Aadhaar: ಆಧಾರ್ ಸೇವಾ ಕೇಂದ್ರ ನೇಮಕಾತಿ – 2025 ವೇತನ: ₹30,000/-

Aadhaar ಆಧಾರ್ ಸೇವಾ ಕೇಂದ್ರ ನೇಮಕಾತಿ – 2025 WhatsApp Group Join Now Telegram Group Join Now ವೇತನ: ₹30,000/- ಹುದ್ದೆ: ಕರ್ನಾಟಕ ಆಧಾರ್ ಸೇವಾ ಕೇಂದ್ರವು 08 ಆಧಾರ್ ಮೇಲ್ವಿಚಾರಕ/ನಿರ್ವಾಹಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು 28-ಫೆಬ್ರವರಿ-2025ರೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ: ಸಂಸ್ಥೆ: ಕರ್ನಾಟಕ ಆಧಾರ್ ಸೇವಾ ಕೇಂದ್ರ ಪೋಸ್ಟ್‌ಗಳ ಸಂಖ್ಯೆ: 08 ಕೆಲಸದ ಸ್ಥಳ: ಕರ್ನಾಟಕ ಹುದ್ದೆಯ ಹೆಸರು: ಆಧಾರ್ ಮೇಲ್ವಿಚಾರಕ/ನಿರ್ವಾಹಕರು ಸಂಬಳ: ನಿಯಮಗಳ ಪ್ರಕಾರ … Read more

BSNL ನಲ್ಲಿ ಉದ್ಯೋಗವಕಾಶ ವೇತನ 75,000 ಆಸಕ್ತರು ಅರ್ಜಿ ಸಲ್ಲಿಸಿ ಪರೀಕ್ಷೆ ಇಲ್ಲ….

BSNL ಅಧಿಸೂಚನೆ 2025 – ಪರೀಕ್ಷೆ ಇಲ್ಲದೆ BSNL ಉದ್ಯೋಗಗಳು ಈಗಲೇ ಅರ್ಜಿ ಸಲ್ಲಿಸಿ ಲಿಖಿತ ಪರೀಕ್ಷೆ ಇಲ್ಲದೆ ನೀವು ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿದ್ದೀರಾ? ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) 2025 ಕ್ಕೆ ಅತ್ಯಾಕರ್ಷಕ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ, ಗುತ್ತಿಗೆ ಆಧಾರದ ಮೇಲೆ 03 ಕಾನೂನು ಸಲಹೆಗಾರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ನೀವು 3 ವರ್ಷ ಅಥವಾ 5 ವರ್ಷಗಳ LLB ಕೋರ್ಸ್ ಅನ್ನು ಪೂರ್ಣಗೊಳಿಸಿದ್ದರೆ ಮತ್ತು 18 ರಿಂದ 32 ವರ್ಷ ವಯಸ್ಸಿನ … Read more

Coffee Board Recruitment: ಕಾಫಿ ಬೋರ್ಡ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ ವೇತನ 48,000/-

Coffee Board Recruitment ಕಾಫಿ ಬೋರ್ಡ್ ನೇಮಕಾತಿ 2025: 3 ಮ್ಯಾನೇಜರ್, ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಕಾಫಿ ಬೋರ್ಡ್ ಫೆಬ್ರವರಿ 2025 ರ ಅಧಿಕೃತ ಅಧಿಸೂಚನೆಯ ಮೂಲಕ ಮ್ಯಾನೇಜರ್, ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲು ಕಾಫಿ ಬೋರ್ಡ್ ಆಫ್ ಇಂಡಿಯಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 20-ಫೆಬ್ರವರಿ-2025 ರಂದು ಅಥವಾ ಅದಕ್ಕೂ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ … Read more

ಮೂತ್ರಪಿಂಡ ವೈಫಲ್ಯವನ್ನು ತಡೆಗಟ್ಟಲು ಎಷ್ಟು ದಿನ ಡಯಾಲಿಸೀಸ್ ಮಾಡಿಸಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ.! kidney dialysis

kidney-dialysis-system-2025

ನಮಸ್ತೆ ಬಂಧುಗಳೇ… ಮೂತ್ರಪಿಂಡ ವೈಫಲ್ಯವನ್ನು ತಡೆಗಟ್ಟಲು ಎಷ್ಟು ದಿನ ಡಯಾಲಿಸೀಸ್ ಮಾಡಿಸಬೇಕು ಮೂತ್ರಪಿಂಡಗಳು ವಿಫಲವಾದಾಗ ಅಥವಾ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದಾಗ ವೈದ್ಯರು ಡಯಾಲಿಸಿಸ್ ಮಾಡಿಸುವಂತೆ ಹೇಳುತ್ತಾರೆ. ಡಯಾಲಿಸಿಸ್‌ ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಶೋಧಿಸುತ್ತದೆ. ಮೂತ್ರಪಿಂಡಗಳು ವಿಫಲವಾದಾಗ, ಅವು ರಕ್ತವನ್ನು ಚೆನ್ನಾಗಿ ಫಿಲ್ಟರ್ ಮಾಡುವುದಿಲ್ಲ, ಇದರ ಪರಿಣಾಮವಾಗಿ ರಕ್ತಪ್ರವಾಹದಲ್ಲಿ ಕೊಳಕು ಮತ್ತು ವಿಷಗಳು ಸಂಗ್ರಹವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಡಯಾಲಿಸಿಸ್ ಮೂತ್ರಪಿಂಡದಂತೆ ಕಾರ್ಯನಿರ್ವಹಿಸುತ್ತದೆ. ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು … Read more

ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ.? ಏನೆಲ್ಲಾ ದಾಖಲೆಗಳು ಇಲ್ಲಿದೆ ಮಾಹಿತಿ.!

sewing machine

ನಮಸ್ತೆ ಬಂಧುಗಳೇ…ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು ನೋಡಿ  ಮನೆಯಲ್ಲಿ ಬಟ್ಟೆ ಹೊಲೆಯುವ ಕೆಲಸವನ್ನು ಕಲಿತುಕೊಂಡು ಜೀವನೋಪಾಯವನ್ನು ಸೃಷ್ಟಿಗೊಳಿಸುವುದು ಹಲವಾರು ಜನರ ಕನಸು ಈಗ ಉಚಿತ ವಲಿಗೆ ಯಂತ್ರವನ್ನು ಪಡೆಯಲು  ಅನುಸರಿಸಬೇಕಾದ  ಮಾರ್ಕ್ ಗಳನ್ನು ಈ ಲೇಖನದಲ್ಲಿ ಪಡೆದುಕೊಳ್ಳಿ ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ WhatsApp Group Join Now Telegram Group Join … Read more

ಕುರಿ ಸಾಕಣೆ ತಿಂಗಳಿಗೆ 40 ಸಾವಿರ ದುಡಿಮೆ, ಅತ್ತೆ ಸೊಸೆ ಸೇರಿ 60 ಕುರಿ ಸಾಕಣೆ SHEEP FARMING !

SHEEP FARMING

ನಮಸ್ತೆ ಬಂಧುಗಳೇ… ತಿಂಗಳಿಗೆ 40 ಸಾವಿರ ದುಡಿಮೆ, ಅತ್ತೆ ಸೊಸೆ ಸೇರಿ 60 ಕುರಿ ಸಾಕಣೆ, ಅಬ್ಬಬ್ಬಾ ಯಾವುದೇ ಡಿಗ್ರಿ ಇಲ್ಲದಿದ್ದರೂ ನಮ್ಮ ಊರಿನಲ್ಲಿಯೇ ನಮ್ಮ ಹಳ್ಳಿಯಲ್ಲಿ ತಿಂಗಳಿಗೆ 30 ರಿಂದ 40,000 ದುಡಿಬಹುದು.SHEEP FARMING ಕುರಿ ಸಾಕಾಣಿಕೆಯ ಮೂಲಕ  ಪ್ರತಿ ತಿಂಗಳು ಸಂಪಾದನೆ ಮಾಡಬಹುದು.  ನಮ್ಮ ಮನೆಯ ಅಂಗಳದಲ್ಲಿ ಸ್ವಲ್ಪ ಜಾಗವಿದ್ದರೆ ಸಾಕು ಲಾಭದಾಯಕವಾದ ಕುರಿ ಸಾಕಾಣಿಕೆಯು ನಮ್ಮ ಜೀವನವನ್ನು ಉದ್ಧಾರ ಮಾಡುತ್ತದೆ.  ಎಲ್ಲೋ ನಗರದಲ್ಲಿ ಕಷ್ಟ ಪಡುವ ಬದಲು ನಾವು ಇದ್ದ ಹಳ್ಳಿಯಲ್ಲಿ ಕಷ್ಟಪಟ್ಟು … Read more

ಮಂಡ್ಯದ ಮಹಿಳೆಯ ಅಚ್ಚರಿಯ ಸಾಧನೆ | ಲಾಭದ ಹಾದಿಯಲ್ಲಿ ಹಾಲು ಉತ್ಪಾದನೆ ಮಂಗಳಮ್ಮ ರವರ ಸಾಧನೆ !

Mandya mangalamma milk producer

ಮಂಡ್ಯದ ಮಹಿಳೆಯ ಅಚ್ಚರಿಯ ಸಾಧನೆ | ಲಾಭದ ಹಾದಿಯಲ್ಲಿ ಹಾಲು ಉತ್ಪಾದನೆ ಮಂಗಳಮ್ಮ ರವರ ಸಾಧನೆ  WhatsApp Group Join Now Telegram Group Join Now ಬಂಧುಗಳೇ…  ನಗರ ವಾಸದ ಜಂಜಾಟದಿಂದ  ಬೆಸತ್ತು  ಹಳ್ಳಿಯ ಜೀವನದ ಕಡೆ ಮುಖ ಮಾಡಿರುವ ವರ್ಗ ಒಂದು ಕಡೆಯಾದರೆ ಹಳ್ಳಿಯಲ್ಲೇ ಹುಟ್ಟಿ ಹಳ್ಳಿಯಲ್ಲೇ ಜೀವನ ನಡೆಸುತ್ತಿರುವ ವರ್ಗವು ಜೀವನೋಪಾಯಕ್ಕಾಗಿ ವ್ಯವಸಾಯದೊಂದಿಗೆ ಹೈನುಗಾರಿಕೆಯನ್ನು ಪೂರಕವಾಗಿ ತೊಡಗಿಸಿಕೊಳ್ಳುವುದು ನಾವು ಸಾಮಾನ್ಯವಾಗಿ ನೋಡಿರುತ್ತೇವೆ.  ಆದರೆ ಮಂಡ್ಯದಲ್ಲಿರುವ ಮಂಗಳಮ್ಮ ಎನ್ನುವ ಮಹಿಳೆ ಸಂಪೂರ್ಣವಾಗಿ ಹೈನುಗಾರಿಕೆಯಲ್ಲಿ ತೊಡಗಿಕೊಂಡು … Read more

ಥೈರಾಯ್ಡ್ ಮಾತ್ರೆಯನ್ನು ತೆಗೆದುಕೊಂಡ ಎಷ್ಟು ಗಂಟೆಯವರೆಗೆ ಏನನ್ನೂ ತಿನ್ನಬಾರದು! ಏಕೆ ! ಇಲ್ಲಿದೆ ಮಾಹಿತಿ

thyroid-capsules

ನಮಸ್ತೆ ಬಂಧುಗಳೇ.. ಥೈರಾಯ್ಡ್ ಮಾತ್ರೆಯನ್ನು ತೆಗೆದುಕೊಂಡ ಎಷ್ಟು ಗಂಟೆಯವರೆಗೆ ಏನನ್ನೂ ತಿನ್ನಬಾರದು ಥೈರಾಯ್ಡ್‌ನಲ್ಲಿ ಎರಡು ವಿಧಗಳಿವೆ. ಒಂದು ಹೈಪೋಥೈರಾಯ್ಡ್‌ ಹಾಗೂ ಇನ್ನೊಂದು ಹೈಪರ್‌ ಥೈರಾಯ್ಡ್. ಇವೆರಡರ ಸಂದರ್ಭದಲ್ಲಿ ಯಾವ ರೀತಿ ಔಷಧಿಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಯೋಣ. ಥೈರಾಯ್ಡ್ ಕಾಯಿಲೆಗಳು ಭಾರತದಲ್ಲಿಯೂ ಸಹ ಸಾಮಾನ್ಯವಾದ ಅಸ್ವಸ್ಥತೆಯಾಗಿದ್ದು, ಥೈರಾಯ್ಡ್‌ ಗ್ರಂಥಿಯಲ್ಲಿನ ಊತಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ ಸುಮಾರು 42 ಮಿಲಿಯನ್ ಜನರು ಥೈರಾಯ್ಡ್ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೆಲವರಲ್ಲಿ ಹೆಚ್ಚಿನ ಥೈರಾಯ್ಡ್ ಸಮಸ್ಯೆ ಇದ್ದರೆ ಇನ್ನೂ ಕೆಲವರಲ್ಲಿ ಕಡಿಮೆ ಥೈರಾಯ್ಡ್‌ನ ಸಮಸ್ಯೆ ಇರುತ್ತದೆ. … Read more

ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ.! Labour card

labour card benefits

ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸರ್ಕಾರವು ಜಾರಿಗೆ ತಂದ ವಿಶೇಷ ಯೋಜನೆಗಳಲ್ಲಿ ಲೇಬರ್ ಕಾರ್ಡ್ labour card WhatsApp Group Join Now Telegram Group Join Now ಯೋಜನೆ ಕೂಡ ಒಂದು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೀಡುವ ಮೂಲಕ ಹತ್ತಾರು ಅನುಕೂಲತೆಗಳನ್ನು ಮಾಡಿಕೊಡಲಾಗಿದೆ. ಲೇಬರ್ ಕಾರ್ಡ್ ಹೊಂದಿರುವವರಿಗೆ ಉಚಿತ ಪ್ರಯಾಣ, ಪಿಂಚಣಿ ವ್ಯವಸ್ಥೆ, ಆರೋಗ್ಯ ರಕ್ಷಣೆಗೆ … Read more

ಪೋಸ್ಟ್ ಆಫೀಸ್ ನಿಮ್ಮ ಹಣ ಡಬಲ್ ಧಮಾಕ ಸ್ಕೀಮ್ ! ಸರ್ಕಾರ ಗ್ಯಾರಂಟಿ

post office money saving scheme

10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗಲಿದೆ.! ಪೋಸ್ಟ್ ಆಫೀಸ್ ಧಮಾಕ ಸ್ಕೀಮ್!  ಸರ್ಕಾರ ಗ್ಯಾರಂಟಿ ! ಬಂಧುಗಳೇ ರೈತರಿಗಾಗಿ ಸರ್ಕಾರದ post office ಕಡೆಯಿಂದ ಹಲವಾರು ಯೋಜನೆಗಳ ಅನುಕೂಲತೆ ಸಿಗುತ್ತದೆ. ಈ ಯೋಜನೆಗಳ ಮೂಲಕ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಬ್ಸಿಡಿ ರೂಪದಲ್ಲಿ ಯಂತ್ರೋಪಕರಣಗಳು ಅಥವಾ ಕೃಷಿ ಪರಿಕರಗಳು  ಹಾಗೂ ಕೃಷಿಗೆ ಸಾಲ ಇತ್ಯಾದಿಗಳನ್ನು ಪಡೆಯಬಹುದಾಗಿತ್ತು. ಇತ್ತೀಚಿಗೆ ಬೆಳೆ ವಿಮೆ ಹಾಗೂ ಕೃಷಿಗೆ ಪ್ರೋತ್ಸಾಹ ಧನ ಸರ್ಕಾರ ಕಡೆಯಿಂದ ಸಿಗುತ್ತಿದೆ ಎನ್ನುವುದು ಗೊತ್ತು ಇವುಗಳನ್ನು ಹೊರತುಪಡಿಸಿ … Read more

WhatsApp Group Join Now
Telegram Group Join Now