ಕೇಂದ್ರ ಸರ್ಕಾರದಿಂದ ಉಚಿತ ಗ್ಯಾಸ್ ಯೋಜನೆ ಜಾರಿ. ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಪಡೆಯಿರಿ ಅರ್ಜಿ ಸಲ್ಲಿಸುವ ವಿಧಾನ & ಬೇಕಾಗುವ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

  ಪ್ರಧಾನಮಂತ್ರಿಯವರು ದೇಶದ ಏಳಿಗೆಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವಿದ್ಯಾರ್ಥಿಗಳು, ರೈತರು, ಕಟ್ಟಡ ಕಾರ್ಮಿಕರು ಮಹಿಳೆಯರು ಹೀಗೆ ವರ್ಗದವರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ದೇಶದ ಹೇಳಿಕೆ ವಿಚಾರದಲ್ಲಿ ಕುಟುಂಬ ಎನ್ನುವ ಸಣ್ಣ ಘಟಕ ಕೂಡ ಪ್ರಮುಖವಾದದ್ದು ಎನ್ನುವುದನ್ನು ಮನ ಕಂಡಿರುವ ಪ್ರಧಾನ ಮಂತ್ರಿಗಳು ಅವರಿಗಾಗಿಯೂ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ಗೃಹಿಣಿಯರಿಗೆ ಹೊಗೆ ಮುಕ್ತ ವಾತಾವರಣ ನಿರ್ಮಿಸಬೇಕು ಜೊತೆಗೆ ಸ್ವಚ್ಛ ಭಾರತ ಮತ್ತು ಆರೋಗ್ಯಕರ ಭಾರತ ನಿರ್ಮಿಸಬೇಕು ಎನ್ನುವ ಮಹಾಭಿಲಾಷೆ ಹೊಂದಿರುವ ಪ್ರಧಾನಮಂತ್ರಿ ಮೋದಿ ಅವರು ಉಚಿತ … Read more

SBI ಲೈಫ್ ಸ್ಮಾರ್ಟ್ ಬಚಾತ್ ಪ್ಲಾನ್ ಖರೀದಿಸಿ ಕೇವಲ 4000 ಹಣ ಕಟ್ಟಿದರೆ 10 ಲಕ್ಷ ಹಣ ಪಡೆಯಬಹುದು. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

  ಈಗ ಬ್ಯಾಂಕುಗಳು ಕೂಡ ಹೊಸ ಗ್ರಾಹಕರನ್ನು ಆಕರ್ಷಿಸಲು ಹಾಗೂ ತನ್ನ ಹಳೆ ಗ್ರಾಹಕರನ್ನು ಉಳಿಸಿಕೊಳ್ಳಲು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಸದ್ಯಕ್ಕೆ ಈಗ ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ SVI ಕೂಡ ಇಂತಹದೇ ರೀತಿಯ ಒಂದು ಯೋಜನೆ ಜಾರಿಗೆ ತಂದು ದೇಶದ ನಾಗರಿಕರನ್ನು ಸೆಳೆಯುತ್ತಿದೆ. SBI ಲೈಫ್ ನ ಸ್ಮಾರ್ಟ್ ಬಚಾಟ್ ಪ್ಲಾನ್ ಎನ್ನುವ ಹೊಸ ಯೋಜನೆ ಇದು. ಇದೊಂದು ನಾನ್ ಲಿಂಕ್ಡ್ ಇಂಡುವಿಷುವಲ್ ಯೋಜನೆ ಆಗಿದೆ. ಅಂದರೆ ಸಾಮಾನ್ಯವಾಗಿ ಬ್ಯಾಂಕುಗಳು ತನ್ನ ಗ್ರಾಹಕರು ಠೇವಣಿ … Read more

5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಬಂಪರ್ ಸುದ್ದಿ ಸರ್ಕಾರದ ಕಡೆಯಿಂದ ಒಂದು ಎಕರೆಗೆ 5000 ಸಿಗಲಿದೆ.

  ಕೃಷಿ ಚಟುವಟಿಕೆಯು ಭಾರತದ ಆರ್ಥಿಕತೆಯ ಬೆನ್ನೆಲುಬು ಎನ್ನುವುದನ್ನು ನಾವೆಲ್ಲ ನಂಬಿದ್ದೇವೆ. ಹಾಗೆಯೇ ಆರ್ಥಿಕತೆ ವಿಚಾರವನ್ನು ಬಿಟ್ಟು ಮನುಷ್ಯನ ಜೀವನ ನಡೆಯುವುದಕ್ಕೆ ಪ್ರಮುಖ ಆಧಾರವೇ ಆಹಾರ. ಅಂತಹ ಆಹಾರವನ್ನು ಬೆಳೆದುಕೊಡಲು ರೈತನಿಗೆ ಮಾತ್ರ ಸಾಧ್ಯ, ಅವನಿಗೆ ಮಾತ್ರ ಆ ಶಕ್ತಿ ಇರುವುದು. ಇತ್ತೀಚಿನ ದಿನಗಳಲ್ಲಿ ಕೃಷಿ ಕಡೆ ಒಲವು ಕಡಿಮೆ ಆಗುತ್ತಿರುವುದನ್ನು ಪರಿಕಂಡಿರುವ ಸರ್ಕಾರ ಮುಂದಾಗುವ ಗಂಭೀರ ಪರಿಣಾಮಗಳನ್ನು ಮನಗಂಡು ಕೃಷಿ ಕ್ಷೇತ್ರಕ್ಕೆ ಉತ್ಸಾಹಿ ಯುವಕರನ್ನು ಸೆಳೆಯುವ ಕಾರಣಕ್ಕಾಗಿ ಅನೇಕ ಯೋಜನೆಗಳ ಮೂಲಕ ಪ್ರೋತ್ಸಾಹ ಧನವನ್ನು ನೀಡುತ್ತಿದೆ. … Read more

ಸರ್ಕಾರದ ಹೊಸ ಯೋಜನೆ ಇನ್ನು ಮುಂದೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸಿಗಲಿದೆ ಸ್ಕೂಟಿ.

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನಾ ಯೋಚನೆಗಳನ್ನು ಜಾರಿಗೆ ತಂದಿವೆ. ರೈತರು, ಕಟ್ಟಡ ಕಾರ್ಮಿಕರು, ವಿದ್ಯಾರ್ಥಿಗಳು ಹೀಗೆ ಎಲ್ಲರ ಏಳಿಗೆಗಳನ್ನು ಬಯಸುತ್ತಿರುವ ಸರ್ಕಾರವು ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡು ಪ್ರೋತ್ಸಾಹಿಸುವ ಸಲುವಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಈಗಾಗಲೇ ಸ್ಕಾಲರ್ಶಿಪ್, ಸೈಕಲ್ ವಿತರಣೆ, ವಿದ್ಯಾರ್ಥಿ ಕಿಟ್, ಬಿಸಿಯೂಟ ಕಾರ್ಯಕ್ರಮ, ಉಚಿತ ಸಮವಸ್ತ್ರ ಇವುಗಳ ಪ್ರಯೋಜನ ಸಿಗುತ್ತಿತ್ತು. ಇನ್ನು ಮುಂದೆ ಸ್ಕೂಟಿ ಕೂಡ ಸಿಗಲಿದೆ. ಸರ್ಕಾರಿ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೂ ಕೂಡ ಈ … Read more

ಮನೆ ಇಲ್ಲದವರು ಈ ಕೂಡಲೇ “ನನ್ನ ಮನೆ ವಸತಿ” ಯೋಜನೆಗೆ ಅರ್ಜಿ ಸಲ್ಲಿಸಿ ಮನೆ ಪಡೆಯಿರಿ.

  ಗ್ರಾಮೀಣ ಹಾಗೂ ನಗರ ಪ್ರದೇಶದ ವಸತಿ ರಹಿತ ಮತ್ತು ನಿವೇಶನ ರಹಿತ ಬಡ ಜನರಿಗೆ ಕೈಗೆಟಕುವ ದರದಲ್ಲಿ ಚಿಕ್ಕದಾದ ಚೊಕ್ಕ ದಾದ ಸುಂದರವಾದ ಸುಭದ್ರ ಸೂರು ಒದಗಿಸಬೇಕು ಎನ್ನುವುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯ ಸರ್ಕಾರವು ಅಸಂಘಟಿತ ಕಾರ್ಮಿಕ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋ ಚಾಲಕರು, ಚಿತ್ರರಂಗದ ಕಾರ್ಮಿಕರು ಸಣ್ಣ ಗುತ್ತಿಗೆದಾರರು, ಐಟಿ ಅಥವಾ ಐಟಿಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ. ಬೆಂಗಳೂರು ನಗರ ಮತ್ತು ಬೆಂಗಳೂರು ಜಿಲ್ಲೆಯ ವಾರ್ಷಿಕ ಆದಾಯ … Read more

ಆಯುಷ್ಮಾನ್ ಕಾರ್ಡ್ ಹೊಂದಿರುವವರ ಖಾತೆಗೆ 5 ಲಕ್ಷ ಜಮೆ ಆಗಲಿದೆ. ನಿಮ್ಮ ಅಕೌಂಟ್ ಗೆ ಹಣ ಬಂದಿದಿಯೋ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.

  ದೇಶದಲ್ಲಿ ಅನೇಕ ಮಂದಿ ಆಯುಷ್ಮಾನ್ ಕಾರ್ಡ್ ಹೊಂದಿದ್ದಾರೆ, ಹಾಗೂ ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಸಿಗುವ ಸೌಲಭ್ಯಗಳ ಫಲಾನುಭವಿಗಳಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗಲಿಂದಲೂ ಜನಸಾಮಾನ್ಯರಿಗಾಗಿ ಈ ರೀತಿಯ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತಂದೇ ಇದ್ದಾರೆ. ಇದರಲ್ಲಿ ಜನ ಮೆಚ್ಚಿದ ಜನಪ್ರಿಯ ಯೋಜನೆ ಆದ ಆಯುಷ್ಮಾನ್ ಕಾರ್ಡ್ ಯೋಜನೆಯಲ್ಲಿ ದೇಶದ ಅಪಾರ ಜನಸಂಖ್ಯೆಯ ಜನರು ಪಾಲುದಾರರಾಗಿದ್ದಾರೆ. ಈಗ ದೇಶದಲ್ಲಿ ಆಯುಷ್ಮಾನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಸರ್ಕಾರದ ವತಿಯಿಂದ ಸಿಹಿ ಸುದ್ದಿ … Read more

ಕೃಷಿ ಭೂಮಿ ಇರುವ ಎಲ್ಲಾ ರೈತರಿಗೂ ಉಚಿತ ಸೋಲಾರ್ ಪ್ಯಾನಲ್ & ಪಂಪ್ ಸೆಟ್ ವಿತರಣೆ ಮಾಡುತ್ತಿದ್ದಾರೆ ಈ ಸೌಲಭ್ಯ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.

  ರಾಜ್ಯದ ಎಲ್ಲಾ ರೈತರ ಜಮೀನಿಗೆ ಉಚಿತ ಸೋಲಾರ್ ಪ್ಯಾನೆಲ್ ಗಳು ಅರ್ಜಿ ಸಲ್ಲಿಸುವುದು ಹೇಗೆ ನೋಡಿ ರಾಜ್ಯದಾದ್ಯಂತ ಎಲ್ಲ ರೈತರಿಗೂ ಕೂಡ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿ ಬೆಸ್ಕಾಂ ಸರ್ಕಾರದ ಯೋಜನೆ ಒಂದರ ಅಡಿಯಲ್ಲಿ ಸಹಾಯಕ್ಕೆ ಬರುತ್ತಿದೆ. ರೈತರು ಮಳೆ ಆಶ್ರಿತ ವ್ಯವಸಾಯ ಮಾಡುವುದರಿಂದ ಆದಾಯ ಕಡಿಮೆ ಸಿಗುತ್ತಿದೆ, ಎಲ್ಲರಿಗೂ ಸಹ ಪಂಪ್ ಸೆಟ್ ಸೌಲಭ್ಯ ಇದ್ದಿದ್ದರೆ ಹೆಚ್ಚಿನ ಆದಾಯ ಬರುವ ಬೆಳೆಗಳನ್ನು ವರ್ಷದ ಯಾವ ಕಾಲದಲ್ಲಿ ಬೇಕಾದರೂ ಬೆಳೆದು ರೈತರ ಉತ್ತಮ … Read more

ಸ್ವಂತ ಮನೆ ಸ್ವಂತ ಜಾಗ ಇಲ್ಲದವರಿಗೆ ಬಂಪರ್ ಆಫರ್ ಸರ್ಕಾರದಿಂದ ಮಂಜೂರಾಗಿದೆ ಬರೋಬ್ಬರಿ 564426 ಸಾವಿರ ಮನೆಗೂ ಇಂದೆ ಅರ್ಜಿ ಸಲ್ಲಿಸಿ

  ನಮ್ಮ ದೇಶದಲ್ಲಿ ಇಂದಿಗೂ ಸಹ ಅದೆಷ್ಟೋ ಜನರು ಸ್ವಂತ ಮನೆಗಳಿಲ್ಲದೆ ಸ್ವಂತ ಜಾಗಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಅಂತಹವರಿಗೆ ಇದು ಸಿಹಿ ಸುದ್ದಿ. ಮಾರ್ಚ್ 21ಕ್ಕೆ ಸರ್ಕಾರ ಹೊಸ ಮನೆಗಳನ್ನು ಬಿಡುಗಡೆ ಮಾಡಲಿದೆ ವಸತಿ ಸಚಿವರಾದ ಬಿ ಸೋಮಣ್ಣ ಅವರು ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಖ್ಯ ಮಂತ್ರಿಗಳಾದ ಬಸವರಾಜು ಬೊಮ್ಮಾಯಿಯವರು ಮಾರ್ಚ್ 21 ಹೊಸ ಮನೆಗಳ ಬಿಡುಗಡೆಯ ಉದ್ಘಾಟನೆ ಸಮಾರಂಭವನ್ನು ನೆರವೇರಿಸಲಿದ್ದಾರೆ. ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೆಯೇ ಇದಕ್ಕೆ ಬೇಕಾಗಿರುವಂತಹ ಕೆಲವೊಂದು ದಾಖಲಾತಿಗಳು ನೋಡುವುದಾದರೆ ಕೇಂದ್ರ … Read more

ಸರ್ಕಾರದಿಂದ ಸಾಲ ಮನ್ನಾ ಪಟ್ಟಿ ಬಿಡುಗಡೆ ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ ನೋಡಿ.

  ರಾಜ್ಯದಲ್ಲಿ ಈಗ ವಿಧಾನಸಭಾ ಎಲೆಕ್ಷನ್ ವಾತಾವರಣ ರಂಗೇರುತ್ತಿದೆ. ಸರ್ವ ಪಕ್ಷಗಳು ಕೂಡ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗಾಗಿ ಪ್ರತಿ ವರ್ಗವನ್ನು ಮನದಲ್ಲಿ ಇಟ್ಟುಕೊಂಡು ಒಂದು ವೇಳೆ ಗೆದ್ದರೆ ಅವರಿಗಾಗಿ ಜಾರಿಗೆ ತರುವ ಯೋಚನೆಗಳ ಬಗ್ಗೆ ಮಾತನಾಡಿ ಜನರಿಗೆ ಭರವಸೆ ನೀಡುತ್ತಿವೆ. ಎಲ್ಲಾ ಕಡೆ ಸಮಾವೇಶಗಳು ಜೋರಾಗಿ ನಡೆಯುತ್ತಿತ್ತು ಮುಂದಿನ ತಿಂಗಳಲ್ಲಿ ರಾಜ್ಯದಲ್ಲಿ ಎಲೆಕ್ಷನ್ ನಡೆಯುವ ಸಾಧ್ಯತೆಗಳಿವೆ. ಕಳೆದ ಬಾರಿ ವಿಧಾನಸಭಾ ಎಲೆಕ್ಷನ್ ನಡೆದ ಸಮಯದಲ್ಲಿ ರೈತರ ಸಾಲ ಮನ್ನ ಘೋಷಣೆ ಮಾಡಿದ್ದು ದೊಡ್ಡ ಘೋಷಣೆ ಆಗಿತ್ತು. ಹಾಗಾಗಿ … Read more

ಕೇಂದ್ರ ಸರ್ಕಾರದ ಹೊಸ ಯೋಜನೆ ರೈತರಿಗೆ ಇನ್ನು ಮುಂದೆ ಸಿಗಲಿದೆ 42,000 ಸಹಾಯ ಧನ ಈ ಯೋಜನೆ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು.

    ಸರ್ಕಾರವು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ ಅಂತಹ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯು ಕೂಡ ಒಂದು. ರೈತರು ನಮ್ಮ ದೇಶದ ಬೆನ್ನೆಲುಬು ಅವರಿಂದಲೇ ನಾವು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ ರೈತರು ಬೆವರು ಹರಿಸಿ ಬೆಳೆಯುವಂತಹ ಬೆಳೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಂತಹ ರೈತರಿಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ, ಕೇಂದ್ರ ಸರ್ಕಾರವು ರೈತರಿಗಾಗಿ ಇದೀಗ 42,000 ಗಳನ್ನು ನೀಡಲು ಮುಂದಾಗಿದೆ ಈ ಇದರ ಪ್ರಯೋಜನವನ್ನು ಪ್ರತಿಯೊಬ್ಬ ರೈತರು ಕೂಡ … Read more