ಗ್ರಾಮೀಣ ಬ್ಯಾಂಕ್ ಗಳಲ್ಲಿ ಉದ್ಯೋಗವಕಾಶ, ಕನ್ನಡಿಗರಿಗೆ ಮೊದಲ ಆದ್ಯತೆ, ವೇತನ 35,000/- ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಅದೇನೆಂದರೆ, ರೇಷ್ಮೆ ಬೆಳೆಗಾರ ಮತ್ತು ರೈತ ಸೇವಾ ಸಹಕಾರ ಸಂಘ ನಿಯಮಿತದಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇದು ಖಾಯಂ ಸರ್ಕಾರಿ ಹುದ್ದೆಗಳು ಆಗಿರುತ್ತವೆ. ಈ ಹುದ್ದೆಗಳಿಗೆ ಕರ್ನಾಟಕದಲ್ಲಿರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಲು ಪ್ರಯತ್ನಿಸಬಹುದು. ಆದರೆ ಅರ್ಜಿ ಸಲ್ಲಿಸುವುದಕ್ಕೆ ಕೆಲವೊಂದು ಮಾನದಂಡಗಳನ್ನು ವಿಧಿಸಲಾಗಿದೆ. … Read more

ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮಾಡೋಕೆ ಲಿಮಿಟ್ ಫಿಕ್ಸ್.! ಈ ಲಿಮಿಟ್ ಕ್ರಾಸ್ ಮಾಡಿದರೆ ಕಟ್ ಆಗುತ್ತದೆ ಹೆಚ್ಚು ಹಣ.!

ಇತ್ತೀಚಿನ ದಿನಗಳಲ್ಲಿ UPI ಆಧಾರಿತ ಅಪ್ಲಿಕೇಶನ್ಗಳ ಮೂಲಕ ಹಣಕಾಸಿನ ವಹಿವಾಟು ಹೆಚ್ಚಾಗಿ ನಡೆಯುತ್ತಿದೆ. ಅದರಲ್ಲೂ ಆಂಡ್ರಾಯ್ಡ್ ಫೋನ್ ಬಂದ ಮೇಲೆ ಆನ್ಲೈನ್ ಶಾಪಿಂಗ್ ಮತ್ತು ಆನ್ಲೈನ್ ಪೇಮೆಂಟ್ ಪ್ರಕ್ರಿಯೆಗಳು ಹೆಚ್ಚಾಗಿ ಜರುಗುತ್ತಿದೆ ಎಂದು ಹೇಳಬಹುದು. WhatsApp Group Join Now Telegram Group Join Now ಇದೇ ಸಮಯಕ್ಕೆ ನೋಟಿನ ಅಮಾನ್ಯೀಕರಣವಾಗಿದ್ದು ಹಾಗೂ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಒಬ್ಬರು ಮುಟ್ಟಿದ ವಸ್ತುವನ್ನು ಮತ್ತೊಬ್ಬರು ಮುಟ್ಟಲು ಉಂಟಾಗಿದ್ದ ಭಯಬೀತ ವಾತಾವರಣ UPI ಆಧಾರಿತ ಆಪ್ ಗಳ ಬಳಕೆಗೆ ಇನ್ನಷ್ಟು … Read more

ವೃದ್ಯಾಪ, ವಿಧಾವ, ಮನಸ್ವಿನಿ, ಯಾವುದೇ ಪಿಂಚಣಿ ಪಡೆಯುತ್ತಿದ್ದರು ಪೋಸ್ಟ್ ಆಫೀಸ್ ನಿಂದ ಬ್ಯಾಂಕ್ ಗೆ ನೇರ ಹಣ ವರ್ಗಾವಣೆ ಮಾಡುವ ವಿಧಾನ.!

  WhatsApp Group Join Now Telegram Group Join Now ನಮ್ಮ ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಡಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರೂ.1000 ವೃದ್ಯಾಪ್ಯ ವೇತನ, ಮನಸ್ವಿನಿ ಯೋಜನೆಗೆ ಅವಿವಾಹಿತ ಮತ್ತು ವಿಧವಾ ಮಹಿಳೆಯರಿಗೆ ರೂ.600 ಮತ್ತು ಅಂಗವಿಕಲರಿಗೆ ರೂ.1,500 ಅಂಗವಿಕಲರ ವೇತನ ಸರ್ಕಾರದಿಂದ ಸಿಗುತ್ತಿದೆ ಈ ರೀತಿ ಸರ್ಕಾರದಿಂದ ಯಾವುದೇ ಪಿಂಚಣಿ (Pensions) ಪಡೆಯುತ್ತಿದ್ದರ, ಅವರಿಗೆ ಒಂದು ಮಹತ್ವವಾದ ಸುದ್ದಿ ಇದೆ. ಸಾಮಾನ್ಯವಾಗಿ ಈ ರೀತಿ ಪಿಂಚಣಿ ಪಡೆಯುವವರೆಲ್ಲರೂ ಕೂಡ ತಮ್ಮ … Read more

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಸಿಹಿ ಸುದ್ದಿ ಮೊದಲ ಕಂತಿನ ಹಣ 3000 ಜಮೆ.!

  WhatsApp Group Join Now Telegram Group Join Now ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ (Guaranty Scheme) ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಪ್ರಯೋಜನವನ್ನು ರಾಜ್ಯದ ಜನತೆಗೆ ಪಡೆಯುತ್ತಿದ್ದಾರೆ. ಅಂತಿಮವಾಗಿ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯು (Yuvanidhi Scheme) ಕೂಡ ಜಾರಿಗೆ ಬರುತ್ತಿದ್ದು, ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಕೂಡ ಆರಂಭವಾಗಿದ್ದು ಕರ್ನಾಟಕ … Read more

ನಿಮ್ಮ ಜಮೀನು, ಮನೆ, ಸೈಟ್ ಬೆಲೆ ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಎಂದು ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಿ.!

  WhatsApp Group Join Now Telegram Group Join Now ನಾವು ಆಸ್ತಿಯನ್ನು ಕೊಂಡುಕೊಳ್ಳಬೇಕು ಎಂದರು ಅಥವಾ ಪ್ರಸ್ತುತವಾಗಿ ಆಸ್ತಿ ಮಾರಿದರೆ ಎಷ್ಟು ಲಾಭ ಆಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕುವುದಕ್ಕಾದರೂ ನಮ್ಮ ಆಸ್ತಿ ಬೆಲೆ ಈಗ ಎಷ್ಟಿದೆ ಎನ್ನುವ ವಿಚಾರ ನಮಗೆ ಗೊತ್ತಿರಲೇಬೇಕು. ಆಸ್ತಿಯ ನೈಜ ಬೆಲೆ ಎಂದರೇನು? ಅದು ಹೇಗೆ ನಿರ್ಧಾರವಾಗುತ್ತದೆ? ಅದಕ್ಕೆ ಇರುವ ಮಾನದಂಡಗಳು ಏನು ಎನ್ನುವ ಪ್ರಮುಖ ವಿಷಯವನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಕರ್ನಾಟಕ ಸರ್ಕಾರವು ತೆರಿಗೆ ವಂಚನೆ ತಡೆಯಲು ಮುದ್ರಾಂಕ … Read more

2000 ನೋಟ್ ಇದ್ದವರಿಗೆ ಗುಡ್ ನ್ಯೂಸ್.! RBI ನಿಂದ ಮಹತ್ವದ ಘೋಷಣೆ.!

  WhatsApp Group Join Now Telegram Group Join Now 08 ನವೆಂಬರ್, 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೂ.500 ಹಾಗೂ ರೂ.1000 ಮುಖಬೆಲೆಯ ನೋಟ್ ಗಳನ್ನು ಅಮಾನ್ಯೀಕರಣ ಮಾಡಿ ರೂ.2,000, ರೂ.200 ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಿದರು ಬಳಿಕ ಹೊಸ ಬಣ್ಣದಲ್ಲಿ ಮತ್ತು ಹೊಸ ರೂಪದಲ್ಲಿ ರೂ.100, ರೂ.50, ರೂ.20 ಮತ್ತು ರೂ.10 ರ ನೋಟ್ ಗಳು ಕೂಡ ಚಾಲ್ತಿಗೆ ಬಂದವು ಆದರೆ ಈಗ ಕಳೆದ ಮೇ 19, 2023 ರಲ್ಲಿ ಮತ್ತೊಮ್ಮೆ RBI … Read more

ಕಾರ್ಮಿಕ ಇಲಾಖೆಯಿಂದ ಲೇಬರ್ ಕಾರ್ಡ್ ಇದ್ದವರಿಗೆ 2 ಲಕ್ಷ ಜೀವ ವಿಮೆ ಹಾಗೂ ಅಪಘಾತ ವಿಮೆ.! ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಗಿಗ್‌ ಕಾರ್ಮಿಕರಿಗೆ (Gig Workers) ಸಾಮಾಜಿಕ ಭದ್ರತೆ ಕಲ್ಪಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaih) ರವರು 2003-24 ನೇ ಸಾಲಿನ ನೂತನ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದ್ದರು. ಅಂತೆಯೇ ಈಗ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಎರಡು ಲಕ್ಷದವರೆಗೆ ಜೀವ ವಿಮೆ (Life Insurance) ಹಾಗೂ ಅಪಘಾತ ವಿಮೆ ಪಡೆಯಲು ಯೋಜನೆ ರೂಪಿಸಿ ಅರ್ಜಿ ಆಹ್ವಾನಿಸಲಾಗಿದೆ. ಇ-ಕಾಮರ್ಸ್ (e-commerce) ವಲಯದಲ್ಲಿ … Read more

ತಾತನ ಯಾವ ಆಸ್ತಿಯಲ್ಲಿ ಮಾತ್ರ ಮೊಮ್ಮಕ್ಕಳಿಗೆ ಪಾಲು ಇರುತ್ತದೆ.?

  WhatsApp Group Join Now Telegram Group Join Now ನಮ್ಮ ದೇಶದಲ್ಲಿ ಆಸ್ತಿ ವಿಷಯಕ್ಕೆ ಸಂಬಂಧ ಪಟ್ಟ ಹಾಗೆ ಪ್ರತಿನಿತ್ಯವೂ ಕೂಡ ಕೋರ್ಟ್ ನಲ್ಲಿ ಕೇಸ್ ಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಒಂದೇ ಕುಟುಂಬಸ್ಥರ ನಡುವೆ ತಂದೆ-ಮಕ್ಕಳ, ಸಹೋದರ-ಸಹೋದರಿ ನಡುವೆ ಅಜ್ಜ-ಮೊಮ್ಮಕ್ಕಳ ನಡುವೆ ಈ ರೀತಿ ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯಗಳು ನಡೆಯುತ್ತಿರುವುದು ನಿಜಕ್ಕೂ ಖೇ’ದ’ನೀ’ಯ. ಇದಕ್ಕೆಲ್ಲ ಪರಿಹಾರ ಸಿಗಬೇಕು ಎಂದರೆ ಆದಷ್ಟು ಹಿರಿಯರು ತಾವು ಬದುಕಿರುವಾಗಲೇ ಯಾರ ಪಾಲಿಗೆ ಎಷ್ಟು ಎಂದು ನಿರ್ಧಾರ ಮಾಡಿ … Read more

ಮಂಡಿಯಲ್ಲಿ ಕಟ್ ಕಟ್ ಎನ್ನುವ ಶಬ್ದ ಬರುತ್ತಾ.? ಮಂಡಿ ಮಡಚಲು ಆಗದಷ್ಟು ನೋವು ಆಗುತ್ತಿದೆಯಾ.? ಈ ಮೂರು ಎಣ್ಣೆಗಳ ಮಿಶ್ರಣ ಹಚ್ಚಿ ನೋಡಿ 15 ದಿನಗಳಲ್ಲಿ ನೋವು ಸಂಪೂರ್ಣ ಮಾಯ.!

  WhatsApp Group Join Now Telegram Group Join Now ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಎನ್ನುವುದು ವಯಸ್ಸಾದವರಿಗೆ ಮಾತ್ರವಲ್ಲದೆ 30ರ ಆಸುಪಾಸಿನವರೆಗೂ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಯಾಗಿ ಬಿಟ್ಟಿದೆ. ಇದಕ್ಕೆ ಕಾರಣ ಕ್ಯಾಲ್ಸಿಯಂ ಕೊರತೆ ಮತ್ತು ಕೆಲವು ವಿಟಮಿನ್ ಗಳ ಕೊರತೆ. ಅದರಲ್ಲೂ ಮುಖ್ಯವಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ಈ ರೀತಿಯಾದ ಪರಿಣಾಮ ಉಂಟುಮಾಡುತ್ತದೆ. ಕೆಲವರಿಗೆ ನಡೆಯುವಾಗ ಮೆಟ್ಟಿಲು ಹತ್ತುವಾಗ ಮಂಡಿಯಲ್ಲಿ ಕಟ್ ಕಟ್ ಶಬ್ದ ಬಂದ ಹಾಗೆ ಆಗುತ್ತದೆ. ಈ ರೀತಿ ಆಗಿದೆ … Read more

ವಸತಿ ನಿಲಯ ಹುದ್ದೆಗಳ ನೇಮಕಾತಿ.! ವಾರ್ಡನ್ ಸೇರಿದಂತೆ ಹಲವು ಹುದ್ದೆಗಳು ಖಾಲಿ, ವೇತನ 32,670/- ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಉದ್ಯೋಗ ಆಕಾಂಕ್ಷಿಗಳಿಗೆಲ್ಲ ಮತ್ತೊಂದು ಸಿಹಿ ಸುದ್ದಿ ಇದೆ. HMFWD ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. 10ನೇ ತರಗತಿಯಿಂದ ಸ್ನಾತಕೋತರ ಪದವಿವರೆಗೆ ವಿದ್ಯಾಭ್ಯಾಸ ಮಾಡಿರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತಿ ಇರುವವರಿಗಾಗಿ ನೇಮಕಾತಿ ಕುರಿತು ಹೆಚ್ಚಿನ ವಿವರ ಹೇಗಿದೆ ನೋಡಿ. ನೇಮಕಾತಿ ಸಂಸ್ಥೆ:- ಆರೋಗ್ಯ ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನೂಲ್ ಹುದ್ದೆಯ ಹೆಸರು:- ವಿವಿಧ … Read more

WhatsApp Group Join Now
Telegram Group Join Now