ಸರ್ಕಾರದ ಫ್ರೀ ಬಸ್ ಯೋಜನೆಯಿಂದ ಮೂರೇ ದಿನಕ್ಕೆ ಸಾರಿಗೆ ನಿಗಮಕ್ಕೆ ನಷ್ಟ ಆಗಿದೆಷ್ಟು ಗೊತ್ತಾ.?

  ಜೂನ್ 11ನೇ ತಾರೀಖಿನಂದು ಕಾಂಗ್ರೆಸ್ ಪಕ್ಷವು ಚುನಾವಣೆಯೋತ್ತವಾಗಿ ನೀಡಿದ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಮೊದಲನೇ ಗ್ಯಾರೆಂಟಿ ಕಾರ್ಡ್ ಯೋಜನೆ ಅಡಿ ಶಕ್ತಿ ಯೋಜನೆ ಲಾಂಚ್ ಆಗಿದೆ. ಈ ಶಕ್ತಿ ಯೋಜನೆ ಅಡಿಯಲ್ಲಿ ಕರ್ನಾಟಕದಾದ್ಯಂತ ಕರ್ನಾಟಕ ರಾಜ್ಯದ ಮಹಿಳೆಯರು ಉಚಿತವಾಗಿ ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದ ಬಸ್ ಗಳಲ್ಲಿ ಪ್ರಯಾಣ ಮಾಡಬಹುದು. ಇವರಿಗೆ ಶೂನ್ಯ ದರದ ಟಿಕೆಟ್ ನೀಡಲಾಗುತ್ತದೆ. ಮಹಿಳೆಯರ ಪ್ರಯಾಣದ ದತ್ತಾಂಶವನ್ನು ಸಂಗ್ರಹಿಸುವ ಕಾರಣಕ್ಕಾಗಿ ಮಹಿಳೆಯರಿಗೆ ಈ ರೀತಿ ಶೂನ್ಯ ದರದ ಟಿಕೆಟ್ ವಿತರಣೆ … Read more

ಚಾಲೆಂಜ್ ಮಾಡಿ ಬೋರ್ವೆಲ್ ಡ್ರಿಲ್ಲಿಂಗ್ ಪಾಯಿಂಟ್ ಮಾಡಿಕೊಡುತ್ತಾರೆ, ನೀರು ಬಂದಿಲ್ಲ ಎಂದರೆ ಹಣ ವಾಪಸ್.! ಜಮೀನು ಅಥವಾ ಮನೆಯಲ್ಲಿ ಬೋರ್ ಹಾಕಿಸಬೇಕು ಅನ್ನುವವರು ನೋಡಿ.

ತೋಟಗಾರಿಕೆ ಕೃಷಿ ಮಾಡಬೇಕು ಎಂದು ಆಸೆ ಪಡುವ ರೈತ ತನಗಿರುವ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೋರ್ವೆಲ್ ಮಾಡಿಸಿ ನೀರು ತರೆಸುತ್ತಾನೆ. ಈ ರೀತಿ ನೀರಿನ ಸೆಲೆಯನ್ನು ಹುಡುಕಿ ಮೋರ್ವೆಲ್ ಹಾಕಿಸಿ ತೋಟಗಾರಿಕೆ ಕೃಷಿ ಮಾಡಿದರೆ ರೈತನಿಗೆ ಹಾಗೂ ದೇಶಕ್ಕೂ ಕೂಡ ಸಹಾಯವಾಗುತ್ತದೆ. ದೇಶದಲ್ಲಿ ಆಹಾರದ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ಉದ್ಯೋಗ ಸೃಷ್ಟಿ ಆಗುತ್ತದೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಖರೀದಿ ಹೆಚ್ಚಾಗಿ ಈ ರೀತಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೇಶಕ್ಕೆ ಅನುಕೂಲವಾಗುತ್ತದೆ. ರೈತನಿಗೂ ಕೂಡ ತನ್ನ ಆದಾಯ … Read more

ನಾಳೆಯಿಂದ ಗೃಹಜ್ಯೋತಿ ನೋಂದಣಿ ಆರಂಭ, ಬಾಡಿಗೆ ಮನೆಯಲ್ಲಿ ಇರುವವರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  ಕರ್ನಾಟಕ ರಾಜ್ಯದ ಎಲ್ಲಾ ಕುಟುಂಬಗಳಿಗೂ ಕೂಡ ಗೃಹಬಳಕೆ ವಿದ್ಯುತ್ 200 ಯೂನಿಟ್ ಗಳ ಉಚಿತವಾಗಿ ಸಿಗುತ್ತಿದೆ. ಇಂತಹದೊಂದು ಭರವಸೆಯನ್ನು ಕಾಂಗ್ರೆಸ್ ಸರ್ಕಾರವು ನೀಡಿದೆ. ಯಾಕೆಂದರೆ, 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ವೇಳೆ ಪಕ್ಷವು ಹೊರಡಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಇದೇ ಮೊದಲನೇ ಯೋಜನೆ ಆಗಿತ್ತು. ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶದಿಂದ ಗೃಹಜೋತಿ ಯೋಜನೆ ಅಡಿ ಕರ್ನಾಟಕದ ಖಾಯಂ ನಿವಾಸಿಗಳಾಗಿರುವ ಎಲ್ಲಾ ಕುಟುಂಬಗಳಿಗೂ ಕೂಡ ಗೃಹಬಳಕೆಯ ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಭರವಸೆ … Read more

ಈ ತಿಂಗಳು ನೀವು 200 ಯೂನಿಟ್ ಉಚಿತ ವಿದ್ಯುತ್ ಬಳಸಿದ್ದೀರ ಇಲ್ಲವಾ ಎಂದು ಮೊಬೈಲ್ ಮೂಲಕವೇ ಚೆಕ್ ಮಾಡವ ವಿಧಾ‌ನ.!

  ಕರ್ನಾಟಕ ರಾಜ್ಯದಲ್ಲಿ ಪ್ರತಿ ಮನೆಗೂ ಕೂಡ 200 ಯೂನಿಟ್ ವಿದ್ಯುತ್ ಅನ್ನು ಸರ್ಕಾರ ಉಚಿತವಾಗಿ ಕೊಡಲಿದೆ ಎನ್ನುವ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಕರ್ನಾಟಕದಲ್ಲಿ ಸದ್ಯಕ್ಕೆ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಸರ್ಕಾರವು 2023 ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಇಂತಹದೊಂದು ಭರವಸೆಯನ್ನು ನೀಡಿ ಜನರಿಂದ ಮತಯಾಚನೆ ಮಾಡಿದ್ದದು ಈಗ ಗೆದ್ದ ಬಳಿಕ ಆ ಗ್ಯಾರೆಂಟಿ ಕಾರ್ಡ್ ಭರವಸೆಯನ್ನು ನೆರವೇರಿಸುತ್ತದೆ. ಈ ಮೂಲಕ ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡಬೇಕು ಎನ್ನುವುದು ಕಾಂಗ್ರೆಸ್ … Read more

ರಾಜ್ಯದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿ, ಜುಲೈ 1 ರಿಂದಲೇ ಅನ್ವಯ, ವಾಹನ ಚಾಲನೆ ಮಾಡುವ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.!

ಜನಸಾಮಾನ್ಯರ ದಿನನಿತ್ಯ ಸಮಸ್ಯೆಗಳಲ್ಲಿ ಪದೇಪದೇ ಸಂಚಾರ ನಿಯಮಗಳು ಬದಲಾಗುತ್ತಿವೆ ಮತ್ತು ಬಿಗಿಗೊಳ್ಳುತ್ತಿವೆ ಎನ್ನುವುದು ಒಂದು ದೂರು. ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಮೋಟಾರ್ ಕಾಯಿದೆ ನೀತಿಗಳನ್ನು ಜಾರಿಗೆ ತಂದು ಇದನ್ನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುತ್ತಿದೆ. ಇದರೊಂದಿಗೆ ವಾಹನ ಚಾಲನೆ ಮಾಡುವವರಿಗೆ ಕೆಲ ಸಾಮಾನ್ಯ ನಿಯಮಗಳು ಇವೆ. ಇವುಗಳ ಉಲ್ಲಂಘನೆ ಆದಲ್ಲಿ ಟ್ರಾಫಿಕ್ ಪೊಲೀಸ್ ದಂಡ ವಿಧಿಸುತ್ತಾರೆ. ಆಗಿದ್ದರೂ ಕೂಡ ಕೆಲವರು ಪ್ರತಿನಿತ್ಯ ಕೂಡ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು ತಮಗೆ ಕೊಟ್ಟಿರುವ ಡ್ರೈವಿಂಗ್ … Read more

ಮನೆಲಿ ಕಾಫಿ ಪುಡಿ, ಹಾರ್ಲಿಕ್ಸ್, ಬೂಸ್ಟ್ ಗಟ್ಟಿ ಆಯ್ತು ಅಂತ ಬಿಸಾಕ್ಬೇಡಿ, ಈ ಟಿಪ್ಸ್ ಫಾಲೋ ಮಾಡಿ ಫಾಲೋ ಮಾಡಿ ಸಾಕು.! ಹೊಸದರಂತೆ ಆಗುತ್ತೆ.!

  ಪ್ರತಿಯೊಬ್ಬರ ಮನೆಯಲ್ಲೂ ಕೂಡ ಕಾಫಿ ಪುಡಿಗಳನ್ನು ತಂದು ಇಡುತ್ತಾರೆ. ಕಾಫಿ ಎನ್ನುವುದು ಮನೆಯಲ್ಲಿ ಅನೇಕರ ಫೇವರೆಟ್ ಹಾಟ್ ಡ್ರಿಂಕ್. ಅನೇಕರಿಗೆ ಬೆಡ್ ಅಲ್ಲಿ ಕಾಫಿ ಕುಡಿಯದೇ ಇದ್ದರೆ ದಿನ ಆರಂಭವಾಗುವುದಿಲ್ಲ. ಇನ್ನು ಕೆಲವರು ದಿನಕ್ಕೆ ಅದೆಷ್ಟೋ ಬಾರಿ ಕಾಫಿ ಕುಡಿಯುತ್ತಿರುತ್ತಾರೆ. ಕೆಲವರು ಆಫೀಸಿಂದ ಬಂದ ಕೂಡಲೇ ಅಥವಾ ಸ್ಕೂಲ್, ಕಾಲೇಜ್ ಇಂದ ಬಂದ ಕೂಡಲೇ ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿ ಕೊಂಡಿರುತ್ತಾರೆ. ಆ ರೀತಿ ಕಾಫಿ ಕುಡಿದಾಗ ಮಾತ್ರ ಅವರ ಎಲ್ಲಾ ಟೆನ್ಶನ್ ರಿಲ್ಯಾಕ್ಸ್ ಆಗುವುದು. … Read more

ಲೋನ್ ಮೇಲೆ ಆಟೋ ತೆಗೆದುಕೊಂಡಿದ್ದೀರಾ.? ಸಾಲ ಕೊಟ್ಟಿರುವ ಫೈನಾನ್ಸ್ ನವರು ತೊಂದ್ರೆ ಕೊಡ್ತಿದ್ದಾರ..? ಈ ರೂಲ್ಸ್ ತಿಳ್ಕೋಳಿ ಸಾಕು ಯಾರು ಏನು ಮಾಡೋಕೆ ಆಗಲ್ಲ.!

  ಆಟೋ ಚಾಲಕರು ಆರ್ಥಿಕ ವ್ಯವಸ್ಥೆಯ ಬಹುಮುಖ್ಯಭಾಗ ಎನ್ನಬಹುದು. ಯಾಕೆಂದರೆ ಅವರು ಹಾಕಿಸಿಕೊಳ್ಳುವ ಡೀಸೆಲ್, ಪೆಟ್ರೋಲ್ ಮೂಲಕ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಾರೆ. ಇವರುಗಳು ಮಾಡಿಸಿಕೊಳ್ಳುವ ಸರ್ವಿಸ್ಗಳು ಮತ್ತು ತೆಗೆದುಕೊಳ್ಳುವ ಗಾಡಿ ಪಾರ್ಟ್ಸ್ ಗಳ ಮೂಲಕ ಸರ್ಕಾರಕ್ಕೆ ಟ್ಯಾಕ್ಸ್ ಹೋಗುತ್ತದೆ. ಜೊತೆಗೆ ಸಂಚಾರಿ ನಿಯಮಗಳ ಉಲ್ಲಂಘನೆ ಆದಾಗಲೂ ಕೂಡ ಫೈನ್ ಕಟ್ಟುತ್ತಾರೆ. ಅವುಗಳ ಮೂಲಕವೂ ಕೂಡ ಸರ್ಕಾರಕ್ಕೆ ಆದಾಯ ಬರುತ್ತದೆ. ಇವುಗಳ ಜೊತೆಗೆ ಒಬ್ಬ ವ್ಯಕ್ತಿಯ ಕುಟುಂಬ ನಿರ್ವಹಣೆಗೆ ಆತನ ಮಕ್ಕಳ ವಿದ್ಯಾಭ್ಯಾಸಕ್ಕೆ ಆಟೋ ನೆರವಾಗುತ್ತದೆ. ಹೀಗೆ ಜೀವನೋಪಾಯವನ್ನು … Read more

ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಆಹ್ವಾನ, ಈ ದಾಖಲೆ ಇದ್ದರೆ ಮಾತ್ರ ಅರ್ಜಿ ಸ್ವೀಕರ.!

  ಕಾಂಗ್ರೆಸ್ ಪಕ್ಷವು ಘೋಷಿಸಿದ ಪಂಚಖಾತ್ರಿ ಯೋಜನೆಗಳನ್ನು ಒಂದೊಂದಾಗಿ ಸರ್ಕಾರ ಸ್ಥಾಪನೆಯಾದ ಬಳಿಕ ಜಾರಿಗೆ ತರುತ್ತದೆ. ಅದರಲ್ಲಿ ಕರ್ನಾಟಕದ ಮಹಿಳೆಯರು ಮಹತ್ವಕಾಂಕ್ಷೆಯಿಂದ ಕಾಯುತ್ತಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಯಲ್ಲಿ ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಗೆ 2,000 ಸಹಾಯಧನವು DBT ಮೂಲಕ ವರ್ಗಾವಣೆ ಆಗಲಿದೆ. ಆಗಸ್ಟ್ 15ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸ್ವತಂತ್ರ ದಿನಾಚರಣೆ ಪ್ರಯುಕ್ತ ಈ ಯೋಜನೆಯನ್ನು ಲಾಂಚ್ ಮಾಡಲಿದ್ದಾರೆ. ಅದಕ್ಕೆ ಪೂರ್ವವಾಗಿ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು ಜೂನ್ 16ರ … Read more

ಕಡಿಮೆ ವೆಚ್ಚಕ್ಕೆ ಮನೆ ನಿರ್ಮಾಣ. ಕೇವಲ 2-3 ಲಕ್ಷ ಹಣದಲ್ಲಿ ಮನೆ ನಿರ್ಮಾಣ ಮಾಡಿಕೊಡುತ್ತಾರೆ ಇವರು.!

  ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಮಾತೇ ಇದೆ. ಈಗಿನ ಕಾಲದಲ್ಲಿ ಬೇಕಾದರೆ ಮದುವೆಯನ್ನು ಕೂಡ ಮಾಡಿ ಮುಗಿಸಬಹುದು ಆದರೆ ಮನೆ ಕಟ್ಟಿ ಪೂರೈಸುವುದು ಅಷ್ಟು ಸುಲಭದ ಮಾತಲ್ಲ. ಮನೆ ಕಟ್ಟುವುದಕ್ಕೆ ಗುದ್ದಲಿ ಪೂಜೆ ಮಾಡಿದ ದಿನದಿಂದ ಹಿಡಿದು ಮನೆಗೆ ತಳಿರು ತೋರಣ ಕಟ್ಟಿ ಗೃಹಪ್ರವೇಶ ಮಾಡುವ ದಿನದ ತನಕ ಮಾಲಿಕನನ್ನು ಹೈರಣಾಗಿಸಿ ಬಿಡುತ್ತದೆ. ಜೊತೆಗೆ ದೀರ್ಘಕಾಲ ಸಮಯ ಬೇಕಾಗಿರುವ ಕಾರಣ ಇದು ತುಂಬಾ ಲಾಂಗ್ ಪ್ರೋಸೆಸ್ ಎನಿಸುತ್ತದೆ. ಈಗಿನ ತರಾತುರಿ … Read more

ಉಚಿತ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವುದಕ್ಕಾಗಿ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸುವ ವಿಧಾನ.!

  ಜೂನ್ 11ರಿಂದ ರಾಜ್ಯದಾದ್ಯಂತ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕದ ಗಡಿಯೊಳಗೆ ಕರ್ನಾಟಕದಲ್ಲಿ ಇರುವ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ಮಹಿಳೆಯರಿಗೂ ಕೂಡ ಐಷಾರಾಮಿ ಬಸ್ ಗಳು ಹೊರತುಪಡಿಸಿ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇವರಿಗೆ ಶೂನ್ಯ ದರದಲ್ಲಿ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಮಹಿಳೆಯರು ಈ ಉಚಿತ ಯೋಜನೆ ಪ್ರಯೋಜನ ಪಡೆಯಲು ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು … Read more