ್ನಿ ಸ್ಟೋನ್ ಎನ್ನುವ ಸಮಸ್ಯೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಯಾಕೆ ಈ ರೀತಿ ಹೆಚ್ಚಾಗಿ ಜನರು ಕಿಡ್ನಿ ಸ್ಟೋನ್ ಗೆ ತುತ್ತಾಗುತ್ತಿದ್ದಾರೆ ಎಂದು ನೋಡುವುದಾದರೆ ನಾವು ಈಗ ಹೆಚ್ಚಾಗಿ ಬೋರ್ವೆಲ್ ನೀರನ್ನು ಕುಡಿಯುತ್ತಿದ್ದೇವೆ ಅತಿ ಗಡುಸಾದ ನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಸರಿಯಾದ ಪ್ರಮಾಣದಲ್ಲಿ ನಾವು ನೀರನ್ನು ಕುಡಿಯದೇ ಇರುವುದರಿಂದ ಕೂಡ ನಮ್ಮ ದೇಹದಲ್ಲಿ ಲವಣಾಂಶಗಳು ಕರಗದೆ ಉಳಿದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತದೆ. ಹಾಗೆ ಹೆಚ್ಚು … Read more

ಬಾಯಿ ಹುಣ್ಣು ಸುಲಭವಾಗಿ ವಾಸಿಯಾಗಲು ಪರಿಣಾಮಕಾರಿಯಾದ ಮನೆಮದ್ದುಗಳು ಇವು.!

  ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಬಾಯಿಹುಣ್ಣು ಕಾಣಿಸಿಕೊಂಡಿರುತ್ತದೆ. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರನ್ನೂ ನೋಯಿಸುವ ಕಾಯಿಲೆ ಇದು, ಇದರಿಂದ ವಿಪರೀತವಾಗಿ ನರಳುತ್ತಾರೆ. ಸರಿಯಾಗಿ ಊಟ ತಿನ್ನಲು ಆಗುವುದಿಲ್ಲ, ಖಾರ ಸೇವಿಸಲು ಆಗುವುದಿಲ್ಲ, ಒಮ್ಮೊಮ್ಮೆ ಈ ನೋವಿಗೆ ಜ್ವರ ಬಂದ ರೀತಿಯು ಆಗುತ್ತದೆ. ಸಾಮಾನ್ಯವಾಗಿ ಈ ರೀತಿಯಾದಾಗ ಮೆಡಿಕಲ್ ಗೆ ಹೋಗಿ ಯಾವುದೋ ಲಿಕ್ವಿಡ್, ಜೆಲ್ ತೆಗೆದುಕೊಂಡು ಹಚ್ಚಿಕೊಂಡು ಗುಣಪಡಿಸಿಕೊಳ್ಳುತ್ತಾರೆ ಅಥವಾ ಬಿ ಕಾಂಪ್ಲೆಕ್ಸ್ ಮಾತ್ರೆಯನ್ನು ಸೇವಿಸಿ ಗುಣವಾಗುತ್ತದೆ ಎಂದುಕೊಳ್ಳುತ್ತಾರೆ. ಈ ರೀತಿ ಗುಣವಾದರೂ … Read more

ಎರಡೇ ಗಂಟೆಯಲ್ಲಿ ಹೊಟ್ಟೆ ಬೊಜ್ಜು ಕರಗಿಸಿರುವ ಸುಲಭ ವಿಧಾನದ ಬಗ್ಗೆ ತಿಳಿಸಿಕೊಟ್ಟ ಪರಿಮಳ ಜಗ್ಗೇಶ್.!

  ನವರಸ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಕನ್ನಡದ ಹೆಮ್ಮೆಯ ಹಾಸ್ಯ ದಿಗ್ಗಜ ಜಗ್ಗೇಶ್ ಅವರು ಇಡೀ ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಗುರುತಿಸಿಕೊಂಡಿರುವವರು. ಇವರ ಪತ್ನಿಯಾದ ಪರಿಮಳ ಜಗ್ಗೇಶ್ ಅವರು ಕೂಡ ತಮ್ಮದೇ ಆದ ಕ್ಷೇತ್ರವನ್ನು ಆಯ್ದುಕೊಂಡು ಸಾಧಕಿ ಎನಿಸಿದ್ದಾರೆ. ಡಯಟ್ ಮತ್ತು ನ್ಯೂಟ್ರಿಷನ್ ಬಗ್ಗೆ ಅಪಾರ ಜ್ಞಾನವುಳ್ಳ ಇವರು ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಬೊಜ್ಜು ಸುಲಭವಾಗಿ ಕರಗಿಸುವುದನ್ನು ಮಾರ್ಕೆಟಿಂಗ್ ಮಾಡಿಕೊಂಡು ಗ್ರಾಹಕರನ್ನು ಯಾಮರಿಸುತ್ತಿರುವ ಪ್ರಾಡೆಕ್ಟ್ ಗಳ ಬಗ್ಗೆ ತಮ್ಮ ಅನುಭವದ ಸಾರದಲ್ಲಿ ಕೆಲ ಪ್ರಮುಖ ಅಂಶಗಳನ್ನು … Read more

ತಲೆನೋವು ಇದೆಯಾ.? ಈಸಿಯಾಗಿ ವಾಸಿ ಆಗಬೇಕಾ.? ಮೈಗ್ರೇನ್ ಎಂದರೇನು?. ಯಾವುದೇ ರೀತಿ ತಲೆನೋವು ಇದ್ದರೂ ಸುಲಭ ಪರಿಹಾರ ಇಲ್ಲಿದೆ ನೋಡಿ.!

  ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ತಲೆನೋವು ಎನ್ನುವ ಆರೋಗ್ಯ ಸಮಸ್ಯೆ ಬಂದೇ ಬಂದಿರುತ್ತದೆ. ಆದರೆ ಎಲ್ಲರಿಗೂ ಒಂದೇ ರೀತಿಯ ತಲೆನೋವು ಬರುವುದಿಲ್ಲ. ಕೆಲವರಿಗೆ ಹೆಚ್ಚು ಶಬ್ದ ಕಿವಿಗೆ ಬಿದ್ದಾಗ ಆ ಸೌಂಡ್ ಗೆ ತಲೆನೋವು ಬರುತ್ತದೆ, ಕೆಲವರಿಗೆ ಪ್ರಯಾಣ ಮಾಡಿದಾಗ, ಹೊರಗೆ ಪೆಟ್ರೋಲ್ ಡೀಸೆಲ್ ವಾಸನೆ ಬಿದ್ದಾಗ ಸಹಿಸಲಾಗದ ತಲೆನೋವು ಬರುತ್ತದೆ. ಕೆಲವರಿಗೆ ನಿದ್ರೆ ಕಡಿಮೆ ಆದಾಗ ತಲೆನೋವು ಬರುತ್ತದೆ, ಇನ್ನು ಕೆಲವರಿಗೆ ಹಸಿವಿನಿಂದ ಇದ್ದಾಗ, ಊಟ ಜೀರ್ಣವಾಗದೇ ಇದ್ದಾಗ, ಟೆನ್ಶನ್ ಗಳಿಂದ, ಹೆಚ್ಚು ಯೋಚನೆ ಮಾಡಿ … Read more

ಅಡುಗೆಗೆ ಯಾವ ಎಣ್ಣೆ ಬಳಸುತ್ತಿದ್ದೀರಾ.? ಡಾಕ್ಟರ್ ಬಿಚ್ಚಿಟ್ಟ ಈ ವಿಚಾರ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.! ಸ್ಟಾರ್ ನಟರು ಜಾಹೀರಾತು ಕೊಡುವ ಎಣ್ಣೆಯ ಅಸಲಿ ವಿಚಾರ ಇಲ್ಲಿದೆ ನೋಡಿ.!

  ಅಡುಗೆ ಎಣ್ಣೆ ಬೆಲೆ ಏರಿಕೆ ಕೂಡ ದೇಶದಲ್ಲಿ ಹೆಚ್ಚು ಚರ್ಚೆಯಾಗುವ ವಿಷಯ. ಯಾಕೆಂದರೆ ಇಂದು ನಾವು ಅಡುಗೆಗಳಿಗೆ ಅಷ್ಟೊಂದು ಎಣ್ಣೆಯನ್ನು ಬಳಸುತ್ತಿದ್ದೇವೆ. ಆದರೆ, ನಿಜಕ್ಕೂ ನಮ್ಮ ದೇಹಕ್ಕೆ ಇಷ್ಟೊಂದು ಎಣ್ಣೆಯ ಅವಶ್ಯಕತೆ ಇದೆಯೇ, ಅದರಲ್ಲಿ ಅಷ್ಟು ಪೋಷಕಾಂಶ ಇದೆಯೇ ಎಂದು ಪ್ರಶ್ನಿಸಿಕೊಳ್ಳುವುದಾದರೆ ಖಂಡಿತವಾಗಿಯೂ ಇಲ್ಲ ಎನ್ನುತ್ತದೆ ಸಂಶೋಧನೆ. ಯಾಕೆಂದರೆ ನಮ್ಮ ದೇಹಕ್ಕೆ ಅಡುಗೆ ಎಣ್ಣೆಯಿಂದ ಮಾತ್ರವಲ್ಲದೆ ನಾವು ಸೇವಿಸುವ ಕೊಬ್ಬರಿ, ಕಡಲೇಬೀಜ ಇವುಗಳಿಂದ ಮಾಡಿದ ತಿಂಡಿಗಳು ಮತ್ತು ಚಟ್ನಿಯಿಂದ ಕೂಡ ದೇಹಕ್ಕೆ ಕೊಬ್ಬಿನಂಶ ಸೇರುತ್ತದೆ, ಇದರ … Read more

ಪ್ರತಿದಿನ ಇಷ್ಟು ನೀರನ್ನ ಮಾತ್ರ ಕುಡಿಬೇಕು ಇಲ್ಲದಿದ್ರೆ ಏನಾಗುತ್ತೆ ಗೊತ್ತಾ.? ಡಾಕ್ಟರ್ ಅಂಜನಪ್ಪ ಅವರ ಮಾತನ್ನೊಮ್ಮೆ ಕೇಳಿ.!

ಭೂಮಿ ಮೇಲೆ ನೀರು ಅತಿ ಅಮೂಲ್ಯವಾದ ವಸ್ತು. ನೀರಿಲ್ಲದ ಭೂಮಿಯಲ್ಲಿ ಊಹಿಸಿಕೊಳ್ಳಲು ಕೂಡ ಅಸಾಧ್ಯ. ಅಲ್ಲದೇ, ಮನುಷ್ಯನ ಜೀವನ ನೀರಿಲ್ಲದೆ ಕ್ಷಣ ಘಳಿಗೆಯೂ ನಡೆಯಲಾರದು ಎಂದರೆ ತಪ್ಪಾಗಲಾರದು. ಯಾಕೆಂದರೆ ಕೃಷಿ ಚಟುವಟಿಕೆಗೆ, ಕೈಗಾರಿಕೆಗೆ, ಹೆಚ್ಚಾಗಿ ದೈನಂದಿನ ಬಳಕೆಗೆ ಮತ್ತು ನಮ್ಮ ದೇಹಕ್ಕೆ ನೀರು ಬೇಕೆ ಬೇಕು. ಮನುಷ್ಯನ ದೇಹದ ಆರೋಗ್ಯದ ಬಗ್ಗೆ ಹೇಳುವುದಾದರೆ ಮನುಷ್ಯ ಸ್ವಚ್ಛವಾಗಿರಲು, ಆರೋಗ್ಯವಾಗಿರಲು, ದೇಹದ ಅಂಗಾಂಗಗಳು ಸರಿಯಾದ ರೀತಿ ಕಾರ್ಯನಿರ್ವಹಿಸಲು ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ನೀರಿನ್ನು ಕುಡಿಯಲೇ ಬೇಕು. ನೀರು ಕುಡಿಯದೇ ಇರುವ … Read more

ಗ್ಯಾಸ್ಟ್ರಿಕ್ ಪ್ರಾಬ್ಲಂ ಬರಲು ಈ ಮೂರು ಅಂಶಗಳೇ ಕಾರಣ, ಟ್ಯಾಬ್ಲೆಟ್ ತಗೋಬೇಡಿ.! ಡಾಕ್ಟರ್‌ ಹೇಳಿದ ಸತ್ಯ

ಜನಸಾಮಾನ್ಯರು ತಮಗೆ ಗ್ಯಾಸ್ಟಿಕ್ ಸಮಸ್ಯೆ ಆಗಿದೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಅಸಲಿಗೆ ಗ್ಯಾಸ್ಟ್ರಿಕ್ ಅನ್ನುವ ಪದವೇ ಮೆಡಿಕಲ್ ನಲ್ಲಿ ಇಲ್ಲ. ಗ್ಯಾಸ್ಟರಿಯೋಸಿಸ್ ಮತ್ತು ಗ್ಯಾಸ್ಟ್ರಿಕ್ ಅಲ್ಸರ್ ಎನ್ನುವ ಸಮಸ್ಯೆಗಳಿವೆ. ಈ ರೀತಿ ಸಮಸ್ಯೆ ಆದಾಗ ಔಷಧಿ ಅಂಗಡಿಗಳಿಗೆ ಹೋಗಿ ಯಾವುದೋ ಮಾತ್ರೆ ಅಥವಾ ಟಾನಿಕ್ ತೆಗೆದುಕೊಂಡು ಸುಮ್ಮನಾಗುತ್ತೇವೆ. ಆ ಮಾತ್ರೆಗಳನ್ನು ತೆಗೆದುಕೊಂಡ ತಕ್ಷಣ ಎದೆ ಉರಿ, ನೋವು ಅಥವಾ ಹುಳಿತೇಗು ಕಡಿಮೆ ಆದಂತೆ ಅನಿಸುತ್ತದೆ ಹಾಗಾಗಿ ಕಾಯಿಲೆ ವಾಸಿಯಾಯಿತು ಎಂದುಕೊಳ್ಳುತ್ತೇವೆ. ಆದರೆ ಇದು ಬಹಳ ದೊಡ್ಡ … Read more