ತೆಂಗಿನಕಾಯಿಯನ್ನು ಸುಲಿದ ಬಳಿಕ ಅದರ ನಾರನ್ನು ಬಿಸಾಕುತ್ತಿರ.? ಆಗಾದ್ರೆ ತಪ್ಪದೇ ಈ ವಿಡಿಯೋ ನೋಡಿ.

ನಮ್ಮ ಭಾರತದಲ್ಲಿ ಅತಿ ಹೆಚ್ಚಾಗಿ ತೆಂಗಿನಕಾಯಿಯ ಬಳಕೆಯನ್ನು ಮಾಡಲಾಗುತ್ತದೆ ಹೌದು ನಾವು ಮಾಡುವಂತಹ ಸಾಮಾನ್ಯವಾಗಿ ಎಲ್ಲಾ ಅಡಿಗೆಗಳಲ್ಲಿ ಸಹ ತೆಂಗಿನಕಾಯಿಯನ್ನು ಉಪಯೋಗ ಮಾಡೇ ಮಾಡುತ್ತೇವೆ. ತೆಂಗಿನ ಕಾಯಿಯಿಂದ ಅನೇಕ ರೀತಿಯಾದಂತಹ ಸ್ವೀಟ್ ಗಳನ್ನು ಸಹ ತಯಾರು ಮಾಡಲಾಗುತ್ತದೆ. ಇಷ್ಟೆಲ್ಲಾ ಪ್ರಯೋಜನವನ್ನು ಹೊಂದಿರುವಂತಹ ತೆಂಗಿನಕಾಯಿ ತಿರುಳನ್ನು ಬಳಸಿಕೊಂಡು ಉಳಿದಂತಹ ಎಲ್ಲವನ್ನು ನಾವು ಬಿಸಾಡುತ್ತೇವೆ. ಕೆಲವರು ತೆಂಗಿನಕಾಯಿಯ ಚಿಪ್ಪಿನಲ್ಲಿ ಅನೇಕ ರೀತಿಯಾದಂತಹ ಕರಕುಶಲ ವಸ್ತುಗಳನ್ನು ಸಹ ಮಾಡುತ್ತಾರೆ. ಯಾರೆಲ್ಲಾ ತೆಂಗಿನಕಾಯಿಯ ನಾರನ್ನು ಬಿಸಾಡುತ್ತೀರೋ ಅವರೆಲ್ಲ ಈ ವಿಷಯವನ್ನು ಖಂಡಿತವಾಗಿಯೂ ತಿಳಿದುಕೊಳ್ಳಲೇಬೇಕು. … Read more

ಹಿಮ್ಮಡಿ ಒಡೆದಿದೆಯಾ..? ಚಿಂತಿಸಬೇಡಿ ಹೀಗೆ ಮಾಡಿ ಹಿಮ್ಮಡಿಯಲ್ಲಿ ಇರುವ ಬಿರುಕು ಒಂದೇ ರಾತ್ರಿಗೆ ಗುಣಮುಖವಾಗುತ್ತೆ.

ಸೌಂದರ್ಯ ಕೇವಲ ಮುಖಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ ನಮ್ಮ ತಲೆಯಿಂದ ಪಾದದವರೆಗೂ ಸಹ ಅಚ್ಚುಕಟ್ಟಾಗಿ ಇಗಿದ್ದರೆ ನಮ್ಮ ಸೌಂದರ್ಯವನ್ನು ಅದು ಇಮ್ಮಡಿಗೊಳಿಸುತ್ತದೆ. ಎಲ್ಲರಿಗೂ ತಮ್ಮ ದೇಹ ಸೌಂದರ್ಯದ ಮೇಲೆ ಅತ್ಯಂತ ಒಂದು ಕಾಳಜಿ ಎನ್ನುವಂತಹದ್ದು ಇದ್ದೇ ಇರುತ್ತದೆ ಹೌದು ನಾವು ಚೆನ್ನಾಗಿ ಕಾಣಬೇಕು ಎಂದು ಇಷ್ಟಪಡುತ್ತೇವೆ ಆದರೆ ಕೆಲವರು ತಮ್ಮ ಪಾದಗಳ ಬಗ್ಗೆ ನಿರ್ಲಕ್ಷಿಸುವುದು ಉಂಟು ಹೌದು ಅವರ ಪಾದವು ಒಡೆದು ಅವರ ಪಾದದ ಅಂದವು ಹೊರಟು ಹೋಗಿರುತ್ತದೆ ಆದರೂ ಸಹ ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲವರು ಈ … Read more

ಇದನ್ನು ಕುಡಿದರೆ ಕೆಮ್ಮು, ನೆಗಡಿ, ಗಂಟಲು ನೋವು, ಥಟ್ ಅಂತ ಮಾಯ ಆಗುತ್ತೆ. ಗಂಟಲು ನೋವಿಗೆ ಹೇಳಿ ಮಾಡಿಸಿದ ಕಷಾಯ ಇದು.

ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಒಂದು ಕೆಮ್ಮು, ನೆಗಡಿ ಮತ್ತು ಗಂಟಲು ನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಇಂತಹವರು ಕೆಮ್ಮು ಬಂದ ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಾರೆ ಆದರೆ ನಾವು ಎಷ್ಟೇ ಆಸ್ಪತ್ರೆಗೆ ತೋರಿಸಿದರು ಸಹ ಈ ಒಂದು ಕೆಮ್ಮು, ನೆಗಡಿ ಎನ್ನುವಂತಹದ್ದು ಆದಷ್ಟು ಬೇಗ ಕಡಿಮೆ ಆಗುವುದಿಲ್ಲ. ಹಿಂದಿನ ಕಾಲದ ಜನರು ಯಾರು ಸಹ ಆಸ್ಪತ್ರೆಗೆ ಹೋಗಿ ಕೆಮ್ಮು ಮತ್ತು ನೆಗಡಿ ಯನ್ನು ತೋರಿಸುತ್ತಿರಲಿಲ್ಲ ಕಾರಣ ಅವರು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿ ಕೊಂಡು … Read more

ತಲೆಯಲ್ಲಿ, ಹೊಟ್ಟು, ನವೆ, ತುರಿಕೆ, ಕೂದಲಿಗೆ ಸಂಬಂಧಿಸಿದ ಏನೇ ತೊಂದರೆ ಇರಲಿ ಒಮ್ಮೆ ಈ ಮನೆಮದ್ದು ಹಚ್ಚಿ ಸಾಕು, ಕೇವಲ ಎರಡೇ ದಿನದಲ್ಲಿ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತೆ.

ತುಂಬಾ ಜನರಿಗೆ ಈ ಒಂದು ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಈ ಒಂದು ಡ್ಯಾಂಡ್ರಫ್ ನಮ್ಮ ತಲೆಯಲ್ಲಿ ಬಂದನಂತರ ತಲೆಯ ಕೂದಲು ಉದುರಲು ಪ್ರಾರಂಭವಾಗುತ್ತದೆ. ಡ್ಯಾಂಡ್ರಫ್ ಬರಲು ಹಲವಾರು ಕಾರಣಗಳು ಇರುತ್ತವೆ ನಮ್ಮ ಸುತ್ತಮುತ್ತಲಿನ ವಾತಾವರಣವು ಮಾಲಿನ್ಯದಿಂದ ಕೂಡಿದ್ದರೆ ಅದು ನಮ್ಮ ತಲೆಯ ಮೇಲೆ ಬಿದ್ದು ಡ್ಯಾಂಡ್ರಫ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾವು ತಲೆಗೆ ಎಣ್ಣೆ ಹಚ್ಚಿದ ನಂತರ ಮೂರು ನಾಲ್ಕು ದಿನಗಳವರೆಗೂ ಸ್ನಾನ ಮಾಡದೆ ಇದ್ದರೂ ಸಹ ಅದು ನಮ್ಮ ತಲೆಯಲ್ಲಿ ಡ್ಯಾಂಡ್ರಫ್ ಬರುವಂತೆ ಮಾಡುತ್ತದೆ. … Read more

ಸರಿಯಾದ ಸಮಯಕ್ಕೆ ಪೀರಿಯಡ್ ಆಗುತ್ತಾ ಇಲ್ವಾ.? ಬಿಳಿ ಮುಟ್ಟಿನ ಸಮಸ್ಯೆ ಇದ್ಯಾ ಹಾಗಾದರೆ ಈ ಮನೆಮದ್ದನ್ನು ಹೀಗೆ ಬಳಸಿ, ಹೆಂಗಸರ ಋತುಚಕ್ರದ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತೆ‌.

ಹೆಣ್ಣು ಮಕ್ಕಳಿಗೆ ಹುಟ್ಟಿನಿಂದ ಸಾಯುವ ತನಕ ಅವರಲ್ಲಿ ದೈಹಿಕವಾಗಿ ಬದಲಾವಣೆ ಆಗುತ್ತಲೇ ಇರುತ್ತಾರೆ ಆದರಲ್ಲಿ ಋತುಚಕ್ರವು ಒಂದು. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದ ನಂತರ ಋತುಚಕ್ರವು ಪ್ರಾರಂಭವಾಗುತ್ತದೆ ತದನಂತರದಲ್ಲಿ ಸುಮಾರು 49 ರಿಂದ 50 ವರ್ಷಗಳ ತನಕವು ಈ ಒಂದು ಋತುಚಕ್ರ ನಡೆಯುತ್ತಲೇ ಇರುತ್ತದೆ. ಈ ಒಂದು ಪೀರಿಯಡ್ ಸಮಯದಲ್ಲಿ ಸಾಕಷ್ಟು ಹೆಣ್ಣುಮಕ್ಕಳು ನೋವಿನಿಂದ ನರಳುವುದು ಉಂಟು. ಸರಿಯಾದ ಪೀರಿಯಡ್ ಅಂದರೆ ಋತುಚಕ್ರದ ಅವಧಿ ಎಂದರೆ 2 ರಿಂದ 35 ದಿನಗಳು ಇದು ಸರಿಯಾದ ಋತುಚಕ್ರ ಎಂದು … Read more

ಕೇವಲ ಎರಡು ದಿನದ ಈ ಮನೆನದ್ದು ಹಚ್ಚಿ ಸಾಕು ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಗಳು ನಿವಾರಣೆಯಾಗಿ ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಾಗುತ್ತೆ.

ಆಧುನಿಕ ಜೀವನ ಶೈಲಿಯಲ್ಲಿ ಕಣ್ಣಿನ ಕೆಳಗೆ ಕಪ್ಪಾಗುವುದು ಸಾಮಾನ್ಯವಾಗಿಬಿಟ್ಟಿದೆ ಈ ಕಣ್ಣಿನ ಸುತ್ತ ಕಪ್ಪುಗೆ ಉಂಟಾಗುವಂತಹ ಕಲೆಯಿಂದ ನಮ್ಮ ಸೌಂದರ್ಯ ಹಾಳಾಗುತ್ತದೆ. ಹೀಗೆ ಕಪ್ಪಗಿರುವುದು ರಿಂದ ಸಾಕಷ್ಟು ಜನರಿಗೆ ಇದು ಒಂದು ದೊಡ್ಡ ಚಿಂತೆಯಾಗಿ ಪರಿಣಮಿಸಿ ಬಿಡುತ್ತದೆ. ನಾವು ಎಷ್ಟೇ ಸುಂದರವಾಗಿದ್ದರೂ ಸಹ ನಮ್ಮ ಕಣ್ಣಿನ ಕೆಳಗೆ ಅಥವಾ ಸುತ್ತ ಕಪ್ಪಗಿದ್ದರೆ ನಮ್ಮ ಮುಖವನ್ನು ಹಾಳು ಮಾಡಿಬಿಡುತ್ತದೆ ಆದ್ದರಿಂದ ನಮ್ಮ ಕಣ್ಣಿನ ರಕ್ಷಣೆಯನ್ನು ನಾವು ಆದಷ್ಟು ಗಮನವಿಟ್ಟು ನೋಡಿಕೊಳ್ಳಬೇಕು. ನಾನಾ ಕಾರಣಗಳಿಗೆ ನಮ್ಮ ಕಣ್ಣಿನ ಸುತ್ತ ಕಪ್ಪಗೆ … Read more

ಎಷ್ಟೇ ಹಳೆಯ ಓಪನ್ ಫೋರ್ಸ್, ಕಪ್ಪು ಕಲೆಗಳು, ಮೊಡವೆಯ ಕಲೆಗಳು ಇರಲಿ ಒಮ್ಮೆ ಈ ಮನೆಮದ್ದು ಬಳಸಿ ನೋಡಿ 100% ಗುಣವಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿಯನ್ನು ಸಹ ಪ್ರಧಾನವಾಗಿ ಬಿಂಬಿಸುವಂತಹದ್ದು ಆತನ ಮುಖ. ಪ್ರತಿಯೊಬ್ಬರು ತಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಇಷ್ಟಪಡುತ್ತಾರೆ. ನಾವು ಹೆಚ್ಚಾಗಿ ಮಾರ್ಕೆಟ್ ನಲ್ಲಿ ಸಿಗುವಂತಹ ಕಾಸ್ಮೆಟಿಕ್ಸ್ ಅಥವಾ ಬ್ಯೂಟಿ ಪ್ರಾಡಕ್ಟ್ ಗಳನ್ನು ಉಪಯೋಗಿಸುತ್ತಾ ಇರುತ್ತೇವೆ ಇದು ನಮ್ಮ ಚರ್ಮಕ್ಕೆ ಹೆಚ್ಚಾಗಿ ಹಾನಿ ಉಂಟುಮಾಡುತ್ತದೆ ಹೊರತು ನಮ್ಮ ಚರ್ಮವನ್ನು ಸಂರಕ್ಷಣೆ ಮಾಡುವುದಿಲ್ಲ. ಇದಕ್ಕೆ ಬದಲಾಗಿ ನಾವು ನೈಸರ್ಗಿಕವಾದ ವಿಧಾನವನ್ನು ಅನುಸರಿಸಿದರೆ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬ ಮನುಷ್ಯನ ಚರ್ಮವು ಸಹ ಸೂಕ್ಷ್ಮತೆಯಿಂದ ಕೂಡಿರುತ್ತದೆ ಅದಕ್ಕೆ ನಾವು ನಮ್ಮ … Read more

ಪ್ರೈವೇಟ್ ಪ್ಲೇಸ್ ನಲ್ಲಿ ಹೆಚ್ಚು ನವೆ, ತುರಿಕೆ, ಇನ್ನಿತರ ಚರ್ಮ ಸಮಸ್ಯೆಗಳು ಇದ್ದರೆ ಐದು ನಿಮಿಷ ಹೀಗೆ ಮಾಡಿ ಸಾಕು ತುರಿಕೆ ಕ್ಷಣದಲ್ಲೆ ನಿಂತುಹೋಗುತ್ತೆ.

ಮನುಷ್ಯನ ದೇಹವನ್ನು ಕಾಪಾಡುವಂತಹ ಅತ್ಯಂತ ಮುಖ್ಯವಾದಂತಹ ಭಾಗ ಎಂದರೆ ಅದು ನಮ್ಮ ಚರ್ಮ ಹೌದು ಮನುಷ್ಯನ ಚರ್ಮವು ಅತ್ಯಂತ ಸೂಕ್ಷ್ಮತೆಯಿಂದ ಕೂಡಿರುತ್ತದೆ. ನಮ್ಮ ಚರ್ಮದ ಆರೈಕೆಯನ್ನು ಮಾಡುವುದು ತುಂಬಾ ಮುಖ್ಯವಾಗುತ್ತದೆ. ನಮ್ಮ ಚರ್ಮವು ಹಾನಿಗೆ ಒಳಗಾಗುತ್ತಿದೆ ಎಂದರೆ ನಮ್ಮ ಸುತ್ತಲಿನ ವಾತಾವರಣ ಪರಿಶುದ್ಧವಾಗಿ ಇಲ್ಲ ಹಾಗೆಯೇ ನಾವು ತಿನ್ನುತ್ತಿರುವ ಆಹಾರಪದ್ಧತಿಯಲ್ಲಿ ವ್ಯತ್ಯಾಸಗಳು ಕಂಡು ಬಂದಿರುತ್ತದೆ. ಅಲ್ಲದೆ ನಾವು ಶುದ್ಧತೆಯನ್ನು ಕಾಪಾಡಿಕೊಳ್ಳವಲ್ಲಿ ವಿಫಲವಾಗಿದೆ ಎಂದು ಅರ್ಥ. ನಾವು ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿ ಕೊಳ್ಳ ಬೇಕಾದರೆ ನಾವು ಸೇವಿಸುವಂತಹ … Read more

ಡ್ರಾಮ ಜೂನಿಯರ್ಸ್ ಸೀಸನ್ 4 ಗೆ ವಿಶೇಷ ತೀರ್ಪುಗಾರರಾಗಿ ಎಂಟ್ರಿ ಕೊಟ್ಟ ನಟಿ ಖುಷ್ಬೂ. ಪ್ರೇಮ ಲೋಕ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ನೋಡಿ.

ಜೀ ಕನ್ನಡ ವಾಹಿನಿಯು ಒಂದಲ್ಲಾ ಒಂದು ಪ್ರಯೋಗಗಳನ್ನು ಅಥವಾ ಹೊಸತನವನ್ನು ತೆಗೆದುಕೊಂಡು ಬರುತ್ತಲೇ‌ ಇದೆ ಅದರ ಜೊತೆ ಜೊತೆಗೆ ಒಂದಿಷ್ಟು ಒಳ್ಳೆಯ ಸನ್ನಿವೇಶಗಳನ್ನು ವೇದಿಕೆ ಮೇಲೆ ಕ್ರಿಯೇಟ್ ಮಾಡುತ್ತಿದೆ. ಜೀ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಅವರ ಮನ ಸೆಳೆದುಕೊಂಡಿವೆ ಅದಲ್ಲದೆ ವಾರದ ಕೊನೆಯ ದಿನಗಳಲ್ಲಿ ಹಲವಾರು ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿವೆ. ಹೀಗಾಗಿ ಈ ಜೀ ಕನ್ನಡ ಚಾನಲ್ ಒಳ್ಳೆಯ ಟಿ ಆರ್ ಪಿ ಅನ್ನು … Read more

ದಿನ ಭವಿಷ್ಯ ಚಾಮುಂಡೇಶ್ವರಿ ಅನುಗ್ರಹ ಪಡೆಯುತ್ತಿರುವ ಈ ರಾಶಿಯವರು ಇಂದು ಮಾಡುವ ಎಲ್ಲಾ ಕೆಲಸದಲ್ಲೂ ಜಯ ಪಡೆಯುತ್ತಾರೆ.

ಮೇಷ ರಾಶಿ :- ಇಂದು ಆರೋಗ್ಯ ಉತ್ತಮವಾಗಿರುತ್ತದೆ ಸುಖಮಯ ಅಸ್ತಿತ್ವ ಶಾರೀರಿಕ ವರ್ಚಸ್ಸು ವೃದ್ಧಿಯಾಗುತ್ತದೆ ಗೌರವ ಮತ್ತು ಸುಖ ಆಗಮನ ಅನಿರೀಕ್ಷಿತದ ಧನ ಆಗಮನ ವಾಚಾತುರ್ಯವಿರುತ್ತದೆ ಶುಭ ಸಂಖ್ಯೆಗಳು – 7 ವೃಷಭ ರಾಶಿ :- ಸಾಂಸಾರಿಕ ಸುಖ ವೃದ್ಧಿಯಾಗುತ್ತದೆ ಎಲ್ಲರಿಂದ ಮಾನ್ಯತೆಯು ಸಿಗುತ್ತದೆ ಆರ್ಥಿಕವಾಗಿ ಅಧಿಕಆರ್ಥಿಕವಾಗಿ ಅಧಿಕ ಸಂಪತ್ತು ಸಿಗುತ್ತದೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಇರುತ್ತದೆ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಬಹುದು ಶುಭ ಸಂಖ್ಯೆ – 3 ಮಿಥುನ ರಾಶಿ :- ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ … Read more