ಮನೆ ಕಟ್ಟಿಸುವ ಆಸೆ ಇರುವವರು ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ವರ್ಷದೊಳಗೆ ನಿಮ್ಮ ಕನಸು ನನಸಾಗುತ್ತೆ. ಲಕ್ಷಾಂತರ ಭಕ್ತರಿಗೆ ಫಲ ನೀಡಿರುವ ದೇವಾಲಯಕ್ಕೆ ಇದು.

  ಜೀವನದಲ್ಲಿ ಇರುವ ಹಲವು ಮಹತ್ವಾಕಾಂಕ್ಷೆಗಳಲ್ಲಿ ಹಲವರಿಗೆ ಮನೆ ಕಟ್ಟಿಸುವುದು ಕೂಡ ಒಂದು. ಆದರೆ ಮನೆ ಕಟ್ಟಿಸುವುದು ಅಷ್ಟು ಸುಲಭದ ಮಾತಲ್ಲ ಇದಕ್ಕೆ 108 ವಿಜ್ಞಗಳು ಬರುತ್ತಲೇ ಇರುತ್ತವೆ. ಹಾಗಾಗಿ ನೀವೇನಾದರೂ ಹೊಸ ಮನೆ ವಿಚಾರ ಕೈಗೆತ್ತಿಕೊಂಡು ನಿರ್ವಿಘ್ನವಾಗಿ ನಿಮ್ಮ ಮನೆ ನಿರ್ಮಾಣ ಪೂರ್ತಿಗೊಳ್ಳಬೇಕು ಎಂದು ಬಯಸುತ್ತಿದ್ದರೆ ಮೈಸೂರಿನ ಬಳಿ ಇರುವ ಈ ದೇವಾಲಯಕ್ಕೆ ಭೇಟಿ ಕೊಟ್ಟು ಭಕ್ತಿಯಿಂದ ಬೇಡಿಕೊಳ್ಳಿ. ಮೈಸೂರಿನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಕಲ್ಲಹಳ್ಳಿ ಎನ್ನುವ ಗ್ರಾಮದಲ್ಲಿ ಭೂವರಹನಾಥಸ್ವಾಮಿ ದೇವಾಲಯ ಇದೆ. ಸುಮಾರು … Read more

ಸ್ವಂತ ಮನೆ ಕಟ್ಟುವ ಅಥವಾ ನಿವೇಶನವನ್ನು ಖರೀದಿಸುವ ಆಸೆ ಇದ್ದಾರೆ, ಭೂವರಹ ಸ್ವಾಮಿಯ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ವರ್ಷದ ಒಳಗೆ ನಿಮ್ಮ ಆಸೆ ಇಡೇರುತ್ತದೆ.

  ಸ್ನೇಹಿತರೆ ನಮ್ಮ ಭಾರತಾದ್ಯಂತ ಪೂರ ಪುರಾಣ ಕಥೆಗಳ ಇತಿಹಾಸವೇ ಇದೆ ಪ್ರತಿಯೊಂದು ಮಣ್ಣಿನಲ್ಲಿ ಹಾಗೂ ಕಲ್ಲಿನಲ್ಲು ಪುರಾಣಗಳ ಸತ್ವವೇ ತುಂಬಿದೆ ಅಲ್ಲದೆ ಅದಕ್ಕೆ ಪುರಾವೆಗಳು ಕೂಡ ನಾವು ಕಂಡಿದ್ದೇವೆ ಅದೇ ರೀತಿ ನಮ್ಮ ಕರ್ನಾಟಕವು ಕೂಡ ಇತಿಹಾಸಗಳನ್ನು ತುಂಬಿಕೊಂಡಿದೆ ಹೌದು ಎಷ್ಟು ಹಳೆಯ ದೇವಸ್ಥಾನಗಳು ನಮ್ಮ ಒಂದೊಂದು ಜಿಲ್ಲೆಯಲ್ಲೂ ಕೈಬಿಸಿ ಕರೆಯುತ್ತದೆ. ಆ ಪೈಕಿ ಇಂದು ಒಂದು ವಿಶಿಷ್ಟವಾದ ಪೌರಾಣಿಕ ಕಥೆಯನ್ನು ಹೊಂದಿರುವಂತಹ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಹೌದು ನಮ್ಮ ಹಿಂದಿನ ಸಂಚಿಕೆಯಲ್ಲಿ ಮೈಸೂರು ಜಿಲ್ಲೆ … Read more