ಕಳೆದುಕೊಂಡ ದುಡ್ಡು, ಒಡವೆ, ಸೈಟ್, ಆಸ್ತಿ ವಾಪಸ್ ಬರಬೇಕು, ಆರೋಗ್ಯ ಸಮಸ್ಯೆ ಸರಿ ಹೋಗಬೇಕಾದರೆ ಈ ಮಂತ್ರವನ್ನು 3 ನಿಮಿಷ ಪಠಿಸಿ ಸಾಕು…!

  ಮಂತ್ರಗಳಿಗೆ ಬಹಳಷ್ಟು ಶಕ್ತಿ ಇದೆ. ಮಂತ್ರ ಉಚ್ಚಾರಣೆ ಮಾಡಲು ಬರದಿದ್ದರೂ ಅವುಗಳನ್ನು ಶ್ರವಣ ಅಂದರೆ ಕೇಳಿಸಿಕೊಂಡರೆ ಸಾಕು, ಎಷ್ಟೋ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದು ಕೆಲವರಿಗೆ ಉತ್ಪೇಕ್ಷೆ ಎನಿಸಬಹುದು ಆದರೆ 21 ದಿನಗಳ ಕಾಲ ಇದನ್ನು ಪ್ರಯೋಗ ಮಾಡಿ ನೋಡಿದರೆ ಅವರಿಗೆ ಅರಿವಾಗುತ್ತದೆ. ಆದರೆ ಅಷ್ಟು ಸಮಯ ಈಗಿನ ಕಾಲದವರಿಗೆ ಎಲ್ಲಿದೆ.? ಯಾರನ್ನು ಕೇಳಿದರು ಕೂಡ ಸಮಯವಿಲ್ಲ ಎನ್ನುತ್ತಾರೆ. ಈಗಿನ ಕಾಲದಲ್ಲಿ ಜನರು ಎಷ್ಟು ಬ್ಯುಸಿ ಇದ್ದಾರೆ ಎಂದರೆ ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೂ ಕೂಡ … Read more

ಕೇವಲ 10 ಲಕ್ಷದಲ್ಲಿ 2BHK ಮನೆ ಕಟ್ಟಬಹುದು.! ಕಡಿಮೆ ದುಡ್ಡಲ್ಲಿ ಅಚ್ಚುಕಟ್ಟಾಗಿ ಮನೆ ಕಟ್ಟಬೇಕು ಅನ್ನುವವರು ತಪ್ಪದೆ ನೋಡಿ.!

  ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಕೆಲವರು ಹಣ ಕೂಡಿಟ್ಟು ಮನೆ ಕಟ್ಟಿದರೆ, ಕೆಲವರು ಲೋನ್ ಪಡೆದುಕೊಂಡು ಮನೆ ಕಟ್ಟುತ್ತಾರೆ. ಆದರೆ ಯಾವುದೋ ಒಂದು ಅನಿವಾರ್ಯ ಸಂದರ್ಭದಲ್ಲಿ ನೀವು ಬಹಳ ಬೇಗ ಮನೆ ಕಟ್ಟಲೇಬೇಕಾಗಿರುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಉಳಿತಾಯವೂ ಕಡಿಮೆ ಇರುತ್ತದೆ, ಸಾಲವೂ ಕೂಡ ಸಿಗುವುದಿಲ್ಲ ಆಗ ಇರುವ ಬಜೆಟ್ ನಲ್ಲಿಯೇ ಯಾವ ರೀತಿ ಸುಂದರವಾದ ಮನೆ ಕಟ್ಟಿಕೊಳ್ಳಬಹುದು ಎನ್ನುವ ಡೀಟೇಲ್ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈಗ ಒಂದು ಚಿಕ್ಕ ಕುಟುಂಬ … Read more

ಮನೆ ದಾಖಲೆಗಳು ಕಳೆದು ಹೋದಲ್ಲಿ ಇ-ಸ್ವತ್ತು ದಾಖಲೆಗಳು ಮರಳಿ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಮನೆ ಅಥವಾ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಪ್ರತಿಯೊಬ್ಬರಿಗೂ ಬೇಕು. ಯಾಕೆಂದರೆ ಮನೆಯನ್ನು ವಿಭಾಗ ಮಾಡಿಕೊಳ್ಳುವಾಗ ಇದರ ಅವಶ್ಯಕತೆ ಇರುತ್ತದೆ ಅಥವಾ ಆ ಮನೆ ಮೇಲೆ ನೀವು ಲೋನ್ ಪಡೆದುಕೊಳ್ಳಬೇಕು, ಸರ್ಕಾರದ ಯಾವುದಾದರೂ ಯೋಜನೆಗಳ ಫಲ ಪಡೆದುಕೊಳ್ಳಬೇಕು ಅಂತಹ ಸಂದರ್ಭದಲ್ಲಿ ಕೂಡ ದಾಖಲೆಪತ್ರಗಳ ಅವಶ್ಯಕತೆ ಇರುತ್ತದೆ. ಆದರೆ ಅನೇಕರು ಇದನ್ನು ಕಳೆದುಕೊಂಡಿರುತ್ತಾರೆ, ಇನ್ನು ಕೆಲವರು ಬಹಳ ಹಳೆಯ ದಾಖಲೆ ಪತ್ರ ಆಗಿರುವುದರಿಂದ ಅದು ಅಳಿಸಿ ಹೋಗಿರುತ್ತದೆ ಅಥವಾ ಹರಿದು ಹೋಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಇದನ್ನು ಹೇಗೆ ಮರಳಿ … Read more

ನಂಬಿದ್ರೆ ನಂಬಿ ಬಿಟ್ರೆ ಬಿಡಿ.! ಈ ಆಸ್ಪತ್ರೆಯಲ್ಲಿ ರೋಗಿಗಳ ಬಳಿ ದುಡ್ಡು ಕೇಳಲ್ಲ.! ಏನೇ ಆರೋಗ್ಯ ಸಮಸ್ಯೆ ಇರಲಿ ಇಲ್ಲಿಗೆ ಬಂದ್ರೆ ನಿವಾರಣೆಯಾಗುತ್ತೆ.!

  ವೈದ್ಯೋ ನಾರಾಯಣ ಹರಿ ಎನ್ನುವ ಉಕ್ತಿಯಿದೆ. ಹೀಗೆಂದರೆ ವೈದ್ಯರು ದೇವರಿಗೆ ಸಮಾನ ಎಂದರ್ಥ. ಯಾಕೆಂದರೆ ಒಂದು ಪ್ರಾಣವನ್ನು ಉಳಿಸುವ ಶಕ್ತಿ ಆ ವೈದ್ಯರಲ್ಲಿ ಇರುತ್ತದೆ. ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಕೊಟ್ಟು ರೋಗಿಗಳನ್ನು ಹಾರೈಕೆ ಮಾಡಿ ಸಾಂತ್ವನ ನೀಡುವುದರಿಂದ ಅವರಿಗೆ ಆತ್ಮವಿಶ್ವಾಸ ತುಂಬಿಸುವುದರಿಂದ ಆತ ಚೇತರಿಸಿಕೊಂಡು ತನ್ನ ಆಯುಷ್ಯವನ್ನು ವೃದ್ಧಿ ಮಾಡಿಕೊಳ್ಳುತ್ತಾನೆ ಇಂತಹ ಒಂದು ವಿಶೇಷವಾದ ಶಕ್ತಿ ವೈದ್ಯರಿಗೆ ಮಾತ್ರ ಇರುವುದು. ಈ ರೀತಿ ಸರಿಯಾದ ಸಮಯಕ್ಕೆ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ಸಿಕ್ಕಿ ಗುಣವಾದರೆ ಆ ಕುಟುಂಬವು … Read more

ಆಸ್ತಿ ಖರೀದಿ & ಮಾರಟ ಮಾಡುವವರಿಗೆ ಪ್ರಮುಖ ಸುದ್ದಿ ನಾಳೆಯಿಂದ ಜಾರಿ ಆಗಲಿದೆ ಹೊಸ ರೂಲ್ಸ್.!

  ರಾಜ್ಯದಲ್ಲಿರುವ ಎಲ್ಲರಿಗೂ ಕೂಡ ಸರ್ಕಾರ ವತಿಯಿಂದ ಬಿಗ್ ಅಪ್ಡೇಟ್ ಇದೆ. ಅದೇನೆಂದರೆ ಕಂದಾಯ ಇಲಾಖೆ (Revenue department) ನೋಂದಣಿ ಮತ್ತು ಮುದ್ರಾಕ ಶುಲ್ಕವನ್ನು ಹೆಚ್ಚಿಸಿದೆ (Registration charges). ಆಸ್ತಿ ಖರೀದಿ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿರುವ ಪ್ರತಿಯೊಬ್ಬರು ಈ ಮಾಹಿತಿಯನ್ನು ತಿಳಿದುಕೊಂಡಿರಬೇಕು ಯಾಕೆಂದರೆ ಪರೀಷ್ಕೃತ ದರವು ಅ. 3 ರಿಂದ ಜಾರಿಯಲ್ಲಿದೆ. ಕರ್ನಾಟಕ ರಾಜ್ಯದ ಹೊಸ ಸರ್ಕಾರದ ನೂತನ ಕಂದಾಯ ಸಚಿವರಾಗಿ ಸಂಪುಟ ಸೇರಿರುವ ಕೃಷ್ಣ ಬೈರೇಗೌಡ (Minister Krishna Bairegowda) ಅವರು ಕಂದಾಯ ಇಲಾಖೆಯ … Read more

ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಆರಂಭ.! ಮತ್ತೆ 9 ದಿನಗಳ ಕಾಲವಕಾಶ ನೀಡಿದ ಸರ್ಕಾರ, ತಪ್ಪದೇ ಈ ಬಾರಿ ಅವಕಾಶ ಸದುಪಯೋಗ ಪಡಿಸಿಕೊಳ್ಳಿ.!

ರೇಷನ್ ಕಾರ್ಡ್ (Ration Card) ಎಷ್ಟು ಅಗತ್ಯ ದಾಖಲೆಯಾಗಿದೆ ಎಂದು ಈಗ ಎಲ್ಲರಿಗೂ ಮನವರಿಕೆಯಾಗಿದೆ. APL, BPL ಅಥವಾ ಅಂತ್ಯೋದಯ ಯಾವುದಾದರೂ ಒಂದು ರೇಷನ್ ಕಾರ್ಡ್ ನ್ನು ನಾವು ಗುರುತಿನ ಚೀಟಿಯಾಗಿ ಹೊಂದಿರಲೇಬೇಕು, ಆದರೆ ಅನೇಕರು ಇದರ ಬಗ್ಗೆ ಗಮನಹರಿಸಿರಲಿಲ್ಲ. ರೇಷನ್ ಕಾರ್ಡ್ ಇದ್ದರೂ ಕೂಡ ಅದರಲ್ಲಿ ಮ’ರ’ಣ ಹೊಂದಿದವರ ಹೆಸರು ತೆಗೆಸಿ ಹಾಕಿರಲಿಲ್ಲ ಮತ್ತು ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಿದ್ದರೆ ಅದನ್ನು ತಿದ್ದುಪಡಿ ಮಾಡಿಸಿರಲಿಲ್ಲ ಮತ್ತು ಅದಕ್ಕೆ ಇ-ಕೆವೈಸಿ ಅಪ್ಡೇಟ್ ಮಾಡಿರಲಿಲ್ಲ. ಆದರೆ ರಾಜ್ಯದಲ್ಲಿ ಅನ್ನಭಾಗ್ಯ … Read more

ಮೊದಲನೇ ಕಂತಿನ ಹಣ ಬಾರದೇ ಇರುವವರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!

  ರಾಜ್ಯದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕೂಡ ಒಂದು. ಯಾಕೆಂದರೆ ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಗೂ (head of the family women) ಕೂಡ ಪ್ರತಿ ತಿಂಗಳು 2000ರೂ. ಸಹಾಯಧನ ಸಿಗುತ್ತಿದೆ. ಈಗಾಗಲೇ ಆಗಸ್ಟ್ ತಿಂಗಳಿನಲ್ಲಿ ಮೊದಲನೇ ಕಂತಿನ ಹಣ ಬಿಡುಗಡೆ ಆಗಿದ್ದು ಎರಡನೇ ಕಂತಿನ ಹಣ ಪಡೆಯಲು ಮಹಿಳೆಯರು ಕಾಯುತ್ತಿದ್ದಾರೆ. ಆದರೆ ಯೋಜನೆಯಲ್ಲಿ ಇನ್ನು ಲಕ್ಷಾಂತರ ಮಹಿಳೆಯರು ಮೊದಲನೇ ಕಂತಿನ ಹಣವನ್ನೇ ಪಡೆಯಲಾಗದೆ ಗೊಂದಲದಲ್ಲಿ ಇದ್ದಾರೆ. ಹಾಗಾಗಿ … Read more

ದಾನಪತ್ರದ ಮೂಲಕ ಬಂದ ಆಸ್ತಿಯನ್ನು ಪಡೆದುಕೊಂಡವರು ತಪ್ಪದೆ ನೋಡಿ.!

  ಒಂದು ಆಸ್ತಿಯನ್ನು ಆ ವ್ಯಕ್ತಿ ಮತ್ತೊಬ್ಬರಿಗೆ ಕೊಡುವಾಗ ಅಂದರೆ ತನ್ನ ಆಸ್ತಿಯ ಮೇಲಿನ ಹಕ್ಕನ್ನು ಮತ್ತೊಬ್ಬರಿಗೆ ಬಿಟ್ಟು ಕೊಡುವಾಗ ಅದಕ್ಕೆ ಮೂರು ಮಾರ್ಗಗಳಿವೆ. ದಾನ ಪತ್ರದ ಮೂಲಕ, ಕ್ರಯದ ಮೂಲಕ, ವಿಭಾಗದ ಮೂಲಕ ವಿಭಾಗದ ಮೂಲಕ ಒಂದು ಅವಿಭಜಿತ ಕುಟುಂಬದ ಸದಸ್ಯರು ಆ ಕುಟುಂಬದ ಆಸ್ತಿಯನ್ನು ವಿಭಾಗ ಮಾಡಿಕೊಳ್ಳುವುದಾಗಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಅಥವಾ ಒಬ್ಬ ತಂದೆಯ ಆಸ್ತಿಯಲ್ಲಿ ತಮ್ಮ ಪಾಲಿಗೆ ಬರಬೇಕಾದದ್ದನ್ನು ಆ ಆಸ್ತಿಗೆ ವಾರಸುದಾರರಾಗಿರುವ ಎಲ್ಲರೂ ಒಟ್ಟಿಗೆ ನಿರ್ಧಾರ ತೆಗೆದುಕೊಂಡು ವಿಭಾಗ ಮಾಡಿಕೊಂಡು ಅವರವರ … Read more

ಈ ಜಿಲ್ಲೆಯವರಿಗೆ ಇಂದು ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಬಿಡುಗಡೆ, ಮೊದಲ ಕಂತಿನ ಹಣ ಪಡೆಯದಿದ್ದವರು ಈ ಸಮಸ್ಯೆ ಸರಿ ಪಡಿಸಿಕೊಂಡರೆ ಒಟ್ಟಿಗೆ 4000 ಹಣ ಬರುತ್ತೆ

  ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಮಹಿಳೆಯರದ್ದೇ ಮೇಲುಗೈ. ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆಯ ಬಳಿಕ ಗೃಹಲಕ್ಷ್ಮಿ ಯೋಜನೆ ಕೂಡ ಲಾಂಚ್ ಆಗಿದ್ದು, ಕಳೆದ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣವನ್ನು ಪಡೆಯುತ್ತಿದ್ದಾರೆ. ಜುಲೈ 19 ರಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿ ಹೊಂದಿರುವ ಮತ್ತು ಅದರಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯರು (head of the family women) ತಮ್ಮ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ … Read more

ಗಂಡನ ಹಣ, ಆಸ್ತಿ ಸಂಪತ್ತು ಏಳಿಗೆ ಆಗಬೇಕು ಎಂದರೆ ಹೆಣ್ಣು ಮಕ್ಕಳು ತಪ್ಪದೇ ಅಡುಗೆ ಮನೆಯಲ್ಲಿ ಈ ಎರಡು ಕೆಲಸವನ್ನು ಮಾಡಿ.!

  ಹೆಣ್ಣು ಮಕ್ಕಳು ಮನೆಯನ್ನು ಬೆಳಗುವ ಮಹಾಲಕ್ಷ್ಮಿ ಇದ್ದಂತೆ. ಆಕೆ ನಡೆದುಕೊಳ್ಳುವ ನಡೆ-ನುಡಿ ಆಚಾರ ವಿಚಾರದ ಮೇಲೆ ಆ ಮನೆಯ ಅದೃಷ್ಟ ನಿರ್ಧಾರವಾಗಿರುತ್ತದೆ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ನಮ್ಮ ಸಂಸ್ಕೃತಿಯಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ಹೀಗೆ ಇರಬೇಕು ಎನ್ನುವ ಪದ್ಧತಿ ಇದೆ. ಆದರೆ ಇತ್ತೀಚಿಗೆ ಸ್ಪರ್ಧಾತ್ಮಕ ಬದುಕಿನಲ್ಲಿ ಅನಿವಾರ್ಯವಾಗಿ ಅವರು ಕೂಡ ಪುರುಷನಿಗೆ ಸಮವಾಗಿ ದುಡಿಯದೇ ಬೇಕಾದ ಅನಿವಾರ್ಯತೆ ಇರುವುದರಿಂದ ಆಕೆ ಮನೆ ನಿಭಾಯಿಸುವುದರ ಜೊತೆಗೆ ಪ್ರತಿ ವಿಷಯದಲ್ಲೂ ಗಮನ ಕೊಡಲು ಆಗುತ್ತಿಲ್ಲ ಇದರಿಂದ ತೀರ ತಾತ್ಸಾರ … Read more