ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ.! ಮೊದಲನೇ ಕಂತಿನ ಹಣ ಬಂದಿದೆಯೋ, ಇಲ್ಲವೋ ಈ ರೀತಿಯಾಗಿ ಸ್ಟೇಟಸ್ ಚೆಕ್ ಮಾಡಿ.!

  ಕರ್ನಾಟಕದ ಗ್ಯಾರೆಂಟಿ ಯೋಜನೆಗಳಲ್ಲಿ (Guarantee Scheme) ಮಹತ್ವಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ (Gruhalakshmi 2nd moth ammount) ಬಿಡುಗಡೆ ಆಗುತ್ತಿದೆ. ಈ ಹಿಂದೆ ಅನುಸರಿಸಿದಂತೆ RBI ನಿಯಾನುಸಾರವಾಗಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಹಂತ ಹಂತವಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ವರ್ಗಾವಣೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 27ರಿಂದ ಎರಡನೇ ಕಂತಿನ ಹಣ ಜಮೆ ಮಾಡಲಾಗುತ್ತಿದೆ ಆದರೆ ಇನ್ನೂ ಸಹ ಲಕ್ಷಾಂತರ ಮಹಿಳೆಯರು ಆಗಸ್ಟ್ ತಿಂಗಳಿನ ಹಣವನ್ನೇ ಪಡೆದಿಲ್ಲ ಎಂದು ಗೊಂದಲಕ್ಕೊಳಗಾಗಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ … Read more

ನಿಮಗೆ ಇನ್ನು ಸ್ಕಾಲರ್ಶಿಪ್ ಹಣ ರೂ.10,000 ಬಂದಿಲ್ವಾ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!

ಶಾಲಾ-ಕಾಲೇಜು ಮಕ್ಕಳಿಗೆ (Student Scholarship) ಸರ್ಕಾರವು (Government) SSP ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಮೂಲಕ ಹಣಕಾಸಿನ ನೆರವನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಶಾಲಾ ಕಾಲೇಜು ಮಕ್ಕಳಿಗೆ ತಮ್ಮ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ಸರ್ಕಾರವು ಈ ಯೋಜನೆ ಆರಂಭಿಸಿ ಪ್ರತಿ ವರ್ಷವೂ ಕೂಡ ತಪ್ಪದೇ ಸ್ಕಾಲರ್ಶಿಪ್ ನೀಡುತ್ತದೆ. ಈ ಸ್ಕಾಲರ್ಶಿಪ್ ಗೆ ಸೂಕ್ತ ದಾಖಲೆ ಜೊತೆ ಅಪ್ಲೈ ಮಾಡಿದ ಎಲ್ಲ ವಿದ್ಯಾರ್ಥಿಗಳು ಕೂಡ ಸರ್ಕಾರದ ವತಿಯಿಂದ ವಿದ್ಯಾರ್ಥಿ ವೇತನವನ್ನು … Read more

ಹೆರಿಗೆ ನಂತರ ಹೊಟ್ಟೆ ಬೊಜ್ಜು ಕರಗಿಸುವ ಸುಲಭ ವಿಧಾನ..!

  ಮಹಿಳೆಯರಿಗೆ ಹೆರಿಗೆ ನಂತರ ದೇಹದಲ್ಲಿ ವ್ಯತ್ಯಾಸವಾಗಿ ತೂಕ ಹೆಚ್ಚಾಗುತ್ತದೆ. ಇನ್ನು ಕೆಲವರು ದೇಹವನ್ನು ಸರಿಯಾಗಿ ಮೇಂಟೇನ್ ಮಾಡದ ಕಾರಣ ಬೊಜ್ಜು ಹೆಚ್ಚಾಗಿ ವಿಕಾರವಾಗುತ್ತದೆ. ಅಂತಹ ಸಮಯದಲ್ಲಿ ದೇಹದ ತೂಕವನ್ನು ಇಳಿಸಿಕೊಳ್ಳಬೇಕು, ಮುಖ್ಯವಾಗಿ ಹೊಟ್ಟೆಯ ಬೊಜ್ಜು ಕಡಿಮೆ ಮಾಡಿಕೊಳ್ಳಲು ಎಂದರೆ ನಾನಾ ಸರ್ಕಸ್ ಮಾಡಬೇಕು. ಡಯಟ್ ಮಾಡುವುದು, ಯೋಗ ಮಾಡುವುದು, ವ್ಯಾಯಾಮ ಮಾಡುವುದು, ವಾಕಿಂಗ್, ಜಾಗಿಂಗ್ ಇವುಗಳ ಜೊತೆ ಜಿಮ್ ಗೆ ಹೋಗಿ ಬೆವರಿಳಿಸುತ್ತಾರೆ. ಹೊಟ್ಟೆ ಬೊಜ್ಜನ್ನು ಕರಗಿಸಲಿಂದೇ ಅದಕ್ಕಿರುವ ಮನೆಮದ್ದುಗಳಿಂದ ಹಿಡಿದು ಇನ್ನೆಲ್ಲ ಕಸರತ್ತುಗಳನ್ನು ಅನುಸರಿಸುವವರು … Read more

ಎಲ್ಲಾ ರೈತರ ಗಮನಕ್ಕೆ, ಇಂದಿನಿಂದ ದನ ಕರುಗಳ ಕಾಲುಬಾಯಿ ರೋಗಕ್ಕೆ ಉಚಿತ ಲಸಿಕೆ, ನಿಮ್ಮ ದನಕರುಗಳಿಗೆ ತಪ್ಪದೇ ಹಾಕಿಸಿ.!

  ಕಾಲು ಬಾಯಿ ರೋಗವು (foot-mouth disease) ಗೊರಸು ಕಾಲುಗಳುಳ್ಳ ದನಗಳು, ಕುರಿ, ಆಡು, ಎಮ್ಮೆ ಮತ್ತು ಹಂದಿ, ಜಿಂಕೆಗಳಿಗೆ ಬರುವ ರೋಗವಾಗಿದ್ದು, ಅತಿ ವೇಗವಾಗಿ ಹರಡುವ ಸಾಂಕ್ರಾಮಿಕವಾಗಿದೆ. ಅಫ್ಥೋನೋವೈರಸ್ (virus) ಸೋಂಕಿನಿಂದ ಹರಡುವ ಕಾಯಿಲೆ ಇದಾಗಿದ್ದು, ಈ ವೈರಸ್ 250 ಕಿಲೋ ಮೀಟರ್ ವರೆಗೂ ಹರಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಸೋಂಕಿಗೆ ಒಳಗಾಗುವ ಜಾನುವರಿನ ಆಹಾರ, ಮೇವು, ನೀರು, ಗಾಳಿ ಮೂಲಕ ಮತ್ತೊಂದು ಪ್ರಾಣಿಗೂ ಈ ಕಾಯಿಲೆ ಹರಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಕಾಯಿಲೆ ಉಲ್ಬಣವಾಗಿದ್ದು … Read more

ಬ್ಯಾಂಕ್ ನಲ್ಲಿ ಸಾಲ ಪಡೆದು ತೀರಿಸಲಾಗದ ಗ್ರಾಹಕರಿಗೆ ಗುಡ್ ನ್ಯೂಸ್

  ನಮ್ಮ ದೇಶದಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು, ಸ್ಮಾಲ್ ಫೈನಾನ್ಸ್ ಕಂಪನಿಗಳು ಈ ರೀತಿ ಆರ್ಥಿಕ ವಹಿವಾಟು ನಡೆಸುವ ಎಲ್ಲ ಕಂಪನಿಗಳು ಕೂಡ RBI ನಿಯಮಗಳ ಅನುಸಾರವಾಗಿಯೇ ಕಾರ್ಯ ನಿರ್ವಹಿಸುತ್ತವೆ. ಒಂದು ವೇಳೆ ಇವುಗಳು RBI ನ ಗೈಡ್ಲೈನ್ಸ್ ಉಲ್ಲಂಘಿಸಿದರೆ ಆ ಹಣಕಾಸು ಸಂಸ್ಥೆಗಳಿಗೆ ದಂಡ ವಿಧಿಸುವ ಅಥವಾ ಅವುಗಳು ಪಡೆದಿರುವ ಪರವಾನಗಿ ರದ್ದುಪಡಿಸುವ ಸುಪ್ರೀಂ ಅಧಿಕಾರವನ್ನು ಬ್ಯಾಂಕುಗಳ ಬ್ಯಾಂಕ್ ಎನ್ನುವ ಖ್ಯಾತಿಗೆ ಒಳಗಾಗಿರುವ RBI ಹೊಂದಿದೆ. ಸದಾ ಭಾರತದಲ್ಲಿರುವ ನಾಗರಿಕರಿಗೆ ಅನುಕೂಲವಾಗುವಂತಹ … Read more

ಹೊಸ ವಸತಿ ಯೋಜನೆ, ಬಡ ಜನರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೊರಟ ಕೇಂದ್ರ ಸರ್ಕಾರ.! ಮನೆ ಇಲ್ಲದವರು, ಹೊಸ ಮನೆ ಕಟ್ಟಬೇಕು ಅನ್ನುವವರು ತಪ್ಪದೆ ಇದನ್ನ ನೋಡಿ.!

  ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಮನೆ ಕೂಡ ಒಂದು ಒಂದು. ಪ್ರತಿಯೊಂದು ಕುಟುಂಬಕ್ಕೂ ಕೂಡ ಸಣ್ಣದಾದ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವ ಅಚ್ಚುಕಟ್ಟಾದ ಒಂದು ಮನೆಯ (House) ಅವಶ್ಯಕತೆ ಇದ್ದೇ ಇರುತ್ತದೆ. ಮನೆ ಎನ್ನುವುದು ಎಲ್ಲರಿಗೂ ಒಂದೇ ತರನಾಗಿ ಇರುವುದಿಲ್ಲ. ಬಡವರಿಗೆ ಇರಲು ಆಶ್ರಯ ಸಿಕ್ಕಿದರೆ ಸಾಕು ಮಳೆಗೆ ಸೋರದ, ಬಿಸಿಲಿಗೆ ನೆರಳದ ಹಾಗೆ ಒಂದು ಸೂರಾಗಲಿ ಎಂದು ಬಯಸಿದರೆ, ಮಧ್ಯಮ ವರ್ಗದವರು ತಾವು ಜೀವನದಲ್ಲಿ ಒಂದು ಒಳ್ಳೆಯ ಸಕಲ ಸೌಕರ್ಯಗಳನ್ನು ಉಳ್ಳ ಮನೆ ಕಟ್ಟಿಕೊಳ್ಳಬೇಕು ಎಂದುಕೊಳ್ಳುತ್ತಾರೆ ಅಥವಾ … Read more

ಸೆಪ್ಟೆಂಬರ್ 30ರ ನಂತರ ಬಂದ್ ಆಗಲಿದೆ LIC ಈ ಪಾಲಿಸಿ.! LIC ಮಾಡಿಸಿರುವವರು ತಪ್ಪದೆ ನೋಡಿ.!

  LIC ಭಾರತದಲ್ಲಿ ಅತಿ ನಂಬಿಕಸ್ಥ ವಿಮೆ ಕಂಪನಿಯಾಗಿದೆ. ದೇಶದಾದ್ಯಂತ ಕೋಟ್ಯಾಂತರ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ LIC ಸಂಸ್ಥೆ ತನ್ನ ವಿಶೇಷವಾದ ಪ್ಲಾನ್ ಗಳುಳ್ಳ ಪಾಲಿಸಿಗಳ ಮೂಲಕ ಬಹಳ ಫೇಮಸ್ ಆಗಿದೆ. ಕಾಲ ಕಾಲಕ್ಕೆ ತಕ್ಕ ಹಾಗೆ ವಿಭಿನ್ನ ಮಾದರಿಯ ಯೋಜನೆಗಳನ್ನು ಜಾರಿಗೆ ತಂದಿರುವ LIC ಯ ಒಂದು ಪಾಲಿಸಿ ಇದೇ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಳ್ಳಲಿದೆ. LIC ಧನ್ ವೃದ್ಧಿ ಯೋಜನೆ (LIC Dhan vruddi Scheme) ಎನ್ನುವ ಹೆಸರಿನ ಯೋಜನೆಯ ಖರೀದಿಯ ಗಡವು ಸೆಪ್ಟೆಂಬರ್ 30 … Read more

60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಿಗಲಿದೆ ಪ್ರತಿ ತಿಂಗಳು 2 ಲಕ್ಷ ಪಿಂಚಣಿ.! ತಪ್ಪದೇ ಅರ್ಜಿ ಸಲ್ಲಿಸಿ.!

  ವಯಸ್ಸಾದ ಮೇಲೆ ದುಡ್ಡಿನ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಆ ಸಮಯದಲ್ಲಿ ಕೆಲಸ ಸಿಗುವುದಿಲ್ಲ , ಕೆಲಸ ಸಿಕ್ಕರೂ ದುಡಿಯಲು ದೇಹದಲ್ಲಿ ಶಕ್ತಿ ಇರುವುದಿಲ್ಲ. ಇಂತಹ ಸಮಯಗಳಲ್ಲಿ ನೆಮ್ಮದಿಯಾಗಿರಬೇಕು ಎಂದರೆ ದುಡಿಯುವ ವಯಸ್ಸಿನಿಂದಲೇ ಭವಿಷ್ಯದ ಬಗ್ಗೆ ಚಿಂತಿಸಿ ಹಣ ಕೂಡಿಡಬೇಕು. ಸರ್ಕಾರಿ ಹುದ್ದೆಯಲ್ಲಿ ಇದ್ದವರಿಗೆ ಪೆನ್ಷನ್ (Pension) ಬರುತ್ತದೆ, ಆದರೆ ಖಾಸಗಿ ಹುದ್ದೆಗಳಲ್ಲಿ ಇರುವವರಿಗೆ ಈ ರೀತಿ ಅವಕಾಶ ಇರುವುದಿಲ್ಲ. ಕೆಲವರಿಗಷ್ಟೇ EPF ಮುಂತಾದ ಸೌಕರ್ಯ ಸಿಕ್ಕರೂ ಪ್ರತಿ ತಿಂಗಳು ಆದಾಯ ತರುವಂತಹ ಮೂಲ ಬೇಕು … Read more

ಗೃಹಲಕ್ಷ್ಮಿಯ ಎರಡನೇ ಕಂತಿನ ಹಣ ಬಿಡುಗಡೆ ಯಾವಾಗ.? ಇನ್ನು ಯಾರಿಗೆಲ್ಲಾ ಗೃಹಲಕ್ಷ್ಮಿ ಯೋಜನೆ ಮೊದಲನೇ ಕಂತಿನ ಹಣ ಬಂದಿಲ್ಲ ರೇಷನ್ ಕಾರ್ಡ್ ನಲ್ಲಿ ಈ ಒಂದು ತಪ್ಪನ್ನು ಸರಿಪಡಿಸಿ.!

  ಆಗಸ್ಟ್ 30 ರಂದು ಗೃಹಲಕ್ಷ್ಮಿ ಯೋಜನೆಗೆ (Gruhalakshmi) ನೋಂದಾಯಿಸಿಕೊಂಡಿದ್ದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಸರ್ಕಾರ ಈಗಾಗಲೇ ಎರಡು ತಿಂಗಳುಗಳ ಗೃಹಲಕ್ಷ್ಮಿ ಯೋಜನೆಗೆ ಬೇಕಾದ ಬಜೆಟ್ ಮೊತ್ತವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ (Women and Wellfare department) ಮಂಜೂರು ಮಾಡಿದೆ. ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ 1.10 ಕೋಟಿ ಮಹಿಳೆಯರು ಅರ್ಹರಾಗಿದ್ದರು ಆದರೆ ಎಲ್ಲರ ಖಾತೆಗೂ ಹಣ ವರ್ಗಾವಣೆಯಾಗಿಲ್ಲ. 7-8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿಲ್ಲ … Read more

ನಿಮ್ಮ ಕುಟುಂಬದ ಜಮೀನು, ಮನೆ ಆಸ್ತಿಗಳ ಮೇಲೆ ಬೇರೆ ಯಾರದ್ರು ಸಾಲ ಮಾಡಿದ್ದರೋ ಇಲ್ಲವೋ ಮೊಬೈಲ್ ನಲ್ಲೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

  ಪ್ರತಿಯೊಬ್ಬರಿಗೂ ಕೂಡ ತಮ್ಮ ಹೆಸರಿನಲ್ಲಿ ಆಸ್ತಿ (Property purchase) ಖರೀದಿಸಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ವಾಸಕ್ಕಾಗಿ ಮನೆ ಅಥವಾ ಮಕ್ಕಳಿಗೆ ಸೈಟು, ಕೃಷಿಕರಾಗಿದ್ದರೆ ಜಮೀನು ಖರೀದಿಸಿ ಸ್ಥಿರಾಸ್ತಿ ಸಂಗ್ರಹಿಸಬೇಕು ಎನ್ನುವ ಮಹಾಭಿಲಾಷೆ ಇರುತ್ತದೆ. ಈ ರೀತಿ ಆಸ್ತಿ ಖರೀದಿ ಮಾಡುವಾಗ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಆಸ್ತಿ ಖರೀದಿ ಮಾಡುವಾಗ ಮಾರಾಟಗಾರರು ತಮ್ಮ ಆಸ್ತಿಗಳ ಮೇಲಿರುವ ಸಾಲದ ಬಗ್ಗೆ ವಿವರಿಸದೆ ನಿಮಗೆ ಮೋಸ ಮಾಡಿ (fraud) ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಅಂತಹ ಸಮಯಗಳಲ್ಲಿ … Read more