ಇಂಥವರ ಆಧಾರ್ ಕಾರ್ಡ್ ಬಂದ್ ಸರ್ಕಾರದಿಂದ ನೂತನ ಆದೇಶ ಜಾರಿ.!

  ಆಧಾರ್ ಕಾರ್ಡ್ (Aadhar Card) ಒಂದು ಅತ್ಯಂತ ಪ್ರಮುಖ ದಾಖಲೆಯಾಗಿದೆ, ಈಗಿನ ಕಾಲದಲ್ಲಿ ಶಾಲೆಗೆ ಅಡ್ಮಿಶನ್ ಮಾಡಿಸುವುದರಿಂದ ಹಿಡಿದು ಅಂಕಪಟ್ಟಿಗೆ, ಪ್ಯಾನ್ ಕಾರ್ಡ್ ಗೆ, ಡ್ರೈವಿಂಗ್ ಲೈಸೆನ್ಸ್ ಗೆ, ರೇಷನ್ ಕಾರ್ಡ್ ಗೆ, ಬ್ಯಾಂಕ್ ಖಾತೆಗೆ, ಪಿಂಚಣಿಗೆ ಹೀಗೆ ಪ್ರತಿಯೊಂದು ದಾಖಲೆಗೂ ಕೂಡ ಆಧಾರ್ ಲಿಂಕ್ ಮಾಡುತ್ತೇವೆ. ಭಾರತ ಸರ್ಕಾರದ ಅಧೀನ ಸಂಸ್ಥೆಯಾದ UIDAI ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ವಿತರಿಸುತ್ತದೆ ಮತ್ತು ಕಾಲ ಕಾಲಕ್ಕೆ ಇದರ ಸಂಬಂಧಿತವಾಗಿ ಕೆಲವು ನಿಯಮಗಳನ್ನು ಹೊರಡಿಸುತ್ತದೆ. ಅಂತೆಯೇ ಯಾರು … Read more

ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ.! ಮೊಬೈಲ್ ನಲ್ಲಿಯೇ ಲಿಂಕ್ ಮಾಡುವ ಸುಲಭ ವಿಧಾನ.!

  ಆಧುನಿಕ ಯುಗಕ್ಕೆ ತಕ್ಕ ಹಾಗೆ ಎಲ್ಲಾ ಕ್ಷೇತ್ರವು ಡಿಜಿಟಲೀಕರಣ ಗೊಳ್ಳುತ್ತಿದೆ. ಇದಕ್ಕೆ ಆಡಳಿತ ಕೂಡ ಹೊರತೇನಲ್ಲ, ಸರ್ಕಾರದ ಬಹುತೇಕ ಇಲಾಖೆಗಳ ಕಾರ್ಯವು ಈಗ ಆನ್ಲೈನ್ ಮೂಲಕವೇ ನಡೆಯುತ್ತಿದೆ. ಕಂದಾಯ ವಿಭಾಗದಲ್ಲಂತೂ ಈ ವಿಚಾರದಲ್ಲಿ ಬಹಳ ದೊಡ್ಡ ಕ್ರಾಂತಿಯೇ ಇತ್ತೀಚಿನ ದಿನಗಳಲ್ಲಿ ನಡೆದಿದೆ ಎಂದು ಹೇಳಬಹುದು. ಈಗ ಮುಂದುವರೆದು ಮತ್ತೊಂದು ಮಹತ್ವದ ಹೆಜ್ಜೆಯನ್ನು ರಾಜ್ಯ ಸರ್ಕಾರ ಇಟ್ಟಿದೆ. ಅದೇನೆಂದರೆ, ನನ್ನ ಆಸ್ತಿ ಯೋಜನೆಯಡಿ ನನ್ನ ಆಸ್ತಿ ನನ್ನ ಗುರುತು ಎಂಬ ಉದ್ದೇಶದಿಂದ ಸರ್ಕಾರವು ರೈತರ ಸ್ಥಿರಾಸ್ತಿಗಳಿಗೆ ಆಧಾರ್ … Read more

18 ಲಕ್ಷ ಸಿಮ್ ಕಾರ್ಡ್ ಬಂದ್ ಮಾಡಲು ಆದೇಶ, ನಿಮ್ಮ ನಂಬರ್ ಇದೆಯೇ ಚೆಕ್ ಮಾಡಿ.!

  ದಿನೇ ದಿನೇ ಸೈಬರ್ ಕ್ರೈಂನಲ್ಲಿ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಇವುಗಳ ಪೈಕಿ ಆರ್ಥಿಕ ವಂಚನೆ ಕಾರಣದಿಂದಾಗಲೇ ಹೆಚ್ಚಿನ ದೂರಗಳು ಇವೆ ಎನ್ನುವುದು ಗಮನಾರ್ಹ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ತನಿಖಾ ಸಂಸ್ಥೆಗಳು ಮೊಬೈಲ್ ಸಂಖ್ಯೆಗಳ ಮೂಲಕವೇ ಈ ರೀತಿಯ ವಂಚನೆ ಪ್ರಕರಣಗಳು ಅತಿ ಹೆಚ್ಚಾಗಿ ನಡೆಯುತ್ತಿರುವುದು ಎನ್ನುವುದನ್ನು ಪತ್ತೆ ಹಚ್ಚಿದೆ. ಈ ಅಂಕಿ ಅಂಶಗಳ ಪ್ರಕಾರವಾಗಿ 2023ನೇ … Read more

ಅರ್ಧಕ್ಕರ್ಧ ಡೌನ್ ಆಗಲಿದೆ ಚಿನ್ನದ ರೇಟ್.! ಚಿನ್ನ ಖರೀದಿಸುವ ಮುನ್ನ ಈ ವಿಚಾರಗಳು ಗೊತ್ತಿರಲಿ.!

ಚಿನ್ನ ಎನ್ನುವುದು ಒಂದು ಶ್ರೇಷ್ಠತೆಯ ಪದ ಎನ್ನುವ ರೀತಿ ಆಗಿಬಿಟ್ಟಿದೆ ಪ್ರಪಂಚದಲ್ಲಿರುವ ಎಲ್ಲಾ ಲೋಹಗಳಿಗಿಂತ ಚಿನ್ನದ ಮೇಲೆ ವ್ಯಾಮೋಹ ಹೆಚ್ಚು ಇದನ್ನು ಆಭರಣ ಮಾಡಿ ಹಾಕಿಕೊಳ್ಳುವ ಆಸೆ ಹೆಣ್ಣು ಮಕ್ಕಳಲ್ಲಿ ಇದ್ದರೆ ಹೂಡಿಕೆ ಉದ್ದೇಶದಿಂದ ಕೂಡ ಬಂಗಾರ ಖರೀದಿಸುವವರು ಇದ್ದಾರೆ ಇದ್ಯಾವುದೇ ಇರಲಿ ಚಿನ್ನ ಕೊಂಡುಕೊಳ್ಳುವ ಮುನ್ನ ಕೆಲ ಅವಶ್ಯಕ ಮಾಹಿತಿಗಳನ್ನು ತಿಳಿದುಕೊಂಡಿರಲೇಬೇಕು. ಇಲ್ಲವಾದಲ್ಲಿ ಕಡಿಮೆ ಹಣ ಎಂದು ಖರೀದಿಸಿದ ಚಿನ್ನಕ್ಕೆ ನಾಳೆ ಬೆಲೆಯೇ ಇಲ್ಲದಂತೆ ಆಗಿ ಹೋಗಿಬಿಡಬಹುದು ಹಾಗಾಗಿ ನವೀಕರಿಸಲಾಗದ ಸಂಪನ್ಮೂಲವಾದ ಈ ಬಂಗಾರದ ಬಗ್ಗೆ … Read more

ರೈತರಿಗೆ ಸಿಹಿಸುದ್ದಿ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ

  ರಾಜ್ಯದ ರೈತರಿಗೆಲ್ಲ ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ರೈತರ ಪಾಲಿಕೆ ವರದಾನದಂತಿರುವ ಕೃಷಿ ಭಾಗ್ಯ ಯೋಜನೆ (KrishiBhagya Scheme) ಮರು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದ ಕೃಷಿ ಕ್ಷೇತ್ರ ಅವಲಂಬಿಸಿರುವ ರೈತರ ಮುಖದಲ್ಲಿ ಸಂತಸ ಮೂಡಿದೆ. 2013ರ ಸಮಯದಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ (CM Siddaramaih) ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ … Read more

ವಾಹನ ಸವಾರರಿಗೆ ಗುಡ್ ನ್ಯೂಸ್.! ಜೂನ್ 1 ರಿಂದ ಡ್ರೈವಿಂಗ್ ಲೈಸನ್ಸ್ ಗೆ ಹೊಸ ನಿಯಮ ಜಾರಿ.!

  ಯಾವುದೇ ರೀತಿಯ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಚಾಲನೆ ಕಲಿಯಬೇಕೆಂದಿರುವ ಅಥವಾ ಈಗಾಗಲೇ ವಾಹನಗಳನ್ನು ಖರೀದಿಸಿ ತರಬೇತಿ ಪಡೆಯಬೇಕು ಎಂದು ಬಯಸುವ ಎಲ್ಲಾ ನಾಗರಿಕರಿಗೂ ಕೂಡ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ. ಈಗಂತೂ ಪ್ರತಿಯೊಂದು ಮನೆಗೂ ಕೂಡ ವಾಹನಗಳ ಅಗತ್ಯ ಇದೆ ಆದರೆ ವಾಹನಗಳನ್ನು ಖರೀದಿಸಿದ ಮಾತ್ರಕ್ಕೆ ರಸ್ತೆಗಳಲ್ಲಿ ಸಂಚರಿಸುವ ಅನುಮತಿ ಇರುವುದಿಲ್ಲ. ಸಾರ್ವಜನಿಕರ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕು. ರಸ್ತೆ ಸುರಕ್ಷತೆ ನಿಯಮಗಳು ಹಾಗೂ ಮೋಟಾರ್ … Read more

ಗೃಹಲಕ್ಷ್ಮಿ 11ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ಹಣ ಬರಲ್ಲ.!

  ನೋಡ ನೋಡುತ್ತಿದ್ದಂತೆ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಒಂದು ವರ್ಷಗಳು ಕಳೆದಿದೆ. ತನ್ನ ಐದು ಗ್ಯಾರೆಂಟಿ ಯೋಜನೆಗಳ ಭರವಸೆಗಳಿಂದ ಭಾರಿ ಅಂತರದಲ್ಲಿ ಜನಬೆಂಬಲ ಗಿಟ್ಟಿಸಿಕೊಂಡು ಅಧಿಕಾರಕ್ಕೆ ಇರವ ಕಾಂಗ್ರೆಸ್ ಪಕ್ಷವು (Congress) ನುಡಿದಂತೆ ನಡೆದು 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಿದೆ. ಇದರಲ್ಲಿ ಹೈ ಬಜೆಟ್ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಗ್ಗೆ ಒಂದು ಬಿಗ್ ಅಪ್ಡೇಟ್ ಇದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಶೇಕಡವಾರು ಮಹಿಳೆಯರಿದ್ದೆ ಮೇಲುಗೈ, ಯಾಕೆಂದರೆ ಶಕ್ತಿ … Read more

ಮನೆ ಕಟ್ಟಲು ಸರ್ಕಾರದಿಂದ 6.5 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

  ಮನೆ ಎನ್ನುವುದು ಒಂದು ಮೂಲಭೂತ ಅವಶ್ಯಕತೆ. ಪ್ರತಿಯೊಂದು ಕುಟುಂಬಕ್ಕೂ ಕೂಡ ಸ್ವಂತ ಸೂರಿನ ಭದ್ರತೆ ಇರಬೇಕು ಎನ್ನುವುದು ಸರ್ಕಾರಗಳ ಧ್ಯೇಯ ಕೂಡ ಆಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಅನೇಕ ವಸತಿ ನಿಗಮ ಯೋಜನೆಗಳನ್ನು (Housing Schemes) ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು (Pradhan Mantri Avas Scheme) ಪ್ರಮುಖವಾಗಿ ಹೆಸರಿಸಬಹುದಾಗಿದೆ. ದೇಶದಾದ್ಯಂತ ಸುಮಾರು 2.5 ಕೋಟಿಗಿಂತ ಹೆಚ್ಚು ಕುಟುಂಬಗಳು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅನುದಾನ ಪಡೆದು ಸ್ವಂತ ಮನೆ … Read more

SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!

  ಭಾರತದ ಸರ್ಕಾರಿ ವಲಯದ ಬ್ಯಾಂಕ್ ಗಳಲ್ಲಿ ಹೆಸರಾಂತ ಬ್ಯಾಂಕ್ ಆದ SBI (State Bank of India) ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಸದಾ ಕಾಲ ತನ್ನ ಗ್ರಾಹಕರಿಗಾಗಿ ವಿಭಿನ್ನ ಬಗೆಯ ಅನುಕೂಲಕರ ಯೋಜನೆಗಳನ್ನು ಪರಿಚಯಿಸುವ SBI ಬ್ಯಾಂಕ್ ಈ ಬಾರಿ ಇದಾಗಲೇ ಬಳಕೆಯಲ್ಲಿರುವ ಯೋಜನೆಯೊಂದರ ಬಡ್ಡಿದರ ಹೆಚ್ಚಳದ ಬಗ್ಗೆ ಘೋಷಣೆ ಮಾಡಿ ಸಂತೋಷ ಪಡಿಸಿದೆ. ಆ ಪ್ರಕಾರವಾಗಿ ಇನ್ನು ಮುಂದೆ ಯಾರೆಲ್ಲಾ SBI ಬ್ಯಾಂಕ್ ನಲ್ಲಿ ಎರಡು ಕೋಟಿ ಗಿಂತ ಕಡಿಮೆ ಹಣದ … Read more

ಸ್ವಂತ ಮನೆ ಕಟ್ಟಬೇಕು ಅನ್ನುವವರಿಗೆ ಸಿಹಿ ಸುದ್ದಿ.! ಈ ಬ್ಯಾಂಕ್ ನಲ್ಲಿ ಸಿಗಲಿದೆ ಅತಿ ಕಡಿಮೆ ಬಡ್ಡಿಗೆ ಸಾಲ.!

  ಮನೆ ಕಟ್ಟಬೇಕು ಎನ್ನುವುದು ಬಹಳ ದೊಡ್ಡ ಕನಸು ಮತ್ತು ಅಷ್ಟೇ ಖರ್ಚಾಗುವ ಯೋಜನೆ ಕೂಡ. ಕೈ ತುಂಬಾ ಎಷ್ಟೇ ಹಣ ಇಟ್ಟುಕೊಂಡು ಪ್ಲಾನಿಂಗ್ ಮಾಡಿದರೂ ಖರ್ಚು ನಮ್ಮ ಬಜೆಟ್ ಮೀರಿ ಪಟ್ಟಿ ಬೆಳೆದಿರುತ್ತದೆ. ಹಾಗಾಗಿ ಹೆಚ್ಚಿನವರು ಮನೆ ಕಟ್ಟುವ ಸಮಯದಲ್ಲಿ ಗೃಹ ಸಾಲ (Home loan) ಮಾಡಲು ಬಯಸುತ್ತಾನೆ ಹೀಗಾಗಿ ದಿನದಿಂದ ದಿನಕ್ಕೆ ಗೃಹ ಸಾಲದ ಬೇಡಿಕೆ ಹೆಚ್ಚಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆ ಹೊಂದಿರುವ ಬಡ ಹಾಗೂ ಮಧ್ಯಮ ವರ್ಗದ ಜನರ ಕಷ್ಟ ಕಡಿಮೆ ಮಾಡಲು ರಿಸರ್ವ್ … Read more