ಗೃಹಲಕ್ಷ್ಮಿ 2000 ಹಣ ಯಾರಿಗೆ ಬಂದಿಲ್ಲ ಅವರು ಕಡ್ಡಾಯವಾಗಿ ಮೊಬೈಲ್ ನಲ್ಲಿ ಈ ಡಾಕ್ಯುಮೆಂಟ್ ನವೀಕರಣ ಮಾಡಿ, ಡಿಸೆಂಬರ್ 14 ಕಡೆ ಅವಕಾಶ.!

  ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲಾಗದೆ ಲಕ್ಷಾಂತರ ಫಲಾನುಭವಿಗಳು ಪರಿತಪಿಸುತ್ತಿದ್ದಾರೆ. ಅವರ ಆಧಾರ್ ಕಾರ್ಡ್ ಗಳು ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದು ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಮಾಹಿತಿ ಮತ್ತು ರೇಷನ್ ಕಾರ್ಡ್ ನಲ್ಲಿ ಮಾಹಿತಿ ಹೊಂದಾಣಿಕೆ ಆಗದೆ ಇರುವುದು ಈ ರೀತಿ ಸರ್ಕಾರ ನೀಡುವ ಸಹಾಯದಿಂದ ವಂಚಿತರಾಗಲು ಕಾರಣವಾಗಿದೆ. UIDAI ಈ ವರ್ಷದ ಆರಂಭದಲ್ಲಿ ಒಂದು ಮಹತ್ವದ ಸೂಚನೆ ನೀಡಿತ್ತು, ಯಾರೆಲ್ಲಾ ಆಧಾರ್ ಕಾರ್ಡ್ ಪಡೆದು 10 … Read more

ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ಜಮೆ.! ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಗುಣವಾಗುವಂತೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದಿರುವ ವರ್ಗಗಳ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುಟುಂಬದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಈ ವಿದ್ಯಾರ್ಥಿ ವೇತನವನ್ನು ಕೊಡಲಾಗುತ್ತಿದೆ. 1ನೇ ತರಗತಿಯಿಂದ 10ನೇ ತರಗತಿವರೆಗೆ ಪ್ರಿಮೆಟ್ರಿಕ್ ಹಾಗೂ 10ನೇ ತರಗತಿಯ … Read more

ಯಾವ ರಾಶಿಯವರಿಗೆ ಯಾವ ದಿಕ್ಕಿನ ಮನೆಯ ಬಾಗಿಲು ಶ್ರೇಷ್ಠ ನೋಡಿ.!

  ಮನೆ ಕಟ್ಟಿಸುವುದು ಎನ್ನುವುದು ಒಂದು ಬಹಳ ದೊಡ್ಡ ವಿಷಯ. ಹಣಕಾಸಿನ ವಿಚಾರವಾಗಿ ಮಾತ್ರವಲ್ಲದೆ ಅದು ನಮ್ಮ ಭಾವನೆಗಳಿಗೆ ಸಂಬಂಧ ಪಟ್ಟ ವಿಷಯ ಕೂಡ ಆಗಿದೆ. ನಾವು ನಮ್ಮ ಸ್ವಂತ ದುಡಿಮೆಯಿಂದ ಕಷ್ಟಪಟ್ಟು ಹಣ ಕೂಡಿಟ್ಟು ನಮಗೆ ಇಷ್ಟ ಆಗುವ ರೀತಿ ಒಂದು ಮನೆಯನ್ನು ಕಟ್ಟಿಸಿಕೊಳ್ಳುತ್ತೇವೆ. ಆ ಮನೆಯಲ್ಲಿ ನಮ್ಮ ಕುಟುಂಬದವರ ಜೊತೆಗೆ ಸಂತೋಷದಿಂದ ನೂರಾರು ಕಾಲ ಜೀವಿಸಬೇಕು ಎನ್ನುವುದು ನಮ್ಮ ಆಸೆ ಆಗಿರುತ್ತದೆ. ಇಂತಹ ಮನೆಗಳಲ್ಲಿ ನಾವು ಅಂದುಕೊಂಡಂತೆ ನೆಮ್ಮದಿಯಿಂದ ಬದುಕಬೇಕು ಎಲ್ಲ ರೀತಿಯ ಸುಖ … Read more

ಹಣದ ಬದಲು ಚೆಕ್ ನೀಡುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗ ಸೂಚಿ ಜಾರಿ.! ಈ ರೀತಿ ತಪ್ಪು ಮಾಡಿದವರಿಗೆ ದಂಡ ಸಮೇತ ಎರಡು ವರ್ಷ ಜೈಲು ಶಿಕ್ಷೆ ಖಚಿತ.!

  ಬ್ಯಾಂಕ್ ಖಾತೆಗಳ ಮೂಲಕ ತಮ್ಮ ವ್ಯವಹಾರ ಚಟುವಟಿಕೆ ನಡೆಸುವವರು ಸಾಮಾನ್ಯವಾಗಿ ನಗದು ಹಣದ ಬದಲು ದೊಡ್ಡ ಮೊತ್ತದ ಹಣ ವ್ಯವಹಾರ ನಡೆಸಲು ಚೆಕ್ (cheque) ನೀಡುತ್ತಾರೆ. ಚೆಕ್ ಅನ್ನು ಕನಿಷ್ಠ ಮೊತ್ತದಿಂದ ಅವರ ಖಾತೆಯಲ್ಲಿ ಹಣ ಇರುವ ಮೊತ್ತದವರೆಗೆ ಗರಿಷ್ಠ ಎಷ್ಟು ಬೇಕಾದರೂ ಬರೆದು ಕೊಡಬಹುದು. ಚೆಕ್ ಪಡೆದವರು ಅದನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಹಣ ಪಡೆಯಬಹುದು ಆದರೆ ಇದರಲ್ಲಿ ಎಷ್ಟು ಅನುಕೂಲತೆ ಇದೆಯೋ ಅಷ್ಟೇ ಅನಾನುಕೂಲತೆ ಕೂಡ ಉಂಟಾಗುತ್ತಿದೆ. ಯಾಕೆಂದರೆ ಕೆಲವರು ಮೋ’ಸ … Read more

HDFC ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಶಾ-ಕಿಂಗ್ ನ್ಯೂಸ್ ಬೇಸರ ವ್ಯಕ್ತ ಪಡಿಸಿದ ಗ್ರಾಹಕರು.!

  ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಹಣಕಾಸು ವಿಷಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕನು ಕೂಡ ತನ್ನ ಬ್ಯಾಂಕ್ ನಲ್ಲಿ ಉಂಟಾಗುವ ಬಡ್ಡಿದರದ ಪರಿಷ್ಕರಣೆ ಬಗ್ಗೆ ಬಹಳ ಗಮನ ಕೊಟ್ಟು ಕಾಯುತ್ತಿರುತ್ತಾನೆ. ಅದೇ ರೀತಿ ಈಗ HDFC ಗ್ರಾಹಕರು ಕೂಡ ಬ್ಯಾಂಕ್ ಬದಲಾಯಿಸಿದ ಒಂದು ನಿಯಮದಿಂದಾಗಿ ಶಾ’ಕ್ ಆಗಿದ್ದಾರೆ. RBI ನ ರೆಪೋ ದರದ ಬದಲಾವಣೆಗಳು ಬ್ಯಾಂಕ್ ಉಳಿತಾಯಗಳ ಮೇಲೆ ಹಾಗೂ ಉಳಿತಾಯ ಯೋಜನೆಗಳ ಮೇಲೆ ಮತ್ತು ಗ್ರಾಹಕರು ಪಡೆವ … Read more

5 ಲಕ್ಷ ಉಚಿತ ಚಿಕಿತ್ಸಾ ವೆಚ್ಚದ ಆಯುಷ್ಮಾನ್ ಆರೋಗ್ಯ ಕಾರ್ಡ್ ಮೊಬೈಲ್ ನಲ್ಲಿಯೇ ಪಡೆಯುವ ವಿಧಾನ.!

  ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ (Ayushman Bharath – Arogya Karnataka Health card) ಗಳಿಗೆ ಆರೋಗ್ಯ ಇಲಾಖೆ ಹೊಸ ರೂಪ ನೀಡಿದ್ದು, ಮರುನಾಮಕರಣಗೊಂಡ ನವೀಕೃತ ಹೆಲ್ತ್ ಕಾರ್ಡ್ ಗಳನ್ನ ಸಿಎಂ ಸಿದ್ದರಾಮಯ್ಯ (CM Siddaramaih) ಮೊನ್ನೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದ್ದಾರೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಗೆ ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಎಂದು ಹೆಸರಿಸಲಾಗಿದ್ದು ರಾಜ್ಯದ ಪ್ರತಿಯೊಬ್ಬ … Read more

ಗೃಹಲಕ್ಷ್ಮಿ ಹಣ ಬರದೆ ಇದ್ದವರಿಗೆ ಹೊಸ ಮಾರ್ಗಸೂಚಿ.! ಈ ರೀತಿ ಮಾಡಿ ಸಾಕು ಒಟ್ಟಿಗೆ 6,000 ಜಮೆ ಆಗುತ್ತೆ.!

  ಕರ್ನಾಟಕ ಸರ್ಕಾರ (Karnataka Government Gyarantee Scheme) ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಇದುವರೆಗೆ ರಾಜ್ಯದಾದ್ಯಂತ 1.17 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್ ತಿಂಗಳ ಅಂತ್ಯದಿಂದ ಅರ್ಹ ಫಲಾನುಭವಿಗಳ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುತ್ತಿದೆ. ಈವರೆಗೂ ಯಶಸ್ವಿಯಾಗಿ ಮೂರು ಕಂತಿನ ಹಣಗಳನ್ನು ಅರ್ಹ ಫಲಾನುಭವಿಗಳು ಪಡೆದಿದ್ದಾರೆ. ಆದರೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಎಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲಾಗುತ್ತಿಲ್ಲ ಅನೇಕರು ಮೊದಲನೇ ಕಂತಿನ ಹಣವನ್ನೆ ಪಡೆದಿಲ್ಲ … Read more

ಚಿನ್ನ ಅಡವಿಟ್ಟು ಸಾಲ ಮಾಡಿದವರಿಗೆ ಹೊಸ ರೂಲ್ಸ್ ಜಾರಿ.!

  ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ತುರ್ತುಪರಿಸ್ಥಿತಿಗಳಲ್ಲಿ ಸಾಲ ಮಾಡುವ ಸಂದರ್ಭದಲ್ಲಿ ಬರುತ್ತದೆ. ಬಡವರಿಂದ ಹಿಡಿದು ಧನವಂತನ ತನಕ ಶಿಕ್ಷಣ, ವ್ಯಾಪಾರ,ಅನಾರೋಗ್ಯ, ಮದುವೆ ಅಥವಾ ಇನ್ನಿತರ ಖರ್ಚುಗಳ ಉದ್ದೇಶದಿಂದ ಸಣ್ಣ ಮೊತ್ತದಿಂದ ಕೋಟಿಗಟ್ಟಲೆ ಸಾಲ ಮಾಡಿರುತ್ತಾರೆ. ಈ ರೀತಿ ಸಾಲ ಮಾಡುವಾಗ ಹಲವಾರು ವಿಷಯಗಳ ಬಗ್ಗೆ ಗಮನ ಕೊಡಲೇಬೇಕಾಗುತ್ತದೆ. ಸಾಲಗಳಲ್ಲೂ ಕೂಡ ಹಲವಾರು ವಿಧವಾದ ಸಾಲಗಳು ಪ್ರಮುಖವಾಗಿ ನಾವು ನಮ್ಮ ಚಿನ್ನ ಅಥವಾ ಆಸ್ತಿಯನ್ನು ಅಡವಿಟ್ಟು ಪಡೆಯುವ ಸಾಲ ಅಥವಾ ಯಾವುದೇ ದಾಖಲೆಯಿಲ್ಲದೇ ಪಡೆಯುವ ವೈಯಕ್ತಿಕ ಸಾಲ ಎಂದು … Read more

SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!

  ನಿಶ್ಚಿತ ಠೇವಣಿ ಯೋಜನೆಗಳ (Fixed deposite Schemes) ಬಗ್ಗೆ ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡಬಯಸುವ ಎಲ್ಲರಿಗೂ ಐಡಿಯಾ ಇದ್ದೇ ಇರುತ್ತದೆ. ಅಂಚೆ ಕಚೇರಿಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಸಹಕಾರಿ ಬ್ಯಾಂಕ್ ಗಳಲ್ಲಿ ಹೀಗೆ ಸರ್ಕಾರಿ ಹಾಗೂ ಸರ್ಕಾರೇತರವಾದ ಹಣಕಾಸು ಸಂಸ್ಥೆಗಳಲ್ಲಿ ಜನರು ಹೂಡಿಕೆಯ ಉದ್ದೇಶದಿಂದ ಮತ್ತು ಲಾಭದ ಉದ್ದೇಶದಿಂದ ತಮ್ಮ ಹಣವನ್ನು ಠೇವಣಿ ಇಡುತ್ತಾರೆ. ಈ ಠೇವಣಿಗಳಿಗೆ ಆ ಹಣಕಾಸು ಸಂಸ್ಥೆಯಲ್ಲಿ ನಿರ್ಧರಿತವಾಗಿರುವ ಬಡ್ಡಿ ಕೂಡ ಅನ್ವಯವಾಗುತ್ತದೆ. ಅದರ ಲಾಭವನ್ನು ಗ್ರಾಹಕರು ಪ್ರತಿ ತಿಂಗಳು … Read more

ಕೇವಲ 10 ಸಾವಿರಕ್ಕೆ ಮಿನಿ ಟ್ರಾಕ್ಟರ್ ಖರೀದಿಸಿ, ಸಣ್ಣ ರೈತರಿಗಾಗಿ ಟ್ರೋಲಿ ಪವರ್ ರಿಡ್ಡೆರ್.!

  ರೈತನಿಗೆ ತನ್ನ ಜಮೀನಿನ ಕೆಲಸ ಮಾಡಲು ಬೇಕಾಗಿರುವ ಉಪಕರಣಗಳಲ್ಲಿ ಟ್ರಾಕ್ಟರ್ ಕೂಡ ಒಂದು. ಆದರೆ ನಮ್ಮ ದೇಶದಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಬಹುತೇಕ ಈ ಕುಟುಂಬಗಳು ಆರ್ಥಿಕವಾಗಿ ಇನ್ನು ಸದೃಢರಾಗದ ಕಾರಣ ಎಲ್ಲರಿಗೂ ಟ್ರಾಕ್ಟರ್ ಖರೀದಿಸಲು ಶಕ್ತಿ ಇರುವುದಿಲ್ಲ. ಆದರೆ ಮನೆಗೆ ಒಂದು ಟ್ರಾಕ್ಟರ್ ಇದ್ದರೆ ರೈತನ ಕೃಷಿ ಚಟುವಟಿಕೆಗಳು ಬಹಳ ಸರಳವಾಗಿ ಜರುಗುತ್ತವೆ. ಇಂತಹ ಸಮಯದಲ್ಲಿ ಲಕ್ಷಗಟ್ಟಲೆ ಹಣ ತೆತ್ತು ಟ್ಯಾಕ್ಟರ್ ಖರೀದಿಸಲು ಸಾಧ್ಯವಾಗದೆ ಇದ್ದವರು ಮಿನಿ ಟ್ರಾಕ್ಟರ್ … Read more