ಗೃಹಲಕ್ಷ್ಮಿ ಹಣ ಬಂದಿಲ್ವಾ.? ಚಿಂತೆ ಬಿಡಿ.! ಹೊಸದಾಗಿ ಆಪ್ಷನ್ ಬಿಡುಗಡೆಯಾಗಿದೆ, ಹೀಗೆ ಮಾಡಿ ಪಕ್ಕಾ 2000 ಹಣ ಬರುತ್ತೆ.!

  ಕರ್ನಾಟಕ ಸರ್ಕಾರದ ಗ್ಯಾರಂಟಿ (Guarantee Scheme) ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalkshmi amount) ಸಹಾಯಧನ ಪಡೆಯಲು 1.10 ಕೋಟಿ ಮಹಿಳೆಯರು ಅರ್ಹರಾಗಿದ್ದಾರೆ. ಸರ್ಕಾರ ಆಗಸ್ಟ್ 30ರಿಂದ ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡುತ್ತಿದೆ, ಹಂತಹಂತವಾಗಿ ಎಲ್ಲರೂ ಹಣ ಪಡೆದಿದ್ದಾರೆ. ಸದ್ಯದಲ್ಲೇ ಎರಡನೇ ಕಂತಿನ ಹಣವನ್ನು ಸೆಪ್ಟೆಂಬರ್ 26ಕ್ಕೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನು ಸಹ ಕೆಲವು ಮಹಿಳೆಯರು ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಮೊದಲನೇ ಕಂತಿನ ಹಣವನ್ನೇ ಪಡೆಯಲು ಆಗಿಲ್ಲ. ಮಹಿಳಾ ಮತ್ತು ಮಕ್ಕಳ … Read more

21 ವರ್ಷ ಮೇಲ್ಪಟ್ಟ ಮದುವೆ ಆಗದೆ ಮಹಿಳೆಯರಿಗೆ ಈ ಯೋಜನೆಯಿಂದ ಸಿಗಲಿದೆ ಪ್ರತಿ ತಿಂಗಳು 3000 ರೂಪಾಯಿ.!

  ಕೇಂದ್ರ ಸರ್ಕಾರವು (Central government) ಮಹಿಳೆಯರಿಗಾಗಿ (for womens) ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಭವಿಷ್ಯದ ಉದ್ದೇಶದಿಂದ ಸುಕನ್ಯಾ ಸಮೃದ್ಧಿ ಯೋಜನೆ (SSS) , ಗೃಹಿಣಿಯರಿಗೆ ಉಜ್ವಲ್ ಯೋಜನೆ (Ujwal Scheme) ಮುಂತಾದ ಅನೇಕ ಯೋಜನೆಗಳನ್ನು ತಂದು ಮುಸ್ಲಿಂ ಮಹಿಳೆರಿಗೆ ಕಂಟಕವಾಗಿದ್ದ ತ್ರಿವಳಿ ತಲಾಕ್ ನಿಷೇಧಗೊಳಿಸಿ (Triple Talaq ban) ದಿಟ್ಟ ನಿರ್ಧಾರ ತೆಗೆದುಕೊಂಡಿದ್ದ ಕೇಂದ್ರ ಸರ್ಕಾರವು. ಈಗ ನಾರಿ ಶಕ್ತಿ ವಂದನ್ ಕಾಯ್ದೆ (Nari Shakthi Vandan) ಜಾರಿಗೆ ತಂದು ಮಹಿಳೆಯರಿಗೆ … Read more

ತೊನ್ನು ಭಂಗು ಇವುಗಳಿಗೆಲ್ಲ ಮೆಡಿಕಲ್ ನಲ್ಲಿ ಸಿಗುವ ಔಷಧಿಗಿಂತ ಅದ್ಭುತವಾದ ಪರಿಹಾರ ಏನು ಗೊತ್ತಾ.?

  ನಮ್ಮ ದೇಹದಲ್ಲಿ ಯಾವುದೇ ವ್ಯತ್ಯಾಸಗಳಾಗಿ ಅದೊಂದು ಖಾಯಿಲೆಯಾಗಿ ಪರಿವರ್ತನೆಯಾಗಿದ್ದರೆ ಅದು ನಾವು ಸೇವಿಸಿರುವ ಆಹಾರದ ಮೂಲಕವೇ ಆಗಿರುತ್ತದೆ. ಮನುಷ್ಯನಿಗೆ ಬರುವ 99% ಖಾಯಿಲೆಗಳು ಇದೇ ರೀತಿಯಾಗಿ ಬಂದಿರುವುದಾಗಿರುತ್ತದೆ ಎಂದು ಹೇಳಬಹುದು. ನಾವು ತಿನ್ನುವ ಆಹಾರವು ಸರಿಯಾದ ಕ್ರಮದಲ್ಲಿ ಇದ್ದು, ಜೊತೆಗೆ ನಾವು ಒಂದು ಉತ್ತಮವಾದ ಜೀವನಶೈಲಿ ಅಳವಡಿಸಿಕೊಂಡಿದ್ದರೆ ಅನಾವಶ್ಯಕವಾಗಿ ಆಸ್ಪತ್ರೆಗೆ ಅಲೆಯುವ ಮತ್ತು ರೋಗಗಳಿಂದ ನೋವು ತಿನ್ನುವ ಸಮಸ್ಯೆ ತಪ್ಪುತ್ತದೆ. ಇತ್ತೀಚಿನ ದಿನಗಳಲ್ಲಿ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಿದ್ದಾರೆ, ಚರ್ಮದ ಆರೋಗ್ಯ ಉತ್ತಮವಾಗಿರುವುದು … Read more

ಈ ಜಿಲ್ಲೆಯವರಿಗೆ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ.!

  ಕರ್ನಾಟಕ ರಾಜ್ಯದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಫಲಾನುಭವಿಗಳಾಗಿರುವ ಎಲ್ಲಾ ಮಹಿಳೆಯರಿಗೂ ಕೂಡ ಈ ಕುರಿತು ಇನ್ನೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಸೆಪ್ಟೆಂಬರ್ ತಿಂಗಳ (September month amount) ಅದರೆ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಆಗುತ್ತಿದೆ. ಆದರೆ ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಪಡೆಯುವ ವಿಚಾರದಲ್ಲಿ ಅನೇಕ ಮಹಿಳೆಯರು ಇನ್ನೂ ಸಹ ಗೊಂದಲದಲ್ಲಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಮಾಹಿತಿ ಪ್ರಕಾರ ಮೊದಲನೇ ಕಂತಿನ ಹಣ ಪಡೆಯಲು 1.10 ಕೋಟಿ ಮಹಿಳೆಯರು ಅರ್ಹರಾಗಿದ್ದರು, … Read more

ತಲೆದಿಂಬು ಇಟ್ಕೊಂಡು ಮಲಗ್ತೀರಾ.? ಆಗಿದ್ರೆ ತಪ್ಪದೆ ಇದನ್ನ ನೋಡಿ.!

  ವಿಜ್ಞಾನ ಬೆಳೆದಂತೆಲ್ಲಾ ಮನುಷ್ಯನ ಜೀವನ ಶೈಲಿಯೂ ಕೂಡ ಬದಲಾಗುತ್ತಿದೆ. ಮಂಗನಿಂದ ಮಾನವನಾದ ಮನುಷ್ಯ ವರ್ಷದಿಂದ ವರ್ಷಕ್ಕೆ ಪ್ರತಿ ವಿಷಯದಲ್ಲೂ ಇನ್ನೂ ಇಂಪ್ರೂ ಆಗಲು ಹೋಗುತ್ತಿದ್ದಾನೆ. ಇದಕ್ಕೆ ಸ್ಪಷ್ಟ ಉದಾಹರಣೆಯನ್ನು ನಾವು ಹಾಸಿಕೆಯ ಜೊತೆಗೆ ವಿವರಿಸಬಹುದು ಯಾಕೆಂದರೆ ಹಿಂದಿನ ಕಾಲದಲ್ಲಿ ಈ ರೀತಿ ಎಲ್ಲರೂ ಹಾಸಿಗೆಯ ಮೇಲೆ ಮಲಗುವ ಅಭ್ಯಾಸ ಇರಲಿಲ್ಲ. ಸಾಮಾನ್ಯ ಕುಟುಂಬಗಳಲ್ಲಿ ವಯಸ್ಸಾದವರು ಅಥವಾ ರೋಗಿಗಳು ಮಾತ್ರ ಹೀಗೆ ಮಲಗುತ್ತಿದ್ದ ಉದಾಹರಣೆಯನ್ನು ನಾವು ನೋಡಿದ್ದೇವೆ. ಈಗ ನಮಗೆಲ್ಲರಿಗೂ ಕೂಡ ಕೊಳ್ಳುವ ಶಕ್ತಿ ಚೆನ್ನಾಗಿರುವುದರಿಂದ ಮನೆ … Read more

ಸೆಪ್ಟೆಂಬರ್ 26ಕ್ಕೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ವರ್ಗಾವಣೆ, ಈ ಮಹಿಳೆಯರಿಗೆ ಮಾತ್ರ.!

  ಕರ್ನಾಟಕ ರಾಜ್ಯ ಸರ್ಕಾರ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ (Guarantee Scheme) ಜಾರಿಯಾಗಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಸಹಾಯಧನವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಆಗಸ್ಟ್ 30ರಂದು ಚಾಲನೆ ನೀಡಲಾಗಿದೆ. ಅಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಎಲ್ಲಾ ಅರ್ಹ ಫಲಾನುಭವಿಗಳು ಬ್ಯಾಂಕ್ ಖಾತೆಗಳಿಗೂ DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ. ಸರ್ಕಾರವು 2023-24ನೇ ಸಾಲಿಗೆ 17,000 ಕೋಟಿ ಬಜೆಟ್ ಅಂದಾಜಿಸಿ ಈಗಾಗಲೇ ಆಗಸ್ಟ್ ಮತ್ತು ಸೆಪ್ಟೆಂಬರ್ ಕಂತಿನ ಬಜೆಟ್ ಮೊತ್ತ 4.600 ಕೋಟಿ ಹಣವನ್ನು … Read more

ನೀರಿನ ಬಾಟಲ್, ಫ್ಲಾಸ್ಕ್, ಕ್ಯಾನ್ ಗಳನ್ನು ಕ್ಲೀನ್ ಮಾಡಲು ಕಷ್ಟ ಪಡುವುದು ಬೇಡ ಇಲ್ಲಿದೆ ನೋಡಿ ಸುಲಭವಾದ ಟ್ರಿಕ್.!

  ಸಾಮಾನ್ಯವಾಗಿ ಪ್ರತಿಯೊಬ್ಬ ಗೃಹಿಣಿಯು ಕೂಡ ಈ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಅದೇನೆಂದರೆ ಉದ್ದವಾದ ಕೊಳವೆಯ ಬಾಯಿ ಇರುವ ಪಾತ್ರೆಗಳು, ಎಣ್ಣೆ, ತುಪ್ಪ ಇಟ್ಟ ಕ್ಯಾನ್ ಗಳು ಅಥವಾ ಉಪ್ಪಿನಕಾಯಿ ಜಾಡಿ, ಚಹಾ ಮತ್ತು ಕಾಫಿ ಇಡುವ ಫ್ಲಾಸ್ಕ್ ಗಳು ಹಾಗೂ ನೀರಿನ ಬಾಟಲ್ ಗಳು ಈ ರೀತಿಯ ವಸ್ತುಗಳನ್ನು ಸರಿಯಾಗಿ ಕ್ಲೀನ್ ಮಾಡಲು ಆಗುವುದಿಲ್ಲ. ಯಾಕೆಂದರೆ ನಮ್ಮ ಕೈ ದೊಡ್ಡದಾಗಿರುವುದರಿಂದ ಒಳಗೆ ಕೈ ಹಾಕಿ ಪೂರ್ತಿ ತಳದವರೆಗೆ ಉಜ್ಜಿ ಕ್ಲೀನ್ ಮಾಡಲು ಆಗುವುದಿಲ್ಲ, ಹಾಗೆಂದು ಅದನ್ನು ಹಾಗೆ … Read more

ರೈತರ ಜಮೀನಿನಲ್ಲಿ ಇರುವ ಅಕ್ರಮ ಪಂಪ್ ಸೆಟ್ ಗಳಿಗೆ ಸಕ್ರಮ ಭಾಗ್ಯ ನೀಡಲು ಮುಂದಾದ ಸರ್ಕಾರ ಯಾವ ರೀತಿಯ ಪಂಪ್ ಸೆಟ್ ಗಳು ಸಕ್ರಮವಾಗಲಿದೆ ನೋಡಿ.!

  ಸೆಪ್ಟೆಂಬರ್ 22ರಂದು ಸಚಿವ ಸಂಪುಟ ಸಭೆ ಚರ್ಚೆ ಬಳಿಕ ಉಪ ಮುಖ್ಯಮಂತ್ರಿಗಳದ್ದ ಡಿ.ಕೆ ಶಿವಕುಮಾರ್ (DCM D.K Shivakumar) ಹಾಗೂ ಕಾನೂನು ಸಚಿವರಾದ ಹೆಚ್.ಕೆ ಪಾಟೀಲ್ (Minister H.K Pateel) ರೈತ ವರ್ಗಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ಅಕ್ರಮವಾಗಿ ತಮ್ಮ ಜಮೀನುಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವ ರೈತರಿಗೆ (farmers) ಸಕ್ರಮ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. ನೀರಾವರಿ ಉದ್ದೇಶದಿಂದ ಕೊಳವೆ ಬಾವಿ ಕೊರೆಸಿರುವ ರೈತರು ಸರಿಯಾದ ಸಮಯಕ್ಕೆ ವಿದ್ಯುತ್ ಕನೆಕ್ಷನ್ ಸಿಗದೇ ಇರುವುದು, ಅರ್ಜಿ ವಿಲೇವಾರಿ ತಡವಾಗಿರುವುದು, … Read more

ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ, S.S.L.C ಆಗಿದ್ದರೂ ಸಾಕು ಅರ್ಜಿ ಸಲ್ಲಿಸಿ.!

  ಅರಣ್ಯ ಇಲಾಖೆಯಲ್ಲಿ (Forest department) ಉದ್ಯೋಗ ಮಾಡುವುದು ಬಹಳ ಸಂತೋಷ ತರುವ ವಿಷಯವಾಗಿದೆ. ಹೀಗಾಗಿ ಅನೇಕರು ಈ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಆಸೆ ಪಡುತ್ತಾರೆ. ಈ ಭೂಮಿ ಮೇಲಿರುವ ಅತ್ಯಮೂಲ್ಯ ಸಂಪನ್ಮೂಲವಾದ ಅರಣ್ಯಗಳ ರಕ್ಷಣೆಯ ಕುರಿತಾದ ಹುದ್ದೆಗಳಿಗೆ ನೇಮಕವಾಗಿ ಸರ್ಕಾರದ ಪರವಾಗಿ ಕಾರ್ಯ ನಿರ್ವಹಿಸುವುದು ಒಂದು ಹೆಮ್ಮೆಯ ವಿಷಯ. ನೀವು ಕೂಡ ಈ ರೀತಿ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಮಾಡಬೇಕು ಎನ್ನುವ ಆಸಕ್ತಿ ಹೊಂದಿದ್ದರೆ ಅಥವಾ ನಿಮಗೆ ಸರ್ಕಾರಿ ಹುದ್ದೆ ಹೊಂದಬೇಕು ಎನ್ನುವ ಇಚ್ಛೆ … Read more

ಶುಗರ್ ಬಂದ್ರೆ ಕಿಡ್ನಿ, ಲಿವರ್ ಡ್ಯಾಮೇಜ್ ಆಗುತ್ತೆ ದೃಷ್ಟಿ ಹೋಗುತ್ತದೆ ಎನ್ನುವುದು ಎಷ್ಟು ಸತ್ಯ.? ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು ಸಕ್ಕರೆ ಖಾಯಿಲೆ ಇರುವವರು ತಪ್ಪದೆ ಇದನ್ನು ನೋಡಿ.!

  ಯಾವುದೇ ಕಾಯಿಲೆ ಗುಣವಾಗಬೇಕು ಎಂದರೆ ಮೊದಲು ಕಾಯಿಲೆ ಬಂದಿರುವುದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕು. ಯಾವ ಕಾರಣದಿಂದ ಈ ರೀತಿ ಕಾಯಿಲೆಗೆ ಒಳಗಾಗಿರುತ್ತೇವೆ ಎನ್ನುವುದನ್ನು ತಿಳಿದುಕೊಂಡರೆ ಮತ್ತು ಅದನ್ನು ಸರಿಪಡಿಸಿಕೊಂಡರೆ ನ್ಯಾಚುರಲ್ ಆಗಿ ನಾವು ಅರ್ಧ ಔಷಧಿ ಸೇವಿಸಿದಂತೆಯೇ ಇದನ್ನು ಶುಗರ್ ನ ಉದಾಹರಣೆಯೊಂದಿಗೆ ನೋಡೋಣ. ಯಾವ ಕಾರಣದಿಂದ ಹೀಗೆ ಮದುಮೇಹ ಕಾಯಿಲೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾವು ಸುಸ್ತಾದಾಗ ಗ್ಲುಕೋಸ್ ಸೇವಿಸುತ್ತೇವೆ ಅದರರ್ಥ ಶುಗರ್ ಇಂದ ಎನರ್ಜಿ ಬರುತ್ತದೆ ಎಂದು, ಶುಗರ್ ಕಡಿಮೆ ಇರುವವರು ತಲೆಸುತ್ತಿ … Read more

%d bloggers like this: