BMTC ನೇಮಕಾತಿ 2024, 10th ಪಾಸ್ ಆಗಿದ್ರೆ ಸಾಕು ಆಸಕ್ತರು ಅರ್ಜಿ ಸಲ್ಲಿಸಿ ವೇತನ 25,300/-

ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC Recruitment) ಖಾಲಿ ಇರುವ ಸಾವಿರಾರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಅಧಿಸೂಚನೆ ಹೊರಡಿಸಿದೆ. WhatsApp Group Join Now Telegram Group Join Now ಈ ಹುದ್ದೆಗಳಿಗೆ ರಾಜ್ಯದ ಯಾವುದೇ ಜಿಲ್ಲೆಯ ಅಭ್ಯರ್ಥಿಯು ಕೂಡ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರವಾಗಿ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು … Read more

ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಬಸ್ ನಲ್ಲಿ ಓಡಾಡುತ್ತಿರುವ ಮಹಿಳೆಯರಿಗೆ ಹೊಸ ರೂಲ್ಸ್ ತಂದ ಸರ್ಕಾರ.!

  WhatsApp Group Join Now Telegram Group Join Now ದೇಶಕ್ಕೆ ಮಾದರಿ ಯೋಜನೆ ಎನಿಸಿ, ಇಡೀ ದೇಶವೇ ಮತ್ತೊಮ್ಮೆ ರಾಜ್ಯದ ಬಗ್ಗೆ ಮಾತನಾಡುವಂತೆ ಮಾಡಿದ ಯೋಜನೆ ಎಂದರೆ ಈ ಬಾರಿ ಕರ್ನಾಟಕದಲ್ಲಿ (Karnataka Governmebt Guaranty Schemes) ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಶಕ್ತಿ ಯೋಜನೆ (Shakthi Yojane). ಈ ಶಕ್ತಿ ಯೋಜನೆ ಮೂಲಕ ಕರ್ನಾಟಕದ ನಾಲ್ಕು ನಿಗಮದ ಬಸ್ ಗಳಲ್ಲಿ ಕರ್ನಾಟಕದ ಗಡಿ ಒಳಗೆ ರಾಜ್ಯದ ಮಹಿಳೆಯರು … Read more

ಮಳೆ ನೀರನ್ನು ಸಂಗ್ರಹಿಸಿ ತೋಟ ಮಾಡಿರುವ ಸಾಧಕ, ಕೇವಲ 20 ರೂಪಾಯಿ ಬಾಟಲಿನಿಂದಲೇ ಗಿಡಗಳಿಗೆ ನೀರು ಸಪ್ಲೈ.!

  WhatsApp Group Join Now Telegram Group Join Now ಮನಸಿದ್ದರೆ ಮಾರ್ಗ ಎನ್ನುವ ಗಾದೆಗಿಂತ ಮತ್ತೊಂದು ಮೋಟಿವೇಷನಲ್ ಸ್ಪೀಚ್ ಸಿಗಲಾರದು ಎಂದೇ ಹೇಳಬಹುದು. ಯಾವುದಾದರೂ ಒಂದು ವಿಷಯದ ಬಗ್ಗೆ ಆಸಕ್ತಿ ಇದ್ದು, ಅದನ್ನು ಕೈಗೂಡಿಸಿಕೊಳ್ಳುವ ಇಚ್ಛೆ ತೀವ್ರವಾಗಿ ಇದ್ದಾಗ 108 ದಾರಿಯನ್ನು ನಾವೇ ಹುಡುಕಿ ಅಂದುಕೊಂಡಿದ್ದನ್ನು ಮಾಡುತ್ತೇವೆ. ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಅಂತರಿಕ್ಷಕ್ಕೆ ಹಾರಬಲ್ಲ, ಸಮುದ್ರದಾಳಕ್ಕೆ ಇಳಿಯಬಲ್ಲ ನಮಗೆ ಸರಿಯಾದ ತರಬೇತಿ ಸಿಕ್ಕಿದ್ದರೆ ಯಾವುದೇ ಕ್ಷೇತ್ರದಲ್ಲಾದರೂ ಜಾದು ಮೂಡಿಸಬಹುದು ಇದಕ್ಕೆ … Read more

PUC ಆದವರಿಗೂ ಸಿಗುತ್ತೆ 50,000 ಸಂಬಳ, 500 ದೊಡ್ಡ ದೊಡ್ಡ ಕಂಪನಿಗಳಲ್ಲಿ ತಕ್ಷಣ ಕೆಲಸಕ್ಕೆ ಬೇಕಾಗಿದ್ದರೆ ಆಸಕ್ತರು, ನೋಡಿ.!

  WhatsApp Group Join Now Telegram Group Join Now PUC ಮಾಡಿದವರಿಗೆ ಏನು ಕೆಲಸ ಸಿಗುತ್ತದೆ ಎನ್ನುವುದು ಈ ಕಾಲ. ಯಾಕೆಂದರೆ ಎಲ್ಲಿ ಹೋದರು ಈಗ ಕ್ವಾಲಿಫಿಕೇಷನ್ ಡಿಗ್ರಿ ಕೇಳುತ್ತಾರೆ ಅದರಲ್ಲೂ ಮಾಸ್ಟರ್ ಡಿಗ್ರಿ, ಇಂಜಿನಿಯರಿಂಗ್, ಡಿಪ್ಲೋಮೋಗಳನ್ನು ಮಾಡಿಕೊಂಡವರ ನಡುವೆಯೇ ಉದ್ಯೋಗಕ್ಕೆ ಭಾರಿ ಪೈಪೋಟಿ ಇರುವ ಈ ಕಾಲದಲ್ಲಿ ಇವರ ನಡುವೆ ಕಡಿಮೆ ವಿದ್ಯಾಭ್ಯಾಸ ಪಡೆದಂತವರು ಕಳೆದು ಹೋಗುತ್ತಿದ್ದೇವೆ ಎನ್ನುವ ಅಭದ್ರತೆ ಕಾಡುತ್ತಿದೆ. ಆದರೆ ಜೀವನ ಎನ್ನುವುದು ಬಹಳ ದೊಡ್ಡದು ಮತ್ತು ಆಸಕ್ತಿ ಹಾಗೂ … Read more

ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಇದ್ದರೆ ತಿಂಗಳಿಗೆ 5000 ಹಣ ಸಿಗಲಿದೆ.!

  WhatsApp Group Join Now Telegram Group Join Now ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಇದ್ದರೆ ಅನಾನುಕೂಲತೆಗಳು ಹೆಚ್ಚು ಎನ್ನುವ ಭಯವೂ ರೈತರನ್ನು ಕಾಡುತ್ತಿರುತ್ತದೆ. ಆದರೆ ಸರ್ಕಾರ ಕೂಡ ಇದರ ಬಗ್ಗೆ ಕಾಳಜಿ ಮಾಡುತ್ತಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಜಮೀನಿನಲ್ಲಿ ವಿದ್ಯುತ್ ಕಂಬ ನೆಡುವುದು ಹಾಗೂ ಟ್ರಾನ್ಸ್ಫಾರ್ಮರ್ ಗಳನ್ನು ಹಾಕುವುದು ಅನಿವಾರ್ಯ ಆದಕಾರಣ ಈ ಮೂಲಭೂತ ಸೌಕರ್ಯ ಹೊಂದಿರುವ ರೈತರಿಗೆ ಕೆಲ ಅನುಕೂಲತೆಗಳನ್ನು ಮಾಡುವ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದ ಹೊಸ … Read more

ಡಯಾಬಿಟಿಸ್ ವಾಸಿಯಾಗುವುದು 100% ಗ್ಯಾರೆಂಟಿ, ಯೂಟ್ಯೂಬ್ ಇತಿಹಾಸದಲ್ಲಿ ಫಸ್ಟ್ ಟೈಮ್ ಡಾಕ್ಟರ್ ರಿಂದ ರಿವೀಲ್ ಆದ ಸತ್ಯ.!

  WhatsApp Group Join Now Telegram Group Join Now ಡಯಾಬಿಟಿಸ್ ಎನ್ನುವುದು ಮೊದಲೆಲ್ಲಾ ವಯಸ್ಸಾದ ಮೇಲೆ ಬರುವಂತಹ ವಯೋಸಹಜ ಕಾಯಿಲೆ ಎನಿಸಿತ್ತು. ಆದರೆ ಈಗ 40ರ ಆಸು ಪಾಸಿನವರು ಕೂಡ ಡಯಾಬಿಟಿಕ್ ಗಳಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆಧುನಿಕ ಜೀವನಶೈಲಿ ಹಾಗೂ ರಾಸಾಯನಿಕ ಆಹಾರ ಪದ್ಧತಿ ಎಂದರೆ ತಪ್ಪಾಗಲಾರದು. ಆದರೆ ಈಗಿನ ಕಾಲದ ಕಾಂಪಿಟೇಶನ್ ಜಗತ್ತಿನಲ್ಲಿ ನಾವು ಇದಕ್ಕೆ ಒಗ್ಗಿಕೊಂಡೇ ಬದುಕಬೇಕಾಗಿದೆ. ನಮಗಾಗಿ ಪ್ರಪಂಚವನ್ನು ಬದಲಾಯಿಸಿಕೊಳ್ಳಲಾಗದ ಕಾರಣ ಇರುವುದರಲ್ಲೇ ಆರಿಸಿಕೊಂಡು ಜಾಗೃತಿಯಲ್ಲಿ ಬದುಕಿದರೆ ಅಪಾಯದ ಪ್ರಮಾಣವನ್ನು … Read more

ಆಹಾರ ಸಂಶೋಧನಾಲಯ ಇಲಾಖೆ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 56,000/-

  WhatsApp Group Join Now Telegram Group Join Now ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಇದೆ. ಅದೇನೆಂದರೆ, ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ,  ಮೈಸೂರಿನಲ್ಲಿ (CFTRI Recruitment 2024) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದ್ದುಕೊಂಡು ಉದ್ಯೋಗ ಮಾಡುವಂತ ಅವಕಾಶ ಸಿಗುತ್ತಿರುವುದರಿಂದ ಈ ಬಗ್ಗೆ ಆಸಕ್ತಿ ಇರುವ ಎಲ್ಲ … Read more

ಮನೆಯಲ್ಲಿ ಮಳೆ ನೀರಿನ ಕೊಯ್ಲು ಮಾಡುವ ವಿಧಾನ.! ನೀರಿನ ಸಮಸ್ಯೆ ಯಾವತ್ತೂ ಬರಲ್ಲ ಬೇಸಿಗೆಯಲ್ಲೂ ಕೂಡ.!

ಮಳೆ ನೀರಿನ ಸಂರಕ್ಷಣೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿರುವ ವಿಷಯ ಆಗಿದೆ. ಯಾಕೆಂದರೆ ಭೂ ಭಾಗದ 75% ನೀರು ಇದ್ದರೂ ಬಳಕೆ ಯೋಗ್ಯವಾಗಿರುವುದು ಇದರಲ್ಲಿ ಕೆಲವೇ ಪ್ರಮಾಣ. ಈಗಿನ ಕಾಲದಲ್ಲಿ ನೀರಿನ ಅಭಾವದ ಸಮಸ್ಯೆ ಬಗ್ಗೆ ಎಲ್ಲರಿಗೂ ಅನುಭವ ಆಗಿಯೇ ಇರುತ್ತದೆ ಪಟ್ಟಣಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲೂ ಕೂಡ ಈಗ ಮನೆ ಬಳಕೆ ನೀರಿಗೆ ಸಂಕಷ್ಟ ಎದುರಾಗಿದೆ. WhatsApp Group Join Now Telegram Group Join Now ಹಾಗಾಗಿ ಹಳ್ಳಿ ದಿಲ್ಲಿ ಎನ್ನುವ ವ್ಯತ್ಯಾಸ … Read more

ರೈತರಿಗೆ ಸರ್ಕಾರದಿಂದ 10000 ಉಚಿತ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಹಣ ಪಡೆಯಲು ಯಾರು ಅರ್ಹರು ಸಂಪೂರ್ಣ ಮಾಹಿತಿ.!

  WhatsApp Group Join Now Telegram Group Join Now ರೈತರಿಗೆ ಸರ್ಕಾರದ ಕಡೆಯಿಂದ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಬಿತ್ತನೆ ಬೀಜ, ರಸ ಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡುವುದರಿಂದ ಹಿಡಿದು ಬೆಳೆ ವಿಮೆ, ಬೆಳೆ ಪರಿಹಾರ, ಪ್ರೋತ್ಸಾಹ ಧನ, ಕೃಷಿ ಅವಲಂಬಿತ ಚಟುವಟಿಕೆಗಳಿಗೆ ಸಬ್ಸಿಡಿ ರೂಪದ ಸಾಲ ಯಂತ್ರೋಪಕರಣಗಳ ಖರೀದಿಗೆ ಸಾಲ ಸೇರಿದಂತೆ ಹತ್ತಾರು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಈ ಪಟ್ಟಿಗೆ ಸೇರುವ ರೈತ ಸಿರಿ ಯೋಜನೆ ಎನ್ನುವ ಹೆಸರಿನ ರಾಜ್ಯದ ರೈತರಿಗೆ ಪ್ರತಿ … Read more

ಜನನ & ಮ.ರಣ ಪ್ರಮಾಣ ಪತ್ರ ಇನ್ಮುಂದೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಪಡೆಯಬಹುದು ಹೇಗೆ ನೋಡಿ.!

  WhatsApp Group Join Now Telegram Group Join Now ಜನನ ಮ.ರಣ ನೋಂದಣಿ ಕಡ್ಡಾಯ ಹಾಗೆ ಮನೆಯಲ್ಲಿ ಮಗುವಿನ ಜನನವಾದರೂ ಅಥವಾ ಕುಟುಂಬ ಸದಸ್ಯರಲ್ಲಿ ಮ’ರ’ಣವಾದರೂ ಆ ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರವನ್ನು ಒಂದು ದಾಖಲೆಯಾಗಿ ಪಡೆದುಕೊಂಡಿರಬೇಕು. ಮುಂದೆ ಮಗುವಿನ ಆಧಾರ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ, ಶಾಲೆ ದಾಖಲಾತಿ ಮಾಡಿಸುವ ಸಂದರ್ಭದಲ್ಲಿ, ಜನನ ಪ್ರಮಾಣ ಪತ್ರದ ಅವಶ್ಯಕತೆ ಬರುತ್ತದೆ. ಮತ್ತು ಕುಟುಂಬದ ಆಸ್ತಿ ವರ್ಗಾವಣೆ ಅಥವಾ ವ್ಯಕ್ತಿಯ ವಿಮೆಗಳನ್ನು ಕ್ಲೈಮ್ … Read more

WhatsApp Group Join Now
Telegram Group Join Now