ಅಗ್ನಿಶಾಮಕ ಇಲಾಖೆ ನೇಮಕಾತಿ, 975ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.!

  ರಾಜ್ಯದ ವಿಪತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಕೂಡ ಪ್ರಮುಖವಾದದ್ದು. ಅತಿವೃಷ್ಟಿ ಬೆಂಕಿ ಅನಾಹುತ ಅಥವಾ ಕೊಳವೆಬಾವಿ ದು’ರಂ’ತ ಮತ್ತು ಇನ್ನಿತರ ಸಮಸ್ಯೆಗಳಾದ ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯು ವಿಷಯ ತಿಳಿದ ಕೂಡಲೇ ಆದಷ್ಟು ವೇಗವಾಗಿ ಸ್ಥಳದಲ್ಲಿ ಹಾಜರಾಗಿ ಪ್ರಾಣ ರಕ್ಷಣೆಗೆ ಮುಂದಾಗುತ್ತಾರೆ. ಇವರ ಈ ಕರ್ತವ್ಯ ನಿಷ್ಠೆಯಿಂದ ಅದೆಷ್ಟೋ ಅನಾಹುತಗಳ ಪ್ರಮಾಣ ಕಡಿಮೆ ಆಗಿದೆ ಅವಘಡಗಳಲ್ಲಿ ಸಿಲುಕಿಕೊಂಡ ಸಾವಿರಾರು ನಾಗರಿಕರ ಪ್ರಾಣ ಉಳಿದಿದೆ. ಹಾಗಾಗಿ ಈ … Read more

ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ ಪ್ರತಿ ತಿಂಗಳು ಸರ್ಕಾರದಿಂದ ಸಿಗಲಿದೆ 8,500/-

  ಕರ್ನಾಟಕದಲ್ಲಿ ಎರಡು ಸುತ್ತಿನ ಲೋಕಸಭಾ ಚುನಾವಣೆ (Assembly Election) ಅಂತ್ಯಗೊಂಡಿದೆ ಮತ್ತು ಸದ್ಯಕ್ಕಂತೂ ಎಲ್ಲರ ಚಿತ್ತವು ಲೋಕಸಭಾ ಚುನಾವಣೆ ಕಡೆ ಇದೆ. ಒಟ್ಟು ದೇಶದಲ್ಲಿ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ನಾಲ್ಕನೇ ಸುತ್ತಿನ ಚುನಾವಣೆ ಕೂಡ ಮುಗಿದಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಮೇ 13ರಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು  ಮತ್ತೊಮ್ಮೆ ತಮ್ಮ ಪಕ್ಷದ ಖಾತರಿ … Read more

ಹೈನುಗಾರಿಕೆಯಿಂದ ತಿಂಗಳಿಗೆ 1.8 ಲಕ್ಷ ಆದಾಯ ಪಡೆಯುತ್ತಿರುವ ರೈತ, ದಿನಕ್ಕೆ 45 ಲೀ. ಹಾಲು ಕೊಡುವ ಹಸುಗಳು ಕೂಡ ಇವರ ಬಳಿ ಇವೆ.!

  ಹೈನುಗಾರಿಕೆ ಎಷ್ಟು ಲಾಭದಾಯಕ ಎಂದರೆ ಸ್ವಂತವಾಗಿ ಸ್ವಲ್ಪ ಜಾಗವಿದ್ದರೆ ಸಾಕು. ಒಬ್ಬ ವ್ಯಕ್ತಿ ಯಾರ ಬಳಿಯೂ ಕೆಲಸಕ್ಕೆ ಹೋಗದೆ ಒಬ್ಬ ಸ್ವತಂತ್ರ್ಯ ಉದ್ಯಮಿ ಆಗಿ ಬಿಡಬಹುದು ಅಷ್ಟು ಆದಾಯ ತಂದು ಕೊಡುವ ಹಾಗೂ ನಿಶ್ಚಿಂತೆಯ ಕೆಲಸ ಆಗಿದೆ. ಕಾಮಧೇನು ನಂಬಿ ಯಾರೂ ಕೂಡ ಕೆಟ್ಟವರಿಲ್ಲ ಆದರೆ ಅಷ್ಟೇ ಸೋಂಬೇರಿ ತನವನ್ನು ಬಿಟ್ಟು ಶ್ರಮದಿಂದ ಕೆಲಸ ಮಾಡಬೇಕು. ಆದರೆ ಹೈನುಗಾರಿಕೆ ಮಾಡುವಾಗ ದಿನ ಪೂರ್ತಿ ಇದೇ ರೀತಿ ದುಡಿಯಬೇಕೆಂಬ ಅವಶ್ಯಕತೆ ಇಲ್ಲ ದಿನದಲ್ಲಿ ಬೆಳಗ್ಗೆ ಹಾಗೂ ಸಂಜೆ … Read more

MNC ಬಿಟ್ಟು ಬಣ್ಣ ಬಣ್ಣದ ಹೂ ಬೆಳೆದು ಹಳ್ಳಿಯಲ್ಲಿ ಒಂದು ಕೋಟಿ ದುಡಿದ MBA ಗ್ರಾಜುಯೇಟ್.!

ಆಗದು ಎಂದು ಕೈಕಟ್ಟಿ ಕುಳಿತರೆ ಜೀವನದಲ್ಲಿ ಏನನ್ನು ಸಾಧಿಸಲು ಆಗುವುದಿಲ್ಲ. ಮನಸ್ಸಿದ್ದರೆ ಮಾರ್ಗ ಹಾಗಾಗಿ ಕೆಚ್ಚೆದೆಯಿಂದ ಮುನ್ನುಗ್ಗಬೇಕು ಅಂದುಕೊಂಡಿದ್ದನು ಕಷ್ಟವಾದರೂ ಸಾಧಿಸಬೇಕು. ಇಂತಹದೇ ಒಂದು ಹಠಕ್ಕೆ ಬಿದ್ದ ಅನುಷಾ ಎನ್ನುವ ಹೆಸರಿನ ಪಾವಗಡದ ಯುವತಿ ಪಾವಗಡದ ಹಳ್ಳಿಯಲ್ಲಿ ಹುಟ್ಟಿದ್ದರೂ. ಪಟ್ಟಣದಲ್ಲಿ ಬೆಳೆದು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟು ಬಟ್ಟೆ ಬಿಸಿನೆಸ್ ಮಾಡಲು ಹೋಗಿ ಕೈ ಸುಟ್ಟುಕೊಂಡು ಸಾಲ ಹೊತ್ತುಕೊಂಡು ಆದರೂ ಛಲ ಬಿಡದೆ ತಮ್ಮ ಊರಿನಲ್ಲಿ ಹೋಗಿ … Read more

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ.!

  ರಾಜ್ಯದಾದ್ಯಂತ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಹಾಗೂ ಹಳೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration card) ಮಾಡಿಸಲು ಕಾಯುತ್ತಿದ್ದ ಎಲ್ಲಾ ನಾಗರಿಕರಿಗೂ ಕರ್ನಾಟಕ ರಾಜ್ಯ ಸರ್ಕಾರದ (Karnataka Government) ಕಡೆಯಿಂದ ಮತ್ತೊಂದು ಬಿಗ್ ಅಪ್ಡೇಟ್ ಇದೆ. ಅದೇನೆಂದರೆ ರೇಷನ್ ಕಾರ್ಡ್ ಎಷ್ಟು ಪ್ರಮುಖ ದಾಖಲೆ ಎನ್ನುವುದು ಈಗ ಪ್ರತಿಯೊಬ್ಬರಿಗೂ ಗೊತ್ತಿದೆ. ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ (Guaranty Scheme) ಪಡೆಯಲು ಮತ್ತು ಕೃಷಿ, ಶಿಕ್ಷಣ, ವೈದ್ಯಕೀಯ ಸೇರಿದಂತೆ … Read more

LPG ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ.!

  ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳು ನಮ್ಮ ಬದುಕನ್ನು ಬಹಳ ಸಲೀಸು ಮಾಡಿಕೊಟ್ಟಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಹಾಗೆ ನಾವು ಕೂಡ ಅಪ್ಡೇಟ್ ಆಗಿ ಜೀವನವನ್ನು ಇನ್ನಷ್ಟು ಸ್ಮಾರ್ಟ್ ಮಾಡಿಕೊಳ್ಳಬೇಕು. ಈ ಬಗ್ಗೆ ಸರ್ಕಾರಗಳು ಕೂಡ ಯೋಚಿಸುತ್ತವೆ ಮತ್ತು ಅವಶ್ಯಕತೆ ಇದ್ದಾಗ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಕೂಡ ಇಡುತ್ತವೆ. ಇದಕ್ಕೆ ಪ್ರಧಾನಮಂತ್ರಿ ಜನ್ ಧನ್ ಖಾತೆ ಯೋಜನೆ ಮತ್ತು ಪ್ರಧಾನಮಂತ್ರಿ ಉಜ್ವಲ್ ಯೋಜನೆ ಇತ್ಯಾದಿಗಳನ್ನು ಉದಾಹರಣೆಯಾಗಿ ಕೊಡಬಹುದು. ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಿಂದ ದೇಶದಲ್ಲಿ ಕೋಟ್ಯಾಂತರ ಹೆಣ್ಣು ಮಕ್ಕಳು … Read more

ಕೇವಲ 17 ಲಕ್ಷ ಹಣದಲ್ಲಿ ಶಾಪ್ ಜೊತೆಗೆ 2BHK, ಇದು ಸಾಧ್ಯವೇ ಎಂದು ಆಶ್ಚರ್ಯ ಪಡುವ ರೀತಿಯಲ್ಲಿ ಮನೆ ಕಟ್ಟಿದ್ದಾರೆ ಇಲ್ಲಿದೆ ನೋಡಿ ಡೀಟೇಲ್ಸ್.!

  ಹಣ ಒಂದಿದ್ದರೆ ಈಗ ಮನೆ ಕಟ್ಟಿಕೊಳ್ಳುವುದು ಬಹಳ ಸುಲಭ ಆದರೆ ನಮ್ಮ ಬಜೆಟ್ ಗೆ ತಕ್ಕ ಹಾಗೆ ನಮ್ಮ ಐಡಿಯಾ ಪ್ರಕಾರ ಮನೆ ಕಟ್ಟಿಕೊಡುವ ಕಾಂಟ್ರಾಕ್ಟರ್ ಸಿಗುವುದು ಬಹಳ ಕಷ್ಟ. ಯಾಕೆಂದರೆ ಕಡಿಮೆ ಬಜೆಟ್ ನ ಮನೆಗಳಾದರೆ ಅಥವಾ ನಾವು ಹೇಳುವ ಡಿಸೈನ್ ಗೆ ಕಾಂಪ್ರಮೈಸ್ ಆಗಬೇಕು ಎಂದರೆ ಎಲ್ಲರಿಗೂ ಅಂತಹ ಮನಸ್ಸು ಇರುವುದಿಲ್ಲ. ಎಲ್ಲರೂ ಈ ರೀತಿ ಹೇಳುವುದಾದರೆ ಮನೆ ಕಟ್ಟಿಕೊಡುವವರು ಯಾರು? ಹಾಗಾಗಿ ಇಂತಹ ಒಂದು ಧ್ಯೇಯವನ್ನು ಇಟ್ಟುಕೊಂಡು ಬಡ ಹಾಗೂ ಮಧ್ಯಮ … Read more

2.99 ಲಕ್ಷಕ್ಕೆ ನಿಮ್ಮ ಮನೆಗೆ ಈ ರೀತಿ ಅದ್ದೂರಿಯಾಗಿ ವರ್ಕ್ ಮಾಡಿಕೊಡುತ್ತಾರೆ.! ಕಡಿಮೆ ಹಣಕ್ಕೆ ಬೆಸ್ಟ್ ಇಂಟೀರಿಯರ್ ಡಿಸೈನ್.!

  ಅದೊಂದು ಕಾಲವಿತ್ತು ಜನ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮಳೆ ಮತ್ತು ಬಿಸಿಲಿಗೆ ಸುಡದಂತೆ, ನೆನೆಯದಂತೆ ತಮ್ಮನ್ನು ಹಾಗೂ ಕುಟುಂಬವನ್ನು ಕಾಯ್ದುಕೊಳ್ಳಲು ಗುಹೆಗಳಲ್ಲಿ ವಾಸಿಸುತ್ತಿದ್ದರು. ಮನುಷ್ಯ ನಾಗರೀಕನಾದಂತೆಲ್ಲಾ ಮನೆ ಕಟ್ಟಿಕೊಳ್ಳುವ ರೂಢಿ ಮಾಡಿಕೊಂಡ. ಹುಲ್ಲಿನ ಚಾವಣಿಯ ಮಣ್ಣಿನ ಗೋಡೆ ಇದ್ದ ಮನೆ ಕೆಲವೇ ದಶಕಗಳ ಅಂತರದಲ್ಲಿ ಹೆಂಚಿನ ಮನೆಯಾಗಿ ಈಗ RRC ಯಾಗಿ ಅದರಲ್ಲೂ ವಿಭಿನ್ನ ಬಗೆಯ ವಿನ್ಯಾಸಗಳಿಂದ ಕೂಡಿದ ಮುಗಿಲತ್ತನಕ್ಕೆ ಟವರ್ ಗಳಾಗಿ ಬೆಳೆಯುತ್ತಲೇ ಇದೆ. ಹಾಗಾಗಿ ಇಂದು ಮನೆ ಎನ್ನುವುದು ಅಗತ್ಯ ಮಾತ್ರವಲ್ಲದೆ ಪ್ರತಿಷ್ಠೆ … Read more

ಸವರನ್ ಗೋಲ್ಡ್ ಬಾಂಡ್ ಖರೀದಿ ಎಷ್ಟು ಲಾಭದಾಯಕ ಗೊತ್ತಾ.? ಚಿನ್ನಕ್ಕೆ ಭದ್ರತೆ ಜೊತೆಗೆ ಖಚಿತ ಲಾಭ ಕೂಡ.!

  ಸದ್ಯಕ್ಕಂತೂ ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಲಾಭ ಕೊಡುವ ಮಾರ್ಗ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿ ಹೋಗಿದೆ. ಯಾಕೆಂದರೆ ಕಳೆದ ಒಂದು ದಶಕದಲ್ಲಿ ಚಿನ್ನದ ಬೆಲೆಯಲ್ಲಿ ಆಗಿರುವ ಏರಿಕೆಯನ್ನು ಗಮನಿಸಿದರೆ ಹಣವನ್ನು ಬ್ಯಾಂಕ್ ನಲ್ಲಿ ಇಡುವುದಕ್ಕಿಂತ ಚಿನ್ನ ಖರೀದಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸದೆ ಇರದು. ಆದರೆ ಎಷ್ಟು ತಾನೇ ಚಿನ್ನವನ್ನು ಮೈ ಮೇಲೆ ಹಾಕಿಕೊಳ್ಳಲು ಸಾಧ್ಯ ಮತ್ತು ಸದಾ ಕಾಲ ಈ ರೀತಿ ಕೆಜಿಗಟ್ಟರೆ ಬಂಗಾರ ಹಾಕಿಕೊಂಡು ಓಡಾಡುವುದು ಕೂಡ ಕಷ್ಟ. ಇನ್ನು ಮನೆಯಲ್ಲಿ ಇಡುವುದಕ್ಕೂ ಕೂಡ … Read more

ಮನೆಗೆ ಕ್ಯೂರಿಂಗ್ ಯಾಕೆ ಮಾಡಬೇಕು.? ಎಷ್ಟು ಮಾಡಬೇಕು.? ಕ್ಯೂರಿಂಗ್ ಕುರಿತ ಸಂಪೂರ್ಣ ಮಾಹಿತಿ.!

  ಮನೆ ಕಟ್ಟಿಸುವಾಗ ಕ್ಯೂರಿಂಗ್ ಮಾಡಬೇಕು ಎನ್ನುವ ವಿಚಾರ ಗೊತ್ತಿರುತ್ತದೆ. ಅಕ್ಕಪಕ್ಕದ ಮನೆಯವರು ಮನೆ ಕಟ್ಟುವಾಗ ನೀರು ಎರಚುವುದನ್ನ ನೋಡಿರುತ್ತೇವೆ ಅಥವಾ ನಾವೇ ಚಿಕ್ಕವರಿದ್ದಾಗ ನಮ್ಮನೆ ಕಟ್ಟುವಾಗ ದೊಡ್ಡವರ ಜೊತೆ ಸೇರಿಕೊಂಡು ಗೋಡೆಗಳಿಗೆ, ಚಾವಣಿಗೆ, ಕಂಬಗಳಿಗೆ ನೀರು ಹಾಕಿದ ನೆನಪಿರುತ್ತದೆ. ಆದರೆ ಹೀಗೆ ಕ್ಯೂರಿಂಗ್ ಯಾಕೆ ಮಾಡುತ್ತಾರೆ? ಎಷ್ಟು ದಿನಗಳವರೆಗೆ ಮಾಡುತ್ತಾರೆ? ಯಾಕೆ ಅಷ್ಟು ದಿನ ನೀರು ಹಾಕುತ್ತಿರಬೇಕು? ಹಾಕದೆ ಇದ್ದರೆ ಏನಾಗುತ್ತದೆ? ಎನ್ನುವ ಪ್ರಶ್ನೆ ಮಾಡುವವರ ಸಂಖ್ಯೆ ಬಹಳ ಕಡಿಮೆ ಇರುತ್ತಾರೆ. ಮೇಸ್ತಿ ಹೇಳಿದ್ದಾರೆ ಹಾಕುತ್ತಿದ್ದೇವೆ … Read more