ಗೃಹಲಕ್ಷ್ಮಿ 2000 ಹಣ ಯಾರಿಗೆ ಬಂದಿಲ್ಲ ಅವರು ಕಡ್ಡಾಯವಾಗಿ ಮೊಬೈಲ್ ನಲ್ಲಿ ಈ ಡಾಕ್ಯುಮೆಂಟ್ ನವೀಕರಣ ಮಾಡಿ, ಡಿಸೆಂಬರ್ 14 ಕಡೆ ಅವಕಾಶ.!
ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲಾಗದೆ ಲಕ್ಷಾಂತರ ಫಲಾನುಭವಿಗಳು ಪರಿತಪಿಸುತ್ತಿದ್ದಾರೆ. ಅವರ ಆಧಾರ್ ಕಾರ್ಡ್ ಗಳು ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದು ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಮಾಹಿತಿ ಮತ್ತು ರೇಷನ್ ಕಾರ್ಡ್ ನಲ್ಲಿ ಮಾಹಿತಿ ಹೊಂದಾಣಿಕೆ ಆಗದೆ ಇರುವುದು ಈ ರೀತಿ ಸರ್ಕಾರ ನೀಡುವ ಸಹಾಯದಿಂದ ವಂಚಿತರಾಗಲು ಕಾರಣವಾಗಿದೆ. UIDAI ಈ ವರ್ಷದ ಆರಂಭದಲ್ಲಿ ಒಂದು ಮಹತ್ವದ ಸೂಚನೆ ನೀಡಿತ್ತು, ಯಾರೆಲ್ಲಾ ಆಧಾರ್ ಕಾರ್ಡ್ ಪಡೆದು 10 … Read more