ಅಣ್ಣೆ ಸೊಪ್ಪು ಮತ್ತು ಇದರ ಬೀಜದ ಮಹತ್ವ ತಿಳಿದರೆ ನಿಜಕ್ಕೂ ಶಾ’ಕ್ ಆಗ್ತಿರಾ, ಸಕ್ಕರೆ ಕಾಯಿಲೆ, ಜಾಂಡೀಸ್, ಮಲಬದ್ಧತೆ, ಅಜೀರ್ಣ, ಗ್ಯಾಸ್ಟ್ರಿಕ್, ಸಮಸ್ಯೆ ನಿವಾರಣೆ ಮಾಡುತ್ತದೆ.

ಅಣ್ಷೆ ಸೊಪ್ಪು : ಕನ್ನಡದಲ್ಲಿ ಅನ್ನೆಸೊಪ್ಪು, ಖಡಕತಿರಾ, ಹಣ್ಣೆಸೊಪ್ಪು ಎಂತಲೂ, ಸಂಸ್ಕೃತದಲ್ಲಿ ವಿತುನ ಎಂತಲೂ ವೈಜ್ಞಾನಿಕವಾಗಿ ಸಿಲೊಶಿಯ ಅರ್ಜೆಂಶಿಯ ಎಂತಲೂ ಇಂಗ್ಲೀಷ್ ನಲ್ಲಿ ವಾಟರ್ ಸ್ಪಿನ್ಚ್ ಎಂತಲೂ ಕರೆಯುವ ಈ ಗಿಡ ಮೂಲಿಕೆಯು ಹುಲ್ಲು ಗಾವಲಿನಲ್ಲಿ, ಬೀಳು ಭೂಮಿಯಲ್ಲಿ ಬೆಳೆಯುತ್ತದೆ. ರಾಗಿಯ ಹೊಲದಲ್ಲಿ ಕಳೆಯಂತೆ ಬೆಳೆಯುತ್ತದೆ. ಈ ಗಿಡವನ್ನು ಸೊಪ್ಪು ತರಕಾರಿಯನ್ನು ಆಹಾರದಲ್ಲಿ ಬಳಸುವ ಹಾಗೆ ಇದನ್ನು ಒಂದು ಆಹಾರ ಪದಾರ್ಥವಾಗಿ ಬಳಸುತ್ತಾರೆ. ಇದು 1 ರಿಂದ 3 ಅಡಿ ಎತ್ತರ ಬೆಳೆಯುತ್ತದೆ. ಇದರ ಕಾಂಡವು ವಿರಳವಾಗಿ ಕವಲು … Read more

ಮಧುಮೇಹ, ನರದೌರ್ಬಲ್ಯ, ಕೂದಲು ಉದುರುವ ಸಮಸ್ಯೆ, ಗ್ಯಾಸ್ಟ್ರಿಕ್‌, ಮಲಬದ್ಧತೆ, ಚರ್ಮವ್ಯಾಧಿ ಏನೇ ಇರಲಿ ಈ ಎಲೆಯನ್ನು ಹೀಗೆ ಬಳಸಿ ಸಾಕು ಸಂಪೂರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

ಮುತ್ತುಗದ ಎಲೆ ಸಾಮಾನ್ಯವಾಗಿ ಈ ಹೆಸರನ್ನು ನೀವು ಕೇಳೇ ಇರುತ್ತೀರ ಹಿಂದಿನ ಕಾಲದಲ್ಲಿ ಯಾವುದೇ ಮದುವೆ ಸಮಾರಂಭ ಅಥವಾ ಇನ್ನಿತರ ಶುಭಕಾರ್ಯಗಳು ಆದಾಗ ಮುತ್ತುಗದ ಎಲೆಯಲ್ಲಿ ನಮಗೆ ಊಟವನ್ನು ಬಡಿಸುತ್ತಿದ್ದರು ಈ ಎಲೆಯ ಮೂಲಕ ಆಹಾರವನ್ನು ಯಾರು ಸೇವನೆ ಮಾಡುತ್ತಾರೆ ಅಂತವರಿಗೆ ಅಸಿಡಿಟಿ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆ ಕಾಣಿಸುವುದಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ಕಾಲ ಬದಲಾದಂತೆ ನಾವು ಬಳಕೆ ಮಾಡುತ್ತಿದ್ದಂತ ಆಹಾರ ಪದಾರ್ಥ ಆಗಿರಬಹುದು ಅಥವಾ ಬಳಕೆ ಮಾಡುತ್ತಿದ್ದಂತ ವಸ್ತುಗಳು ಆಗಿರಬಹುದು ಎಲ್ಲವೂ ಕೂಡ ಸಂಪೂರ್ಣವಾಗಿ … Read more