ವೃದ್ಧಾಪ್ಯ ವೇತನ, ವಿಧವಾ ವೇತನ ಅಥವಾ ಯಾವುದೇ ಪಿಂಚಣಿ ಹಣ ಪೋಸ್ಟ್ ಆಫೀಸ್ ಗೆ ಬರುವ ಬದಲು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುವಂತೆ ಮಾಡುವ ವಿಧಾನ.!

  ಸರ್ಕಾರದಿಂದ ಹಿರಿಯ ನಾಗರಿಕರಿಗೆ ವೃದ್ದಾಪ್ಯ ವೇತನ (Old age pension), ವಿಧವೆ ಮತ್ತು ಅವಿವಾಹಿತ ಮಹಿಳೆಯರಿಗೆ ಮನಸ್ವಿನಿ ಯೋಜನೆಯಿಂದ ಪಿಂಚಣಿ (Manaswini Scheme pension) ಹಾಗೂ ಅಂಗವಿಕಲರಿಗೂ ಕೂಡ ಪಿಂಚಣಿ ಸಿಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಸಿಗುತ್ತಿರುವ ಈ ಮಾಸಿಕ ಪಿಂಚಣಿಯನ್ನು ಫಲಾನುಭವಿಗಳು ಪೋಸ್ಟ್ ಆಫೀಸ್ (post office) ಮೂಲಕ ನಗದು ಹಣ ಪಡೆಯುತ್ತಾರೆ. ಅಂಚೆ ಇಲಾಖೆಯ ಸಿಬ್ಬಂದಿಗಳು ಸರ್ಕಾರದಿಂದ ಈ ಹಣವನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವರಿಗೆ ಮಾತ್ರ ಅವರ ಬ್ಯಾಂಕ್ … Read more

ಕಾರ್ ಹೊಂದಿದ್ದವರ BPL ರೇಷನ್ ಕಾರ್ಡ್ ರದ್ದು, ಅಕ್ಕಿ ಬದಲು ಹಣ ಬಂದ್ ಆಹಾರ ಸಚಿವರಿಂದ ಮಹತ್ವದ ಘೋಷಣೆ.!

  ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (FCSC Minister K.H Muniyappa) ಅವರು ಮಹತ್ವದ ಘೋಷಣೆಯೊಂದನ್ನು ಕೂಡ ಮಾಡಿದ್ದಾರೆ. ಮೊದಲಿಗೆ ಹೊಸ ರೇಷನ್ ಕಾರ್ಡ್ ಗೆ (New ration card) ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದರಲ್ಲೂ ಸರ್ಕಾರದ ಗ್ಯಾರಂಟಿ ಕಾರ್ಡ್ (Gyarantee Scheme) ಯೋಜನೆಗಳ ಘೋಷಣೆ ಆದ ಮೇಲೆ ಈ ರೀತಿ ಹೊಸ ಕಾರ್ಡಿಗೆ ಅದರಲ್ಲೂ BPL ರೇಷನ್ ಕಾರ್ಡ್ … Read more

ಒಂದು ಲಕ್ಷ ಖರ್ಚಿನಲ್ಲಿ ಕಟ್ಟಿರುವ ಮನೆ ಇದು, ಸಣ್ಣ ಫ್ಯಾಮಿಲಿ ಇರೋದಕ್ಕೆ, ಬಾಡಿಗೆಗೆ ಕೊಡೋದಕ್ಕೆ ಸೂಕ್ತವಾದ ಮನೆ.!

  ಮನೆ (House) ಕಟ್ಟುವುದು ಎಷ್ಟು ಕಷ್ಟಕರವಾದ ವಿಷಯ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ಅದರಿಂದ ಎಷ್ಟೋ ಜನ ತಮ್ಮ ಸ್ವಂತ ಸೂರಿನ ಕನಸು ಇದ್ದರೂ ಕೂಡ ಆ ಖರ್ಚಿಗೆ ಹೆದರಿ ಆ ಯೋಜನೆಯನ್ನು ಇನ್ನಷ್ಟು ವರ್ಷಗಳ ಕಾಲ ಮುಂದಕ್ಕೆ ದೂಡಿರುತ್ತಾರೆ. ಇನ್ನು ಕೆಲವರು ಲೋನ್ ಮಾಡಿ ಮನೆ ಕಟ್ಟಿ ಆ ಸಾಲ ತಿಳಿಸಲಾಗದ ಪರಿಸ್ಥಿತಿಯಲ್ಲಿ ಒದ್ದಾಡುತ್ತಿರುತ್ತಾರೆ. ಇದೆಲ್ಲದರ ನಡುವೆ ಕೈಯಲ್ಲಿ ಇರುವ ಸ್ವಲ್ಪ ಹಣದಲ್ಲಿಯೇ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವ ರೀತಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡ … Read more

ಶೂನ್ಯ ವಿದ್ಯುತ್ ಬಿಲ್ ಗೆ ಕಾಯುತ್ತಿದ್ದವರಿಗೆ ನಿರಾಸೆ 100 ಯೂನಿಟ್ ಬಳಸಿದ್ರೂ ಕೂಡ ಕರೆಂಟ್ ಬಿಲ್ ಕಟ್ಟಬೇಕಾಗುತ್ತೆ. ಯಾಕೆ ಗೊತ್ತ.?

  ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ (Guarantee card scheme ) ಒಂದಾದ ಗೃಹಜ್ಯೋತಿ (Gruhajyothi) ಯೋಜನೆಗೆ ಜೂನ್ ತಿಂಗಳಿನಿಂದ ಸರ್ಕಾರ ಅರ್ಜಿ ಸ್ವೀಕರಿಸುತ್ತಿದೆ. ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಪ್ರತಿ ಕುಟುಂಬಗಳಿಗೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (free current) ಎಂದು ಹೇಳುತ್ತಾದರೂ ಈ ಯೋಜನೆಗೆ ಆದೇಶ ಹೊರಡಿಸಿರುವಾಗ ಕೆಲ ಕಂಡಿಷನ್ ಗಳನ್ನು ಹಾಕಿ ಮಾರ್ಗಸೂಚಿ ಸಿದ್ಧಪಡಿಸಿತ್ತು. ಅಂತಿಮವಾಗಿ ಅರ್ಜಿ ಆಹ್ವಾನ ಕಾರ್ಯಕ್ರಮ ಶುರುವಾಗಿದ್ದು ಅರ್ಹ ಫಲಾನುಭವಿಗಳಿಗೆ ಜುಲೈ ತಿಂಗಳಿನಿಂದ ಗೃಹಜ್ಯೋತಿ ಯೋಜನೆಯ ಅಪ್ಲೈ … Read more

ಗೃಹಲಕ್ಷ್ಮಿ ಯೋಜನೆಗೆ ಮತ್ತೆ 8 ಕಂಡಿಷನ್ ಹಾಕಿದ ಸರ್ಕಾರ.! ಇಂಥವರಿಗೆ 2000 ಸಿಗಲ್ಲ.!

  ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme ) ಬೇಕಾಗಬಹುದಾದ ಅಂದಾಜು ಮೊತ್ತವನ್ನು ಲೆಕ್ಕಾಚಾರ ಹಾಕಿ ಹಣಕಾಸು ಇಲಾಖೆಯು (finanace department) ತನ್ನದೇ ಆದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆ ಪ್ರಕಾರವಾಗಿ ಗೃಹಲಕ್ಷ್ಮಿ ಯೋಜನೆಗೆ ಕೆಲ ಕಂಡೀಷನ್ (conditions) ಗಳನ್ನು ಹಾಕದೆ ಹೋದರೆ ಐದು ವರ್ಷಗಳವರೆಗೆ ಹಣ ನೀಡಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಆ ಹೊಡೆದ ತಪ್ಪಿಸುವ ಸಲುವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಕೆಲ ಕಂಡೀಷನ್ ಗಳನ್ನು ಹಾಕಬೇಕು ಎಂದು ಆರ್ಥಿಕ ಇಲಾಖೆ ಸೂಚಿಸಿತ್ತುು ಮತ್ತು ಎಂಟು ಕಂಡೀಷನ್ … Read more

ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಟಿಸಿ ಇದ್ದವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ 5 ರಿಂದ 10 ಸಾವಿರ ಹಣ.!

  ರೈತರಿಗೆ (Farmers) ಕೃಷಿ ಚಟುವಟಿಕೆಗೆ ನೀರಿನ ಸೌಲಭ್ಯದ ಜೊತೆಗೆ ವಿದ್ಯುತ್ ಸಂಪರ್ಕ ಕೂಡ ಬೇಕು. ಆದರೆ ವಿದ್ಯುತ್ ಸಂಪರ್ಕ (electricity connection) ಪಡೆಯುವುದಕ್ಕೆ ಅರ್ಜಿ ಕೊಟ್ಟಿದ್ದರು ಮತ್ತು ಟ್ರಾನ್ಸ್ಫಮರ್ (transformer) ಕೆಟ್ಟು ಹೋಗಿರುವುದಕ್ಕೆ ಸರಿ ಮಾಡಲು ಅರ್ಜಿ ಕೊಟ್ಟಿದ್ದರು ಸೂಕ್ತ ಸಮಯಕ್ಕೆ ಅದನ್ನು ಸರಿ ಮಾಡಿಕೊಡುವುದಿಲ್ಲ. ಕೆಲವೊಮ್ಮೆ ಸಂಬಂಧಪಟ್ಟ ಕಚೇರಿಸಿ ಬ್ಬಂದಿಗಳಿಂದ ವಿಳಂಬವಾದರೆ ಕೆಲವು ಬಾರಿ ಶೀಘ್ರವಾಗಿ ಅದನ್ನು ಸರಿಪಡಿಸಲಾಗದ ಸಮಸ್ಯೆ ಆಗಿರುತ್ತದೆ ಈ ರೀತಿ ಯಾವುದೇ ಕಾರಣಗಳಿಂದ ರೈತರಿಗೆ ಅನಾನುಕೂಲತೆ ಆಗಿದ್ದರೂ ಕೂಡ ವಿದ್ಯುತ್ … Read more

ಜುಲೈ ತಿಂಗಳಿನಲ್ಲಿ ಕರೆಂಟ್ ಬಿಲ್ ಕಟ್ಟಿದ್ದವರಿಗೆ ಗುಡ್ ನ್ಯೂಸ್, ವಾಪಸ್ ಬರಲಿದೆ ನಿಮ್ಮ ಹಣ ಸರ್ಕಾರದ ನಿರ್ಧಾರಕ್ಕೆ ಜನ ಫುಲ್ ಖುಷ್.!

  ಕಾಂಗ್ರೆಸ್ ಸರ್ಕಾರದ ಪಂಚಖಾತ್ರಿ ಯೋಜನೆಗಳಲ್ಲಿ (Guarantee Schem) ಒಂದಾದ ಗೃಹಜ್ಯೋತಿ ಯೋಜನೆಗೆ (Gruhajyothi scheme) ಆಗಸ್ಟ್ 5, ರಂದು ಚಾಲನೆ ಸಿಗಲಿದೆ. ಚುನಾವಣೆ ಪ್ರಣಾಳಿಕೆಯಲ್ಲಿ (manifesto) ಮೊದಲ ಗ್ಯಾರಂಟಿ ಯೋಜನೆಯಾಗಿ ಗೃಹಜ್ಯೋತಿ ಯೋಜನೆಯನ್ನು ಘೋಷಿಸಿ ಇದರ ಮೂಲಕ ಕರ್ನಾಟಕದ ಪ್ರತಿ ಮನೆಗಳಿಗೂ ಕೂಡ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುವುದು ಎಂದು ಕಾಂಗ್ರೆಸ್ ಪಕ್ಷವು ಆಶ್ವಾಸನೆ ನೀಡಿತ್ತು. ಈಗ ಅಂತಿಯಮವಾಗಿ ನುಡಿದಂತೆ ನಡೆದುಕೊಂಡಿರುವ ಸರ್ಕಾರವು ಜೂನ್ ತಿಂಗಳಿನಿಂದ ಈ ಗೃಹಜ್ಯೋತಿ ಯೋಜನೆಗೆ ಫಲಾನುಭವಿಗಳು ನೋಂದಾಯಿಸಿಕೊಳ್ಳಬೇಕು … Read more

ಎಲ್ಲಾ ದಾಖಲೆ ಕೊಟ್ಟು ಆಸ್ತಿ ರಿಜಿಸ್ಟರ್ ಮಾಡಿಸಿದ್ರೂ ಕೂಡ ನೋಂದಣಿ ಕ್ಯಾನ್ಸಲ್, ರಿಜಿಸ್ಟ್ರೇಷನ್ ನಿಯಮ ಬದಲಾಯಿಸಿದ ಸರ್ಕಾರ.! ತಪ್ಪದೆ ಈ ಸುದ್ದಿ ನೋಡಿ.!

  ಕಲಬುರ್ಗಿ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲರ ಸಭೆಯಲ್ಲಿ ಭಾಗಯಾಗಿದ್ದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Revenue inspector) ಅವರು ರಾಜ್ಯದಲ್ಲಿ ತಿದ್ದುಪಡಿ ಮಾಡಿರುವ ಹೊಸ ರಿಜಿಸ್ಟ್ರೇಷನ್ ನಿಯಮದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಹಲವಾರು ವಿಷಯಗಳ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಹೆಚ್ಚಿನ ರೈತರಿಗೆ ಸಮಸ್ಯೆ ಆಗಿರುವ ಆಸ್ತಿ ವಿವಾದದ ಕುರಿತು ಸರ್ಕಾರ ನಿರ್ಧಾರಕ್ಕೆ ಬಂದಿರುವುದಕ್ಕೆ ಮಾಹಿತಿ ಕೊಟ್ಟಿದ್ದಾರೆ. ಈವರೆಗೆ ಅನೇಕರು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಇಲಾಖೆಯನ್ನು ವಂಚಿಸಿ ಸಾರ್ವಜನಿಕರು ಹಾಗೂ ಸರ್ಕಾರದ ಆಸ್ತಿಯನ್ನು … Read more

ನಿಮ್ಮ ಮನೆಯ ವಿದ್ಯುತ್ ಬಿಲ್ 210 ಯೂನಿಟ್ ಬಂದಿದ್ದರೆ ನೀವು ಎಷ್ಟು ಕರೆಂಟ್ ಬಿಲ್ ಕಟ್ಟಬೇಕು ಗೊತ್ತಾ.?

  ಕಾಂಗ್ರೆಸ್ ಪಕ್ಷವು (Congress party) ಕರ್ನಾಟಕ ವಿಧಾನಸಭಾ ಚುನಾವಣೆ-2023 (Karnataka assembly election) ವೇಳೆ ಪ್ರಣಾಳಿಕೆಯಲ್ಲಿ (Manifesto) ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು (five guarantee Scheme) ಕರ್ನಾಟಕದಲ್ಲಿ ಜಾರಿಗೆ ತರುವುದಾಗಿ ಹೇಳಿತ್ತು. ಅದರಲ್ಲಿ ಮೊಟ್ಟಮೊದಲನೆಯ ಯೋಜನೆ ಗೃಹಜ್ಯೋತಿ (Gruhajyothi) ಯೋಜನೆ. ಈ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬಕ್ಕೂ 200 ಯೂನಿಟ್ ವರೆಗೆ ಗೃಹ ಬಳಕೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದರು. ಬಹುಮತ ಬೆಂಬಲದೊಂದಿಗೆ ಸ್ಥಾಪನೆಯಾದ … Read more

ನಿಮ್ಮ ಗ್ರಾಮದಲ್ಲಿ ಯಾರಿಗೆ ಎಷ್ಟು ಪಿಂಚಣಿ ಬರುತ್ತೆ.? ಯಾರೆಲ್ಲಾ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಪಿಂಚಣಿ ಪಡೆಯುತ್ತಿದ್ದಾರೆ. ಆ ಮಂಜೂರು ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡುವ ವಿಧಾನ.!

  ಸಾಮಾಜಿಕ ಭದ್ರತಾ ಯೋಜನೆಗೆ ಕರ್ನಾಟಕದಲ್ಲಿ ಲಕ್ಷಾಂತರ ವೃದ್ಧರು, ಅಂಗವಿಕಲರು ಹಾಗೂ ವಿಧವೆಯರು ಮಾಸಿಕ ಪಿಂಚಣಿ (Pension) ಪಡೆಯುತ್ತಿದ್ದಾರೆ ಕೆಲವರಿಗೆ ಉಳಿತಾಯ ಖಾತೆಗೆ DBT ಮೂಲಕ ಹಣ ವರ್ಗಾವಣೆಯಾದರೆ ಕೆಲವರು ಅಂಚೆ ಕಚೇರಿ ಮೂಲಕ ಈ ಪಿಂಚಣಿಯನ್ನು ಪಡೆಯುತ್ತಿದ್ದಾರೆ. ನಿಮ್ಮ ಗ್ರಾಮದಲ್ಲಿ ಯಾರೆಲ್ಲಾ ಈ ಪಿಂಚಣಿ ಪಡೆಯುತ್ತಿದ್ದಾರೆ ಎನ್ನುವ ಪಟ್ಟಿಯನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು, ಯಾವುದಾದರೂ ಅಗತ್ಯ ಸಂದರ್ಭದಲ್ಲಿ ಇದರ ಅವಶ್ಯಕತೆ ಇರುತ್ತದೆ. ನಿಮ್ಮ ಮೊಬೈಲ್ ಮೂಲಕವೇ ಮಂಜೂರು ಪಟ್ಟಿಯನ್ನು ಪರೀಕ್ಷಿಸಲು ಈ … Read more