ಹೊಸ ಫ್ರಿಜ್ ಖರೀದಿ ಮಾಡುವವರು & ಮನೆಯಲ್ಲಿ ಫ್ರಿಜ್ ಇರುವವರು ಈ ರೀತಿ ತಪ್ಪು ಮಾಡಬೇಡಿ.!

  ಫ್ರಿಡ್ಜ್, ವಾಷಿಂಗ್ ಮಿಷನ್, ಟಿವಿ ಇದೆಲ್ಲವೂ ಕೂಡ ಒನ್ ಟೈಮ್ ಇನ್ವೆಸ್ಟ್ಮೆಂಟ್ ಆಗಿರುತ್ತದೆ. ಮತ್ತು ಪ್ರತಿ ಮನೆಗೂ ಕೂಡ ಅವಶ್ಯಕತೆ ಇರುವ ವಸ್ತುವಾಗಿದೆ. ಬಾಡಿಗೆ ಮನೆಯೇ ಇರಲಿ ಸ್ವಂತ ಮನೆಯಲ್ಲಿಯೇ ಇರಲಿ ಮನೆ ಬಳಕೆಗೆ ಪ್ರತಿನಿತ್ಯದ ಅವಶ್ಯಕತೆಗೆ ಈ ವಸ್ತುಗಳು ಬೇಕೇ ಬೇಕು ಮತ್ತು ಒಂದು ಬಾರಿ ಖರೀದಿಸಿದ ಮೇಲೆ ಒಂದು ಜನರೇಶನ್ ಕಳೆದು ಮುಂದಿನ ಜನರೇಶನ್ ಗೂ ಕೂಡ ಬಳುವಳಿ ಕೊಡುವ ವಸ್ತುಗಳಾಗಿವೆ. ಪ್ರತಿ ವರ್ಷವೂ ಮಾಡೆಲ್, ಡಿಸೈನ್, ವರ್ಷನ್, ಟ್ರೆಂಡ್ ಚೇಂಜ್ ಆಗುತ್ತಿರುತ್ತದೆ … Read more

ಮನೆಯಲ್ಲಿ ಇರೋರಿಗೆ ಬೆಸ್ಟ್ ಬಿಜಿನೆಸ್ ಇದು.! ಕೇವಲ 30 ರೂಪಾಯಿ ಇದ್ದರೆ ಸಾಕು ಈ ಬಿಜಿನೆಸ್ ಮಾಡಿಸಬಹುದು, ಮಸಿ ಕೆಂಡದಿಂದ ಕೋಟಿ ಕೋಟಿ ಗಳಿಸಿ.!

  ಹಳ್ಳಿಗಳಲ್ಲಿ ಇದ್ದೇವೆ ಯಾವುದೇ ಆದಾಯ ಇಲ್ಲ, ಕೆಲಸ ಇಲ್ಲ ಎಂದು ಅನೇಕರು ಕೊರಗುತ್ತಿರುತ್ತಾರೆ . ದರೆ ಪಟ್ಟಣಗಳಿಗಿಂತ ಹಳ್ಳಿಗಳಲ್ಲಿ ಹಣದ ಮೂಲಗಳು ಹೆಚ್ಚಾಗಿ ಸಿಗುತ್ತವೆ ಯಾಕೆಂದರೆ ಹಳ್ಳಿಗಳ ಸಂಪನ್ಮೂಲ ಭರಿತ ಪ್ರದೇಶಗಳಾಗಿವೆ ಮತ್ತು ಆರೋಗ್ಯಕರ ವಿಷಯಗಳು ಹಳ್ಳಿ ಪದಾರ್ಥಗಳಲ್ಲಿ ಹೆಚ್ಚಿಗೆ ಇರುವುದರಿಂದ ಈ ಹಳ್ಳಿ ನೇಚರ್ ಆರ್ಗ್ಯಾನಿಕ್ ಅನ್ನೋದೆ ಒಂದು ಮಾರ್ಕೆಟಿಂಗ್ ಹೆಸರಾಗಿ ಹೋಗಿದೆ. ಹಳ್ಳಿಯಲ್ಲಿ ಇದ್ದರೆ ಅಥವಾ ಪಟ್ಟಣ ನಗರ ಪ್ರದೇಶದಲ್ಲಿ ಇದ್ದರು ನಾವು ಹೇಳುವ ಈ ವಿಧಾನವನ್ನು ಅನುಸರಿಸಿದರೆ ಮನೆಯಲ್ಲೇ ಇದ್ದುಕೊಂಡು ಕೈ … Read more

ಬಿಡುಗಡೆ ಪತ್ರ ಎಂದರೇನು? ಇದು ಪಿತ್ರಾರ್ಜಿತ ಆಸ್ತಿಗೆ ಅನ್ವಯಿಸುತ್ತ.?

  ಆಸ್ತಿ ಸಂಬಂಧಿತ ವಿಚಾರವಾಗಿ ನಮ್ಮ ಜನರಿಗೆ ಸಾಕಷ್ಟು ಗೊಂದಲಗಳು ಇವೆ. ಯಾವ ರೂಪದ ಆಸ್ತಿಗಳು ಇವೆ, ಆಸ್ತಿಗಳು ಯಾವೆಲ್ಲ ವಿಧಾನಗಳ ಮೂಲಕ ವರ್ಗಾವಣೆ ಆಗುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಯಾವ ಆಸ್ತಿಗಳಲ್ಲಿ ಯಾರಿಗೆ ಅಧಿಕಾರ ಇರುತ್ತದೆ. ಇದೆಲ್ಲವೂ ಪ್ರತಿಯೊಬ್ಬರಿಗೂ ತಿಳಿದಿರಲೇಬೇಕಾದ ಸಾಮಾನ್ಯ ವಿಷಯ ಆಗಿದ್ದು, ಇದು ಸ್ಪಷ್ಟವಾಗಿ ತಿಳಿಯದೆ ಇದ್ದಾಗ ಮಾತ್ರ ಗೊಂದಲಗಳಾಗಿ ಸಂಬಂಧಗಳ ನಡುವೆ ಮನಸ್ತಾಪ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಕನಿಷ್ಠ ಸಾಮಾನ್ಯ ಜ್ಞಾನ ಮತ್ತು ಆಸ್ತಿಗಳ ಹಕ್ಕು ಅಧಿಕಾರದ ಬಗ್ಗೆ ತಿಳುವಳಿಕೆ … Read more

ಬೆಳೆ ವಿಮೆ ಪಟ್ಟಿ ಬಿಡುಗಡೆ, ನಿಮ್ಮ ಅರ್ಜಿ ಸ್ಟೇಟಸ್ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!

  ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (Pradhan Mantri Phasal Bheem Scheme) ಎನ್ನುವುದು ರೈತರ ಬೆಳೆಗಳಿಗೆ ವಿಮೆ (Crop Insurance) ನೀಡುವ ಯೋಜನೆಯಾಗಿದೆ. ನರೇಂದ್ರ ಮೋದಿಯವರು (PM Narendra Modi) ದೇಶದ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಇದರಲ್ಲಿ ಬೆಳೆಗಳಿಗೆ ಕೂಡ ವಿಮೆ ಮಾಡಿಸುವ ಸೌಲಭ್ಯ ನೀಡಿರುವ ಈ ಯೋಜನೆ ದೇಶದ ಇತಿಹಾಸದಲ್ಲೇ ಮೊದಲನೆಯದ್ದಾಗಿದೆ. ಒಂದು ಯೋಜನೆ, ಒಂದು ರಾಷ್ಟ್ರ, ಒಂದು ಬೆಳೆ, ಒಂದು ಪ್ರೀಮಿಯಮ್‌ ಎಂಬ ಉದ್ದೇಶದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿದೆ. … Read more

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, ತಿದ್ದುಪಡಿ ಹೊಸ ಸದಸ್ಯರ ಸೇರ್ಪಡೆ ಇನ್ನಿತರ ಬದಲಾವಣೆಗೆ ಈ 3 ದಾಖಲೆ ಕಡ್ಡಾಯ.!

ಸದ್ಯಕ್ಕೆ ಈಗ ಪ್ರತಿಯೊಬ್ಬರಿಗೂ ಕೂಡ ರೇಷನ್ ಕಾರ್ಡ್ (Ration card) ಒಂದು ಅತ್ಯಗತ್ಯ ದಾಖಲೆಯಾಗಿ ಬೇಕೇ ಬೇಕು. ಇದನ್ನು ಗುರುತಿನ ಚೀಟಿಯಾಗಿ (POI) ಮತ್ತು ವಿಳಾಸದ ಪುರಾವೆಯಾಗಿ (POA) ಬಳಸಬಹುದು. ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ನೀಡಲಾಗುವ ಯಾವುದೇ ಯೋಜನೆಯ ಅನುದಾನ ಸಿಗಬೇಕು ಎಂದರೆ ರೇಷನ್ ಕಾರ್ಡ್ ನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ ಮತ್ತು ರೇಷನ್ ಕಾರ್ಡ್ ಆಧಾರಿತವಾದ ಅನೇಕ ಜನಪರ ಯೋಜನೆಗಳು ಜಾರಿಯಲ್ಲಿದೆ. ಈ ಸುದ್ದಿ ಓದಿ:- ನಾಳೆ ಏಪ್ರಿಲ್ 1 ರಿಂದ 4 ಹೊಸ ರೂಲ್ಸ್ … Read more

ಈ ತಳಿ ಸೀಬೆ ಬೆಳೆದರೆ ಖರ್ಚು ಕಡಿಮೆ, 6 ಲಕ್ಷ ಆದಾಯ ಖಚಿತ.!

  ಬದಲಾಗುತ್ತಿರುವ ಕಾಲಕ್ಕೆ ತಕ್ಕ ಹಾಗೆ ರೈತನು ಕೂಡ ತನ್ನ ಕೃಷಿಯಲ್ಲಿ ಆಧುನಿಕತೆ ತರುತ್ತಿದ್ದಾನೆ. ಈಗ ಯಂತ್ರೋಪಕರಣಗಳ ಸಹಾಯದಿಂದ ಕೃಷಿ ಕೆಲಸ ಸರಾಗ ಮಾಡಿಕೊಂಡಿರುವ ರೈತನು ಇರುವ ಸವಲತ್ತುಗಳನ್ನು ಬಳಸಿಕೊಂಡು ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದೇನೆ ಮತ್ತು ತೋಟಗಾರಿಕೆ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರಂತೂ ಸೀಸನ್ ಗೆ ತಕ್ಕ ಹಾಗೆ ಅಥವಾ ಯಾವ ಬೆಳೆಗಳಿಗೆ ಹೆಚ್ಚು ಬೆಲೆ ಇದೆಯೋ ಅವುಗಳನ್ನು ಬೆಳೆಯುವ ಮೂಲಕ ಕೈತುಂಬ ಆದಾಯ ಮಾಡುತ್ತಿದ್ದಾರೆ. ರೈತರಿಗೆ ಮಿಶ್ರ ಕೃಷಿ ಪದ್ಧತಿಯು ಅಪಾರ ಅನುಕೂಲತೆ ಮಾಡಿಕೊಡುತ್ತಿದ್ದು ಇದನ್ನು … Read more

ಈ ಜಿಲ್ಲೆ ಮಹಿಳೆಯರಿಗೆ ಇಂದು ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆಯಾಗಿದೆ.! ಮೊಬೈಲ್ ನಲ್ಲೇ ಈ ರೀತಿ ಸ್ಟೇಟಸ್ ಚೆಕ್ ಮಾಡಿ ತಿಳಿದುಕೊಳ್ಳಿ.!

  ಫೆಬ್ರವರಿ 13, 2024ರಂದು ಕರ್ನಾಟಕ ರಾಜ್ಯ ಸರ್ಕಾರವು 6ನೇ ಕಂತಿನ ಗೃಹಲಕ್ಷ್ಮಿ ಯೋಜನೆ (Gruhalakshmi Amount) ಹಣ ಮಂಜೂರು ಮಾಡಿದ್ದು ಅಂದಿನಿಂದ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೂ DBT ಮೂಲಕ ಹಣ ತಲುಪಿದೆ. ಈಗಾಗಲೇ ನಾವು ಮಾರ್ಚ್ ತಿಂಗಳಿನಲ್ಲಿದ್ದೇವೆ ಹಾಗೂ ಗೃಹಿಣಿಯರು 7ನೇ ಕಂತಿನ ಗೃಹಲಕ್ಷ್ಮಿ ಹಣಕ್ಕಾಗಿ ನಿರೀಕ್ಷಿಸುತ್ತಿದ್ದಾರೆ ಇವರಿಗೆಲ್ಲ ಸಿಹಿ ಸುದ್ದಿ ಇದೆ. ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಮಾರ್ಚ್ ತಿಂಗಳ ಮೂರನೇ ವಾರದೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಹಣ ತಲುಪಲಿದೆ … Read more

ಪಶುಪಾಲನಾ ಇಲಾಖೆಯಲ್ಲಿ 1,100ಕ್ಕೂ ಹೆಚ್ಚು ಹುದ್ದೆಗಳಿಗೆ ಅವಕಾಶ, SSLC / PUC ಆದವರು ಅರ್ಜಿ ಸಲ್ಲಿಸಿ.! ವೇತನ 25,000

  ಎಲ್ಲಾ ನಿರುದ್ಯೋಗಿಗಳಿಗೆ ಹಾಗೂ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಭಾರತೀಯ ಪಶುಪಾಲನಾ ಇಲಾಖೆ (BPNL Recruitment – 2024) ವತಿಯಿಂದ ನೇಮಕಾತಿ ಕುರಿತಂತೆ ಸಿಹಿ ಸುದ್ದಿ ಇದೆ. ಅದೇನೆಂದರೆ, ರಾಜ್ಯದಾದ್ಯಂತ ಖಾಲಿ ಇರುವ 1,100 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕಡಿಮೆ ವಿದ್ಯಾಭ್ಯಾಸ ಪಡೆದವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎನ್ನುವುದು ಬಹಳ ಸಮಾಧಾನಕರವಾದ ವಿಷಯ. ನೀವು ಕೂಡ ಆಸಕ್ತರಾಗಿದ್ದರೆ ತಪ್ಪದೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವವರ ಅನುಕೂಲತೆಗಾಗಿ ನೋಟಿಫಿಕೇಶನ್ ನಲ್ಲಿ ತಿಳಿಸಿರುವ ಎಲ್ಲ … Read more

ಈ ದಿನಾಂಕದಂದು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ 2,000 ಹಣ ಜಮೆ ಆಗುತ್ತೆ.!

  ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು (Congress Government) ತಮ್ಮ ಸರ್ಕಾರವು ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Scheme) ನೀಡುವುದಾಗಿ ಕರ್ನಾಟಕ ವಿಧಾನಸಭಾ ಚುನಾವಣೆ – 2023ರ ವೇಳೆ ಭರವಸೆ ನೀಡಿತ್ತು. ಅಂತೆಯೇ ಈಗ ಅಧಿಕಾರ ಸ್ಥಾಪನೆಯಾಗಿ ಆರು ತಿಂಗಳ ತುಂಬುವುದರ ಒಳಗೆ ನೀಡಿದ್ದ ಭರವಸೆಯಂತೆ ಐದು ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ರಾಜ್ಯದ ನಾಗರಿಕರು ಗೃಹ ಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಮತ್ತು ಯುವನಿಧಿ ಯೋಜನೆಗಳ ಪ್ರಯೋಜನ … Read more

ಇನ್ಮುಂದೆ ಮನೆಯಲ್ಲಿ ಬೈಕ್ ಕಾರ್ ತೊಳೆದರೆ 5000 ದಂಡ ಫಿಕ್ಸ್ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

  ಟಿವಿ ಆನ್ ಮಾಡಿದರೆ, ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡಿದರೆ ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಅಭಾವದ (Bangalore Water Problem) ಬಗ್ಗೆ ಅಲ್ಲಿನ ಜನರ ನೀರಿನ ಹಾಹಾಕಾರದ ವಿಡಿಯೋಗಳು ಹರಿದು ಬರುತ್ತಿವೆ. ಸದ್ಯಕ್ಕೆ ಬೆಂಗಳೂರಿನ ಪರಿಸ್ಥಿತಿ ಬಹಳ ಕಷ್ಟಕರವಾಗಿದೆ, ಹನಿ ನೀರಿಗೂ ಕೂಡ ಗಂಟೆಗಟ್ಟಲೆ ಕಾದು ಕೂರಬೇಕಾದ ಪರಿಸ್ಥಿತಿ ಎದುರಾಗಿದ್ದು ಕುಡಿಯುವ ನೀರಿಗೆ ಮನೆ ಬಳಕೆಯ ನೀರಿಗೆ ಕೊರತೆ ಅನುಭವಿಸುತ್ತಿರುವ ಬೆಂಗಳೂರಿಗರು BBMP ಮತ್ತು ಸರ್ಕಾರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಬ್ರಾಂಡ್ ಬೆಂಗಳೂರಿನ ಕನಸು ಒಂದು … Read more