ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ.!

  ರಾಜ್ಯದಾದ್ಯಂತ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಹಾಗೂ ಹಳೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration card) ಮಾಡಿಸಲು ಕಾಯುತ್ತಿದ್ದ ಎಲ್ಲಾ ನಾಗರಿಕರಿಗೂ ಕರ್ನಾಟಕ ರಾಜ್ಯ ಸರ್ಕಾರದ (Karnataka Government) ಕಡೆಯಿಂದ ಮತ್ತೊಂದು ಬಿಗ್ ಅಪ್ಡೇಟ್ ಇದೆ. ಅದೇನೆಂದರೆ ರೇಷನ್ ಕಾರ್ಡ್ ಎಷ್ಟು ಪ್ರಮುಖ ದಾಖಲೆ ಎನ್ನುವುದು ಈಗ ಪ್ರತಿಯೊಬ್ಬರಿಗೂ ಗೊತ್ತಿದೆ. ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ (Guaranty Scheme) ಪಡೆಯಲು ಮತ್ತು ಕೃಷಿ, ಶಿಕ್ಷಣ, ವೈದ್ಯಕೀಯ ಸೇರಿದಂತೆ … Read more

LPG ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ.!

  ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳು ನಮ್ಮ ಬದುಕನ್ನು ಬಹಳ ಸಲೀಸು ಮಾಡಿಕೊಟ್ಟಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಹಾಗೆ ನಾವು ಕೂಡ ಅಪ್ಡೇಟ್ ಆಗಿ ಜೀವನವನ್ನು ಇನ್ನಷ್ಟು ಸ್ಮಾರ್ಟ್ ಮಾಡಿಕೊಳ್ಳಬೇಕು. ಈ ಬಗ್ಗೆ ಸರ್ಕಾರಗಳು ಕೂಡ ಯೋಚಿಸುತ್ತವೆ ಮತ್ತು ಅವಶ್ಯಕತೆ ಇದ್ದಾಗ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಕೂಡ ಇಡುತ್ತವೆ. ಇದಕ್ಕೆ ಪ್ರಧಾನಮಂತ್ರಿ ಜನ್ ಧನ್ ಖಾತೆ ಯೋಜನೆ ಮತ್ತು ಪ್ರಧಾನಮಂತ್ರಿ ಉಜ್ವಲ್ ಯೋಜನೆ ಇತ್ಯಾದಿಗಳನ್ನು ಉದಾಹರಣೆಯಾಗಿ ಕೊಡಬಹುದು. ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಿಂದ ದೇಶದಲ್ಲಿ ಕೋಟ್ಯಾಂತರ ಹೆಣ್ಣು ಮಕ್ಕಳು … Read more

ಕೇವಲ 17 ಲಕ್ಷ ಹಣದಲ್ಲಿ ಶಾಪ್ ಜೊತೆಗೆ 2BHK, ಇದು ಸಾಧ್ಯವೇ ಎಂದು ಆಶ್ಚರ್ಯ ಪಡುವ ರೀತಿಯಲ್ಲಿ ಮನೆ ಕಟ್ಟಿದ್ದಾರೆ ಇಲ್ಲಿದೆ ನೋಡಿ ಡೀಟೇಲ್ಸ್.!

  ಹಣ ಒಂದಿದ್ದರೆ ಈಗ ಮನೆ ಕಟ್ಟಿಕೊಳ್ಳುವುದು ಬಹಳ ಸುಲಭ ಆದರೆ ನಮ್ಮ ಬಜೆಟ್ ಗೆ ತಕ್ಕ ಹಾಗೆ ನಮ್ಮ ಐಡಿಯಾ ಪ್ರಕಾರ ಮನೆ ಕಟ್ಟಿಕೊಡುವ ಕಾಂಟ್ರಾಕ್ಟರ್ ಸಿಗುವುದು ಬಹಳ ಕಷ್ಟ. ಯಾಕೆಂದರೆ ಕಡಿಮೆ ಬಜೆಟ್ ನ ಮನೆಗಳಾದರೆ ಅಥವಾ ನಾವು ಹೇಳುವ ಡಿಸೈನ್ ಗೆ ಕಾಂಪ್ರಮೈಸ್ ಆಗಬೇಕು ಎಂದರೆ ಎಲ್ಲರಿಗೂ ಅಂತಹ ಮನಸ್ಸು ಇರುವುದಿಲ್ಲ. ಎಲ್ಲರೂ ಈ ರೀತಿ ಹೇಳುವುದಾದರೆ ಮನೆ ಕಟ್ಟಿಕೊಡುವವರು ಯಾರು? ಹಾಗಾಗಿ ಇಂತಹ ಒಂದು ಧ್ಯೇಯವನ್ನು ಇಟ್ಟುಕೊಂಡು ಬಡ ಹಾಗೂ ಮಧ್ಯಮ … Read more

2.99 ಲಕ್ಷಕ್ಕೆ ನಿಮ್ಮ ಮನೆಗೆ ಈ ರೀತಿ ಅದ್ದೂರಿಯಾಗಿ ವರ್ಕ್ ಮಾಡಿಕೊಡುತ್ತಾರೆ.! ಕಡಿಮೆ ಹಣಕ್ಕೆ ಬೆಸ್ಟ್ ಇಂಟೀರಿಯರ್ ಡಿಸೈನ್.!

  ಅದೊಂದು ಕಾಲವಿತ್ತು ಜನ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮಳೆ ಮತ್ತು ಬಿಸಿಲಿಗೆ ಸುಡದಂತೆ, ನೆನೆಯದಂತೆ ತಮ್ಮನ್ನು ಹಾಗೂ ಕುಟುಂಬವನ್ನು ಕಾಯ್ದುಕೊಳ್ಳಲು ಗುಹೆಗಳಲ್ಲಿ ವಾಸಿಸುತ್ತಿದ್ದರು. ಮನುಷ್ಯ ನಾಗರೀಕನಾದಂತೆಲ್ಲಾ ಮನೆ ಕಟ್ಟಿಕೊಳ್ಳುವ ರೂಢಿ ಮಾಡಿಕೊಂಡ. ಹುಲ್ಲಿನ ಚಾವಣಿಯ ಮಣ್ಣಿನ ಗೋಡೆ ಇದ್ದ ಮನೆ ಕೆಲವೇ ದಶಕಗಳ ಅಂತರದಲ್ಲಿ ಹೆಂಚಿನ ಮನೆಯಾಗಿ ಈಗ RRC ಯಾಗಿ ಅದರಲ್ಲೂ ವಿಭಿನ್ನ ಬಗೆಯ ವಿನ್ಯಾಸಗಳಿಂದ ಕೂಡಿದ ಮುಗಿಲತ್ತನಕ್ಕೆ ಟವರ್ ಗಳಾಗಿ ಬೆಳೆಯುತ್ತಲೇ ಇದೆ. ಹಾಗಾಗಿ ಇಂದು ಮನೆ ಎನ್ನುವುದು ಅಗತ್ಯ ಮಾತ್ರವಲ್ಲದೆ ಪ್ರತಿಷ್ಠೆ … Read more

ಸವರನ್ ಗೋಲ್ಡ್ ಬಾಂಡ್ ಖರೀದಿ ಎಷ್ಟು ಲಾಭದಾಯಕ ಗೊತ್ತಾ.? ಚಿನ್ನಕ್ಕೆ ಭದ್ರತೆ ಜೊತೆಗೆ ಖಚಿತ ಲಾಭ ಕೂಡ.!

  ಸದ್ಯಕ್ಕಂತೂ ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಲಾಭ ಕೊಡುವ ಮಾರ್ಗ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿ ಹೋಗಿದೆ. ಯಾಕೆಂದರೆ ಕಳೆದ ಒಂದು ದಶಕದಲ್ಲಿ ಚಿನ್ನದ ಬೆಲೆಯಲ್ಲಿ ಆಗಿರುವ ಏರಿಕೆಯನ್ನು ಗಮನಿಸಿದರೆ ಹಣವನ್ನು ಬ್ಯಾಂಕ್ ನಲ್ಲಿ ಇಡುವುದಕ್ಕಿಂತ ಚಿನ್ನ ಖರೀದಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸದೆ ಇರದು. ಆದರೆ ಎಷ್ಟು ತಾನೇ ಚಿನ್ನವನ್ನು ಮೈ ಮೇಲೆ ಹಾಕಿಕೊಳ್ಳಲು ಸಾಧ್ಯ ಮತ್ತು ಸದಾ ಕಾಲ ಈ ರೀತಿ ಕೆಜಿಗಟ್ಟರೆ ಬಂಗಾರ ಹಾಕಿಕೊಂಡು ಓಡಾಡುವುದು ಕೂಡ ಕಷ್ಟ. ಇನ್ನು ಮನೆಯಲ್ಲಿ ಇಡುವುದಕ್ಕೂ ಕೂಡ … Read more

ಮನೆಗೆ ಕ್ಯೂರಿಂಗ್ ಯಾಕೆ ಮಾಡಬೇಕು.? ಎಷ್ಟು ಮಾಡಬೇಕು.? ಕ್ಯೂರಿಂಗ್ ಕುರಿತ ಸಂಪೂರ್ಣ ಮಾಹಿತಿ.!

  ಮನೆ ಕಟ್ಟಿಸುವಾಗ ಕ್ಯೂರಿಂಗ್ ಮಾಡಬೇಕು ಎನ್ನುವ ವಿಚಾರ ಗೊತ್ತಿರುತ್ತದೆ. ಅಕ್ಕಪಕ್ಕದ ಮನೆಯವರು ಮನೆ ಕಟ್ಟುವಾಗ ನೀರು ಎರಚುವುದನ್ನ ನೋಡಿರುತ್ತೇವೆ ಅಥವಾ ನಾವೇ ಚಿಕ್ಕವರಿದ್ದಾಗ ನಮ್ಮನೆ ಕಟ್ಟುವಾಗ ದೊಡ್ಡವರ ಜೊತೆ ಸೇರಿಕೊಂಡು ಗೋಡೆಗಳಿಗೆ, ಚಾವಣಿಗೆ, ಕಂಬಗಳಿಗೆ ನೀರು ಹಾಕಿದ ನೆನಪಿರುತ್ತದೆ. ಆದರೆ ಹೀಗೆ ಕ್ಯೂರಿಂಗ್ ಯಾಕೆ ಮಾಡುತ್ತಾರೆ? ಎಷ್ಟು ದಿನಗಳವರೆಗೆ ಮಾಡುತ್ತಾರೆ? ಯಾಕೆ ಅಷ್ಟು ದಿನ ನೀರು ಹಾಕುತ್ತಿರಬೇಕು? ಹಾಕದೆ ಇದ್ದರೆ ಏನಾಗುತ್ತದೆ? ಎನ್ನುವ ಪ್ರಶ್ನೆ ಮಾಡುವವರ ಸಂಖ್ಯೆ ಬಹಳ ಕಡಿಮೆ ಇರುತ್ತಾರೆ. ಮೇಸ್ತಿ ಹೇಳಿದ್ದಾರೆ ಹಾಕುತ್ತಿದ್ದೇವೆ … Read more

ಈ ಶಕ್ತಿಶಾಲಿ ಎಲೆ ನಿಮ್ಮಮನೆಯಲ್ಲಿದ್ದರೆ ಸಾಕು ಸಾಕಷ್ಟು ಹಣ ಬರ್ತಾನೆ ಇರುತ್ತೆ.!

ಈ ದಿನ ನಾವು ಹೇಳುತ್ತಿರುವಂತಹ ಈ ಶಕ್ತಿಶಾಲಿ ಎಲೆ ನಿಮ್ಮ ಮನೆಯಲ್ಲಿ ಇದ್ದರೆ ಸಾಕು ನಿಮ್ಮ ಜೀವನದಲ್ಲಿ ಎಂತದ್ದೇ ಕಷ್ಟ ಎಂತದ್ದೇ ಸಮಸ್ಯೆ ನೋವು ಇದ್ದರೂ ಕೂಡ ಅದನ್ನು ಕಿತ್ತು ಹಾಕುತ್ತದೆ ಈ ಒಂದು ಎಲೆ. ಹಾಗಾದರೆ ಆ ಎಲೆ ಯಾವುದು ಹಾಗೂ ಅದನ್ನು ನಾವು ನಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕಾದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಅದನ್ನು ಯಾವ ಒಂದು ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. … Read more

ಮುರಾರ್ಜಿ ದೇಸಾಯಿ, ಅಬ್ದುಲ್ ಕಲಾಂ ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಉಚಿತ ಪ್ರವೇಶ ಆಸಕ್ತರು ಅರ್ಜಿ ಸಲ್ಲಿಸಿ.!

  SSLC ಫಲಿತಾಂಶ ಪ್ರಕಟಗೊಂಡಿದೆ. ಈಗ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಲೇಜು ಸೇರಲು ತಯಾರಾಗಿರುವ ವಿದ್ಯಾರ್ಥಿಗಳು ಸಾಕಷ್ಟು ಗೊಂದಲದಲ್ಲಿದ್ದಾರೆ. ಕೆಲವರು ತಮ್ಮ ಊರಿನಲ್ಲಿ ಇದ್ದುಕೊಂಡು ಅಲ್ಲೇ ಇರುವ ಕಾಲೇಜಿನಲ್ಲಿ ಅಥವಾ ಊರಿನ ಅಕ್ಕಪಕ್ಕದ ಕಾಲೇಜುಗಳನ್ನು ಸೇರಲು ನಿರ್ಧರಿಸಿದ್ದರೆ. ಬಹುತೇಕ ಹಳ್ಳಿಗಳಲ್ಲಿ ಈ ವ್ಯವಸ್ಥೆ ಇಲ್ಲದ ಕಾರಣ PUC ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎಂದರೆ ದೂರದ ಪ್ರದೇಶಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಅನೇಕರಿಗಿದೆ. ಹೀಗೆ ತಮ್ಮ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಸ್ಥಳಕ್ಕೆ ಕಳುಹಿಸುವ ಪೋಷಕರಿಗೂ ಕೂಡ ಊಟ … Read more

ಮನೆ ತಾರಸಿ ಮೇಲೆ ಮಿನಿ ತೋಟ, ಮಾರ್ಕೆಟ್ ನಲ್ಲಿ ಸಿಗುವ ಎಲ್ಲಾ ತರಕಾರಿಗಳನ್ನು ಮನೆ ಮೇಲೆ ಬೆಳೆಯುವ ಸುಲಭ ವಿಧಾನ.!

ಗಾರ್ಡೆನಿಂಗ್ ಮಾಡುವುದು ಒಂದು ಹವ್ಯಾಸ, ಇದರಷ್ಟು ಖುಷಿಕೊಡುವ ಸಂಗತಿ ಮತ್ಯಾವುದು ಇಲ್ಲ. ಬೆಳಗ್ಗೆ, ಸಂಜೆ ಮತ್ತು ರಜಾ ದಿನಗಳಲ್ಲಿ ಬಿಡುತ್ತಿದ್ದಾಗ ನಮ್ಮ ಗಾರ್ಡನಿಂಗ್ ನಲ್ಲಿ ಗಿಡಗಳನ್ನು ನೆಡುವುದಕ್ಕೆ ಕಳೆ ತೆಗೆಯುವುದಕ್ಕೆ ಗೊಬ್ಬರ ಹಾಕುವುದಕ್ಕೆ ನೀರು ಹಾಕುವುದಕ್ಕೆ ಸುತ್ತಾಡುತ್ತಿದ್ದರೆ ಆರೋಗ್ಯಕ್ಕೂ ಒಳ್ಳೆಯದು ಮತ್ತು ನಮ್ಮ ಮನೆಗೆ ಬೇಕಾದ ತರಕಾರಿ ಸೊಪ್ಪು ಹಣ್ಣು ಹೂವು ಎಲ್ಲವನ್ನು ನಾವೇ ಬೆಳೆದುಕೊಳ್ಳುವುದರಿಂದ ಹಣ ಕೂಡ ಉಳಿತಾಯ ಆಗುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿರುವ ಪ್ರತಿಯೊಬ್ಬ ರೈತನ ಮನೆ ಹಿಂದೆ ಹೀಗೆ ಹಿತ್ತಲು ಇರುತ್ತದೆ. ಆ ಹಿತ್ತಲಿನಲ್ಲಿ … Read more

ತಾನೇ ತಯಾರಿಸಿದ ಇಟ್ಟಿಗೆಯಿಂದ ಕೇವಲ 2 ಲಕ್ಷದಲ್ಲಿ ಮನೆ ಕಟ್ಟಿದ ರೈತ.!

  ಮನೆ ಕಟ್ಟುವ ವಿಚಾರದಲ್ಲಿ ಈಗ ಸಾಕಷ್ಟು ರೆವೆಲ್ಯೂಷನ್ ಆಗಿದೆ ಎಂದು ಹೇಳಬಹುದು. ಕಲ್ಲುಗಳನ್ನು ಕೊರೆದು ಗುಹೆಯೊಳಗೆ ವಾಸಿಸುತ್ತಿದ್ದ ಮನುಷ್ಯ ನಿಧಾನವಾಗಿ ಮಣ್ಣಿನ ಮನೆಗಳಲ್ಲಿ ಈಗ ಸಿಮೆಂಟ್ ಕಟ್ಟಡಗಳಲ್ಲಿ ವಾಸಿಸಲು ಶುರು ಮಾಡಿದ್ದಾನೆ. ಮೂಲಭೂತ ಅವಶ್ಯಕತೆಯಾಗಿದ್ದ ಮನೆ ಎನ್ನುವ ವಿಚಾರ ಈಗ ತಮ್ಮ ದೊಡ್ಡಸ್ಥಿಕೆಗಾಗಿ ಭಿನ್ನ ವಿಭಿನ್ನ ಮಾದರಿಯ ಡಿಸೈನ್ ಮಾಡಿಸುವ ದುಬಾರಿ ಬಜೆಟ್ ಹಂತಕ್ಕೆ ತಲುಪಿದೆ. ಅದೇನೇ ಇರಲಿ ನಮಗೂ ಕೂಡ ಜೀವನದಲ್ಲಿ ಎಲ್ಲರೂ ಮೆಚ್ಚುವಂತಹ ಮತ್ತು ನಮಗೆ ಎಲ್ಲಾ ಅನುಕೂಲತೆ ಇರುವಆದರೆ ಆ ಮನೆ … Read more