ಅಪ್ಪು ಕೊನೆ ಬಾರಿ ವೇದಿಕೆ ಮೇಲೆ ಹಾಡಿದ ಈ ಹಾಡನೊಮ್ಮೆ ಕೇಳಿ ಮನಸ್ಸಿಗೆ ಹಿತ ಅನಿಸುತ್ತೆ.

ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಸತತವಾಗಿ 46 ವರ್ಷಗಳ ಕಾಲ ಬೆಳಗಿದ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಯಾವುದೇ ಪಾತ್ರಗಳನ್ನು ಕೊಟ್ಟರು ಸಹ ಜೀವ ತುಂಬುತ್ತಿದ್ದ ಪುನೀತ್ ರಾಜ್‌ಕುಮಾರ್ ಮರೆಯಾಗಿ ಒಂದು ವರ್ಷವಾದರೂ ಈ ಒಂದು ವಿಷಯವನ್ನು ಯಾರಿಂದಲೂ ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಪುನೀತ್ ಅವರು ಆರು ತಿಂಗಳ ಮಗುವಿದ್ದಾಗಲೇ ಕಲೆಯ ಗಂಧ ಗಾಳಿ ಗೊತ್ತಿಲ್ಲದಂತಹ ಸಮಯದಲ್ಲಿ ಕ್ಯಾಮರಾ ಮುಂದೆ ಕಾಣಿಸಿಕೊಂಡು ಬಣ್ಣದ ಬದುಕಿಗೆ ನಾಂದಿ ಹಾಡಿದರು. ಡಾಕ್ಟರ್ ರಾಜ್‌ಕುಮಾರ್ … Read more

ಅಪ್ಪುಗೆ ಕೊಟ್ಟ ಕರ್ನಾಟಕ ರತ್ನ ಪ್ರಶಸ್ತಿ ನಾಣ್ಯ ಎಷ್ಟು ಗ್ರಾಂ ಇದೆ ಗೊತ್ತ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಮೂರ್ಛೆ ಹೋಗ್ತಿರಾ.

ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಪ್ರಧಾನ ಮಾಡಿದೆ ಇನ್ನು ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ಅವರ ಪರವಾಗಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪಡೆದುಕೊಂಡಿರುವಂತಹ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಅರ್ಪಿಸಿದ್ದಾರೆ. ನಮ್ಮ ಅಪ್ಪು ವೀರ ಕನ್ನಡಿಗನಾಗಿ ಅಭಿಮಾನಿಗಳ ಹೃದಯದಲ್ಲಿ ಯಾವಾಗಲೂ ಅಜರಾಮರನಾಗಿ ಉಳಿದುಕೊಂಡಿದ್ದಾರೆ ಪುನೀತ್ ರಾಜ್‌ಕುಮಾರ್ ಗೆ ರಾಜ್ಯದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದಂತಹ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದ್ದು … Read more

ಮಗ ಪ್ರೀತಿಸಿದ ಹುಡುಗಿಯ ಜೊತೆಗೆ ಮದುವೆ ಮಾಡಲು ನಿರ್ಧಾರ ಮಾಡಿದ ಸುಮಲತಾ.

ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಇದೇ ಅಕ್ಟೋಬರ್ 3 ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರ ಜನ್ಮದಿನವನ್ನು ಅಭಿಮಾನಿಗಳು ಇನ್ನು ವಿಶೇಷವನ್ನಾಗಿ ಮಾಡಿದ್ದಾರೆ ತಮ್ಮ ಸಿನಿಮಾ ಪಯಣವನ್ನು ಈಗಷ್ಟೇ ಶುರು ಮಾಡಿದ ಅಭಿಷೇಕ್ ಅವರು ಸಿನಿಮಾ ಗೆ ಬರುವ ಮುಂಚೆಯೇ ಅಂಬರೀಶ್ ಅವರ ಅಭಿಮಾನಿಗಳು ಇವರ ಹುಟ್ಟು ಹಬ್ಬವನ್ನು ಬಂದು ಮನೆಯ ಹತ್ತಿರ ಆಚರಿಸುತ್ತಿದ್ದರು ಈಗ ಹೀರೋ ಆಗಿದ್ದು ಇವರ ಹುಟ್ಟುಹಬ್ಬವನ್ನು ಅಭಿಮಾನಿಗಳು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಹೌದು, … Read more

ಕೊನೆಗೂ ಎರಡನೇ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಪ್ರೇಮ‌.

ನಟಿ ಪ್ರೇಮ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಮಲಯಾಳಂ ಚಿತ್ರಗಳಲ್ಲೂ ಮಿಂಚಿದ್ದಂತಹ ನಟಿ ಒಂದು ಕಾಲದಲ್ಲಿ ಟಾಪ್ ನಲ್ಲಿ ಇದ್ದಂತಹ ನಟಿ ಎಂದರೆ ಪ್ರೇಮ. ಬಹುತೇಕ ಎಲ್ಲಾ ಹೀರೋಗಳೊಂದಿಗೆ ಕಾಣಿಸಿಕೊಂಡು ಅದ್ಭುತವಾಗಿ ನಟನೆಯನ್ನು ತೋರಿಸಿದಂತಹ ನಟಿ ಎಂದು ಹೇಳಬಹುದು. ಕಲೆಯ ಮೇಲೆ ಇವರಿಗೆ ಇದ್ದ ಆಸಕ್ತಿ ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಹಾಯ ಮಾಡಿತು ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿದರು ಆದರೆ ವೈಯಕ್ತಿಕ ಬದುಕಿನಲ್ಲಿ ಸ್ವಲ್ಪ ಏರುಪೇರು ಉಂಟಾಯಿತು. ಪ್ರೇಮ ಅವರು ಮೂಲತಃ ಕೊಡವ ಕುಟುಂಬದವರು. ಪ್ರೇಮ … Read more

ಇತಿಹಾಸದಲ್ಲಿ ಫಸ್ಟ್ ಟೈಮ್ 600 ಕೆಜಿ ಗು ಹೆಚ್ಚು ತೂಕದ ಬಾದಾಮಿಯ ಹಾರ ಹಾಕಿಸಿಕೊಂಡ ಪರಮಾತ್ಮ, ನೋಡಲು ಎರಡು ಕಣ್ಣು ಸಾಲದು.

ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಕನಸು ಗಂಧದಗುಡಿ ಈಗ ಎಲ್ಲಾ ಕಡೆ ಮೆಚ್ಚಗೆಯನ್ನು ಪಡೆಯುತ್ತಿದೆ ಅಪ್ಪು ಕಂಡ ಈ ಕನಸು ದೃಶ್ಯ ರೂಪವನ್ನು ಪಡೆದುಕೊಂಡು ಕನ್ನಡಿಗರ ಕಣ್ಣುಗಳಲ್ಲಿ ಕುಳಿತಿದೆ. ಅಕ್ಟೋಬರ್ 28ರಂದು ಬಿಡುಗಡೆಯಾದ ಗಂಧದಗುಡಿ ಸಿನಿಮಾ ನೋಡಿದ್ದಾರೆ ನಿಮಗೆ ತಿಳಿಯುತ್ತದೆ, ಪುನೀತ್ ರಾಜ್‌ಕುಮಾರ್ ಅವರು ಗಂಧದಗುಡಿ ಎನ್ನುವಂತಹ ಡಾಕ್ಯು ಡ್ರಾಮವನ್ನು ಸಿನಿಮಾವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದಾರೆ ಎಂದು. ಅಪ್ಪು 2020 ಅಕ್ಟೋಬರ್ 29 ಅಪ್ಪು ಗಂಧದಗುಡಿ ಸಿನಿಮಾದ ಶೂಟಿಂಗ್ ಆರಂಭ ಮಾಡಿದರು. ಬಾಲ್ಯದಿಂದಲೂ … Read more

ನಿಮ್ಮ ಕಣ್ಣಿಗೊಂದು ಚಾಲೆಂಜ್ ಈ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಎಂದು ಗುರುತಿಸ ಬಲ್ಲಿರ.? ಜೂಮ್ ಮಾಡಿ ನೋಡಿ ಕಾಣುತ್ತೆ.

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಂತಹ ಉತ್ತಮ ಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಜಗತ್ತಿಗೆ ಸಾರುವ ಒಂದು ಅವಕಾಶಗಳು ಇತ್ತೀಚಿಗೆ ನಡೆಯುತ್ತಿವೆ. ತಮ್ಮ ಪ್ರತಿಭೆಗಳ ಮೂಲಕ ಸೆಲೆಬ್ರಿಟಿಗಳಾಗಿದ್ದಾರೆ ಇತ್ತೀಚಿನ ಯುವಕ, ಯುವತಿಯರಿಗೆ ಯಾವುದೇ ರೀತಿಯ ಪ್ರತಿಭೆಗಳನ್ನು ತೋರಿಸಲು ವೇದಿಕೆಗಾಗಿ ಕಾಯುವ ಅಗತ್ಯ ಇತ್ತೀಚಿನ ದಿನಗಳಲ್ಲಿ ಇಲ್ಲ ಬದಲಿಗೆ ಸೋಶಿಯಲ್ ಮೀಡಿಯಾ ಒಂದು ಇದ್ದರೆ ಸಾಕು, ಇದನ್ನು ಸದುಪಯೋಗ ಪಡಿಸಿಕೊಳ್ಳಲು ಈಗಿನ ಪೀಳಿಗೆ ಎತ್ತಿದ ಕೈ ಎಂದೆನ್ನಿಸುತ್ತದೆ. ಅಷ್ಟೇ ಅಲ್ಲದೆ ಇಂದಿನ … Read more

ಅಪ್ಪು ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡ್ಬೇಡ ಸಿನಿಮಾ ಹಿಟ್ ಆಗಲ್ಲ ಅಂತ ಎಲ್ರೂ ಬೈದ್ರು ಆದ್ರೂ ಮಾಡ್ದೆ ಕೊನೆಗೆ ಏನಾಯ್ತು ಗೊತ್ತ.?

ಎಲ್ಲರಿಗೂ ಸಹ ಒಂದೊಳ್ಳೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರಬೇಕು ಎನ್ನುವಂತಹದ್ದು ಎಲ್ಲರ ಬಯಕೆ ಆಗಿರುತ್ತದೆ. ಜೈದ್ ಖಾನ್ ಕೂಡ ಇದೇ ರೀತಿಯ ಕನಸನ್ನು ಕಂಡವರು ಆ ಕನಸಿಗೆ ಜಯತೀರ್ಥ ಅವರು ಉತ್ತಮ ಕಥೆಯೋಂದಿಗೆ ಸಾತ್ ನೀಡಿದ್ದಾರೆ. ವಿಭಿನ್ನ ಕಥೆಯನ್ನು ಒಳಗೊಂಡಿರುವಂತಹ ಬನಾರಸ್ ಸಿನಿಮಾ ಜೈದ್ ಖಾನ್ ಅವರ ಮೊದಲನೇ ಸಿನಿಮಾವಾಗಿದೆ ಟೈಮ್ ಟ್ರಾವೆಲಿಂಗ್ ಇರುವಂತಹ ಈ ಚಿತ್ರಕ್ಕೆ ಜಯತೀರ್ಥ ಅವರು ನಿರ್ದೇಶನ ಮಾಡಿದ್ದು ಜೈದ್ ಖಾನ್ ಅವರು ತಮ್ಮ ಉತ್ತಮವಾದಂತಹ ನಟನೆಯನ್ನು ತೋರಿಸಿದ್ದಾರೆ ಇವರಿಗೆ ಚಿತ್ರದಲ್ಲಿ ಪಾತ್ರ … Read more

ಗಂಧದಗುಡಿ ಸಿನಿಮಾದಿಂದ ಬಂದ ಹಣವನ್ನು ಅಶ್ವಿನಿ ಯಾವುದಕ್ಕೆ ಖರ್ಚು ಮಾಡ್ತಾರಂತೆ ಗೊತ್ತ.? ನಿಜಕ್ಕೂ ಗ್ರೇಟ್ ಅನ್ಸುತ್ತೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿ ಬಿಡುಗಡೆಯಾಗಿ ಕರ್ನಾಟಕ ರಾಜ್ಯದಾದ್ಯಂತ ಮನೆ ಮನೆ ಮೆಚ್ಚುವ ಚಿತ್ರವಾಗಿದೆ ಇದು ಕೇವಲ ಚಲನಚಿತ್ರ ಅಲ್ಲ, ಡಾಕ್ಯುಮೆಂಟರಿ ಕೂಡ ಅಲ್ಲ ಇದು ಒಂದು ನೈಜ್ಯ ಜೀವನದ ಅನುಭವ ಏಕೆಂದರೆ ಇಲ್ಲಿ ಪುನೀತ್ ರಾಜ್‌ಕುಮಾರ್ ಅವರು ಪವರ್ ಸ್ಟಾರ್ ಆಗಿ ಕಾಣಿಸಿಕೊಂಡಿಲ್ಲ. ಅಪ್ಪು ಅಪ್ಪು ಅವರಾಗಿಯೇ ಈ ಸಿನಿಮಾದ ಉದ್ದಕ್ಕೂ ಜೀವಿಸಿದ್ದಾರೆ ಪವರ್ ಸ್ಟಾರ್ ಅವರ ಕೊನೆಯ ಸಿನಿಮಾ ಗಂಧದಗುಡಿ ಎಷ್ಟು ಕೋಟಿ ಮಾಡಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ … Read more

ಅಪ್ಪು ಕೊನೆ ಬಾರಿ ಅಶ್ವಿನಿ ಜೊತೆ ಮುದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಸುಂದರ ಕ್ಷಣ, ಈ ವಿಡಿಯೋ ನೋಡಿ

ಪುನೀತ್ ರಾಜ್‌‌ಕುಮಾರ್ ಅವರು ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಮಾತುಗಳಲ್ಲು ಹೇಳಲು ಸಾಧ್ಯವಿಲ್ಲ ನಮ್ಮ ಅಪ್ಪು ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದು ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಿದ್ದರು. ಇನ್ನು ಅಶ್ವಿನಿ ಅವರು ಹಾಗೂ ಪುನೀತ್ ರಾಜ್‌ಕುಮಾರ್ ಅವರದ್ದು ಪ್ರೇಮ ವಿವಾಹ ಕಾಮನ್ ಫ್ರೆಂಡ್ ಮುಖಾಂತರ ಪರಿಚಯವಾದ ಇಬ್ಬರು ಮೊದಲು ಸ್ನೇಹಿತರಾಗಿ ತದನಂತರ ಪ್ರೇಮಿಗಳಾಗಿ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ವಿವಾಹವಾಗಿ ಬರೋಬ್ಬರಿ 22 ವರ್ಷಗಳ ಕಾಲ ಸುಖ ಸಂಸಾರವನ್ನು ನಡೆಸಿದ್ದರು. ಇನ್ನು ಅಶ್ವಿನಿ ಅವರಿಗೆ ಪ್ರಪೋಸ್ ಮಾಡಿದ್ದು … Read more

ದರ್ಶನ್ ಹೊಸದಾಗಿ ಖರೀದಿಸಿದ ಲ್ಯಾಂಬೋರ್ಗಿನಿ ಕಾರು ಬೆಲೆ ಎಷ್ಟು ಗೊತ್ತಾ .? ಬಾಯಿ ಮೇಲೆ ಬೆರಳು ಇಡುತ್ತೀರಾ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರುಗಳಲ್ಲಿ ಮೊದಲನೆ ಸಾರಿನಲ್ಲಿ ಇದ್ದಾರೆ ಅವರು ಎಲ್ಲೇ ಹೋದರು ಕೂಡ ಅವರ ಅಭಿಮಾನಿಗಳು ಅವರ ಸುತ್ತ ಸುತ್ತುವರೆಯುತ್ತಾರೆ. ಇನ್ನು ಎಲ್ಲರಿಗೂ ತಿಳಿದಿರುವ ಹಾಗೆ ನಟ ದರ್ಶನ್ ಅವರು ಪ್ರಾಣಿ ಪ್ರಿಯರು ಹಾಗೆಯೇ ಅವರಿಗೆ ದುಬಾರಿ ಕಾರುಗಳ ಮೇಲೆ ಕ್ರೇಜ್ ಕೂಡ ಇದೆ ಇತ್ತೀಚಿಗಷ್ಟೇ ದರ್ಶನ್ ಅವರ ಕಾರ್ ಕಲೆಕ್ಷನ್ ಗೆ ಮತ್ತೊಂದು ದುಬಾರಿ ಕಾರು ಸೇರಿಕೊಂಡಿದೆ ಎಂಬುದು ಈಗ ತಿಳಿದು ಬಂದಿದೆ. … Read more