ಇನ್ನು ಮುಂದೆ ಕೇವಲ 524 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್ ಈ ಕುರಿತು ಸಿಹಿಸುದ್ದಿ ಕೊಟ್ಟ ಸರ್ಕಾರ.

  ಕೊರೋನಾ ಎನ್ನುವ ಮಹಾಮಾರಿಯಿಂದ ನಲಗಿದ ಜನ ಈಗೀಗ ಚೇತರಿಸಿಕೊಳ್ಳುತ್ತಿದ್ದಾರೆ. ಬಡವರು, ಸಾಮಾನ್ಯರು, ಉದ್ಯಮಿಗಳು, ವ್ಯವಹಾರಸ್ಥರು ಹೀಗೆ ಎಲ್ಲರ ಬದುಕನ್ನು ಅಯೋಮಯಗೊಳಿಸಿದ 2 ಲಾಕ್ಡೌನ್ ಗಳಿಂದ ಜನ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಜನತೆ ಮಾತ್ರವಲ್ಲದೆ ದೇಶದ ಆರ್ಥಿಕತೆ ಮೇಲು ಕೂಡ ಇದು ಗಂಭೀರವಾಗಿ ಹೊಡೆತ ಕೊಟ್ಟಿದೆ ಅದರ ಪರಿಣಾಮವನ್ನು ಇನ್ನಷ್ಟು ವರ್ಷ ಅನುಭವಿಸುವ ರೀತಿ ಮಾಡಿದೆ ಲಾಕ್ಡೌನ್ ಕಳೆದು ನಿಧಾನವಾಗಿ ಜನಜೀವನ ಸಾಮಾನ್ಯ ಪರಿಸ್ಥಿತಿಗೆ ಬರುತ್ತಿದ್ದಂತೆ ಜನ ಬೆಲೆ ಏರಿಕೆಯ ಬಿಸಿಗೆ ತತ್ತರಿಸಿ ಹೋಗಿದ್ದಾರೆ. ಗಾಯದ … Read more

ರಾಜ್ಯ ಸರ್ಕಾರದಿಂದ ಹಸುವನ್ನು ದತ್ತು ತೆಗೆದುಕೊಳ್ಳುವವರಿಗೆ ಬೊಂಬಾಟ್ ಗಿಫ್ಟ್ ಮಾಹಿತಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

    ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದಾದ ಮೇಲೆ ಕರ್ನಾಟಕದಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಕೈಗೊಂಡಿದ್ದಾರೆ. ಎಲ್ಲಾ ವರ್ಗಗಳ ಅಭಿವೃದ್ಧಿಗೂ ಪಣ ತೊಟ್ಟಿರುವ ಇವರು ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಶ್ರಮಿಕ ವರ್ಗ ಸೇರಿದಂತೆ ಎಲ್ಲರ ಸಲುವಾಗಿ ಮಹತ್ತರ ಯೋಜನೆಗಳನ್ನು ಕೈಗೊಂಡು ನೆರವಾಗಿದ್ದಾರೆ. ಈಗ ಹಸುವನ್ನು ದತ್ತು ತೆಗೆದುಕೊಳ್ಳುವವರಿಗಾಗಿ ಬೊಂಬಾಟ್ ಗಿಫ್ಟ್ ಕೂಡ ನೀಡಿದ್ದಾರೆ. 2021 ರಲ್ಲಿ ನಮ್ಮ ಸರ್ಕಾರವು ಗೋ ಸಂರಕ್ಷಣೆ ಕಾಯ್ದೆಯನ್ನು ಅಂಗೀಕರಿಸಿದೆ. ಅದರ ಅಂಗವಾಗಿ ಹಸುಗಳನ್ನು ದತ್ತು ತೆಗೆದುಕೊಳ್ಳುವವರಿಗೆ ಸರ್ಕಾರವು … Read more

BPL ಕಾರ್ಡ್ ಇದ್ದವರಿಗೆ ಸಿಹಿ ಸುದ್ದಿ, ಇನ್ಮುಂದೆ ರೇಷನ್ ಜೊತೆ ಈ ಹೊಸ ವಸ್ತುಗಳು ಕೂಡ ಉಚಿತವಾಗಿ ಸಿಗಲಿದೆ.

  ನಮ್ಮ ದೇಶ ಬಡಜನರು ಹೆಚ್ಚಾಗಿ ಇರುವ ದೇಶ ಇನ್ನೂ ಅಭಿವೃದ್ಧಿಶೀಲ ದೇಶವಾಗಿರುವ ನಮ್ಮ ದೇಶದಲ್ಲಿ ಸಾಕಷ್ಟು ಜನ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಒಂದು ಹೋತ್ತಿನ ಊಟಕ್ಕೂ ಕೂಡ ಪರದಾಡುವ ಪರಿಸ್ಥಿತಿ ಇನ್ನೂ ದೇಶದ ಹಲವು ಕಡೆ ಇದೆ. ಅವರ ಪಾಲಿಗೆ ಒಪ್ಪತ್ತಿನ ಹೊಟ್ಟೆ ತುಂಬಿಸುವ ಕೆಲಸವನ್ನು ದೇಶದಲ್ಲಿ ಯಾರು ಸಹ ಹಸಿವಿನಿಂದ ಬಳಲಬಾರದು ಎನ್ನುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪಡಿತರ ಚೀಟಿ ವ್ಯವಸ್ಥೆ ಮೂಲಕ ಈ ರೀತಿ ಬಡತನ ರೇಖೆಗಿಂತ ಕೆಳಗಿರುವವರಿಗೆ … Read more

ಉದ್ಯೋಗ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಪ್ರತಿ ದಿನ ಸಿಗಲಿದೆ 316 ರೂಪಾಯಿ. ಕೂಡಲೇ ಅರ್ಜಿ ಸಲ್ಲಿಸಿ ನೀವು ಕೂಡ ಈ ಸೌಲಭ್ಯ ಪಡೆಯಿರಿ.

  ಕೇಂದ್ರ ಸರ್ಕಾರದ ಯೋಜನೆ ಆದ ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆಕ್ಟ್ 2005ರ ಅಡಿಯಲ್ಲಿ ಬರೆದ ಕಾರ್ಡ್ ಅಥವಾ ಉದ್ಯೋಗ ಖಾತ್ರಿ ಕಾರ್ಡ್ ಅಥವಾ ಮನ್ರೇಗಾ ಕಾರ್ಡ್ ಇದ್ದವರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗಾವಕಾಶ ಸಿಗಲಿದೆ. ಈ ಉದ್ಯೋಗಕ್ಕೆ ಪುರುಷ ಹಾಗೂ ಮಹಿಳಾ ಕೆಲಸಗಾರರಿಗೆ ಸಮಾನ ವೇತನವಾಗಿ ದಿನಕ್ಕೆ 316 ರೂಪಾಯಿಗಳ ವೇತನ ಸಿಗುತ್ತದೆ. ಹಳ್ಳಿಗಾಡಿನಲ್ಲಿ ಪ್ರತಿಯೊಬ್ಬರೂ ಕೂಡ ಈ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ನರೇಗಾ ಕಾರ್ಡ್ ಪಡೆದಿರುತ್ತಾರೆ. ಪಂಚಾಯಿತಿ ಕಡೆಯಿಂದ … Read more

5 ಎಕರೆಗಿಂತ ಜಮೀನು ಇರುವ ರೈತರಿಗೆ ಇನ್ನು ಮುಂದೆ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ಬರಲಿದೆ ಅರ್ಜಿ ಸಲ್ಲಿಸೋದು ಹೇಗೆ ನೋಡಿ.

  ಈವರೆಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಂದ ಸರ್ಕಾರಗಳು ರೈತರ ಸಲುವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ರೈತ ಹಾಗೂ ರೈತ ಕುಟುಂಬದ ಏಳಿಗೆಗಾಗಿ ಸಾಲ ಸೌಲಭ್ಯ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ, ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಫಸಲ್ ಭೀಮಾ ಯೋಜನೆ, ಕೃಷಿ ಪರಿಕರಗಳ ಖರೀದಿಗೆ ಸಬ್ಸಿಡಿ ಸಾಲ ಸೌಲಭ್ಯ, ಪಂಪ್ಸೆಟ್ ಹೊಂದಿರುವ ರೈತರಿಗೆ ಅನುಕೂಲ ಮಾಡಿಕೊಡಲು ಉಚಿತ ವಿದ್ಯುತ್ ಹಿಂದುಳಿದ ವರ್ಗದ ರೈತರಿಗಾಗಿ ಗಂಗಾ ಕಲ್ಯಾಣ … Read more

ರೈತರ ಸಾಲ ಮನ್ನಾ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ ನಿಮ್ಮ ಸಾಲ ಮನ್ನ ಆಗಿದಿಯೋ ಇಲ್ಲವೋ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ

. ರೈತರು ಒಂದು ದೇಶದ ಹೇಳಿಕೆಗೆ ಎಷ್ಟು ಮುಖ್ಯ ಅನ್ನುವುದು ಎಲ್ಲರಿಗೂ ತಿಳಿದಿದೆ. ರೈತನಿಲ್ಲದೆ ಅನ್ನವು ಇಲ್ಲ ಹಾಗೂ ಕೃಷಿ ಚಟುವಟಿಕೆ ನಡೆಯದೆ ದೇಶದ ಆರ್ಥಿಕ ಅಭಿವೃದ್ಧಿ ಆಗಿಲ್ಲ ಎನ್ನುವುದನ್ನು ಎಲ್ಲರೂ ಮನಗಂಡಿದ್ದಾರೆ. ಇಷ್ಟು ಪ್ರಮುಖವಾಗಿರುವ ಈ ಕಸುಬನ್ನು ಮಾಡುವ ರೈತ ಮಾತ್ರ ಸದಾ ನಷ್ಟ ಹಾಗೂ ಸಾಲದ ಸುಳಿಯಲಿ ಸಿಲುಕಿಕೊಂಡು ನರಳುತ್ತಿರುತ್ತಾನೆ. ಇದನ್ನೆಲ್ಲಾ ಕಂಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸದಾ ಒಂದಲ್ಲ ಒಂದು ವಿಶೇಷ ಯೋಜನೆ ತರುವ ಮೂಲಕ ರೈತರ ಸಮಸ್ಯೆ ಪರಿಹರಿಸುವ ಪ್ರಯತ್ನ … Read more

ಈ ತಿಂಗಳು ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರಿಂದ ಸಿಗಲಿದೆ 6000ರೂ. ಸಹಾಯಧನ ಪಡೆಯುವುದು ಹೇಗೆ ಅಂತ ನೋಡಿ.

  ಕರ್ನಾಟಕ ಸರ್ಕಾರವು ಲೇಬರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಕಾರ್ಮಿಕ ಇಲಾಖೆ ಮಾಹಿತಿಯಿಂದ ಹೊಸ ಯೋಜನೆ ಯನ್ನು ಜಾರಿಗೆ ತಂದಿದೆ. ಈಗಾಗಲೇ ಲೇಬರ್ ಕಾರ್ಡ್ ಹೊಂದಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪಾಲಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅನುಕೂಲ ಮಾಡಿಕೊಟ್ಟಿರುವ ಸರ್ಕಾರವು. ಈ ಬಾರಿ ಬಾಣಂತಿ ಮಹಿಳೆಯರ ಮತ್ತು ಶಿಶುವಿನ ಆರೋಗ್ಯದ ಹಿತ ದೃಷ್ಟಿಯಿಂದ ಲೇಬರ್ ಕಾರ್ಡ್ ನೊಂದಿಗೆ ನೋಂದಣಿ ಆಗಿರುವ ಮಹಿಳೆಯರಿಗಾಗಿಯೇ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ. ತಾಯಿ ಮಗು ಸಹಾಯ … Read more

PM ಕಿಸಾನ್ ಹಣ & ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ಹಣ ನಿಮ್ಮ ಖಾತೆಗೆ ಜಮೆ ಆಗಿಲ್ಲ ಅಂದರೆ ಕೂಡಲೇ ಈ ವಿಧಾನ ಅನುಸರಿಸಿ 1 ದಿನದಲ್ಲಿ ಹಣ ಜಮೆ ಆಗುತ್ತೆ.

  ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಜಾರಿ ಆಗುತ್ತಲೇ ಇರುತ್ತವೆ. ಅದರಲ್ಲಿ ರೈತರಿಗೆ, ಕಟ್ಟಡ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನೇಕ ಸಹಾಯ ಧನಗಳು ಪ್ರೋತ್ಸಾಹ ದಿನಗಳು ಸ್ಕಾಲರ್ಶಿಪ್ ಗಳು ಬರುತ್ತಲೇ ಇರುತ್ತವೆ. ನೀವು ಅರ್ಹರಾಗಿ ಅರ್ಜಿ ಸಲ್ಲಿಸಿದ್ದರು ಕೂಡ ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಒದಗಿಸಿದ್ದರು ಕೂಡ ನಿಮ್ಮ ಖಾತೆಗೆ ಮಾತ್ರ ಹಣ ಜಮೆ ಆಗುತ್ತಿರುವುದಿಲ್ಲ. ಈ ರೀತಿ ಅನೇಕ ಜನರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಆಗುವ ಅದೃಷ್ಟ ತಪ್ಪಿಸಿಕೊಂಡಿದ್ದಾರೆ ಹಾಗೂ ವಿದ್ಯಾರ್ಥಿಗಳು … Read more

ಸರ್ಕಾರದಿಂದ ಭರ್ಜರಿ ಆಫರ್ ಇನ್ನೂ ಮುಂದೆ ರೈತರು ಒಂದು ರೂಪಾಯಿ ಕೂಡ ಕರೆಂಟ್ ಬಿಲ್ ಕಟ್ಟುವಂತಿಲ್ಲ.

  ರೈತರಿಗೆಲ್ಲಾ ಸಿಹಿಸುದ್ದಿ, ಇನ್ನು ಮುಂದೆ ಒಂದು ರೂಪಾಯಿ ಕೂಡ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ, ಸರ್ಕಾರದಿಂದ ಸಿಗುತ್ತಿದೆ ಈ ಭರ್ಜರಿ ಆಫರ್ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಯ ಕಾವು ಜೋರಾಗಿದೆ. ಈ ಬಾರಿಯ ವಿಧಾನಸಭಾ ಎಲೆಕ್ಷನ್ ಗೆಲ್ಲುವುದಕ್ಕಾಗಿ ಎಲ್ಲಾ ಪಕ್ಷಗಳು ಕೂಡ ಪ್ರಣಾಳಿಕೆಗಳಲ್ಲಿ ಸಾಕಷ್ಟು ಯೋಜನೆಗಳನ್ನು ಘೋಷಿಸುತ್ತಿವೆ. ಇದೆಲ್ಲದರ ನಡುವೆ ಸರ್ಕಾರ ರೈತರಿಗೆ ವಿದ್ಯುತ್ ಬಿಲ್ ಅನ್ನು ಸಂಪೂರ್ಣವಾಗಿ ಮನ್ನ ಮಾಡುವುದಾಗಿ ಹೇಳಿರುವ ಈ ಹೊಸ ಯೋಜನೆ ದೇಶದಾದ್ಯಂತ ಇರುವ ಎಲ್ಲ ರೈತರ ಗಮನವನ್ನು ಸೆಳೆಯುತ್ತಿದೆ. … Read more

ಕಾರ್ಮಿಕ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಮಂಜೂರಾಗಿದೆ ಹೊಸ ಮನೆಗಳು. ಕೂಡಲೇ ಅರ್ಜಿ ಸಲ್ಲಿಸಿ.

  ಗ್ರಾಮೀಣ ಹಾಗೂ ನಗರ ಪ್ರದೇಶದ ವಸತಿ ರಹಿತ ಮತ್ತು ನಿವೇಶನ ರಹಿತ ಬಡ ಜನರಿಗೆ ಕೈಗೆಟಕುವ ದರದಲ್ಲಿ ಚಿಕ್ಕದಾದ ಚೊಕ್ಕ ದಾದ ಸುಂದರವಾದ ಸುಭದ್ರ ಸೂರು ಒದಗಿಸಬೇಕು ಎನ್ನುವುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯ ಸರ್ಕಾರವು ಅಸಂಘಟಿತ ಕಾರ್ಮಿಕ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋ ಚಾಲಕರು, ಚಿತ್ರರಂಗದ ಕಾರ್ಮಿಕರು ಸಣ್ಣ ಗುತ್ತಿಗೆದಾರರು. ಐಟಿ ಅಥವಾ ಐಟಿಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ನಗರ ಮತ್ತು ಬೆಂಗಳೂರು ಜಿಲ್ಲೆಯ ವಾರ್ಷಿಕ ಆದಾಯ … Read more