ಗೃಹಲಕ್ಷ್ಮಿ 6ನೇ ಕಂತಿನ ಹಣ & ಅನ್ನಭಾಗ್ಯ ಹಣ ಪಡೆಯಲು NPCI ಮಾಡಿಸುವುದು ಕಡ್ಡಾಯ.! NPIC ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

  ಈಗ ರಾಜ್ಯದೆಲ್ಲೆಡೆ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee) ಹಣ ಪಡೆಯುವುದರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಯಾಕೆಂದರೆ ಕೋಟ್ಯಂತರ ಫಲಾನುಭವಿಗಳು ಯಶಸ್ವಿಯಾಗಿ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) 5ನೇ ಕಂತಿನ ಹಣ ಪಡೆದು 6ನೇ ಕಂತಿನ ಹಣಕ್ಕೆ ಕಾಯುತ್ತಿದ್ದಾರೆ ಮತ್ತು ಫೆಬ್ರವರಿ ತಿಂಗಳಲ್ಲಿ 6ನೇ ಕಂತಿನ ಹಣವು ಕೂಡ ಹಂತ ಹಂತವಾಗಿ ಜಿಲ್ಲಾವಾರು ಫಲಾನುಭವಿಗಳ ಖಾತೆಗೆ ತಲುಪುತ್ತಿದೆ. ಸರ್ಕಾರ ಈ ಬಾರಿ 6ನೇ ಕಂತಿನ ಹಣ ಪಡೆಯಲು NPCI ಕಡ್ಡಾಯಗೊಳಿಸಲಾಗಿದೆ. ಈ ಕಾರಣ ಮತ್ತು ಗೃಹಲಕ್ಷ್ಮಿ … Read more

ಚಿಟ್ ಫಂಡ್ ಬದಲು ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಡಬಲ್ ಲಾಭ, ಕೋಟ್ಯಾಧಿಪತಿಗಳಾಗಲು ಇದು ಬೆಸ್ಟ್.! 100% ನಿಮ್ಮ ಹಣ ಸೇಫ್.!

ಜನರು ಚಿಟ್ ಫಂಡ್ ಗಳಲ್ಲಿ (Chit fund) ಹೂಡಿಕೆ ಮಾಡಲು ಬಯಸುತ್ತಾರೆ ಇದರ ಉದ್ದೇಶ ಲಾಭ ಮಾಡುವುದು ಅಥವಾ ಸುಲಭವಾಗಿ ತಕ್ಷಣಕ್ಕೆ ಹಣ ಸಿಗುತ್ತದೆ ಎಂದು ಇರಬಹುದು. ಪ್ರತಿಯೊಬ್ಬರಿಗೂ ಕೂಡ ಈ ಚಿಟ್ ಫಂಡ್ ಎಂದರೆ ಆಡು ಭಾಷೆಯಲ್ಲಿ ಚೀಟಿ ಎಂದು ಕರೆಯಲಾಗುವ ಈ ವ್ಯವಹಾರದ ಬಗ್ಗೆ ಗೊತ್ತೇ ಇದೆ. ನಮ್ಮ ಕೆಲಸದ ಸ್ಥಳಗಳು ಅಥವಾ ಅಕ್ಕಪಕ್ಕದ ಮನೆಯವರು ಸೇರಿ ಈ ರೀತಿ ಚೀಟಿ ಹಾಕಿರುತ್ತೇವೆ ಆದರೆ ಇದುವರೆಗೂ ಎಷ್ಟು ಜನರು ಈ ರೀತಿ ಚೀಟಿಗೆ ಹಣ … Read more

ನಿಮ್ಮ ಮೊಬೈಲ್ ನಲ್ಲೇ ಸರ್ಚ್ ನಲ್ಲಿ ಕೇವಲ ಹೆಸರು ಹಾಕಿ ಸಾಕು.! ಮತದಾರರ ಸಂಪೂರ್ಣ ಮಾಹಿತಿ ಪಡೆಯಬಹುದು.!

  ನಮ್ಮ ದೇಶದಲ್ಲಿ 18 ವರ್ಷ ತುಂಬಿದ ಬಳಿಕ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕು ಬರುತ್ತದೆ. 18 ವರ್ಷ ತುಂಬಿದ ಯುವಕ ಯುವತಿಯರು ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಆರಿಸಬಹುದು. ಗ್ರಾಮ ಪಂಚಾಯಿತಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಮತದಾನ ಮಾಡುವ ಹಕ್ಕನ್ನು ಇವರು ಹೊಂದಿರುತ್ತಾರೆ. ಆದರೆ 18 ವರ್ಷ ತುಂಬಿದ ಬಳಿಕ ಅವರು ಮತದಾರರ ಗುರುತಿನ ಚೀಟಿಗೆ ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದು ಮತ್ತು ಮತದಾರರ ಲಿಸ್ಟ್ ನಲ್ಲಿ ಹೆಸರು ಹೊಂದಿದ್ದರೆ ಮಾತ್ರ ಈ ಅವಕಾಶ … Read more

ಬ್ಯಾಂಕ್ ಗಳು ನಿಮಗೆ ಯಾವ ರೀತಿ ಮೋಸ ಮಾಡುತ್ತಿವೆ ಗೊತ್ತಾ.? ಬ್ಯಾಂಕ್ ಅಕೌಂಟ್ ಇರುವ ಪ್ರತಿಯೊಬ್ಬರು ಈ ವಿಚಾರ ತಿಳಿದುಕೊಳ್ಳಿ.!

  ಒಬ್ಬ ಜನಸಾಮಾನ್ಯನಿಂದ ಹಿಡಿದು ಶ್ರೀಮಂತ ವ್ಯಕ್ತಿಯವರಿಗೆ ಬ್ಯಾಂಕ್ ಗಳು ಅವನಿಗೆ ತಿಳಿಯದಂತೆ ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಹೊಡೆಯುತ್ತಿವೆ. ಒಬ್ಬ ವ್ಯಕ್ತಿಗೆ ಕಡಿಮೆ ಎಂದರು ರೂ.8,000 ದಿಂದ ರೂ.15,000 ದವರೆಗೆ ಎಕ್ಸ್ಪೆನ್ಷನ್ಸ್, ಸರ್ವಿಸ್ ಚಾರ್ಜಸ್ ಗಳು, ಚೆಕ್ ಬೌನ್ಸ್, ಮಿನಿಮಂ ಬ್ಯಾಲೆನ್ಸ್, ಲೋ ಬ್ಯಾಲೆನ್ಸ್ ಈ ರೀತಿ ಹತ್ತಾರು ನೆಪ ಹೇಳಿ ಬ್ಯಾಂಕ್ ಗಳು ಹಣ ಸುಲಿಗೆ ಮಾಡುತ್ತಿವೆ. ಒಂದು ವರ್ಷದ ಬ್ಯಾಂಕ್ ಟ್ರಾನ್ಸಾಕ್ಷನ್ ಸ್ಟೇಟ್ಮೆಂಟ್ ತೆಗೆದು ಚೆಕ್ ಮಾಡಿದರೆ ನಿಮಗೆ ಇದು ಅರಿವಾಗುತ್ತದೆ. ನಮ್ಮ … Read more

ಇ-ಸ್ಟ್ಯಾಂಪ್ ಪೇಪರ್ ಎಂದರೇನು.? ಹೇಗೆ ಬರೆಯಬೇಕು ಸಂಪೂರ್ಣ ಮಾಹಿತಿ.

ಆಗಿನ ಕಾಲದಿಂದಲೂ ಕೂಡ ಇಬ್ಬರ ನಡುವೆ ಆಸ್ತಿ ಅಥವಾ ಹಣಕಾಸಿನ ಕುರಿತು ವ್ಯವಹಾರಗಳು ಅಥವಾ ಯಾವುದೇ ಮಾತುಕತೆ ನಡೆದಾಗ ಅದನ್ನು ಬಿಳಿ ಹಾಳೆಯಲ್ಲಿ ಬರೆಸಿ ಇಡುವ ನಿಯಮ ಇತ್ತು ಆದರೆ ಇದಕ್ಕೆ ಹೆಚ್ಚು ಮಾನ್ಯತೆ ಇರಲಿಲ್ಲ ಇಂತಹ ಸಮಯಗಳಲ್ಲಿ ಅತಿ ಹೆಚ್ಚು ಜನ ಮೋ’ಸ ಹೋಗುತ್ತಿದ್ದರು. ಈ ರೀತಿ ಅತಿ ಹೆಚ್ಚಾಗಿ ವಂ’ಚ’ನೆ, ದ್ರೋ’ಹಗಳು ನಡೆಯುತ್ತಿದ್ದದನ್ನು ತಪ್ಪಿಸಲು ಇದನ್ನು ಕಾನೂನು ಬದ್ಧವಾಗಿ ಮಾಡಬೇಕು ಎಂದು ನಿರ್ಧರಿಸಲಾಯಿತು. ಈ ರೀತಿ ಪತ್ರ ವ್ಯವಹಾರವು ಕಾನೂನು ಬದ್ಧವಾಗಿ ಬದಲಾದದ್ದಕ್ಕೆ ಇ-ಸ್ಟ್ಯಾಂಪ್ … Read more

ಈ ಮಹಿಳೆಯರಿಗೆ ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ.! ಸರ್ಕಾರದಿಂದ ಅಧಿಕೃತ ಘೋಷಣೆ ಮಹಿಳೆಯರಿಗೆ ಬಿಗ್ ಶಾ’ಕ್.!

  ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಹತ್ವದ ಸುದ್ದಿಯೊಂದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದೇನೆಂದರೆ, ರೇಷನ್ ಕಾರ್ಡ್ ಹೊಂದಿರುವ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿ (Gruhalakshmi Scheme) ಪ್ರತಿ ತಿಂಗಳು ಸರ್ಕಾರದಿಂದ ರೂ.2000 ಸಹಾಯಧನ ಪಡೆಯುತ್ತಿದ್ದೀರಿ. ಈಗಾಗಲೇ ಯೋಜನೆಗೆ ಅರ್ಹರಾಗಿದ್ದರು ಹಣ ಪಡೆಯಲಾಗದ ಮಹಿಳೆಯರಿಗೆ ಗೃಹಲಕ್ಷ್ಮೀ ಕ್ಯಾಂಪ್ ಏರ್ಪಡಿಸಿ ಸಮಸ್ಯೆ ಬಗೆಹರಿಸಿ ಕೊಡಲಾಗುತ್ತಿದೆ. ಇಷ್ಟಾದರೂ ಕೂಡ ಐದನೇ ಕಂತಿನಲ್ಲಿ 26,000 ಮಹಿಳೆಯರು ಹಣ ಪಡೆಯಲು ಆಗಿಲ್ಲ, ಅವರಿಗೆ 6ನೇ ತಿಂಗಳಲ್ಲಿ ಕೂಡ ಹಣ ಪಡೆಯಲು ಆಗುವುದಿಲ್ಲ … Read more

ಗೃಹಲಕ್ಷ್ಮಿ 2,000 ಹಣ ಬರದೇ ಪೆಂಡಿಂಗ್ ಇರುವ ಎಲ್ಲರಿಗೂ ಈ ದಿನ ಹಣ ಬಿಡುಗಡೆ.!

  ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರೇಷನ್ ಕಾರ್ಡ್ ಹೊಂದಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi) ರೂ.2,000 ಮತ್ತು ಅನ್ನಭಾಗ್ಯ ಯೋಜನೆಯ (Annabhagya) ಮೂಲಕ ಕುಟುಂಬದ ಎಲ್ಲಾ ಸದಸ್ಯರ ಹೆಚ್ಚುವರಿ 5Kg ಅಕ್ಕಿ ಹಣವನ್ನು ಕುಟುಂಬದ ಮುಖ್ಯಸ್ಥೆ ಖಾತೆಗೆ DBT ಮೂಲಕ ನೀಡುತ್ತಿದೆ. ಅನ್ನ ಭಾಗ್ಯ ಯೋಜನೆ ಆರಂಭವಾಗಿ 7ನೇ ತಿಂಗಳು ಹಾಗೂ ಗೃಹಲಕ್ಷ್ಮಿ ಯೋಜನೆಯ 6ನೇ ಕಂತು ಹಣ ಪಡೆಯುವ ಸಮಯವಾಗಿದ್ದರು ಇನ್ನೂ ಅನೇಕ ಫಲಾನುಭವಿಗಳಿಗೆ ಒಂದು ಕಂತಿನ ಹಣ … Read more

ಹೊಸ ವೋಟರ್ ID ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ.! ಮೊಬೈಲ್ ನಲ್ಲಿ ಅಪ್ಲೈ ಮಾಡುವ ವಿಧಾನ.!

18 ವರ್ಷ ತುಂಬಿದ ಭಾರತೀಯ ನಾಗರಿಕನು ಮತದಾನ ಮಾಡುವ ಹಕ್ಕು (Voting rights) ಪಡೆಯುತ್ತಾನೆ. ಈ ರೀತಿ ಮತದಾನ ಮಾಡಲು ವೋಟರ್ ಲಿಸ್ಟ್ ನಲ್ಲಿ (Voter List) ಆತನ ಹೆಸರಿರಬೇಕು, ನಾವು ವೋಟರ್ ಲಿಸ್ಟ್ ಗೆ ನೋಂದಣಿ ಮಾಡಿಕೊಂಡರೆ ಭಾರತೀಯ ಚುನಾವಣಾ ಪ್ರಾಧಿಕಾರದಿಂದ (ECI) ನಮಗೆ ಮತದಾನದ ಗುರುತಿನ ಚೀಟಿ (Voter ID) ಸಿಗುತ್ತದೆ. ಈ ಹಿಂದೆ ಇದನ್ನು ಪಡೆದುಕೊಳ್ಳಲು ಸೇವಾ ಕೇಂದ್ರಗಳಿಗೆ ಅಥವಾ ಚುನಾವಣಾ ಪ್ರಾಧಿಕಾರದ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಿತ್ತು, ಆದರೆ ಈಗ … Read more

ಮನೆ ಮಾಲೀಕರೆ ಎಚ್ಛರ, ಈ ನಿಯಮ ಪಾಲಿಸದೆ ಇದ್ದಲ್ಲಿ ಬಾಡಿಗೆದಾರರೇ ಮನೆ ಮಾಲೀಕರಾಗಿ ಬಿಡಬಹುದು…

  ಬಾಡಿಗೆ ಮನೆಯಲ್ಲಿ ಇರುವವರು ಯಾವಾಗಲು ಮಾಲೀಕರಿಂದ ಕಿರಿಕಿರಿ ಎನ್ನುವುದನ್ನು ಕೇಳಿರುತ್ತೇವೆ. ಮಾಲಿಕರಿಂದ ಮಾತ್ರವಲ್ಲದೆ ಬಾಡಿಗೆದಾರರಿಂದಲೂ ಓನರ್ ಗಳಿಗೂ ಅಷ್ಟೇ ಸಮಸ್ಯೆಗಳು ಆಗುತ್ತಿರುತ್ತವೆ. ಇದು ಯಾವ ಮಟ್ಟಕ್ಕೆ ಎಂದರೆ ಮುಂದೊಂದು ದಿನ ಈ ಒಂದು ನಿಯಮ ನೀವು ಪಾಲಿಸದಿದ್ದರೆ ನಿಮ್ಮ ಮನೆಯಲ್ಲಿ ಬಾಡಿಗೆಗೆ ಇರುವವರೆ ಆ ಮನೆಯನ್ನು ಅವರ ವಶಕ್ಕೆ ಪಡೆದುಕೊಳ್ಳಬಹುದು. ಹಾಗಾಗಿ ತಪ್ಪದೆ ಇಂದು ತಿಳಿಸುತ್ತಿರುವ ಮಾಹಿತಿಯಗೆ ಗಮನ ಕೊಡಿ ಮತ್ತು ಆ ಪ್ರಕಾರವಾಗಿ ಭದ್ರತೆ ಮಾಡಿಕೊಳ್ಳಿ. ಅದೇನೆಂದರೆ, ಯಾರೇ ಮನೆಗೆ ಬಾಡಿಗೆಗೆ ಬಂದರು ಬಾಡಿಗೆಗೆ … Read more

HDFC ಬ್ಯಾಂಕ್ ಸ್ಕಾಲರ್ಶಿಪ್ 75,000 ವಿದ್ಯಾರ್ಥಿ ವೇತನ ಪಡೆಯಿರಿ. 1 ನೇ ತರಗತಿಯಿಂದ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವವರು ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.!

  ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ HDFC ಬ್ಯಾಂಕ್ ಪರಿವರ್ತನ ECSS ಕಾರ್ಯಕ್ರಮವನ್ನು (HDFC Bank Parivartan ECSS Programme 2023-24) ಹಮ್ಮಿಕೊಂಡಿದೆ. ಈ ಯೋಜನೆ ಉದ್ದೇಶವೇನೆಂದರೆ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸುವುದಾಗಿದೆ. ದೇಶದಲ್ಲಿ ಸರ್ಕಾರಗಳು ಮಾತ್ರವಲ್ಲದೆ ಸರ್ಕಾರೇತರವಾಗಿ ಹಲವಾರು ಕಂಪನಿಗಳು ಈ ರೀತಿ ಬಡ ವಿದ್ಯಾರ್ಥಿಗಳಿಗೆ ಹಣಕಾಸಿನ ಅನುಕೂಲತೆ ಒದಗಿಸಿ ವಿದ್ಯಾಭ್ಯಾಸವನ್ನು ಬಡತನದ ಕಾರಣದಿಂದ ಮೊಟಕುಗೊಳಿಸುವ ವಿದ್ಯಾರ್ಥಿಗಳ ಹಿಂದಿನ ಬಲವಾಗಿ ನಿಂತಿವೆ. ಈ ಸುದ್ದಿ … Read more