ಮದುವೆಯಾದ ಒಂದೇ ತಿಂಗಳಿಗೆ ದೂರದ ನಟಿ ಮಹಾಲಕ್ಷ್ಮಿ ನಿರ್ಮಾಪಕ ರವೀಂದರ್

ಇತ್ತೀಚಿಗಷ್ಟೇ ಮದುವೆಯಾದ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಹಾಗೂ ನಟಿ, ನಿರೂಪಕಿ ಮಹಾಲಕ್ಷ್ಮಿ ಈ ಇಬ್ಬರು ಸಹ ದೂರ ದೂರವಾಗುವಂತಹ ಸಂದರ್ಭ ಒದಗಿ ಬಂದಿದೆ ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರಿಗೂ ಸಹ ಇಂತಹ ಸ್ಥಿತಿ ಬರಬಾರದು ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ನಟಿ ಮಹಾಲಕ್ಷ್ಮಿ ಅವರು ನಿರೂಪಕಿ ಅಷ್ಟೇ ಅಲ್ಲದೆ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಕಳೆದ ಸೆಪ್ಟೆಂಬರ್ 1 ರಂದು ಈ ಇಬ್ಬರು ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇವರ ಮದುವೆಯ ಸುಂದರ ಕ್ಷಣದ ಫೋಟೋಗಳು … Read more

ಮತ್ತೆ ಒಂದಾದ ರಶ್ಮಿಕಾ & ರಕ್ಷಿತ್ ಶೆಟ್ಟಿ, ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್.

ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇರುವಂತಹ ಸ್ಟಾರ್ ನಟರುಗಳಲ್ಲಿ ರಕ್ಷಿತ್ ಶೆಟ್ಟಿ ಅವರು ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ರಕ್ಷಿತ್ ಶೆಟ್ಟಿ ಅವರು ಕೇವಲ ನಟರು ಮಾತ್ರವಲ್ಲದೇ ನಿರ್ದೇಶನ ಮತ್ತು ನಿರ್ಮಾಪಕರು ಕೂಡ ಹೌದು. ರಕ್ಷಿತ್ ಶೆಟ್ಟಿ ಅವರು ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದು ಎರಡು ವರ್ಷಗಳ ಕಾಲ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಕೂಡ ಮಾಡಿದ್ದಾರೆ ನಂತರದಲ್ಲಿ ನಟನೆಯ ಮೇಲೆ ಒಲವು ಉಂಟಾಗಿ ಇವರು ‘ನಮ್ಮ ಏರಿಯಾದಲ್ಲಿ ಒಂದು ದಿನ’ ಎನ್ನುವಂತಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು … Read more

ರವಿಚಂದ್ರನ್ ತಮ್ಮ ಮಡದಿ ಮಹಾಲಕ್ಷ್ಮಿ ಅವರಿಗೆ ನೀಡಿರುವಂತಹ ದುಬಾರಿ ಬೆಲೆಯ ಗಿಫ್ಟ್ ಏನು, ಇಬ್ಬರ ನಡುವೆ ಇರುವಂತಹ ವಯಸ್ಸಿನ ಅಂತರ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

ತಮಿಳಿನ ಖ್ಯಾತ ನಿರ್ದೇಶಕ ರವಿಚಂದ್ರನ್ ಚಂದ್ರಶೇಖರ್ ಹಾಗೂ ನಟಿ ಮಹಾಲಕ್ಷ್ಮಿ ಅವರಿಗೂ ಅದ್ದೂರಿಯಾದಂತಹ ವಿವಾಹ ಕಾರ್ಯಕ್ರಮವು ನೆರವೇರಿದೆ. ಈ ಜೋಡಿಯು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು ಇವರ ಮದುವೆ ಎಲ್ಲೆಡೆ ಚರ್ಚೆಗೆ ಒಳಗಾಗುತ್ತಿದೆ. ನಿರ್ದೇಶಕ ರವಿಚಂದ್ರನ್ ಅವರು ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ, ರವಿಚಂದ್ರನ್ ಅವರು ಮೊದಲನೇ ಒಂದು ಮದುವೆಯನ್ನು ಆಗಿದ್ದರು ಈ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾದಂತಹ ಕಾರಣದಿಂದ ತಮ್ಮ ಮೊದಲನೇ ಪತ್ರಿಕೆ ವಿ’ಚ್ಛೇ’ದ’ನ ವನ್ನು ನೀಡಿದರು. ಮದುವೆಯ ವಿಚಾರದಲ್ಲಿ ಇವರು ಸಾಕಷ್ಟು ನೊಂದಿದ್ದರು. ತಮಿಳುನಲ್ಲಿ ಸಾಕಷ್ಟು … Read more