ಶುಗರ್ ಕಾಯಿಲೆಯಿಂದ ಬಳಲುತ್ತ ಇದ್ದೀರ.? ಶುಗರ್ ಕಂಟ್ರೋಲ್ ಗೆ ಬರಬೇಕಾ.? ಹಾಗಾದರೆ ಮೊಸರಿನ ಜೊತೆ ಈ ಒಂದು ಪದಾರ್ಥ ಬೆರಸಿ ಕುಡಿಯಿರಿ ಸಾಕು

ಇತ್ತೀಚಿನ ದಿನಗಳಲ್ಲಿ ಶುಗರ್ ಅಂದರೆ ಡಯಾಬಿಟಿಸ್ ಎನ್ನುವಂತಹದ್ದು ಸಾಮಾನ್ಯವಾಗಿಬಿಟ್ಟಿದೆ. ಅನೇಕ ಜನರಲ್ಲಿ ಡಯಾಬಿಟಿಸ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. 2019 ರ ಸರ್ವೆಯ ಪ್ರಕಾರ ಪ್ರಪಂಚದಲ್ಲಿ 463 ಮಿಲಿಯನ್ ನಷ್ಟು ಜನರಿಗೆ ಈ ಒಂದು ಶುಗರ್ ಕಾಯಿಲೆ ಎನ್ನುವಂತಹದ್ದು ಬಂದಿದೆಯೆಂದು ವರದಿಯನ್ನು ಮಾಡಲಾಗಿದೆ. ನಮ್ಮ ದೇಹದಲ್ಲಿ ಇರುವಂತಹ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹಾಗು ಗ್ಲೂಕೋಸ್ ಪ್ರಮಾಣ ಹೆಚ್ಚಾದರೆ ನಮಗೆ ಆ ಡಯಾಬಿಟಿಸ್ ಬಂದಿದೆ ಎಂದರ್ಥ. ನಮ್ಮ ದೇಹವು ಈ ಒಂದು ಸಕ್ಕರೆಯಂಶವನ್ನು ಬಳಸಿಕೊಳ್ಳಲಾಗದೆ ಅದನ್ನು ಕಿಡ್ನಿಗೆ ಕಳಿಸುತ್ತದೆ, … Read more

ಚಾಲೆಂಜ್ ಮಾಡಿ ಹೇಳ್ತಾ ಇದ್ದಿನಿ ಕೇವಲ 3 ದಿನದಲ್ಲಿ ಐಸಿನಂತೆ ನಿಮ್ಮ ಹೊಟ್ಟೆ ಕರಗಿ ಹೋಗುತ್ತದೆ ಈ ಪಾನಿಯ ಕುಡಿಯಿರಿ ಸಾಕು.

ಇತ್ತೀಚಿನ ದಿನಗಳಲ್ಲಿ ಅನೇಕ ಜನರನ್ನು ಕಾಡುತ್ತಿರುವ ಸಮಸ್ಯೆಯ ಎಂದರೆ ಅದು ಹೊಟ್ಟೆಯ ಬೊಜ್ಜಿನ ಸಮಸ್ಯೆ. ಇದು ಹೆಚ್ಚಿನ ಜನರಿಗೆ ಹೊಟ್ಟೆಯ ಸುತ್ತಲೂ ಸಹ ಬೊಜ್ಜು ಶೇಖರಣೆ ಆಗುತ್ತದೆ. ಹೀಗೆ ಶೇಖರಣೆಯಾದ ಆದಂತಹ ಬೊಜ್ಜಿನಿಂದ ಅವರ ಸೌಂದರ್ಯವು ಹಾಳಾಗುತ್ತದೆ. ಅಷ್ಟೇ ಅಲ್ಲದೆ ಅವರು ಇಷ್ಟ ಪಟ್ಟಂತಹ ಬಟ್ಟೆಗಳನ್ನು ಹಾಕಿಕೊಳ್ಳಲು ಸಹ ಮುಜುಗರಕ್ಕೆ ಹೀಡಾಗುತ್ತಾರೆ ಇಂತಹ ಸಮಯದಲ್ಲಿ ಏನೇ ಮಾಡಿದರೂ ಸಹ ಅವರ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಾಧ್ಯವಾಗುವುದಿಲ್ಲ. ತುಂಬಾ ಜನರು ಬೊಜ್ಜನ್ನು ಕರಗಿಸಲು ಊಟವನ್ನು ಸಹ ಬಿಟ್ಟು ದಿನದಲ್ಲಿ … Read more

ಮಂಡಿನೋವು, ಸೋಂಟ ನೋವಾ.? ಕೇವಲ ಎರಡು ಹನಿ ಸಾಕು ನಿಮ್ಮ ಜಾಯಿಂಟ್ ಪೇನ್ ಎಲ್ಲವೂ ಮಾಯ ಸಂಧಿವಾತಕ್ಕೆ ಹೇಳಿ ಮಾಡಿಸಿದ ಔಷಧ.

ಜಾಯಿಂಟ್ ಪೈನ್ ಅಥವಾ ಕೀಲು ನೋವಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಸಾಮಾನ್ಯವಾಗಿ ಎಲ್ಲರೂ ಸಹ ಈ ಒಂದು ಕೀಲು ನೋವನ್ನು ಅನುಭವಿಸುತ್ತಿದ್ದಾರೆ. ಮೊದಲೆಲ್ಲಾ ವಯಸ್ಸಾದ ನಂತರ ಜಾಯಿಂಟ್ ಪೈನ್ ಕಾಣಿಸಿಕೊಳ್ಳುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಗೂ ಸಹಾಯ ಈ ಒಂದು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಯಸ್ಸಾದ ನಂತರ ಸಾಮಾನ್ಯವಾಗಿ ಎಲ್ಲರಿಗೂ ಈ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ನಾನಾ ರೀತಿಯ ಕಾರಣಗಳನ್ನು ನಾವು ನೋಡುತ್ತೇವೆ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ನ ಕೊರತೆ ಇದ್ದರೆ ನಮಗೆ ಈ … Read more

ಚಿಕ್ಕ ಮಕ್ಕಳಿಗೆ ನೆಗಡಿ, ಕಫ , ಶೀತಾ ಆಗಿದ್ರೆ ಬೆಳ್ಳುಳ್ಳಿಯಿಂದ ಹೀಗೆ ಮಾಡಿ ಸಾಕು ಒಂದೇ ದಿನಕ್ಕೆ ನೆಗಡಿ ನಿವಾರಣೆ ಆಗುತ್ತೆ.

ವಾತಾವರಣವು ಬದಲಾದಂತೆ ಮಕ್ಕಳಲ್ಲಿ ಆರೋಗ್ಯದ ಮೇಲೆ ಹಲವಾರು ರೀತಿ ಆದಂತಹ ಪರಿಣಾಮವನ್ನು ಬೀರುತ್ತದೆ ಚಳಿಗಾಲ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿ ಮಕ್ಕಳಿಗೆ ಕೆಮ್ಮು ಮತ್ತು ನೆಗಡಿ, ಕಫಾ ಸಮಸ್ಯೆಗಳು ಅತ್ಯಧಿಕವಾಗಿ ಕಾಣಿಸಿಕೊಳ್ಳುತ್ತದೆ. ಈ ಒಂದು ಶೀತದ ಕಾರಣಕ್ಕಾಗಿ ಆಸ್ಪತ್ರೆಗೆ ಹೋಗಿ ತೋರಿಸಿದರು ಸಹ ಮಕ್ಕಳಿಗೆ ನೀಡುವಂತಹ ಔಷಧಿಯನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಯಾಕೆಂದರೆ ಆಸಪತ್ರೆಯಲ್ಲು ನೀಡುವಂತಹ ಔಷಧಿಗಳು ಕಹಿಯಿಂದ ಕೂಡಿರುತ್ತದೆ ಆದ್ದರಿಂದ ನಾವು ಮಕ್ಕಳಿಗೆ ಕಫ ನಿವಾರಣೆಗೆ ಕೆಲವೊಂದು ಮನೆಮದ್ದುಗಳನ್ನು ಮಾಡುವುದರಿಂದ ಅವರು ಅವರ ಕಫ ಕರಗುತ್ತದೆ. ನಾವಿಲ್ಲಿ ತಿಳಿಸುವಂತಹ … Read more

ಈ ಚಿಕ್ಕ ಕಾಳು ನಿಮ್ಮ ಹೊಟ್ಟೆ ಇಡೀ, ದೇಹವನ್ನು ಮ್ಯಾಜಿಕ್ ತರ ಕರಗಿಸುತ್ತದೆ, ಬೊಜ್ಜು ಕರಗಿಸುವ ದಿವ್ಯೌಷಧ, ಒಮ್ಮೆ ಬಳಸಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.

ಇತ್ತೀಚಿನ ದಿನಗಳಲ್ಲಿ ಹಲವಾರು ಜನರನ್ನು ಕಾಡುತ್ತಿರುವ ಸಮಸ್ಯೆಯ ಎಂದರೆ ಅದು ಬೊಜ್ಜು. ಹೌದು ಚಿಕ್ಕವಯಸ್ಸಿನಿಂದ ಹಿಡಿದು ದೊಡ್ಡವರ ತನಕ ಈ ಒಂದು ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಅಲ್ಲದೆ ಹೊಟ್ಟೆಯ ಭಾಗದಲ್ಲಿ ಹೆಚ್ಚಾಗಿ ಬೊಜ್ಜು ಕಂಡುಬರುತ್ತದೆ. ನಾವು ಹೊಟ್ಟೆಯ ಬೊಜ್ಜನ್ನು ಕರಗಿಸಲು ಯಾವುದೇ ಹರಸಾಹಸ ಮಾಡಿದರೂ ಸಹ ಅದು ನಮ್ಮಿಂದ ಸಾಧ್ಯವಾಗುತ್ತಿಲ್ಲ ನಮ್ಮ ದೇಹದಲ್ಲಿ ಬೊಜ್ಜು ಶೇಖರಣೆ ಆಗಲು ನಾನಾ ಕಾರಣಗಳನ್ನು ನಾವು ನೋಡಬಹುದು. ಇತ್ತೀಚಿಗೆ ನಮ್ಮ ಜೀವನಶೈಲಿಯಲ್ಲಿ ಆಗಿರುವಂತಹ ಬದಲಾವಣೆಯಿಂದಾಗಿ ಹಾಗೆಯೇ ನಾವು ಸೇವಿಸುತ್ತಾ ಇರುವಂತಹ ಜಂಕ್ … Read more

ಹಿಮ್ಮಡಿ ಒಡೆದಿದೆಯಾ..? ಚಿಂತಿಸಬೇಡಿ ಹೀಗೆ ಮಾಡಿ ಹಿಮ್ಮಡಿಯಲ್ಲಿ ಇರುವ ಬಿರುಕು ಒಂದೇ ರಾತ್ರಿಗೆ ಗುಣಮುಖವಾಗುತ್ತೆ.

ಸೌಂದರ್ಯ ಕೇವಲ ಮುಖಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ ನಮ್ಮ ತಲೆಯಿಂದ ಪಾದದವರೆಗೂ ಸಹ ಅಚ್ಚುಕಟ್ಟಾಗಿ ಇಗಿದ್ದರೆ ನಮ್ಮ ಸೌಂದರ್ಯವನ್ನು ಅದು ಇಮ್ಮಡಿಗೊಳಿಸುತ್ತದೆ. ಎಲ್ಲರಿಗೂ ತಮ್ಮ ದೇಹ ಸೌಂದರ್ಯದ ಮೇಲೆ ಅತ್ಯಂತ ಒಂದು ಕಾಳಜಿ ಎನ್ನುವಂತಹದ್ದು ಇದ್ದೇ ಇರುತ್ತದೆ ಹೌದು ನಾವು ಚೆನ್ನಾಗಿ ಕಾಣಬೇಕು ಎಂದು ಇಷ್ಟಪಡುತ್ತೇವೆ ಆದರೆ ಕೆಲವರು ತಮ್ಮ ಪಾದಗಳ ಬಗ್ಗೆ ನಿರ್ಲಕ್ಷಿಸುವುದು ಉಂಟು ಹೌದು ಅವರ ಪಾದವು ಒಡೆದು ಅವರ ಪಾದದ ಅಂದವು ಹೊರಟು ಹೋಗಿರುತ್ತದೆ ಆದರೂ ಸಹ ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲವರು ಈ … Read more

ಇದನ್ನು ಕುಡಿದರೆ ಕೆಮ್ಮು, ನೆಗಡಿ, ಗಂಟಲು ನೋವು, ಥಟ್ ಅಂತ ಮಾಯ ಆಗುತ್ತೆ. ಗಂಟಲು ನೋವಿಗೆ ಹೇಳಿ ಮಾಡಿಸಿದ ಕಷಾಯ ಇದು.

ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಒಂದು ಕೆಮ್ಮು, ನೆಗಡಿ ಮತ್ತು ಗಂಟಲು ನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಇಂತಹವರು ಕೆಮ್ಮು ಬಂದ ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಾರೆ ಆದರೆ ನಾವು ಎಷ್ಟೇ ಆಸ್ಪತ್ರೆಗೆ ತೋರಿಸಿದರು ಸಹ ಈ ಒಂದು ಕೆಮ್ಮು, ನೆಗಡಿ ಎನ್ನುವಂತಹದ್ದು ಆದಷ್ಟು ಬೇಗ ಕಡಿಮೆ ಆಗುವುದಿಲ್ಲ. ಹಿಂದಿನ ಕಾಲದ ಜನರು ಯಾರು ಸಹ ಆಸ್ಪತ್ರೆಗೆ ಹೋಗಿ ಕೆಮ್ಮು ಮತ್ತು ನೆಗಡಿ ಯನ್ನು ತೋರಿಸುತ್ತಿರಲಿಲ್ಲ ಕಾರಣ ಅವರು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿ ಕೊಂಡು … Read more

ತಲೆಯಲ್ಲಿ, ಹೊಟ್ಟು, ನವೆ, ತುರಿಕೆ, ಕೂದಲಿಗೆ ಸಂಬಂಧಿಸಿದ ಏನೇ ತೊಂದರೆ ಇರಲಿ ಒಮ್ಮೆ ಈ ಮನೆಮದ್ದು ಹಚ್ಚಿ ಸಾಕು, ಕೇವಲ ಎರಡೇ ದಿನದಲ್ಲಿ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತೆ.

ತುಂಬಾ ಜನರಿಗೆ ಈ ಒಂದು ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಈ ಒಂದು ಡ್ಯಾಂಡ್ರಫ್ ನಮ್ಮ ತಲೆಯಲ್ಲಿ ಬಂದನಂತರ ತಲೆಯ ಕೂದಲು ಉದುರಲು ಪ್ರಾರಂಭವಾಗುತ್ತದೆ. ಡ್ಯಾಂಡ್ರಫ್ ಬರಲು ಹಲವಾರು ಕಾರಣಗಳು ಇರುತ್ತವೆ ನಮ್ಮ ಸುತ್ತಮುತ್ತಲಿನ ವಾತಾವರಣವು ಮಾಲಿನ್ಯದಿಂದ ಕೂಡಿದ್ದರೆ ಅದು ನಮ್ಮ ತಲೆಯ ಮೇಲೆ ಬಿದ್ದು ಡ್ಯಾಂಡ್ರಫ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾವು ತಲೆಗೆ ಎಣ್ಣೆ ಹಚ್ಚಿದ ನಂತರ ಮೂರು ನಾಲ್ಕು ದಿನಗಳವರೆಗೂ ಸ್ನಾನ ಮಾಡದೆ ಇದ್ದರೂ ಸಹ ಅದು ನಮ್ಮ ತಲೆಯಲ್ಲಿ ಡ್ಯಾಂಡ್ರಫ್ ಬರುವಂತೆ ಮಾಡುತ್ತದೆ. … Read more

ಸರಿಯಾದ ಸಮಯಕ್ಕೆ ಪೀರಿಯಡ್ ಆಗುತ್ತಾ ಇಲ್ವಾ.? ಬಿಳಿ ಮುಟ್ಟಿನ ಸಮಸ್ಯೆ ಇದ್ಯಾ ಹಾಗಾದರೆ ಈ ಮನೆಮದ್ದನ್ನು ಹೀಗೆ ಬಳಸಿ, ಹೆಂಗಸರ ಋತುಚಕ್ರದ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತೆ‌.

ಹೆಣ್ಣು ಮಕ್ಕಳಿಗೆ ಹುಟ್ಟಿನಿಂದ ಸಾಯುವ ತನಕ ಅವರಲ್ಲಿ ದೈಹಿಕವಾಗಿ ಬದಲಾವಣೆ ಆಗುತ್ತಲೇ ಇರುತ್ತಾರೆ ಆದರಲ್ಲಿ ಋತುಚಕ್ರವು ಒಂದು. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದ ನಂತರ ಋತುಚಕ್ರವು ಪ್ರಾರಂಭವಾಗುತ್ತದೆ ತದನಂತರದಲ್ಲಿ ಸುಮಾರು 49 ರಿಂದ 50 ವರ್ಷಗಳ ತನಕವು ಈ ಒಂದು ಋತುಚಕ್ರ ನಡೆಯುತ್ತಲೇ ಇರುತ್ತದೆ. ಈ ಒಂದು ಪೀರಿಯಡ್ ಸಮಯದಲ್ಲಿ ಸಾಕಷ್ಟು ಹೆಣ್ಣುಮಕ್ಕಳು ನೋವಿನಿಂದ ನರಳುವುದು ಉಂಟು. ಸರಿಯಾದ ಪೀರಿಯಡ್ ಅಂದರೆ ಋತುಚಕ್ರದ ಅವಧಿ ಎಂದರೆ 2 ರಿಂದ 35 ದಿನಗಳು ಇದು ಸರಿಯಾದ ಋತುಚಕ್ರ ಎಂದು … Read more

ಕೇವಲ ಎರಡು ದಿನದ ಈ ಮನೆನದ್ದು ಹಚ್ಚಿ ಸಾಕು ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಗಳು ನಿವಾರಣೆಯಾಗಿ ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಾಗುತ್ತೆ.

ಆಧುನಿಕ ಜೀವನ ಶೈಲಿಯಲ್ಲಿ ಕಣ್ಣಿನ ಕೆಳಗೆ ಕಪ್ಪಾಗುವುದು ಸಾಮಾನ್ಯವಾಗಿಬಿಟ್ಟಿದೆ ಈ ಕಣ್ಣಿನ ಸುತ್ತ ಕಪ್ಪುಗೆ ಉಂಟಾಗುವಂತಹ ಕಲೆಯಿಂದ ನಮ್ಮ ಸೌಂದರ್ಯ ಹಾಳಾಗುತ್ತದೆ. ಹೀಗೆ ಕಪ್ಪಗಿರುವುದು ರಿಂದ ಸಾಕಷ್ಟು ಜನರಿಗೆ ಇದು ಒಂದು ದೊಡ್ಡ ಚಿಂತೆಯಾಗಿ ಪರಿಣಮಿಸಿ ಬಿಡುತ್ತದೆ. ನಾವು ಎಷ್ಟೇ ಸುಂದರವಾಗಿದ್ದರೂ ಸಹ ನಮ್ಮ ಕಣ್ಣಿನ ಕೆಳಗೆ ಅಥವಾ ಸುತ್ತ ಕಪ್ಪಗಿದ್ದರೆ ನಮ್ಮ ಮುಖವನ್ನು ಹಾಳು ಮಾಡಿಬಿಡುತ್ತದೆ ಆದ್ದರಿಂದ ನಮ್ಮ ಕಣ್ಣಿನ ರಕ್ಷಣೆಯನ್ನು ನಾವು ಆದಷ್ಟು ಗಮನವಿಟ್ಟು ನೋಡಿಕೊಳ್ಳಬೇಕು. ನಾನಾ ಕಾರಣಗಳಿಗೆ ನಮ್ಮ ಕಣ್ಣಿನ ಸುತ್ತ ಕಪ್ಪಗೆ … Read more