ಕೇವಲ 21 ವರ್ಷಕ್ಕೆ IAS ಅಧಿಕಾರಿಯಾದ ಛಲಗಾತಿ, ಭಾರತದ ಅತ್ಯಂತ ಕಿರಿಯ IAS ಆಫೀಸರ್ ಈ ಬೆಡಗಿ.!

  IAS ಆಗುವ ಕನಸು ಬಹುಶಃ ಪದವಿ ಮುಗಿಸುವ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಸಾಮಾನ್ಯರಿಗೆ ಪದವಿ ಮುಗಿಸುವುದಕ್ಕೆ 20 ರಿಂದ 21 ವರ್ಷ ಬೇಕಾಗುತ್ತದೆ. ಅಂತಹದರಲ್ಲಿ ಆ ವಯಸ್ಸಿಗೆ ಏಷ್ಯಾದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎನಿಸಿಕೊಂಡ UPSC ಭೇದಿಸಿ IAS ಆಫೀಸರ್ ಆಗುವುದು ಸುಲಭದ ಮಾತಲ್ಲ. ಎಷ್ಟೋ ಜನ ಪದವಿಗೆ ತಯಾರಿ ಆರಂಭಿಸಿದಿಂದಲೇ ತಮ್ಮ ಕೊನೆಯ ಅಟ್ಟೆಂಪ್ಟ್ ವರೆಗೂ ಪ್ರಯತ್ನಿಸಿ ಕನಸನ್ನು ಕೈಗೂಡಿಸಿಕೊಳ್ಳಲಾರರು ಬಹುತೇಕ ಎಲ್ಲಾ ಭಾರತೀಯರ ಪಾಲಿಗೆ ಕಬ್ಬಿಣದ ಕಡಲೆಯಂತೆ ಕಾಣುವ ಈ ಪರೀಕ್ಷೆಯನ್ನು ಅತ್ಯಂತ … Read more

ಬೆಳ್ಳಿ, ಹಿತ್ತಾಳೆ, ಕಂಚು ಮತ್ತು ತಾಮ್ರ ಯಾವುದೇ ಲೋಹದ ಪಾತ್ರೆಗಳು ಇದ್ದರೂ ಉಜ್ಜದೆ ತಿಕ್ಕದೆ ನೀರಿನಲ್ಲಿ ಮುಳುಗಿಸಿ ಫಳಫಳ ಹೊಳೆಯುವಂತೆ ಮಾಡಬಹುದು ಹೇಗೆ ಅಂತ ನೋಡಿ.!

  ಮನೆಯಲ್ಲಿ ಪಾತ್ರೆ ತೊಳೆಯುವುದೇ ಟೆನ್ಷನ್ ಅದನ್ನು ಹೇಗೋ ಕ್ಲೀನ್ ಮಾಡಬಹುದು. ಆದರೆ ದೇವರ ಪಾತ್ರೆಗಳನ್ನು ಕ್ಲೀನ್ ಮಾಡುವುದು ಅಡಿಗೆ ಮನೆ ಪಾತ್ರೆಗಳನ್ನು ಕ್ಲೀನ್ ಮಾಡಿದಷ್ಟು ಸುಲಭದ ಸಲೀಸಾದ ಕೆಲಸ ಅಲ್ಲವೇ ಅಲ್ಲ. ಎಲ್ಲರ ಮನೆಯಲ್ಲೂ ಕೂಡ ದೇವರ ಕೋಣೆಯಲ್ಲಿ ಬೆಳ್ಳಿ ಹಿತ್ತಾಳೆ ಕಂಚು ಮತ್ತು ತಾಮ್ರ ಈ ರೀತಿ ಲೋಕದ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ ಮತ್ತು ಕೆಲವರ ಅಡುಗೆ ಮನೆಯಲ್ಲಿ ಕೂಡ ಮತ್ತು ಅಲಂಕಾರಿಕ ವಸ್ತುವಾಗಿ ಕೂಡ ಇವುಗಳನ್ನು ಬಳಸುತ್ತಿರುತ್ತಾರೆ. ಹಬ್ಬ ಹರಿದಿನ ಬಂದಾಗ ಮನೆಯ ಕೆಲಸವೇ … Read more

ದಿನಕ್ಕೆ 200 ಲೀಟರ್ ಹಾಲು, ತಿಂಗಳಿಗೆ 1,80,000 ಲಕ್ಷ ಆದಾಯ, 1 ಗುಂಟೆ ಜಾಗದಲ್ಲಿ 20 ಹಸು ಸಾಕಿ, ಕುಬೇರನಾದ ಯುವಕ.!

  ಹೈನುಗಾರಿಕೆ ಎನ್ನುವುದು ಕೂಡ ಒಂದು ಆಹಾರದ ಮೂಲವೇ ಆಗಿದೆ. ಹೈನುಗಾರಿಕೆಯಿಂದ ಹಾಲು, ಮೊಸರು, ತುಪ್ಪ, ಬೆಣ್ಣೆ ಮುಂತಾದ ಇನ್ನೂ ಅನೇಕ ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಾರೆ. ಹಾಲು ಒಂದು ಪೌಷ್ಟಿಕಾಂಶಯುಕ್ತ ಆಹಾರವಾದ ಕಾರಣ ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಪೂರ್ಣ ಆಹಾರ ಎಂದು ಕರೆಸಿಕೊಳ್ಳುವ ಈ ಹಾಲಿಗೆ ಸದಾ ಕಾಲ ಬೇಡಿಕೆ ಇದ್ದೇ ಇರುತ್ತದೆ. ಹಾಗಾಗಿ ಹೈನುಗಾರಿಕೆ ಅವಲಂಬಿಸುವ ರೈತರಿಗೆ ಖಂಡಿತವಾಗಿಯೂ ಅವರ ಶ್ರದ್ಧೆ ಹಾಗೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ … Read more

ತುಳಸಿ ಕೃಷಿ ಎಷ್ಟು ಲಾಭದಾಯಕ ನೋಡಿ.! ಎಕರೆಗೆ 3 ಲಕ್ಷ ಆದಾಯ, 8-10 ಬಾರಿ ಕಟಾವು, ಈ ಬೆಳೆ ಬೆಳೆಯಲು ಸರ್ಕಾರದಿಂದ ಸಹಾಯಧನ ಕೂಡ ಲಭ್ಯ.!

ತುಳಸಿ ಗಿಡಕ್ಕೆ ನಮ್ಮ ದೇಶದಲ್ಲಿ ಅತ್ಯುನ್ನತ ಸ್ಥಾನವಿದೆ. ಪ್ರತಿ ಮನೆ ಮುಂದೆ ಕೂಡ ತುಳಸಿ ನೆಟ್ಟು ಪೂಜಿಸುತ್ತಾರೆ. ಶ್ರೀ ವಿಷ್ಣು ಸಮೇತ ಮಹಾಲಕ್ಷ್ಮಿ ತಾಯಿಯು ಈ ತುಳಸಿ ಗಿಡದಲ್ಲಿ ನೆಲೆಸಿರುತ್ತಾರೆ ಎನ್ನುವುದು ನಮ್ಮ ಪುರಾಣಗಳಿಂದ ತಿಳಿದು ಬಂದಿರುವ ನಂಬಿಕೆ. ಇದನ್ನು ಹೊರತು ಪಡಿಸಿ ಕೂಡ ತುಳಸಿ ಗಿಡಕ್ಕೆ ಆಯುರ್ವೇದದಲ್ಲಿ ಅತ್ಯಂತ ಸ್ಥಾನವಿದೆ. ಅನೇಕ ಕಾಯಿಲೆಗಳಿಗೆ ತುಳಸಿ ರಾಮಬಾಣವಾಗಿದೆ, ಅತಿಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಈ ತುಳಸಿ ಗಿಡದ ಮೂಲಕ ತಯಾರಿಸಿದ ಔಷಧಿಗಳಿಗೆ ಕೆಮ್ಮು ನೆಗಡಿ ಶೀತ … Read more

ಬರ ಪರಿಹಾರದ ಹಣ ಬರದೇ ಇರುವವರಿಗೆ ಹಣ ಪಡೆಯಲು ಈ ಕೆಲಸ ಕಡ್ಡಾಯ, ಜೂನ್ 1 ರಿಂದಲೇ ಆರಂಭ.!

  ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಭೀಕರ ಬರಗಾಲದ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹಿಂದೆಂದೂ ಕಂಡು ಕೇಳರಿಯದಂತಹ ಭೀಕರ ಬರಗಾಲಕ್ಕೆ ಕರ್ನಾಟಕ ರಾಜ್ಯ ಅಕ್ಷರಶಃ ನಲುಗಿ ಹೋಗಿತ್ತು. ಉಳಿದ ಎಲ್ಲಾ ಕ್ಷೇತ್ರಕ್ಕಿಂತಲೂ ಕೃಷಿ ಕ್ಷೇತ್ರಕ್ಕೆ ಇದು ಹೆಚ್ಚಿನ ಹೊಡೆತ ನೀಡಿ ರಾಜ್ಯದ ರೈತರ ಪರಿಸ್ಥಿತಿಯನ್ನು ದಯಾಹೀನವಾಗಿಸಿತ್ತು. NDRF ಕೈಪಿಡಿಯ ಅನ್ವಯ ನಮ್ಮ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 220ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿತ್ತು. ರೈತರ ಆರ್ಥಿಕ ನಷ್ಟವನ್ನು ಸ್ವಲ್ಪ ಮಟ್ಟದಲ್ಲಿ ಪರಿಹರಿಸುವ … Read more

ನಿಮ್ಮ ಆಸ್ತಿ ಮತ್ತು ಜಮೀನಿಗೆ ಪೋಡಿ ಮಾಡುವುದು ಹೇಗೆ.? ಅರ್ಜಿ ಹಾಕಲು ಏನೆಲ್ಲ ದಾಖಲೆಗಳು ಬೇಕು ಈ ಪ್ರಕ್ರಿಯೆ ಹೇಗೆ ನಡೆಯುತ್ತೆ ನೋಡಿ.!

ಆಸ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪೋಡಿ ಎನ್ನುವ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಂಡಿರಲೇಬೇಕು. ಜನಸಾಮಾನ್ಯರಿಗೂ ಕೂಡ ಈ ಪೋಡಿ ಎನ್ನುವ ಶಬ್ದ ಆಗಾಗ ಕಿವಿಗೆ ಬಿದ್ದಿರುತ್ತದೆ, ಆದರೆ ಇದರ ಬಗ್ಗೆ ಡೀಟೇಲ್ ಆಗಿ ತಿಳಿದುಕೊಳ್ಳುವ ಗೋಜಿಗೆ ಹೋಗಿರುವುದಿಲ್ಲ. ಹಾಗಾಗಿ ಎಲ್ಲರಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಇಂದು ಈ ಅಂಕಣದಲ್ಲಿ ಆಸ್ತಿ ಮತ್ತು ಜಮೀನಿಗೆ ಸಂಬಂಧಪಟ್ಟ ಹಾಗೆ ಪೋಡಿ ಮಾಡುವುದು ಹೇಗೆ? ಇದರ ಪ್ರಾಮುಖ್ಯತೆ ಏನು? ಇದಕ್ಕಾಗಿ ಎಲ್ಲಿ ಹೇಗೆ ಅರ್ಜಿ ಹಾಕಬೇಕು? ಅರ್ಜಿ ಹಾಕಲು ಏನೆಲ್ಲಾ … Read more

ಎಲ್ಲಾ ಸಾರ್ವಜನಿಕರಿಗೆ ಜೂನ್ 1 ಅಂದರೆ ನಾಳೆಯಿಂದ 5 ಹೊಸ ರೂಲ್ಸ್.!

  ನೋಡು ನೋಡುತ್ತಿದ್ದಂತೆ ನಾವು ಈ ವರ್ಷದ ಅರ್ಧದಷ್ಟು ಸಮಯವನ್ನು ಕಳೆದು ಬಿಟ್ಟಿದ್ದೇವೆ. 2024ರ ವರ್ಷದ ಆರನೇ ತಿಂಗಳ ಆರಂಭದಲ್ಲಿ ಇದ್ದೇವೆ. ಸಾಮಾನ್ಯವಾಗಿ ಪ್ರತಿ ಕ್ಯಾಲೆಂಡರ್ ವರ್ಷದ ಆರಂಭ, ಆರ್ಥಿಕ ವರ್ಷದ ಆರಂಭ, ಮತ್ತು ಪ್ರತಿ ಮಾಸಾಂತ್ಯ ಹಾಗೂ ಆರಂಭಗಳಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತವೆ ಕೆಲವು ನಿಯಮಗಳನ್ನು ಸರ್ಕಾರವೇ ಬದಲಿಸಿರುತ್ತದೆ, ಇನ್ನು ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿರುತ್ತದೆ. ಆ ಪ್ರಕಾರವಾಗಿ ಜೂನ್ 1ನೇ ತಾರೀಖಿನಿಂದ ಕೂಡ ಪ್ರತಿ ತಿಂಗಳು ಸಾಮಾನ್ಯವಾಗಿದೆ ಬದಲಾಗುತ್ತಿದ್ದ ಸಿಲಿಂಡರ್ ಬೆಲೆ ವ್ಯತ್ಯಾಸ … Read more

ಮನೆ ಕಟ್ಟಲು ಯಾವ ಇಟ್ಟಿಗೆ ಉತ್ತಮ, ಯಾವ ಇಟ್ಟಿಗೆ ಎಲ್ಲಿ ಬಳಸಬೇಕು ನೋಡಿ.!

ಮನೆ ಕಟ್ಟುವಾಗ ಮರಳು, ಸಿಮೆಂಟ್, ಮಣ್ಣಿನ ಜೊತೆ ಇಟ್ಟಿಗೆ ಕೂಡ ಅಷ್ಟೇ ಮುಖ್ಯ ಪಾತ್ರ ವಹಿಸುವ ಒಂದು ವಸ್ತುವಾಗಿದೆ‌. ಮನೆ ಕಟ್ಟುತ್ತಿದ್ದೇವೆ ಎಂದರೆ ಇಟ್ಟಿಗೆ ಖರೀದಿಸುವುದಕ್ಕಾಗಿ ಒಂದು ದೊಡ್ಡ ಮೊತ್ತದ ಹಣವನ್ನು ಎತ್ತಿಡಬೇಕು ಬಹಳ ವರ್ಷಗಳ ಹಿಂದೆ ಕೇವಲ ಮಣ್ಣಿನಿಂದಲೇ ಮನೆಗಳನ್ನು ಕಟ್ಟುತ್ತಿದ್ದರು ಈಗ ಅಂತಹ ಮನೆಗಳು ಕಾಣ ಸಿಗುವುದು ಬಹಳ ವಿರಳ. ಆಮೇಲೆ ಮಣ್ಣಿಂದ ಮಾಡಿದ ಇಟ್ಟಿಗೆಗಳನ್ನು ತಯಾರಿಸುವ ಅಭ್ಯಾಸ ಶುರುವಾಯಿತು, ಈಗ ಮುಂದುವರೆದು ನಾನಾ ವಿಧಾನದ ಇಟ್ಟಿಗೆಗಳು ಬಂದಿವೆ. ಇಂದು ಮಾರ್ಕೆಟ್ ನಲ್ಲಿ ಈ … Read more

ಈ ರೈತರಿಗೆ 3ನೇ ಕಂತಿನ ಬೆಳೆ ಹಾನಿ ಪರಿಹಾರ ಬಿಡುಗಡೆ, ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ತಿಳಿಯಲು ಈ ರೀತಿ ಚೆಕ್ ಮಾಡಿ.!

  ರಾಜ್ಯದ ರೈತರಿಗೆ (Farmers) ಕಳೆದ ವರ್ಷದ ಆರಂಭದಿಂದಲೂ ಕೂಡ ಮಳೆಯ ವ್ಯತ್ಯಾಸವಾಗಿರುವುದು ಬಹಳಷ್ಟು ನ’ಷ್ಟವನ್ನುಂಟು ಮಾಡಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 270ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿದ ತಾಲೂಕುಗಳು ಎಂದು ಕೇಂದ್ರ ಸರ್ಕಾರದ NDRF ಕೈಪಿಡಿ ಅನ್ವಯ ಘೋಷಣೆಯಾಗಿದೆ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಎರಡು ಕಂತುಗಳಲ್ಲಿ ರಾಜ್ಯದ ರೈತರ ಪಾಲಿಗೆ ಸಲ್ಲಬೇಕಾಗಿದ್ದ ಬರ ಪರಿಹಾರದ ಹಣವನ್ನು (drought Releaf Fund) ವರ್ಗಾವಣೆಯಾಗಿದೆ. ಜನವರಿಯಲ್ಲಿ ಮೊದಲನೇ ಕಂತಿನ ಹಣ ಎಂದು ರಾಜ್ಯ ಸರ್ಕಾರ ಪ್ರತಿ … Read more

11 ಕೋಟಿ ಪಾನ್ ಕಾರ್ಡ್ ರದ್ದು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ

  ಪ್ಯಾನ್ ಕಾರ್ಡ್ (Pan Card) ಎಂದು ಕರೆಯಲಾಗುವ ಈ ಶಾಶ್ವತ ಸಂಖ್ಯೆಯನ್ನು ಬಯೋಮೆಟ್ರಿಕ್ ಆಧಾರಿತ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ (Aadhar link) ಮಾಡುವುದಕ್ಕೆ ಕಳೆದ ವರ್ಷವೇ ಆದಾಯ ತೆರಿಗೆ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಇಲ್ಲಿಯವರೆಗೂ ಸಾಕಷ್ಟು ಬಾರಿ ಉಚಿತವಾಗಿ ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡಿಕೊಳ್ಳಲು ಅವಕಾಶ ನೀಡಿದ್ದ ಇಲಾಖೆಯು ಕಳೆದ ವರ್ಷ ರೂ.1000 ದಂಡ ಕಟ್ಟಿ ಆಧಾರ್-ಪಾನ್ ಲಿಂಕ್ ಮಾಡಿಕೊಳ್ಳಲು ಮತ್ತೊಂದು ವರ್ಷಗಳವರೆಗೆ ಕಾಲಾವಕಾಶ ನೀಡಿತು. ಈಗ ಆ ಗಡುವೂ ಕೂಡ … Read more