ಅನ್ನಪೂರ್ಣೇಶ್ವರಿ ಹಾಗೂ ಮಹಾಲಕ್ಮಿಯ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಇರಬೇಕು, ಹಣಕಾಸಿನ ತೊಂದರೆ ನಿವಾರಣೆಯಾಗಿ ಕೈ ತುಂಬಾ ಹಣ ಲಭಿಸಬೇಕಾದರೆ ಈ ರೀತಿ ಮಾಡಿ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಪದ್ದತಿಗಳಿವೆ. ಇಲ್ಲಿಯ ಪದ್ಧತಿ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಅದಕ್ಕೆ ಸಹಾಯಕವಾಗಲೂ ಹಲವಾರು ಗ್ರಂಥಗಳಲ್ಲಿ ಇವುಗಳ ಬಗ್ಗೆ ಉಲ್ಲೇಖವಿದೆ. ಹಾಗೂ ಗುರುಗಳಿಂದ ಮತ್ತು ಮನೆಯ ಹಿರಿಯರಿಂದ ನಾವು ಈ ಪದ್ಧತಿಗಳ ವಿಚಾರವಾಗಿ ತಿಳಿದುಕೊಳ್ಳುತ್ತೇವೆ. ಪದ್ಧತಿ ಎನ್ನುವ ಪದದಲ್ಲಿ ಹಲವಾರು ಸಂಗತಿಗಳು ಅಡಗಿವೆ. ಕೆಲವು ಕಟ್ಟುಪಾಡುಗಳು ಆಚಾರಗಳು ಆಚರಣೆಗಳು ಇವೆಲ್ಲ ಸೇರಿ ಶಿಷ್ಟಾಚಾರವಾಗಿ ಬದಲಾಗಿ ಅದನ್ನೇ ಪದ್ಧತಿ ಎಂದು ಸಹ ಅನ್ನಬಹುದು. ಇವುಗಳನ್ನು ಸಂಪೂರ್ಣವಾಗಿ ಕೆಲವರು ಮೂಢನಂಬಿಕೆ ಎಂದು ಅಲ್ಲ ಕರೆಯುವುದು … Read more

ದಿನ ಭವಿಷ್ಯ ಚಾಮುಂಡೇಶ್ವರಿ ಅನುಗ್ರಹ ಪಡೆಯುತ್ತಿರುವ ಈ ರಾಶಿಯವರು ಇಂದು ಮಾಡುವ ಎಲ್ಲಾ ಕೆಲಸದಲ್ಲೂ ಜಯ ಪಡೆಯುತ್ತಾರೆ.

ಮೇಷ ರಾಶಿ :- ಇಂದು ಆರೋಗ್ಯ ಉತ್ತಮವಾಗಿರುತ್ತದೆ ಸುಖಮಯ ಅಸ್ತಿತ್ವ ಶಾರೀರಿಕ ವರ್ಚಸ್ಸು ವೃದ್ಧಿಯಾಗುತ್ತದೆ ಗೌರವ ಮತ್ತು ಸುಖ ಆಗಮನ ಅನಿರೀಕ್ಷಿತದ ಧನ ಆಗಮನ ವಾಚಾತುರ್ಯವಿರುತ್ತದೆ ಶುಭ ಸಂಖ್ಯೆಗಳು – 7 ವೃಷಭ ರಾಶಿ :- ಸಾಂಸಾರಿಕ ಸುಖ ವೃದ್ಧಿಯಾಗುತ್ತದೆ ಎಲ್ಲರಿಂದ ಮಾನ್ಯತೆಯು ಸಿಗುತ್ತದೆ ಆರ್ಥಿಕವಾಗಿ ಅಧಿಕಆರ್ಥಿಕವಾಗಿ ಅಧಿಕ ಸಂಪತ್ತು ಸಿಗುತ್ತದೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಇರುತ್ತದೆ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಬಹುದು ಶುಭ ಸಂಖ್ಯೆ – 3 ಮಿಥುನ ರಾಶಿ :- ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ … Read more

ಗುರುಗಳ ಆಶೀರ್ವಾದದಿಂದ ಈ 5 ರಾಶಿಯವರು ಇಂದು ಧನಲಾಭ ಪಡೆಯುತ್ತಾರೆ, ಭವಿಷ್ಯ 2 ಜೂನ್ 2022

ಮೇಷ ರಾಶಿ : ಕುಟುಂಬದಲ್ಲಿ ಇಂದು ನಿಮಗೆ ಬಹಳ ಮುಖ್ಯವಾಗಲಿದೆ. ನಿಮ್ಮ ಮನೆಯಲ್ಲಿ ಸ್ವಲ್ಪ ಸಮಯದವರೆಗೆ ಸಮಸ್ಯೆ ಇದ್ದರೆ ಇಂದು ನೀವು ಅದನ್ನು ಪರಿಹರಿಸಲು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೀರಿ. ನಿಮ್ಮ ಮನಸ್ಸಿನಲ್ಲಿ ಏನಾದರೂ ಸಂದಿಗ್ಧತೆ ಇದ್ದರೆ ಈ ಸಮಸ್ಯೆ ಪರಿಹಾರ ಆಗಬಹುದು ಇಂದು ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ ಸಂಗಾತಿಯು ಪ್ರತಿಯೊಂದು ಪರಿಸ್ಥಿತಿಯಲ್ಲೂ ನಿಮ್ಮನ್ನು ಬೆಂಬಲಿಸುತ್ತಾರೆ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಗಳಿವೆ. ಹಣದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ. ಅದೃಷ್ಟದ ಬಣ್ಣ – ಬಿಳಿ ಅದೃಷ್ಟದ … Read more

ಅಕ್ಷಯ ತೃತೀಯ ದಿನ ಬಂಗಾರವನ್ನು ಕೊಂಡುಕೊಳ್ಳುವ ಮುನ್ನ ತಪ್ಪದೇ ನಾವು ಹೇಳುವ ವಿಚಾರವನ್ನು ತಿಳಿದುಕೊಳ್ಳಿ.!

ನಮಸ್ತೆ ಸ್ನೇಹಿತರೆ ಈ ವರ್ಷ ಅಕ್ಷಯ ತೃತೀಯ ಬರುತ್ತದೆ ಮೇ 3ನೇ ತಾರೀಖು ಅಕ್ಷಯ ತೃತೀಯ ಇದೆ ಆಗಲೇ ಬಂಗಾರದ ಅಂಗಡಿಗಳು ಭಾರಿ ಆಫರ್ ಗಳನ್ನು ಕೊಡಲು ಆರಂಭಿಸಿವೆ ಇನ್ನೂ ಕೆಲವೇ ದಿನಗಳಲ್ಲಿ ಟಿವಿಗಳಲ್ಲಿ ಬ್ರಹ್ಮಾಂಡ ಬೃಹಸ್ಪತಿಗಳು ಬಂದು ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡುವುದರಿಂದ ಮಹಾಲಕ್ಷ್ಮಿ ಮನೆಗೆ ಹೇಗೆ ಬರುತ್ತಾಳೆ ಅಂತ ಪುಂಕಾನುಪುಂಕವಾಗಿ ಪೂಗುತ್ತಾರೆ ನೆನಪಿಡಿ ಈ ಕಾರ್ಯಗಳನ್ನು ಸ್ಪಾನ್ಸರ್ ಮಾಡುವುದು ದೊಡ್ಡ ದೊಡ್ಡ ಗೋಲ್ಡ್ ಷೋರೂಂಗಳೇ ಗೋಲ್ಡ್ ಷೋರೂಂಗಳಂತೂ ಭರ್ಜರಿ ಆಫರ್ ಗಳ … Read more

ಈ ದೇವಸ್ಥಾನಕ್ಕೆ ಒಂದು ಬಾರಿ ನೀವು ಹೋಗಿ ಬಂದರೆ 1 ವರ್ಷದ ಒಳಗೆ ಕಂಕಣಬಲ ಕೂಡಿ ಬರುತ್ತದೆ. ಸಾಂಸಾರಿಕ ತೊಂ’ದರೆ ದಾಂಪತ್ಯ ಜೀವನದಲ್ಲಿ ಏನೇ ತೊಂದರೆ ಇದ್ದರೂ ನಿವಾರಣೆಯಾಗುತ್ತದೆ.

ವಿವಾಹ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತನ್ನು ಬಹಳಷ್ಟು ಹಿರಿಯರು ಹೇಳಿರುವುದನ್ನು ನಾವು ಕೇಳಿದ್ದೇವೆ ಹೌದು ಮದುವೆ ಆಗಿರಬಹುದು ಅಥವಾ ನಮ್ಮ ಜೀವನದಲ್ಲಿ ನಡೆಯುವಂತಹ ಆಗುಹೋಗುಗಳ ಆಗಿರಬಹುದು ಇವೆಲ್ಲವನ್ನು ಕೂಡ ವಿಧಿ ಬರಹ ಎಂದು ಪರಿಗಣನೆ ಮಾಡಲಾಗುತ್ತದೆ. ಇವೆಲ್ಲವನ್ನೂ ಕೂಡ ಮೊದಲ ದೇವರು ನಮ್ಮ ಹಣೆ ಬರಹದಲ್ಲಿ ಬರೆದಿದ್ದಾನೆ ಎಂದು ಸಾಕಷ್ಟು ಜನ ಹೇಳಿರುವುದನ್ನು ನಾವು ನೋಡಬಹುದಾಗಿದೆ. ಆದರೂ ಕೂಡ ಕೆಲವೊಮ್ಮೆ ವಿವಾಹ ವಿಳಂಬವಾಗಬಹುದು ಅಥವಾ ನಮ್ಮ ಮಕ್ಕಳ ಮದುವೆ ಆಗಿರಬಹುದು ಅಥವಾ ನಮ್ಮ ಅಣ್ಣ-ತಮ್ಮಂದಿರ ಅಕ್ಕ-ತಂಗಿಯರ … Read more