ಈ 2 ಮಾವಿನ ತಳಿ ಬೆಳೆದರೆ ಸಾಕು ಜೇಬು ತುಂಬಾ ಕಾಸು, ಉತ್ತಮ ಆದಾಯಕ್ಕೆ ಈ ಕೃಷಿ ಮಾಡಿ.!

ಎಲ್ಲ ರೈತರ ಉದ್ದೇಶ ಕೂಡ ಇದೇ ಆಗಿರುತ್ತದೆ. ಉತ್ತಮವಾದ ಗುಣಮಟ್ಟದ ಆಹಾರ ಒದಗಿಸಿಕೊಡುವುದರ ಜೊತೆಗೆ ತಮ್ಮ ಕುಟುಂಬ ನಿರ್ವಹಣೆಗಾಗಿ ಕೈತುಂಬ ಆದಾಯ ಪಡೆಯಬೇಕು ಎನ್ನುವುದು. ಆದರೆ ಇಂದು ಕೃಷಿ ಮಾಡುವುದು ಅಷ್ಟು ಸುಲಭದ ಸಂಗತಿ ಅಲ್ಲ ಎನ್ನುವುದು ಕೂಡ ಎಲ್ಲರಿಗೂ ಅರಿವಾಗಿದೆ. ಮಳೆ ಕೊರತೆ, ನಿಶ್ಚಿತವಲ್ಲದ ನೀರಾವರಿ ಸೌಲಭ್ಯ, ಕೂಲಿ ಕಾರ್ಮಿಕರ ಕೊರತೆ, ಕಳ್ಳ ಕಾಕರ ಕಾಟ, ಬಂಡವಾಳದ ಕೊರತೆ, ಭೂ ಹಿಡುವಳಿಗಳ ವಿಸ್ತೀರ್ಣ ಕಡಿಮೆ ಇರುವುದು ಇನ್ನು ಇತ್ಯಾದಿ ಕಾರಣಗಳು ಕೃಷಿಯನ್ನು ಚಾಲೆಂಜಿಂಗ್ ಕ್ಷೇತ್ರವನ್ನಾಗಿಸಿದೆ. ಆದರೆ … Read more

ಈ ಶಕ್ತಿಶಾಲಿ ಎಲೆ ನಿಮ್ಮಮನೆಯಲ್ಲಿದ್ದರೆ ಸಾಕು ಸಾಕಷ್ಟು ಹಣ ಬರ್ತಾನೆ ಇರುತ್ತೆ.!

ಈ ದಿನ ನಾವು ಹೇಳುತ್ತಿರುವಂತಹ ಈ ಶಕ್ತಿಶಾಲಿ ಎಲೆ ನಿಮ್ಮ ಮನೆಯಲ್ಲಿ ಇದ್ದರೆ ಸಾಕು ನಿಮ್ಮ ಜೀವನದಲ್ಲಿ ಎಂತದ್ದೇ ಕಷ್ಟ ಎಂತದ್ದೇ ಸಮಸ್ಯೆ ನೋವು ಇದ್ದರೂ ಕೂಡ ಅದನ್ನು ಕಿತ್ತು ಹಾಕುತ್ತದೆ ಈ ಒಂದು ಎಲೆ. ಹಾಗಾದರೆ ಆ ಎಲೆ ಯಾವುದು ಹಾಗೂ ಅದನ್ನು ನಾವು ನಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕಾದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಅದನ್ನು ಯಾವ ಒಂದು ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. … Read more

ಮುರಾರ್ಜಿ ದೇಸಾಯಿ, ಅಬ್ದುಲ್ ಕಲಾಂ ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಉಚಿತ ಪ್ರವೇಶ ಆಸಕ್ತರು ಅರ್ಜಿ ಸಲ್ಲಿಸಿ.!

  SSLC ಫಲಿತಾಂಶ ಪ್ರಕಟಗೊಂಡಿದೆ. ಈಗ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಲೇಜು ಸೇರಲು ತಯಾರಾಗಿರುವ ವಿದ್ಯಾರ್ಥಿಗಳು ಸಾಕಷ್ಟು ಗೊಂದಲದಲ್ಲಿದ್ದಾರೆ. ಕೆಲವರು ತಮ್ಮ ಊರಿನಲ್ಲಿ ಇದ್ದುಕೊಂಡು ಅಲ್ಲೇ ಇರುವ ಕಾಲೇಜಿನಲ್ಲಿ ಅಥವಾ ಊರಿನ ಅಕ್ಕಪಕ್ಕದ ಕಾಲೇಜುಗಳನ್ನು ಸೇರಲು ನಿರ್ಧರಿಸಿದ್ದರೆ. ಬಹುತೇಕ ಹಳ್ಳಿಗಳಲ್ಲಿ ಈ ವ್ಯವಸ್ಥೆ ಇಲ್ಲದ ಕಾರಣ PUC ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎಂದರೆ ದೂರದ ಪ್ರದೇಶಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಅನೇಕರಿಗಿದೆ. ಹೀಗೆ ತಮ್ಮ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಸ್ಥಳಕ್ಕೆ ಕಳುಹಿಸುವ ಪೋಷಕರಿಗೂ ಕೂಡ ಊಟ … Read more

ಮನೆ ತಾರಸಿ ಮೇಲೆ ಮಿನಿ ತೋಟ, ಮಾರ್ಕೆಟ್ ನಲ್ಲಿ ಸಿಗುವ ಎಲ್ಲಾ ತರಕಾರಿಗಳನ್ನು ಮನೆ ಮೇಲೆ ಬೆಳೆಯುವ ಸುಲಭ ವಿಧಾನ.!

ಗಾರ್ಡೆನಿಂಗ್ ಮಾಡುವುದು ಒಂದು ಹವ್ಯಾಸ, ಇದರಷ್ಟು ಖುಷಿಕೊಡುವ ಸಂಗತಿ ಮತ್ಯಾವುದು ಇಲ್ಲ. ಬೆಳಗ್ಗೆ, ಸಂಜೆ ಮತ್ತು ರಜಾ ದಿನಗಳಲ್ಲಿ ಬಿಡುತ್ತಿದ್ದಾಗ ನಮ್ಮ ಗಾರ್ಡನಿಂಗ್ ನಲ್ಲಿ ಗಿಡಗಳನ್ನು ನೆಡುವುದಕ್ಕೆ ಕಳೆ ತೆಗೆಯುವುದಕ್ಕೆ ಗೊಬ್ಬರ ಹಾಕುವುದಕ್ಕೆ ನೀರು ಹಾಕುವುದಕ್ಕೆ ಸುತ್ತಾಡುತ್ತಿದ್ದರೆ ಆರೋಗ್ಯಕ್ಕೂ ಒಳ್ಳೆಯದು ಮತ್ತು ನಮ್ಮ ಮನೆಗೆ ಬೇಕಾದ ತರಕಾರಿ ಸೊಪ್ಪು ಹಣ್ಣು ಹೂವು ಎಲ್ಲವನ್ನು ನಾವೇ ಬೆಳೆದುಕೊಳ್ಳುವುದರಿಂದ ಹಣ ಕೂಡ ಉಳಿತಾಯ ಆಗುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿರುವ ಪ್ರತಿಯೊಬ್ಬ ರೈತನ ಮನೆ ಹಿಂದೆ ಹೀಗೆ ಹಿತ್ತಲು ಇರುತ್ತದೆ. ಆ ಹಿತ್ತಲಿನಲ್ಲಿ … Read more

ತಾನೇ ತಯಾರಿಸಿದ ಇಟ್ಟಿಗೆಯಿಂದ ಕೇವಲ 2 ಲಕ್ಷದಲ್ಲಿ ಮನೆ ಕಟ್ಟಿದ ರೈತ.!

  ಮನೆ ಕಟ್ಟುವ ವಿಚಾರದಲ್ಲಿ ಈಗ ಸಾಕಷ್ಟು ರೆವೆಲ್ಯೂಷನ್ ಆಗಿದೆ ಎಂದು ಹೇಳಬಹುದು. ಕಲ್ಲುಗಳನ್ನು ಕೊರೆದು ಗುಹೆಯೊಳಗೆ ವಾಸಿಸುತ್ತಿದ್ದ ಮನುಷ್ಯ ನಿಧಾನವಾಗಿ ಮಣ್ಣಿನ ಮನೆಗಳಲ್ಲಿ ಈಗ ಸಿಮೆಂಟ್ ಕಟ್ಟಡಗಳಲ್ಲಿ ವಾಸಿಸಲು ಶುರು ಮಾಡಿದ್ದಾನೆ. ಮೂಲಭೂತ ಅವಶ್ಯಕತೆಯಾಗಿದ್ದ ಮನೆ ಎನ್ನುವ ವಿಚಾರ ಈಗ ತಮ್ಮ ದೊಡ್ಡಸ್ಥಿಕೆಗಾಗಿ ಭಿನ್ನ ವಿಭಿನ್ನ ಮಾದರಿಯ ಡಿಸೈನ್ ಮಾಡಿಸುವ ದುಬಾರಿ ಬಜೆಟ್ ಹಂತಕ್ಕೆ ತಲುಪಿದೆ. ಅದೇನೇ ಇರಲಿ ನಮಗೂ ಕೂಡ ಜೀವನದಲ್ಲಿ ಎಲ್ಲರೂ ಮೆಚ್ಚುವಂತಹ ಮತ್ತು ನಮಗೆ ಎಲ್ಲಾ ಅನುಕೂಲತೆ ಇರುವಆದರೆ ಆ ಮನೆ … Read more

ಅಟಲ್ ಪೆನ್ಷನ್ ಯೋಜನೆಯಿಂದ ಸಿಗಲಿದೆ 5000 ಪಿಂಚಣಿ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

  ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ರಿಟೈರ್ ಆದಮೇಲೆ ಪೆನ್ಷನ್ ಬರುತ್ತದೆ. ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ PF ಪಡೆಯುವ ಕಾರ್ಮಿಕರು ಕೂಡ ತಮ್ಮ PF ನಲ್ಲಿ ಅಲ್ಪ ಭಾಗವನ್ನು ಪಿಂಚಣಿಗಾಗಿ ಉಳಿಸಬಹುದು. ಆದರೆ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಈ ರೀತಿ ಯಾವುದೇ ಹಣಕಾಸಿನ ಭದ್ರತೆ ಇರುವುದಿಲ್ಲ. ಹಾಗಾಗಿ ಕೇಂದ್ರ ಸರ್ಕಾರವು ಇಂತಹ ಅಸಂಘಟಿತ ವಲಯದಲ್ಲಿ ದುಡಿಯುವವರನ್ನು ಗಮನದಲ್ಲಿಟ್ಟುಕೊಂಡು 2005ರಲ್ಲಿ ಅಟಲ್ ಪೆನ್ಷನ್ ಯೋಜನೆ (Atal Pension Scheme) ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ … Read more

ಕೇವಲ 399 ರೂಪಾಯಿಗೆ ಸಿಗಲಿದೆ 10 ಲಕ್ಷ ಇನ್ಸೂರೆನ್ಸ್, ಇದು ಅಂಚೆ ಕಚೇರಿಯ ಬಂಪರ್ ಆಫರ್.!

ಕುಟುಂಬದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಟರ್ಮ್ ಇನ್ಸೂರೆನ್ಸ್ ಮಾಡಿಸುತ್ತಾನೆ. ಈಗ ಮಾರುಕಟ್ಟೆಯಲ್ಲಿ ಹತ್ತಾರು ಕಂಪನಿಗಳು ವಿಭಿನ್ನವಾದ ರೀತಿಯ ಫೀಚರ್ಸ್ ಗಳನ್ನು ಕೊಟ್ಟು ಇನ್ಸೂರೆನ್ಸ್ ಆಫರ್ ಮಾಡುತ್ತಿವೆ. ಆದರೆ ಇದರಲ್ಲಿ ನೀವು ಆರಿಸಿಕೊಳ್ಳುವ ವಿಮೆ ಮೊತ್ತಕ್ಕೆ ತಕ್ಕ ಬಜೆಟ್ ನ್ನು ಪ್ರೀಮಿಯಂ ಗಳಾಗಿ ಪಾವತಿಸಬೇಕು ಮತ್ತು ಅದರಲ್ಲಿರುವ ಕಂಡೀಶನ್ ಗಳನ್ನು ಪೂರೈಸಬೇಕು ಎನ್ನುವ ನಿಯಮ ಇರುತ್ತದೆ. ಇದಕ್ಕಿಂತ ಅನುಕೂಲಕರ ದರದಲ್ಲಿ ಅತ್ಯಂತ ಸರಳವಾಗಿ ಬಡ ಕುಟುಂಬದ ವ್ಯಕ್ತಿಗೂ ಅನುಕೂಲವಾಗುವ ರೀತಿ ಭಾರತೀಯ ಅಂಚೆ ಇಲಾಖೆಯು … Read more

ಈ ತಳಿ ಹಸು ಸಾಕಿದರೆ ದಿನಕ್ಕೆ 10 ಲೀಟರ್ ಹಾಲು ಪಕ್ಕಾ, ನಿಮ್ಮ ಆದಾಯ ಡಬಲ್ ಆಗುವುದು ಗ್ಯಾರಂಟಿ.!

ಹೈನುಗಾರಿಕೆ ಇಂದು ನೆನ್ನೆಯದಲ್ಲ ಮನುಷ್ಯ ಭೂಮಿ ಉಳುಮೆ ಆರಂಭಿಸಿದ ದಿನದಿಂದಲೂ ಕೂಡ ಕೃಷಿ ಕೆಲಸಕ್ಕೆ ಅನುಕೂಲವಾಗಲಿ ಎಂದು ಹಸುಗಳನ್ನು ಸಾಕುತ್ತಾ, ಅದೇ ಹಸುವಿನಿಂದ ಹಾಲನ್ನು ಪಡೆದು ತನ್ನ ಆಹಾರದ ಕೊರತೆ ನೀಗಿಸಿಕೊಂಡಿದ್ದಾನೆ ಕಾಲ ಬದಲಾದಂತೆಲ್ಲ ಹಸುಗಳನ್ನು ಸಾಕುವುದರಲ್ಲೂ ಸಾಕಷ್ಟು ಮಾರ್ಪಟಾಗಿ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಎನ್ನುವುದು ಇಂದು ಬೃಹತ್ ಕ್ಷೇತ್ರವಾಗಿ ಬೆಳೆದಿದೆ. ಹೈನುಗಾರಿಕೆಗೆ ಸರ್ಕಾರಗಳಿಂದ ಕೂಡ ಪ್ರೋತ್ಸಾಹ ಸಿಗುತ್ತಿದ್ದು ಕೃಷಿಗೆ ಪೂರಕವಾಗಿ ಮಾತ್ರವಲ್ಲದೆ ಹೈನುಗಾರಿಕೆಯೊಂದನ್ನೇ ಅವಲಂಬಿಸಿ ಯಶಸ್ವಿಯಾದ ಕುಟುಂಬಗಳ ಉದಾಹರಣೆಯೂ ನಮ್ಮ ಸುತ್ತಮುತ್ತಲೇ ಸಾಕಷ್ಟಿದೆ. ಈ … Read more

SBI ಬ್ಯಾಂಕ್ ಹೊಸ ಯೋಜನೆ ಕೇವಲ 1 ಲಕ್ಷ ಕಟ್ಟಿದರೆ ಸಾಕು ಪ್ರತಿ ತಿಂಗಳು 3259 ರೂಪಾಯಿ ಸಿಗುತ್ತೆ.!

  ಭಾರತೀಯ ನಾಗರಿಕನಾದ ಯಾವುದೇ ವ್ಯಕ್ತಿಯು ತನ್ನ ಬಳಿ ಇರುವ ಸ್ವಲ್ಪ ಉಳಿತಾಯದ ಹಣವನ್ನು ಯಾವುದಾದರು ಒಳ್ಳೆ ಯೋಜನೆಯಡಿ ಹೂಡಿಕೆ ಮಾಡಿ ಪ್ರತಿ ತಿಂಗಳು ಅದರಿಂದ ನಿಶ್ಚಿತ ಆದಾಯ ಪಡೆಯಲು ಬಯಸುವುದಾದರೆ ಈ ಯೋಜನೆಯಡಿ ಹೂಡಿಕೆ ಮಾಡಬಹುದು. ಯಾಕೆಂದರೆ ರಾಷ್ಟ್ರೀಕೃತ ಬ್ಯಾಂಕಿನ ಈ ಸರ್ಕಾರದ ಯೋಜನೆಯಲ್ಲಿ ಹಣಕ್ಕೆ 100% ಭದ್ರತೆ ಇರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಮೇತವಾಗಿ ಪ್ರತಿ ತಿಂಗಳು ಅಸಲು ಹಣವೂ ಸೇರಿ ನಿಮ್ಮ ಖಾತೆಗೆ ಜಮೆ ಆಗುತ್ತಿರುತ್ತದೆ. ದೂರದ ಊರಿನಲ್ಲಿ … Read more

ಬಂಧನ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, PUC ಆಗಿದ್ದರೆ ಸಾಕು, ಆಸಕ್ತರು ಅರ್ಜಿ ಸಲ್ಲಿಸಿ.!

  ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಬಂಧನ್ ಬ್ಯಾಂಕ್ (Bandhan Bank) ಕೂಡ ಒಂದು. ಇಂತಹ ಬಂಧನ್ ಬ್ಯಾಂಕ್ ಈಗ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಉದ್ಯೋಗ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಆಸಕ್ತಿ ಹೊಂದಿರುವ ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಹುತೇಕ ಎಲ್ಲರೂ ಇಚ್ಚೆ ಪಡುತ್ತಾರೆ ಯಾಕೆಂದರೆ ಇಲ್ಲಿ ಕೆಲಸವು ನಿಗದಿತ ಸಮಯಕ್ಕೆ ಒಳಪಟ್ಟಿರುತ್ತದೆ, ಕೆಲಸದ … Read more