ತಲೆಯಲ್ಲಿ, ಹೊಟ್ಟು, ನವೆ, ತುರಿಕೆ, ಕೂದಲಿಗೆ ಸಂಬಂಧಿಸಿದ ಏನೇ ತೊಂದರೆ ಇರಲಿ ಒಮ್ಮೆ ಈ ಮನೆಮದ್ದು ಹಚ್ಚಿ ಸಾಕು, ಕೇವಲ ಎರಡೇ ದಿನದಲ್ಲಿ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತೆ.

ತುಂಬಾ ಜನರಿಗೆ ಈ ಒಂದು ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಈ ಒಂದು ಡ್ಯಾಂಡ್ರಫ್ ನಮ್ಮ ತಲೆಯಲ್ಲಿ ಬಂದನಂತರ ತಲೆಯ ಕೂದಲು ಉದುರಲು ಪ್ರಾರಂಭವಾಗುತ್ತದೆ. ಡ್ಯಾಂಡ್ರಫ್ ಬರಲು ಹಲವಾರು ಕಾರಣಗಳು ಇರುತ್ತವೆ ನಮ್ಮ ಸುತ್ತಮುತ್ತಲಿನ ವಾತಾವರಣವು ಮಾಲಿನ್ಯದಿಂದ ಕೂಡಿದ್ದರೆ ಅದು ನಮ್ಮ ತಲೆಯ ಮೇಲೆ ಬಿದ್ದು ಡ್ಯಾಂಡ್ರಫ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾವು ತಲೆಗೆ ಎಣ್ಣೆ ಹಚ್ಚಿದ ನಂತರ ಮೂರು ನಾಲ್ಕು ದಿನಗಳವರೆಗೂ ಸ್ನಾನ ಮಾಡದೆ ಇದ್ದರೂ ಸಹ ಅದು ನಮ್ಮ ತಲೆಯಲ್ಲಿ ಡ್ಯಾಂಡ್ರಫ್ ಬರುವಂತೆ ಮಾಡುತ್ತದೆ. … Read more

ಈ ಸಸ್ಯ ನಿಮ್ಮ ಅಕ್ಕ ಪಕ್ಕದಲ್ಲಿ ಇದ್ದರೆ ತಪ್ಪದೇ ಇದನ್ನು ಹೀಗೆ ಬಳಸಿ. ಕೂದಲು ಉದುರುವ ಸಮಸ್ಯೆಗೆ ರಾಮಬಾಣ, ಕೀಲುಗಳಿಗೆ ಸಂಬಂಧಪಟ್ಟಂತಹ ನೋವನ್ನು ನಿವಾರಣೆ ಮಾಡುವ ಅದ್ಭುತ ಔಷಧಿ

ಅಗ್ನಿ ಬಳ್ಳಿ : ಸಾಮಾನ್ಯವಾಗಿ ಹೊಲ ಗದ್ದೆಗಳ ಅಂಚಿನಲ್ಲಿ ನೀರಿನ ಸೆಲೆ ಇರುವ ಕಡೆ ಈ ಬಳ್ಳಿ ಸಸ್ಯ ಬೆಳೆಯುತ್ತದೆ. ಅಲ್ಲದೆ ಅಗ್ನಿ ಬಳಿಯು ಹುಲ್ಲುಗಾವಲು ಕುರುಚಲು ಕಾಡು, ಪಾಳು ಭೂಮಿ ಗಳಲ್ಲಿಯೂ ಕಾಣಿಸುತ್ತದೆ. ಇದು ಉಷ್ಣವಲಯದ ನಿವಾಸಿಯಾಗಿರುವ ಸಸ್ಯ ನಮ್ಮ ಕಣ್ಣ ಮುಂದೆಯೇ ನಮ್ಮ ಹೊಲ ಗದ್ದೆಗಳ ಆಸುಪಾಸಿನಲ್ಲಿ ಸಿಗುವ ಮತ್ತು ನಾವು ಮಕ್ಕಳ ವಯಸ್ಸಿನಲ್ಲಿ ಇದ್ದಾಗ ಇದರ ಜೊತೆ ಆಟವಾಡುತ್ತ ಬೆಳೆದಿರುವ ನಾವು ಈ ಬಳ್ಳಿಯಲ್ಲಿ ಇರುವ ಔಷಧೀಯ ಗುಣವನ್ನು ನೋಡಿ ಆಶ್ಚರ್ಯ ಪಡುತ್ತೇವೆ. … Read more