ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ಲವೇ.? ಈ ಸಣ್ಣ ಕೆಲಸ ಮಾಡಿ ಎರಡು ಕಂತಿನ 4000ರೂ. ಒಟ್ಟಿಗೆ ಬರುತ್ತದೆ.!

  ಕರ್ನಾಟಕ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಗೃಹಲಕ್ಷ್ಮಿ ಯೋಜನೆ (Gruhalakshmi) ಮೂಲಕ ರೇಷನ್ ಕಾರ್ಡ್ (Ration card) ಹೊಂದಿರುವ ಪ್ರತಿ ಕುಟುಂಬದ ಮುಖ್ಯಸ್ಥೆಯು (head of the family women) ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 2000 ಸಹಾಯಧನ ಪಡೆಯಬಹುದಾಗಿದೆ. ಆಗಸ್ಟ್ 30 ರಿಂದ ಸರ್ಕಾರವು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದು ಈಗಾಗಲೇ ಅರ್ಜಿ ಸಲ್ಲಿಸಿದ್ದ ಶೇಕಡವಾರು ಮಂದಿ ಮೊದಲನೇ ಹಣವನ್ನು (August month amount) ಪಡೆದಿದ್ದಾರೆ ಎರಡನೇ ಕಂತಿನ ಹಣವನ್ನು … Read more

ಹೊಸದಾಗಿ APL / BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಮಾಡಿಸಲು ಈ ದಿನಾಂಕದಿಂದ ಅರ್ಜಿ ಆಹ್ವಾನ.!

  ರೇಷನ್ ಕಾರ್ಡ್ (Ration card) ಈಗ ಅತ್ಯಗತ್ಯ ದಾಖಲೆಯಾಗಿದೆ. ಸರ್ಕಾರದ (government Schemes) ಯಾವುದೇ ಯೋಜನೆಯ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಗೆ ಬಂದ ಮೇಲೆ ರೇಷನ್ ಕಾರ್ಡ್ ಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಹಾಗಾಗಿ ರೇಷನ್ ಕಾರ್ಡ್ ನಲ್ಲಿ ಮಾಹಿತಿ ತಪ್ಪಿರುವವರು, ತಿದ್ದುಪಡಿ ಮಾಡಿಸಿಕೊಳ್ಳಲು ಮತ್ತು ಹಳೆ ಸದಸ್ಯರ ಹೆಸರು ತೆಗೆದು ಹಾಕಿಸಿ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಸಿಕೊಳ್ಳಲು, ಕುಟುಂಬದ ಮುಖ್ಯಸ್ಥರ ಸ್ಥಾನ ಬದಲಾಯಿಸಿಕೊಳ್ಳಲು … Read more

ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ ಬರುತ್ತೆ.? ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

  ಕರ್ನಾಟಕ ಸರ್ಕಾರ (Government) ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕೂಡ ಒಂದು. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಕರ್ನಾಟಕದ ಕುಟುಂಬದ ಯಜಮಾನ ಮಹಿಳೆ ಖಾತೆಗೆ ಹಣ ವರ್ಗಾವಣೆ ಮಾಡಲು ಆಗಸ್ಟ್30 ರಿಂದಲೇ ಚಾಲನೆ ನೀಡಲಾಗಿದೆ. ಅರ್ಜಿ ಸಲ್ಲಿಸಿದ 70%-80% ಮಹಿಳೆಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದಿದ್ದಾರೆ ಹಣ ಪಡೆಯಲಾಗದವರಿಗೆ ಯಾವ ಕಾರಣದಿಂದ ಸಮಸ್ಯೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಮಾಹಿತಿ ನೀಡಿದೆ. ಈ ತಪ್ಪುಗಳನ್ನು ಸರಿಪಡಿಸಿಕೊಂಡವರು ಖಂಡಿತವಾಗಿಯೂ ಒಟ್ಟಿಗೆ … Read more

ವಾಹನ ಖರೀದಿ, ಸ್ವಯಂ ಉದ್ಯೋಗ, ಶೈಕ್ಷಣಿಕ ಸಾಲ, ಗಂಗಾಕಲ್ಯಾಣ ಯೋಜನೆ ಸಹಾಯಧನಕ್ಕೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

  ನಮ್ಮ ರಾಜ್ಯದಲ್ಲಿ ಹಲವಾರು ನಿಗಮಗಳಿವೆ. ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ನಿಗಮ, ಅಲ್ಪಸಂಖ್ಯಾತರ ನಿಗಮ, ಇತ್ಯಾದಿಗಳು. ಇವುಗಳ ಸ್ಥಾಪನೆಯ ಮೂಲ ಉದ್ದೇಶ ತಮ್ಮ ವರ್ಗದಲ್ಲಿರುವ ಅಸಹಾಯಕರಿಗಾಗಿ ಕಲ್ಯಾಣ ಯೋಜನೆಗಳನ್ನು ರೂಪಿಸಿ ಸರ್ಕಾರದ ನೆರವನ್ನು ಕೊಡಿಸುವುದು. ಈ ರೀತಿಯ ನಿಗಮಗಳಿಂದ ವಿದ್ಯಾರ್ಥಿಗಳಿಗೆ, ರೈತರಿಗೆ, ಉದ್ಯಮ ಶುರು ಮಾಡುವ ಯುವ ಜನತೆಗೆ, ಮಹಿಳೆಯರಿಗೆ ಅನುಕೂಲವಾಗುತ್ತದೆ. ಕರ್ನಾಟಕದಲ್ಲಿ 2020ರಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಕರ್ನಾಟಕದಲ್ಲಿ ವೀರಶೈವ ಲಿಂಗಾಯತರು ಬಹುಸಂಖ್ಯಾತರಾಗಿದ್ದರೂ ಕೂಡ ಶೈಕ್ಷಣಿಕವಾಗಿ, … Read more

ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನಿಗೆ ಕಷ್ಟ ತಪ್ಪಿದ್ದಲ್ಲ.! ಯಾವ್ಯಾವ ವಸ್ತುಗಳು ಗೊತ್ತಾ.?

  ನಮ್ಮ ಭಾರತ ದೇಶವು ಸಂಪ್ರದಾಯಬದ್ದ ದೇಶ. ನಮ್ಮ ದೇಶದಲ್ಲಿ ಪ್ರತಿ ವಿಚಾರಕ್ಕೂ ಕೂಡ ಪದ್ಧತಿ ಇರುತ್ತದೆ, ಇದನ್ನು ಸಂಸ್ಕಾರ ಎಂದು ಕರೆಯಲಾಗುತ್ತದೆ. ಈ ಪದ್ಧತಿಗಳಿಗೆ ಚಾಚು ತಪ್ಪದೇ ನಡೆಯಬೇಕು, ತಪ್ಪಿದ್ದಲ್ಲಿ ಕ’ಷ್ಟಗಳು ಎದುರಾಗುತ್ತವೆ. ಹಿರಿಯರು ಇದನ್ನೆಲ್ಲ ಅರಿತು ಇದಕ್ಕೆ ಚೌಕಟ್ಟು ಹಾಕಿದ್ದರು ಆದರೆ ಈಗಿನವರು ಇದನ್ನು ಮೀರಿ ಮೂಢನಂಬಿಕೆ ಎಂದು ಬದುಕುವುದರಿಂದ ತಾವಾಗಿಯೇ ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಮದುವೆಯಾದ ಹೆಣ್ಣು ಮಕ್ಕಳಿಗೆ ಹಿಂದಿನ ಕಾಲದಲ್ಲಿ ಅನೇಕ ಕಟ್ಟುಪಾಡುಗಳನ್ನು ಹೇರಲಾಗುತ್ತಿತ್ತು ಇದೆಲ್ಲದರ ಹಿಂದಿನ ಉದ್ದೇಶ ಮದುವೆ ಆದ … Read more

ಒಂದು ಗುಲಾಬಿ ಹೂವಿನಿಂದ ಈ ಕೆಲಸ ಮಾಡಿ, ಸಾಲ ತೆಗೆದುಕೊಂಡವರು ನಿಮ್ಮ ಮನೆಗೆ ಬಂದು ನಮಸ್ಕಾರ ಮಾಡಿ ಹಣ ವಾಪಸ್ ಕೊಡುತ್ತಾರೆ.!

ಜೀವನದಲ್ಲಿ ಯಾರಿಗಾದರೂ ಹಣ ಸಾಲ ಕೊಡುವಾಗ ನೂರು ಬಾರಿ ಯೋಚಿಸುತ್ತೇವೆ. ಅವರು ವಾಪಸ್ ಕೊಡಲು ಸಮರ್ಥರೇ, ಅವರಿಗೆ ನಿಜವಾಗಲೂ ಕ’ಷ್ಟ ಇದೆಯೇ?, ನಾವು ಕೊಟ್ಟ ಹಣ ವಾಪಸ್ ಬರಲು ಅವರಿಗೆ ಆದಾಯದ ಮೂಲ ಇದೆಯೇ, ಯಾವ ಕಾಣಕ್ಕಾಗಿ ಹಣ ಕೇಳುತ್ತಿದ್ದಾರೆ.! ಎಷ್ಟು ವರ್ಷದಿಂದ ಪರಿಚಿತರು, ಕೊಡದೆ ಇದ್ದಾಗ ಏನು ಮಾಡಬಹುದು ಖಂಡಿತವಾಗಿ ಇಂತೆಲ್ಲ ಯೋಚನೆಗಳು ಬಂದೇ ಬರುತ್ತವೆ. ಇದನ್ನೆಲ್ಲ ಪರಾಮರ್ಷಿಸಿ ನೋಡಿ ನಾವು ನಂಬಿಕೆಯಿಂದ ಹಣ ಕೊಟ್ಟ ಮೇಲೆ ಕೂಡ ಅನೇಕ ಬಾರಿ ಮೋ’ಸಗಳಾಗುತ್ತವೆ. ಅವರು ಹಣ … Read more

ಕೇವಲ 190 ರೂಪಾಯಿ ಕಟ್ಟಿ LIC ನಲ್ಲಿ ಖಾತೆ ತೆರೆಯಿರಿ 40 ಲಕ್ಷ ಸಿಗುತ್ತೆ.!

  LIC ಸಂಸ್ಥೆಯು ದೇಶದ ನಾಗರಿಕರಿಗಾಗಿ ಹಲವಾರು ವಿಭಿನ್ನ ಮಾದರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಂದು ಕೂಡ ಒಂದಕ್ಕಿಂತ ಒಂದು ಅನುಕೂಲಕರವಾಗಿದ್ದು ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಯೋಜನೆಗಳನ್ನು ಆರಿಸಿಕೊಂಡು ಲಾಭ ಪಡೆಯಬಹುದು. LIC ಯ ಇಂತಹದ್ದೇ ಒಂದು ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಕೊಡುತ್ತಿದ್ದೇನೆ. LIC ಜೀವನ್ ಲಾಭ್ ಯೋಜನೆ (LIC Jeevan labh Scheme) ಎನ್ನುವ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಮೆಚುರಿಟಿ ಅವಧಿ ಮುಗಿದ ಬಳಿಕ ಒಂದು … Read more

ಎಲ್ಲಾ ದಾಖಲೆ ಸರಿ ಇದ್ರು ಗೃಹಲಕ್ಷ್ಮಿ ಮೊದಲನೇ ಕಂತಿನ ಹಣ ಬಂದಿಲ್ವಾ.? ಸೆಪ್ಟೆಂಬರ್ ತಿಂಗಳು ಮುಗಿದೆ ಹೋಗಿದೆ ಹಣ ಬರುತ್ತಾ? ಇಲ್ವಾ? ಎನ್ನುವ ಅನುಮಾನವೇ ಇಲ್ಲಿದೆ ನೋಡಿ ನಿಖರ ಮಾಹಿತಿ.!

  ಕರ್ನಾಟಕದ ಮಹಿಳೆಯರಿಗೆಲ್ಲಾ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಬರಪೂರ ಗಿಫ್ಟ್ ನೀಡಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ಸರ್ಕಾರದ ವತಿಯಿಂದ 2,000ರೂ. ಸಹಾಯಧನವನ್ನು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಪಡೆಯುತ್ತಿದ್ದಾರೆ. ಆಗಸ್ಟ್ 30 ರಿಂದ ಈ ರೀತಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ಅನುಮತಿ ನೀಡಲಾಗಿದ್ದು, ಹಂತ ಹಂತವಾಗಿ ಯೋಜನೆಗೆ ಅರ್ಹರಾಗಿದ್ದ ಎಲ್ಲ ಮಹಿಳೆಯರು ಕೂಡ ಹಣ ಪಡೆದಿದ್ದಾರೆ ಈಗ ಎರಡನೇ ಕಂತಿನ ಹಣ ವರ್ಗಾವಣೆ ಮಾಡುವುದಕ್ಕೆ … Read more

ಸಾಲ ಎಷ್ಟೇ ಇರಲಿ ವೀಳ್ಯದೆಲೆ, ಲವಂಗ, ಏಲಕ್ಕಿಯಿಂದ ಈ ಪ್ರಯೋಗ ಮಾಡಿ ಸಾಕು ಎಲ್ಲಾ ಸಾಲ ತೀರುತ್ತೆ.! 100% ಸತ್ಯ ಒಮ್ಮೆ ಈ ಪ್ರಯೋಗ ಟ್ರೈ ಮಾಡಿ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.!

  ಸಾಲ ಎನ್ನುವುದು ಮನುಷ್ಯನಿಗೆ ಅತಿ ದೊಡ್ಡ ಶಾ’ಪ ಎನ್ನಬಹುದು. ಯಾಕೆಂದರೆ ಸಾಲ ಮಾಡಿದ ವ್ಯಕ್ತಿಯು ಆತನ ಜೀವನದ ಎಲ್ಲಾ ಸಂತೋಷವನ್ನು ಕೂಡ ಕಳೆದುಕೊಂಡು ಬಿಡುತ್ತಾನೆ. ಆದರೆ ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಸಾಲ ಮಾಡುವ ಸಂದರ್ಭ ಬಂದೇ ಬರುತ್ತದೆ ಸಾಲ ಮಾಡಿದ ಹಾಗೆಯೇ ಅದನ್ನು ತೀರಿಸಿ ಬಿಡಬೇಕು ಇಲ್ಲವಾದರೆ ಅದು ಶೂಲವಾಗಿ ಬಿಡುತ್ತದೆ. ಆಗ ನಾವು ನಮ್ಮ ಜೀವನದ ಅತಿ ದೊಡ್ಡ ಬೆಲೆಯನ್ನು ಅದಕ್ಕೆ ತೆರಬೇಕಾಗುತ್ತದೆ. ಕೆಲವರು ಸಾಲ ಮಾಡಿ ವ್ಯವಹಾರಗಳನ್ನು ಸುಲಭವಾಗಿ ಮುಗಿಸುತ್ತಾರೆ ಆದರೆ ಎಲ್ಲರಿಗೂ … Read more

ಬೋರ್ವೆಲ್ ಹಾಕಿಸಬೇಕು ಅಂದುಕೊಂಡವರಿಗೆ ಉಪಯುಕ್ತ ಮಾಹಿತಿ.!

  ರೈತನಿಗೆ ತನ್ನ ಕೃಷಿ ಚಟುವಟಿಕೆಗೆ ನೀರು ಬೇಕೇ ಬೇಕು. ಮಳೆಯಾಶ್ರಿತ ಕೃಷಿ ಆದಾಯ ಕಡಿಮೆ ಇರುವ ಕಾರಣ ತೋಟಗಾರಿಕೆ ಕೃಷಿ ಮಾಡುವ ಸಲುವಾಗಿ ರೈತರು ಬೋರ್ ವೆಲ್ ಗಳನ್ನು ಕೊರೆಸುತ್ತಾರೆ. ಬೋರ್ವೆಲ್ ಕೊರೆಸಿ ನೀರಾವರಿ ಕೃಷಿ ಮಾಡುವುದರಿಂದ ರೈತನ ಆದಾಯ ಹೆಚ್ಚಾಗುತ್ತದೆ, ಹಾಗೂ ಆಹಾರ ಕೊರತೆಯು ನೀಗುತ್ತದೆ. ಪರೋಕ್ಷವಾಗಿ ದೇಶದ ಆದಾಯವು ಕೂಡ ಹೆಚ್ಚಾಗುತ್ತದೆ ಹಾಗಾಗಿ ರೈತರು ಸಾಲಸೋಲ ಮಾಡಿಯಾದರೂ ಬೋರ್ ಹಾಕಿಸಲು ಮುಂದಾಗುತ್ತಾರೆ. ಈ ರೀತಿ ಬೋರ್ವೆಲ್ ಹಾಕಿಸಬೇಕು ಎಂದರೆ ನೀರಿನ ಸೆಲೆಯನ್ನು ಗುರುತಿಸಿ … Read more