2024-25 ನೇ ಸಾಲಿನ ಮುಂಗಾರು ಬೆಳೆಗೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!
WhatsApp Group Join Now Telegram Group Join Now ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿ ಕ್ಷೇತ್ರವೇ ಆಗಿದ್ದರೂ ಭಾರತದಲ್ಲಿ ಕೃಷಿಯು ಮಳೆ ಜೊತೆ ಆಡುವ ಜೂಜಾಟವಾಗಿದೆ. ಹೀಗಾಗಿ ಕೃಷಿ ಮೂಲದಿಂದ ಬರುವ ಆದಾಯವನ್ನು ಅನಿಶ್ಚಿತ ಎಂದು ಹೇಳಬಹುದು. ಭೂ’ಕಂ’ಪ, ಸು’ನಾ’ಮಿ, ಚಂ’ಡ’ಮಾ’ರು’ತ, ಅ’ತಿ’ವೃ’ಷ್ಟಿ, ಅ’ನಾ’ವೃ’ಷ್ಟಿ ಇನ್ನು ಮುಂತಾದ ಪ್ರಕೃತಿ ವಿಕೋಪಗಳ ಕಾರಣದಿಂದಾಗಿ ಬೆಳೆ ಹಾನಿ ಆದಾಗ ರೈತನ ಪರಿಸ್ಥಿತಿ ತೀರ ಹದಗೆಡುತ್ತದೆ. ಮೊದಲೇ ನಮ್ಮ ದೇಶದಲ್ಲಿ ರೈತ ಆರ್ಥಿಕವಾಗಿ ಬಹಳ ಹಿಂದೆ ಉಳಿದಿದ್ದಾನೆ, … Read more