ಮಣ್ಣು ಇಲ್ಲದೆ, ಬರಿ ನೀರಲ್ಲಿ ಟೆರೇಸ್ ಮೇಲೆ ಅಥವಾ ಬಾಲ್ಕನಿಯಲ್ಲಿ ತಿಂಗಳಿಗೆ 60KG ಬೇಕಾದರೂ ತರಕಾರಿ ಬೆಳೆಯಬಹುದು.!

  ಪ್ರತಿಯೊಬ್ಬರಿಗೂ ಕೂಡ ತಮ್ಮ ಮನೆಗೆ ಬೇಕಾದ ತರಕಾರಿಗಳನ್ನು ಹಾಗೂ ಪೂಜೆಗೆ ಬೇಕಾದ ಹೂವುಗಳನ್ನು ಮತ್ತು ಮನೆ ಮದ್ದು ಮಾಡಿಕೊಳ್ಳಲು ಬೇಕಾದ ಔಷಧಿ ಸಸ್ಯಗಳನ್ನು ಮನೆಯಲ್ಲೇ ಬೆಳೆದುಕೊಳ್ಳಬೇಕು ಎನ್ನುವ ಆಸೆ ಇರುತ್ತದೆ ಮತ್ತು ಇದೇ ನಮ್ಮ ಪದ್ಧತಿ ಕೂಡ. ಮೊದಲೆಲ್ಲಾ ಹಳ್ಳಿಗಳಲ್ಲಿ ಮನೆ ಸುತ್ತಲೂ ಜಾಗ ಇರುತ್ತಿತ್ತು. ಅಲ್ಲಿ ಒಂದಷ್ಟು ತರಕಾರಿ ಗಿಡಗಳು, ಒಂದಷ್ಟು ಮಸಾಲೆ ಗಿಡಗಳು, ಒಂದಷ್ಟು ಔಷಧಿ ಗಿಡಗಳು ಸಾಕಷ್ಟು ಬಗೆಯ ಹೂವಿನ ಗಿಡಗಳನ್ನು ಬೆಳೆಸುತ್ತಿದ್ದರು. ಈಗ ಕಾಲ ಬದಲಾಗಿದೆ ಹೊಟ್ಟೆಪಾಡಿಗಾಗಿ ಗ್ರಾಮಗಳನ್ನು ಬಿಟ್ಟು … Read more

10*10 ರೂಮ್ ನಲ್ಲಿ ಫಾಲ್ ಸೀಲಿಂಗ್ ಮಾಡಿಸಲು ತಗಲುವ ವೆಚ್ಚವೆಷ್ಟು.?

  ಮನೆ ಕಟ್ಟುವಾಗ ಫಾಲ್ ಸೀಲಿಂಗ್ (Fals Ceiling) ಕೂಡ ಒಂದು ಮುಖ್ಯವಾದ ವಿಷಯ. ಈಗ ಮೂರು ರೀತಿಯಾದ ಫಾಲ್ಸ್ ಸೀಲಿಂಗ್ ಆಯ್ಕೆಗಳಿವೆ. ಪಾಪ್ ಫಾಲ್ ಸೀಲಿಂಗ್ (POP Fals Ceiling), ಜಿಪ್ಸಂ ಸೀಲಿಂಗ್ (Gypsum Ceiling), ಪಿವಿಸಿ ಫಾಲ್ ಸೀಲಿಂಗ್ (PVC Fals Ceiling) ಇದರಲ್ಲಿ ಯಾವುದು ಬೆಸ್ಟ್ ಯಾವುದನ್ನು ಮಾಡಿಸುವುದರಿಂದ ಯಾವ ರೀತಿ ವ್ಯತ್ಯಾಸವಾಗುತ್ತದೆ? ಬಾಳಿಕೆ ಹೇಗೆ? ಬೆಲೆ ಹೇಗೆ? ಯಾವುದರಲ್ಲಿ ಹೆಚ್ಚು ಡಿಸೈನ್ ಸಿಗುತ್ತದೆ ಇತ್ಯಾದಿ ವಿವರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. … Read more

ಈ ಹಸು ದಿನಕ್ಕೆ 45 ಲೀಟರ್ ಹಾಲು ಕೊಡುತ್ತೆ.! ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್

  ಕಳೆದ ಕೆಲವು ವರ್ಷಗಳ ಹಿಂದೆ ಮಕ್ಕಳು ಓದಿ ವಿದ್ಯಾವಂತರಾದ ಕೂಡಲೇ ಕಚೇರಿ ಕೆಲಸ ಹಿಡಿಯಬೇಕು ಅಥವಾ ಪಟ್ಟಣಕ್ಕೋ ವಿದೇಶಕ್ಕೋ ಹೋಗಿ ಕೆಲಸ ಮಾಡಬೇಕು. ಕೃಷಿ ಕೆಲಸ ಮಾಡಿಕೊಂಡು ಕುರಿಕೋಳಿ ಹಸು ಸಾಕಾಣಿಕೆ ಮಾಡುವುದು ಯಾವುದೇ ಮಹಾನ್ ಕೆಲಸ ಅಲ್ಲ ಯಾವುದಕ್ಕೂ ಉಪಯೋಗಕ್ಕೆ ಬರದೆ ಇದ್ದವರು ಇದನ್ನು ಮಾಡುವುದು ಈ ರೀತಿ ತಾತ್ಸಾರವಾಗಿ ಕಾಣಲಾಗುತ್ತಿತ್ತು. ಆದರೆ ಈಗ ರೈತನ ಬೆಲೆ ಎಷ್ಟು ಮತ್ತು ಕೃಷಿಗೆ ಇರುವ ಮಹತ್ವ ಏನು ಎನ್ನುವುದು ಪ್ರತಿಯೊಬ್ಬರಿಗೂ ಮನವರಿಕೆ ಆಗಿದೆ. ಹಳ್ಳಿಗಳಿಂದ ಪಟ್ಟಣಕ್ಕೆ … Read more

ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 17ನೇ ಕಂತಿನ ಹಣ ಬಿಡುಗಡೆ.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ರೈತರಿಗಾಗಿ (for Farmers) ಕೈಗೊಂಡ ಯೋಜನೆಗಳಲ್ಲಿ ರೈತರಿಗೂ ಕೂಡ ಪ್ರೋತ್ಸಾಹ ಧನ ನೀಡುವಂತಹ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು (PM Kisan Samman Nidhi Scheme) ಬಹಳ ವಿಶೇಷವಾದ್ದದ್ದು. ಫೆಬ್ರವರಿ 24, 2019ರಲ್ಲಿ ಪ್ರಧಾನಿಗಳು ದೇಶದ 14 ಕೋಟಿಗಿಂತ ಹೆಚ್ಚು ರೈತರಿಗೆ ಮೊದಲ ಬಾರಿಗೆ ಈ ಯೋಜನೆಯಡಿ ಹಣ ಬಿಡುಗಡೆ ಮಾಡಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಯುಕ್ತವಾಗಿ ಅಂದಿನಿಂದ … Read more

PDO ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

  ಕರ್ನಾಟಕದಲ್ಲಿ ಬಹು ನಿರೀಕ್ಷಿತ ನೋಟಿಫಿಕೇಶನ್ ಒಂದು ಕರ್ನಾಟಕ ಲೋಕಸೇವಾ ಆಯೋಗದ (KPSC) ಕಡೆಯಿಂದ ಬಿಡುಗಡೆಯಾಗಿದೆ. ಹಲವು ವರ್ಷಗಳಿಂದ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ (Department of Rural Development and Panchayat Raj, Government of Karnataka) ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ (PDO Recruitment ) ನೇಮಕಾತಿ ಅಧಿಸೂಚನೆಗಾಗಿ ಸಹಸ್ರಾರು ವಿದ್ಯಾರ್ಥಿಗಳು ಕಾಯುತ್ತಿದ್ದರು. ಸುಮಾರು ವರ್ಷಗಳಿಂದ ಖಾಲಿ ಇರುವ ಈ ಹುದ್ದೆಗಳಿಗೆ ನೇಮಕಾತಿ ನಡೆದಿರಲಿಲ್ಲ. ಅಂತಿಮವಾಗಿ ಈಗ ಅಧಿಸೂಚನೆ ಬಿಡುಗಡೆಯಾಗಿದ್ದು … Read more

ಗೃಹಲಕ್ಷ್ಮಿ 8ನೇ ಕಂತಿನ ಹಣ ಈ ದಿನದಂದು ಬಿಡುಗಡೆ, ಇನ್ನು ಸಹ ಒಂದು ಕಂತಿನ ಹಣ ಪಡೆಯಲಾಗದವರು ಈ ರೀತಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ.!

ಕರ್ನಾಟಕ ಸರ್ಕಾರ (Karnataka Government) ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಗ್ಗೆ ಎಲ್ಲರಿಗೂ ಕೂಡ ಗೊತ್ತೇ ಇದೆ. ಗೃಹಲಕ್ಷ್ಮಿ ಯೋಜನೆ ಮೂಲಕ ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ (Head of the Family) ಆಗಿರುವ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ರೂ.2000 ಸಹಾಯಧನವನ್ನು ಕುಟುಂಬ ನಿರ್ವಹಣೆಗಾಗಿ DBT ಮೂಲಕ ವರ್ಗಾವಣೆ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ವಿಧಾನಸಭಾ ಚುನಾವಣೆ – 2023ರ ವೇಳೆ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಐದು … Read more

ವಾಹನ ಸವಾರರಿಗೆ ಸರ್ಕಾರದ ಕಡೆಯಿಂದ ಶಾ-ಕಿಂಗ್ ನ್ಯೂಸ್.!

  ದೇಶದ ಆಂತರಿಕ ಭದ್ರತೆ ಹಾಗೂ ವಾಹನಗಳ ಸುರಕ್ಷತೆ ಉದ್ದೇಶದಿಂದಾಗಿ 2019ಕ್ಕೂ ಮುನ್ನ ಖರೀದಿಸಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಹೆಚ್ಚು ಸೆಕ್ಯೂರಿಟಿ ಇರುವ HSRP (High Security Registration Plate) ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಎನ್ನುವ ಸೂಚನೆಯನ್ನು ಕೇಂದ್ರ ಸರ್ಕಾರ (Central Government) ಹೊರಡಿಸಿ ವರ್ಷಗಳ ಕಳೆದಿವೆ. ಮತ್ತು ಇಡಿ ದೇಶದಾದ್ಯಂತ ಹಲವು ರಾಜ್ಯಗಳು ಕಟ್ಟುನಿಟ್ಟಾಗಿ ಈ ಆದೇಶವನ್ನು ಜಾರಿ ಮಾಡುತ್ತಿದ್ದು ಕರ್ನಾಟಕ ರಾಜ್ಯವು (Karnataka State) ಕೂಡ ಆಗಸ್ಟ್ 17, … Read more

SBI ಬ್ಯಾಂಕ್ ಗ್ರಾಹಕರಿಗೆ ಬೇಸರಸ ಸುದ್ದಿ.!

  ಏಪ್ರಿಲ್ 01, 2024ರಿಂದ 2024-25ನೇ ಸಾಲಿನ ಹೊಸ ಆರ್ಥಿಕ ವರ್ಷ (New Financial Year) ಆರಂಭವಾಗಿದೆ. ಬ್ಯಾಂಕ್ ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಸಾಕಷ್ಟು ಹೊಸ ನಿಯಮಗಳು ಮತ್ತು ಹಳೆ ನಿಯಮಗಳ ತಿದ್ದುಪಡಿ ಹಾಗೂ ಹಣಕಾಸಿನ ವಹಿವಾಟಿಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಬದಲಾವಣೆಗಳು ಕೂಡ ಆಗಿವೆ ಮತ್ತು ಪ್ರತಿ ವರ್ಷವೂ ಕೂಡ ಇದೇ ದಿನಾಂಕದಂದು ಬ್ಯಾಂಕ್ ಗಳು ತಮ್ಮ ಹೊಸ ನಿಯಮಗಳನ್ನು ಘೋಷಿಸುತ್ತವೆ. ಕೆಲವು ಸಾರ್ವಜನಿಕ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಣೆ ಆಗುತ್ತಿರುವುದು ಸಿಹಿ ಸುದ್ದಿ … Read more

ರೈತರ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಉಚಿತ ಶಿಕ್ಷಣ.!

  ಶಿಕ್ಷಣ ಹಕ್ಕು ಕಾಯ್ದೆ (RTE) ಮೂಲಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನ ಮಾಡಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪೋಷಕರು ತಾವು ಇರುವ ವ್ಯಾಪ್ತಿಯಿಂದ ಸರ್ಕಾರಿ ಶಾಲೆಗಳು ದೂರವಿದ್ದ ಪಕ್ಷದಲ್ಲಿ ತಮ್ಮ ಮಕ್ಕಳಿಗೆ ಹತ್ತಿರದಲ್ಲಿರುವ ಯಾವುದೇ ಅನುದಾನಿತ ಅಥವಾ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿ, ಸೀಟ್ ಪಡೆದುಕೊಳ್ಳಬಹುದು. 2024-25 ನೇ ಶೈಕ್ಷಣಿಕ ಸಾಲಿನಲ್ಲಿ 1 – 8ನೇ ತರಗತಿ ಪ್ರವೇಶಾತಿಗೆ ಅರ್ಜಿ … Read more

ಸಾರ್ವಜನಿಕರಿಗೆ ಸಿಹಿ ಸುದ್ದಿ, ಅಡುಗೆ ಸಿಲಿಂಡರ್ ಬೆಲೆ ಇಳಿಕೆ.!

  ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಿದೆ. 2024-25ನೇ ಸಾಲಿನ ಹಣಕಾಸು ವಲಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳು ಬದಲಾವಣೆಯಾಗಿ ಹೊಸ ರೂಲ್ಸ್ ಗಳು ಜಾರಿ ಆಗಿದ್ದು, ಇದು ಜನ ಜೀವನದ ಮೇಲೆ ಕೂಡ ಪರಿಣಾಮ ಬೀರಿದೆ. ಈ ರೀತಿ ಹೊಸ ವರ್ಷದ ಆರಂಭದಲ್ಲಿ ಮಾತ್ರವಲ್ಲದೇ ಪ್ರತಿ ತಿಂಗಳೂ ಕೂಡ ಬದಲಾಗುವಂತಹ ಸಾಕಷ್ಟು ಸಂಗತಿಗಳು ಇದೆ. ಇದರಲ್ಲಿ ಪ್ರಮುಖವಾಗಿ ಎಲ್ಲರ ಗಮನ ದಿನನಿತ್ಯದ ಅವಶ್ಯಕತೆಗಳಲ್ಲಿ ಪ್ರಥಮ ಆದ್ಯತೆಯಾದ ಅಡುಗೆ ಅನಿಲದ ಕಡೆ ಇರುತ್ತದೆ. ಯಾಕೆಂದರೆ ಪ್ರತಿ ತಿಂಗಳ … Read more