ಅಂಚೆ ಕಚೇರಿಯ ಈ ಯೋಜನೆಯಲ್ಲಿ ಕೇವಲ 95 ಹೂಡಿಕೆ ಮಾಡಿ ಸಾಕು, 14 ಲಕ್ಷ ಸಿಗುತ್ತೆ.!

  ಅಂಚೆ ಕಛೇರಿ ಸೇವೆಗಳು (Post Office Services) ಈಗ ಕೇವಲ ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಪರ್ಕ ಕೊಂಡಿಯಂತಿದ್ದ ಈ ಇಲಾಖೆಯ ಚಿತ್ರಣವೀಗ ಬದಲಾಗಿ ವರ್ಷಗಳಾಗಿವೆ ಮತ್ತು ಇತ್ತೀಚಿನ ದಿನಗಳಲ್ಲಿ ಒಂದು ಯಶಸ್ವಿ ಹಣಕಾಸಿನ ಉದ್ಯಮವಾಗಿ, ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಮನಾಗಿ ಸೆಡ್ಡು ಹೊಡೆದು ಅಂಚೆ ಕಛೇರಿ ನಿಲ್ಲುತ್ತಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಹಿಡಿದು ಸುರಕ್ಷಿತವಾಗಿ ನಮ್ಮ ಹಣವನ್ನು ಉಳಿತಾಯ ಮತ್ತು ಹೂಡಿಕೆ ಮಾಡುವವರೆಗೆ ಸಾಕಷ್ಟು ಯೋಜನೆಗಳ ಅನುಕೂಲತೆ ಇದೆ. ಪ್ರತಿ ಗ್ರಾಮದಲ್ಲೂ … Read more

2024-25 ನೇ ಸಾಲಿನ ಮುಂಗಾರು ಬೆಳೆಗೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

  ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿ ಕ್ಷೇತ್ರವೇ ಆಗಿದ್ದರೂ ಭಾರತದಲ್ಲಿ ಕೃಷಿಯು ಮಳೆ ಜೊತೆ ಆಡುವ ಜೂಜಾಟವಾಗಿದೆ. ಹೀಗಾಗಿ ಕೃಷಿ ಮೂಲದಿಂದ ಬರುವ ಆದಾಯವನ್ನು ಅನಿಶ್ಚಿತ ಎಂದು ಹೇಳಬಹುದು. ಭೂ’ಕಂ’ಪ, ಸು’ನಾ’ಮಿ, ಚಂ’ಡ’ಮಾ’ರು’ತ, ಅ’ತಿ’ವೃ’ಷ್ಟಿ, ಅ’ನಾ’ವೃ’ಷ್ಟಿ ಇನ್ನು ಮುಂತಾದ ಪ್ರಕೃತಿ ವಿಕೋಪಗಳ ಕಾರಣದಿಂದಾಗಿ ಬೆಳೆ ಹಾನಿ ಆದಾಗ ರೈತನ ಪರಿಸ್ಥಿತಿ ತೀರ ಹದಗೆಡುತ್ತದೆ. ಮೊದಲೇ ನಮ್ಮ ದೇಶದಲ್ಲಿ ರೈತ ಆರ್ಥಿಕವಾಗಿ ಬಹಳ ಹಿಂದೆ ಉಳಿದಿದ್ದಾನೆ, ಈಗಲೂ ಸಹ ರೈತನು ತನ್ನ ಕೃಷಿ ಚಟುವಟಿಕೆ ಆರಂಭಿಸಲು ಸಾಲ … Read more

Canara Bank: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ.!

  ಜೀವನ ನಿರ್ವಹಣೆಗೆ ಒಂದು ಕೆಲಸ ಎನ್ನುವುದು ಎಷ್ಟು ಮುಖ್ಯವೋ ಹಾಗೆ ಪ್ರತಿ ತಿಂಗಳೂ ದುಡಿದ ಹಣದಲ್ಲಿ ಭವಿಷ್ಯದ ಭದ್ರತೆಗಾಗಿ ಸ್ವಲ್ಪ ಮೊತ್ತದ ಹಣವನ್ನು ಉಳಿತಾಯ ಮಾಡಬೇಕಾದದ್ದು ಅಷ್ಟೇ ಮುಖ್ಯ ಇಲ್ಲವಾದಲ್ಲಿ ಮುಂದಿನ ದಿನಗಯಳಲ್ಲಿ ನಮ್ಮ ಅಗತ್ಯತೆಗಳಿಗಾಗಿ ಸಾಲದ ಮೊರೆ ಹೋಗಬೇಕಾಗುತ್ತದೆ ಅಥವಾ ಜೀವನದಲ್ಲಿ ನಾವು ಸ್ವಲ್ಪವೂ ಕೂಡ ಏಳಿಗೆ ಆಗದೆ ನಿಂತ ನೀರಾಗಿ ಬಿಡುತ್ತೇವೆ. ಈ ರೀತಿ ಉಳಿತಾಯ ಮಾಡುವ ವಿಷಯ ಸರಿ, ಆದರೆ ಹೇಗೆ ಉಳಿತಾಯ ಮಾಡುವುದು? ಎಲ್ಲಿ ಉಳಿತಾಯ ಮಾಡುವುದು? ಎನ್ನುವುದೇ ಅನೇಕರ … Read more

ವಾಹನ ಮಾಲೀಕರಿಗೆ ಅಪ್ಡೇಟ್, HSRP ನಂಬರ್ ಪ್ಲೇಟ್ ಹಾಕದವರಿಗೆ RTO ನಿಂದ ಹೊಸ ಸೂಚನೆ.!

  2019 ಏಪ್ರಿಲ್, 1 ಕ್ಕಿಂತ ಮುಂಚೆ ಎಲ್ಲಾ ವಾಹನಗಳಿಗೂ ಕೂಡ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ನಿಯಮ ಜಾರಿಗೆ ತಂದಿರುವುದು ಎಲ್ಲರಿಗೂ ಗೊತ್ತೇ ಇದೆ. ದೇಶದ ಆಂತರಿಕ ಭದ್ರತೆ ಕಾರಣದಿಂದ ಮತ್ತು ವಾಹನಗಳು ಕಳುವಾದಾಗ ಅವುಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಅನುಕೂಲವಾಗಲು ಈ HSRP ನಂಬರ್ ಪ್ಲೇಟ್ ಅನುಕೂಲವಾಗುತ್ತದೆ. ಹಾಗಾಗಿ ಕಟ್ಟುನಿಟ್ಟಾಗಿ ಇಂದು ದೇಶದಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ. ಕರ್ನಾಟಕ ರಾಜ್ಯವು ಕೂಡ ಆಗಸ್ಟ್ 17, 2023 ರಿಂದ ರಾಜ್ಯದಲ್ಲಿ ಎಲ್ಲಾ ದ್ವಿಚಕ್ರ ಹಾಗು … Read more

ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ PUC, ಡಿಪ್ಲಮೋ, ಪದವಿ ಮತ್ತು ಎಲ್ಲಾ ಕೋರ್ಸ್ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಗೆ ಅರ್ಜಿ ಆಹ್ವಾನ.!

  ರಾಜ್ಯ ರಾಜಧಾನಿ ಬೆಂಗಳೂರು ಉದ್ಯಾನ ನಗರಿ, ನಾನಾ ಉದ್ಯಮಗಳ ತವರು ಮಾತ್ರವಲ್ಲದೇ ವಿದ್ಯಾ ಕಾಶಿಯೂ ಹೌದು ಎಂದು ಒಪ್ಪಲೇಬೇಕು. ಯಾಕೆಂದರೆ ರಾಜ್ಯದ ನಾನಾ ಮೂಲೆಗಳಿಂದ ಮಾತ್ರವಲ್ಲದೇ ದೇಶ ವಿದೇಶಗಳಿಂದ ಬೆಂಗಳೂರಿಗೆ ವಿದ್ಯಾಭ್ಯಾಸ ಮಾಡುವುದಕ್ಕಾಗಿ ಯುವ ಜನತೆ ಬರುತ್ತಾರೆ. ನಮ್ಮ ದೇಶದ ವಿವಿಧ ಭಾಗದಲ್ಲಿ ಮಿಂಚುತ್ತಿರುವ ಅದೆಷ್ಟೋ ಪ್ರತಿಭಾವಂತರು ಬೆಂಗಳೂರಿನಲ್ಲಿ ಇದ್ದುಕೊಂಡು ತಮ್ಮ ಇಷ್ಟದ ಕೋರ್ಸ್ ಕಲಿತು ಹೋದವರಾಗಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಬೃಹತ್ ಬೆಂಗಳೂರಿನಲ್ಲಿ ನೀವು ನಿಮ್ಮ ಕನಸನ್ನು ನನಸಾಗಿಸಿಕೊಳ್ಳುವ ಉದ್ದೇಶದಿಂದ ವಿದ್ಯಾಭ್ಯಾಸ ಪಡೆಯಲು … Read more

ಬಾಡಿಗೆ ಮನೆ ಕಟ್ಟುವಾಗ ಹಣ ಉಳಿಸುವುದು ಹೇಗೆ ನೋಡಿ.!

  ಬಾಡಿಗೆ ಮನೆ ಎನ್ನುವುದು ಒಂದು ಆದಾಯದ ಮೂಲವಾಗಿದೆ ವಿದ್ಯಾಭ್ಯಾಸದ ಕಾರಣಕ್ಕೋ ಅಥವಾ ಉದ್ಯೋಗ ಅರಸಿಯೋ ಅಥವಾ ಇರಲು ಸ್ವಂತ ಮನೆ ಇಲ್ಲದ ಕಾರಣಕ್ಕೆ ಬೇರೆಯವರ ಮನೆಗಳನ್ನು ಆಶ್ರಯಿಸಬೇಕಾಗುತ್ತದೆ. ಈ ರೀತಿ ಬಾಡಿಗೆ ಮನೆಗೆ ಹೋಗುವಾಗ ಸಾಮಾನ್ಯವಾಗಿ ಜನರ ಮೆಂಟಾಲಿಟಿ ಮನೆ ಬಾಡಿಗೆ ಕಡಿಮೆ ಇರಬೇಕು, ಹಾಗೆ ಸ್ವಂತ ಮನೆಯಲ್ಲಿ ಇರುವ ರೀತಿ ಎಲ್ಲ ಸೌಕರ್ಯಗಳು ಇರಬೇಕು ಎಂದು ಇರುತ್ತದೆ. ಅದೇ ರೀತಿ ಬಾಡಿಗೆ ಕಟ್ಟುವವರು ಕೂಡ ಸಣ್ಣಪುಟ್ಟ ಅಡ್ಜಸ್ಟ್ಮೆಂಟ್ ಮಾಡಿ ಮೂಲಭೂತ ಸೌಕರ್ಯಗಳು ಸಿಗುವ ರೀತಿ … Read more

ಮಹಿಳೆಯರಿಗೆ ಸರ್ಕಾರದಿಂದ 50,000 ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರಾಜ್ಯದ ಮಹಿಳೆಯರಿಗಾಗಿ ಅನೇಕ ವಿಶೇಷ ಯೋಜನೆಗಳ ಕೊಡುಗೆ ನೀಡಿದೆ. ಹಾಗೆಯೇ ಕಳೆದ ಬಾರಿ ವಿಧಾನಸಭಾ ಚುನಾವಣೆ ಸಮಯದಲ್ಲಿ ಹೊರಡಿಸಿದ್ದ ಗ್ಯಾರಂಟಿ ಆಶ್ವಾಸನೆಗಳಲ್ಲಿ (Guaranty) ಕೂಡ ಮಹಿಳೆಯರದ್ದೇ ಮೇಲು ಗೈ ಆಗಿತ್ತು. ಆ ಪ್ರಕಾರವಾಗಿ ಕಾಂಗ್ರೆಸ್ ಪಕ್ಷವು (Congress Party) ಬಹುಮತ ಬೆಂಬಲದೊಂದಿಗೆ ಗೆದ್ದು ಗದ್ದುಗೆಗೇರಿದ ಪರಿಣಾಮವಾಗಿ ಇಂದು ರಾಜ್ಯದ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆ ಅಡಿ ಹೆಚ್ಚುವರಿ 5Kg ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ … Read more

ಜೂನ್ 1 ರ ಒಳಗೆ ಈ ಕೆಲಸ ಮಾಡದೇ ಇದ್ದರೆ, ಇನ್ಮುಂದೆ ಗ್ಯಾಸ್​ ಸಬ್ಸಿಡಿ​ ಸಿಗಲ್ಲ.!

  ಪ್ರಧಾನಮಂತ್ರಿ ಉಜ್ವಲ ಯೋಜನೆ (Pradhana Mantri Ujwal Yojane) ಮೂಲಕ ಗ್ಯಾಸ್ ಕನೆಕ್ಷನ್ ಹೊಂದಿರುವ ಕುಟುಂಬಗಳಿಗೆ ಈಗ ಪ್ರತಿ ಬುಕ್ಕಿಂಗ್ ಮೇಲೆ ರೂ.300 ಸಬ್ಸಿಡಿ ಸಿಗುತ್ತಿದೆ ಎನ್ನುವುದು ಭಾರತದಲ್ಲಿ ಅದೆಷ್ಟೋ ಕುಟುಂಬಗಳ ಗೃಹಿಣಿಯರ ಆರ್ಥಿಕ ಹೊರೆ ಕಡಿಮೆಗೊಳಿಸಿದೆ ಆದರೆ ಇದರಲ್ಲಿ ಒಂದು ಸಮಸ್ಯೆ ಇತ್ತೀಚೆಗೆ ಹೆಚ್ಚಿಸುತ್ತಿದೆ. ಅದೇನೆಂದರೆ, ಈ ರೀತಿ ಸಿಲಿಂಡರ್ ಕಡೆ ಮೇಲೆ ಸಿಗುತ್ತಿರುವ ಸಬ್ಸಿಡಿ ನೆರವು ಪಡೆಯಬೇಕು ಎಂದರೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಕನೆಕ್ಷನ್ ಪಡೆದವರು ತಮ್ಮ ಹತ್ತಿರದ ಏಜೆನ್ಸಿಗಳಿಗೆ ಹೋಗಿ … Read more

BPNL ನಲ್ಲಿ ಖಾಲಿ ಇರುವ 5250 ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ 31,000 ಆಸಕ್ತರು ಅರ್ಜಿ ಸಲ್ಲಿಸಿ.!

  ಭಾರತೀಯ ಪಶು ಪಾಲನ ನಿಗಮ ಲಿಮಿಟೆಡ್ (BPNL) ಸಂಸ್ಥೆಯು ನಮ್ಮ ದೇಶದಲ್ಲಿ ಹೈನುಗಾರಿಕೆಯಲ್ಲಿ (Dairy farming) ಕ್ಷೀರ ಕ್ರಾಂತಿಯಲ್ಲಿ ಸೃಷ್ಟಿಸುವ ಧ್ಯೇಯ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಕೃಷಿ ನಿರ್ವಹಣಾ ಅಧಿಕಾರಿ ಸೇರಿದಂತೆ ವಿವಿಧ ವಿಭಾಗದ ಸಾವಿರಾರು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿಗಾಗಿ (BPNL Recruitment) ಅರ್ಜಿ ಆಹ್ವಾನ ಮಾಡಲಾಗಿದೆ. ಇದಕ್ಕಾಗಿ ಅಧಿಸೂಚನೆ ಕೂಡ ಹೊರಡಿಸಲಾಗಿದ್ದು, ಈ ಅಧಿಸೂಚನೆಯಲ್ಲಿ ತಿಳಿಸಿರುವ ಮಾನದಂಡಗಳನ್ನು ಪೂರೈಸುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದಾಗಿದೆ. ಆಸಕ್ತರಿಗಾಗಿ ನಾವು ಸಹ ಈ ಲೇಖನದಲ್ಲಿ … Read more

ನಾನ್ – ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಏನೆಲ್ಲಾ ಕಾಯಿಲೆಗಳು ಬರುತ್ತವೆ ಗೊತ್ತಾ.?

  ಹಿಂದೆಲ್ಲಾ ಅಡುಗೆ ಮಾಡಲು ಮಣ್ಣಿನ ಮಡಿಕೆಗಳನ್ನು, ಬಳಪದ ಕಲ್ಲಿನ ಪಾತ್ರೆಗಳನ್ನು, ಕಬ್ಬಿಣದ ಕಡಾಯಿಗಳನ್ನು ಅಥವಾ ತಾಮ್ರದ ಪಾತ್ರೆಗಳನ್ನು ಬಳಸುತ್ತಿದ್ದರು ಇದರಿಂದ ಆಹಾರದ ರುಚಿ ಹೆಚ್ಚುತ್ತಿತ್ತು ಈ ಪಾತ್ರೆಗಳಿಂದ ಉಂಟಾಗುವ ರಿಯಾಕ್ಷನ್ ಮನುಷ್ಯನ ದೇಹಕ್ಕೆ ಬೇಕಾದ ಅನೇಕ ವಿಟಮಿನ್ಸ್ ಹಾಗೂ ಮಿನರಲ್ಸ್ ಗಳನ್ನು ಕೊಡುತ್ತಿತ್ತು. ಹಾಗಾಗಿ ಮನುಷ್ಯ ಬಹಳ ಗಟ್ಟಿಮುಟ್ಟಾಗಿ ಅನೇಕ ವರ್ಷಗಳವರೆಗೆ ಆರೋಗ್ಯವಾಗಿ ಬದುಕಿರುತ್ತಿದ್ದ ಆದರೆ ಇಂದು ಕಾಲ ಬಹಳ ಬದಲಾಗಿದೆ, ಆಧುನಿಕ ಯುಗದ ಸ್ಪರ್ಧಾತ್ಮಕ ಬದುಕಿಗೆ ಹೊಂದಿಕೊಂಡ ನಾವು ಇಂದು ರುಚಿಗಾಗಿ, ಬೇಗ ಅಡುಗೆಯಾಗಲಿ … Read more