ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕು ಸಾಕ್ಷಾತ್ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ.
ಜಗತ್ತಿನ ಸರ್ವ ಶ್ರೇಷ್ಠ ಗುರುಗಳಾದ ಇಷ್ಟ ಗುರುಗಳಾದ ಶ್ರೀ ಗುರು ರಾಘವೇಂದ್ರ ತೀರ್ಥ ಗುರು ಸರ್ವಭೌಮರು ಮಂತ್ರಾಲಯದಲ್ಲಿ ನೆಲೆಸಿ ಈಗಾಗಲೇ ನೂರಾರು ವರ್ಷಗಳ ಕಾಲ ಕಳೆದರೂ ಅವರ ಪವಾಡಗಳು ಮಾತ್ರ ಇಂದಿಗೂ ಸಹ ಕಡಿಮೆ ಆಗಿಲ್ಲ. ಗುರು ರಾಘವೇಂದ್ರ ಸ್ವಾಮಿಗಳನ್ನು ನಂಬಿದ ಎಷ್ಟೋ ಜನರು ಇಂದು ಉನ್ನತ ಹುದ್ದೆಯಲ್ಲಿ ಇದ್ದಾರೆ ಅದೆಷ್ಟೋ ಕಷ್ಟಗಳು ಇದ್ದರೂ ಕೂಡ ಗುರು ರಾಘವೇಂದ್ರ ಸ್ವಾಮಿಗಳ ಮುಂದೆ ನಿಂತು ಭಕ್ತಿಯಿಂದ ಬೇಡಿದರೆ ಖಂಡಿತ ಆ ಸಮಸ್ಯೆಗಳಿಗೆ ಪರಿಹಾರ ಸಿಕ್ಕೇ ಸಿಗುತ್ತದೆ. ಸಾಕಷ್ಟು ಜನ … Read more