ಬಾಯಿ ಹುಣ್ಣು ಆದರೆ ಎದರಬೇಡಿ ಇಲ್ಲಿದೆ ಸುಲಭ ಪರಿಹಾರ.! ಡಾಕ್ಟರ್ ಅಂಜನಪ್ಪ ಅವರ ಸಲಹೆ ಒಮ್ಮೆ ಕೇಳಿ.!

  ಪ್ರತಿಯೊಬ್ಬರೂ ಕೂಡ ಬಾಯಿ ಹುಣ್ಣಿನಿಂದ ಬಳಲುತ್ತಾರೆ. ಬಾಯಿ ಒಳಗೆ, ನಾಲಿಗೆ ಮೇಲೆ, ವಸಡುಗಳ ಮೇಲೆ, ಚೀಕ್ಸ್ ನಲ್ಲಿ ಸಣ್ಣ ಸಣ್ಣ ಗುಳ್ಳೆಗಳಾಗಿರುತ್ತವೆ. ಕೆಲವು ಬಾರಿ ಇದು ಆಳವಾಗಿ ಇರುತ್ತದೆ, ಖಾರ ತಿನ್ನಲು ಆಗುವುದಿಲ್ಲ, ಎಷ್ಟೋ ಬಾರಿ ಊಟವನ್ನೇ ಮಾಡಲು ಆಗುವುದಿಲ್ಲ, ಬರಿ ಅನ್ನವನ್ನು ತಿಂದರೂ ಕೂಡ ಒತ್ತಿದ ರೀತಿ ಆಗಿ ಕಣ್ಣೀರು ಬರುತ್ತದೆ, ಇದು ಬಹಳಷ್ಟು ನೋವು ಕೊಡುತ್ತದೆ. ಆಗ ವೈದ್ಯರು ಇದನ್ನು ಚೆಕ್ ಮಾಡಿ ಹಚ್ಚಿಕೊಳ್ಳಲು ಜೆಲ್ ಕೊಡುತ್ತಾರೆ, ಒಮ್ಮೊಮ್ಮೆ ಮಾತ್ರೆಗಳನ್ನು ಕೂಡ ಕೊಡುತ್ತಾರೆ, … Read more

50,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ, 10th ಪಾಸ್ ಆಗಿದ್ರೆ ಸಾಕು.! ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ.!

  ಕೇಂದ್ರ ಸಿಬ್ಬಂದಿ ಆಯೋಗವು(SSC) ಪ್ರತಿ ವರ್ಷವೂ ಕೂಡ ಕೇಂದ್ರ ಸರ್ಕಾರದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತದೆ. ಈ ವರ್ಷ ಅದೇ ರೀತಿ ಸರ್ಕಾರದ ವಿವಿಧ ಇಲಾಖೆ ಹಾಗೂ ನಿಗಮಗಳಲ್ಲಿ ಬೇಡಿಕೆ ಇರುವ 50,000 ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು (Police Constable recruitment) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ ಆಯ್ಕೆಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಅಧಿಸೂಚನೆ ತಿಳಿಸಿರುವ ಮಾನದಂಡಗಳನ್ನು ಪೂರೈಸಬೇಕು ಮತ್ತು ಅರ್ಜಿ ಸಲ್ಲಿಸಿ ಪರೀಕ್ಷೆಗಳಲ್ಲಿ ಎದುರಿಸಿ ಉದ್ಯೋಗ … Read more

ಪೋಸ್ಟ್ ಆಫೀಸ್ ಬಡ್ಡಿದರದಲ್ಲಿ ಏರಿಕೆ, 200 ರೂಪಾಯಿ ಹೂಡಿಕೆ ಮಾಡಿ ಸಾಕು 4,28,000 ಸಿಗುತ್ತೆ.! ಹೆಚ್ಚು ಲಾಭ ತಂದುಕೊಡುವ ಬೆಸ್ಟ್ ಸ್ಕೀಮ್

  ಭಾರತೀಯ ಅಂಚೆ ಇಲಾಖೆಯು (Post office) ಸಾಕಷ್ಟು ಬದಲಾಗಿದೆ ಉಳಿತಾಯ ಯೋಜನೆಗಳನ್ನು ಖರೀದಿಸಲು ಜನರು ಅಂಚೆ ಇಲಾಖೆಗಳ ಮೊರೆ ಹೋಗುತ್ತಿದ್ದಾರೆ. ಹತ್ತಕ್ಕಿಂತ ಹೆಚ್ಚು ಯೋಜನೆಗಳು ಅಂಚೆ ಕಛೇರಿಯಲ್ಲಿ ಲಭ್ಯವಿದ್ದು ಇದಕ್ಕೆ ಸರ್ಕಾರವೇ ಗ್ಯಾರಂಟಿ ಆಗಿರುವುದರಿಂದ ಹೂಡಿಕೆ ಮಾಡಿದ ಮೊತ್ತಕ್ಕೆ ಒಂದು ಭದ್ರತೆ ಇರುತ್ತದೆ ಹಾಗೂ ನಿಶ್ಚಿತ ಲಾಭವು ಸಿಗುತ್ತದೆ. ಪ್ರತಿ ತ್ರೈಮಾಸಿಕಕೊಮ್ಮೆ ಅಂಚೆ ಇಲಾಖೆಯಲ್ಲಿ ಬಡ್ಡಿದರವನ್ನು ಪರೀಷ್ಕೃತಗೊಳಿಸಲಾಗುತ್ತಿರುತ್ತದೆ. ಹಾಗಾದರೆ ಈಗ ಅಕ್ಟೋಬರ್ 1, 2023 ರಿಂದ ಡಿಸೆಂಬರ್ 31, 2023ರವರೆಗೆ ಅಂಚೆ ಕಛೇರಿ ಯಾವ ಯಾವ … Read more

ತಲೆ ಹತ್ತಿರ ಮೊಬೈಲ್ ಇಟ್ಟುಕೊಂಡು ಮಲಗ್ತೀರಾ.? ಇದು ಎಷ್ಟು ಡೇಂಜರ್ ಗೊತ್ತಾ.? ಮಕ್ಕಳಾಗದಿರಲು ಇದೇ ಕಾರಣನಾ.? ವೈದ್ಯರು ಬಿಚ್ಚಿಟ್ಟ ಮಾಹಿತಿ ನೋಡಿ.!

ಈಗ ಪ್ರತಿಯೊಬ್ಬರೂ ಕೂಡ ಮೊಬೈಲ್ಗೆ ಎಷ್ಟು ಅಡಿಕ್ಟ್ ಆಗಿಬಿಟ್ಟಿದ್ದಾರೆ ಎಂದರೆ ಬೆಳಗ್ಗೆ ಎದ್ದ ಕೂಡಲೇ ದೇವರ ಫೋಟೋ ನೋಡುತ್ತಿದ್ದವರು ಈಗ ಮೊಬೈಲ್ ಅಲ್ಲಿರುವ ವಾಲ್ಪೇಪರ್ ನಲ್ಲಿರುವ ಫೋಟೋ ನೋಡುತ್ತಿದ್ದಾರೆ. ಹಾಗೆ ಒಂದೆರಡು ನಿಮಿಷ ಸೋಶಿಯಲ್ ಮೀಡಿಯಾ ನೋಡೋಣ ಎಂದುಕೊಂಡವರಿಗೆ ಅರ್ಧ ಗಂಟೆ ಹೇಗೆ ಹೋಯಿತು ಎಂದೇ ಗೊತ್ತಾಗುವುದಿಲ್ಲ. ನಾವು ಇಷ್ಟೊಂದು ಮೊಬೈಲ್ ಉಪಯೋಗಿಸುವ ಅವಶ್ಯಕತೆ ಇದೆಯೇ ಎಂದು ಕೇಳಿಕೊಂಡರೆ ಖಂಡಿತ ಇರುವುದಿಲ್ಲ. ಫೋಟೋ ತೆಗೆದುಕೊಳ್ಳುವುದಕ್ಕೆ, ಲೆಕ್ಕ ಹಾಕುವುದಕ್ಕೆ, ಅಲಾರಾಂ ಇಡುವುದಕ್ಕೆ ಪ್ರತಿಯೊಂದಕ್ಕೂ ಕೂಡ ಮೊಬೈಲ್ ಬಳಕೆಗೆ ಬರುತ್ತಿದೆ. … Read more

ಎಷ್ಟೇ ದೊಡ್ಡ ಗಾತ್ರದ ಕಿಡ್ನಿ ಸ್ಟೋನ್ ಆಗಿದ್ರೂ ವಾರದಲ್ಲೇ ಕರಗಿ ಹೋಗುತ್ತೆ ಈ ಮನೆ ಮದ್ದು ಒಮ್ಮೆ ಟ್ರೈ ಮಾಡಿ.!

  ಇತ್ತೀಚಿನ ಪುಸ್ತಕದಲ್ಲಿ ಕಿಡ್ನಿ ಸ್ಟೋನ್ ಎನ್ನುವ ಸಮಸ್ಯೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಯಾಕೆ ಈ ರೀತಿ ಹೆಚ್ಚಾಗಿ ಜನರು ಕಿಡ್ನಿ ಸ್ಟೋನ್ ಗೆ ತುತ್ತಾಗುತ್ತಿದ್ದಾರೆ ಎಂದು ನೋಡುವುದಾದರೆ ನಾವು ಈಗ ಹೆಚ್ಚಾಗಿ ಬೋರ್ವೆಲ್ ನೀರನ್ನು ಕುಡಿಯುತ್ತಿದ್ದೇವೆ ಅತಿ ಗಡುಸಾದ ನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಸರಿಯಾದ ಪ್ರಮಾಣದಲ್ಲಿ ನಾವು ನೀರನ್ನು ಕುಡಿಯದೇ ಇರುವುದರಿಂದ ಕೂಡ ನಮ್ಮ ದೇಹದಲ್ಲಿ ಲವಣಾಂಶಗಳು ಕರಗದೆ ಉಳಿದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತದೆ. ಹಾಗೆ ಹೆಚ್ಚು … Read more

ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಇದ್ದವರಿಗೆ ಶಾ-ಕಿಂಗ್ ನ್ಯೂಸ್ ರೇಷನ್ ಕಾರ್ಡ್ ಬಂದ್

  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಯಾದ ಮೇಲೆ ರೇಷನ್ ಕಾರ್ಡ್ (Ration card) ವಿಷಯ ಬಾರಿ ಚರ್ಚೆಯಲ್ಲಿ ಇದೆ. ಇದುವರೆಗೂ ಕೂಡ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ತಪ್ಪಾಗಿದ್ದರು, ಹೆಸರು ತಪ್ಪಾಗಿದ್ದರು, ಮನೆಗೆ ಬಂದ ಹೊಸ ಸದಸ್ಯರ ಹೆಸರು ಸೇರ್ಪಡೆ ಆಗದಿದ್ದರೂ ಅಥವಾ ಮ’ರ’ಣ ಹೊಂದಿದವರ ಹೆಸರನ್ನು ತೆಗೆದುಹಾಕಿಸದೇ ಇದ್ದರೂ. ರೇಷನ್ ಕಾರ್ಡ್ ಗೆ ಇ-ಕೆವೈಸಿ ಅಪ್ಡೇಟ್ ಮಾಡಿಸದೆ ಇದ್ದರೂ ಎಲ್ಲರೂ ಕೂಡ ಈಗ ಇವುಗಳನ್ನು ಪೂರ್ತಿಗೊಳಿಸಲು ಸರ್ಕಾರಕ್ಕೆ ತಿದ್ದುಪಡಿಗೆ (Correction) ಅವಕಾಶ … Read more

ಕಳೆದುಕೊಂಡ ದುಡ್ಡು, ಒಡವೆ, ಸೈಟ್, ಆಸ್ತಿ ವಾಪಸ್ ಬರಬೇಕು, ಆರೋಗ್ಯ ಸಮಸ್ಯೆ ಸರಿ ಹೋಗಬೇಕಾದರೆ ಈ ಮಂತ್ರವನ್ನು 3 ನಿಮಿಷ ಪಠಿಸಿ ಸಾಕು…!

  ಮಂತ್ರಗಳಿಗೆ ಬಹಳಷ್ಟು ಶಕ್ತಿ ಇದೆ. ಮಂತ್ರ ಉಚ್ಚಾರಣೆ ಮಾಡಲು ಬರದಿದ್ದರೂ ಅವುಗಳನ್ನು ಶ್ರವಣ ಅಂದರೆ ಕೇಳಿಸಿಕೊಂಡರೆ ಸಾಕು, ಎಷ್ಟೋ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದು ಕೆಲವರಿಗೆ ಉತ್ಪೇಕ್ಷೆ ಎನಿಸಬಹುದು ಆದರೆ 21 ದಿನಗಳ ಕಾಲ ಇದನ್ನು ಪ್ರಯೋಗ ಮಾಡಿ ನೋಡಿದರೆ ಅವರಿಗೆ ಅರಿವಾಗುತ್ತದೆ. ಆದರೆ ಅಷ್ಟು ಸಮಯ ಈಗಿನ ಕಾಲದವರಿಗೆ ಎಲ್ಲಿದೆ.? ಯಾರನ್ನು ಕೇಳಿದರು ಕೂಡ ಸಮಯವಿಲ್ಲ ಎನ್ನುತ್ತಾರೆ. ಈಗಿನ ಕಾಲದಲ್ಲಿ ಜನರು ಎಷ್ಟು ಬ್ಯುಸಿ ಇದ್ದಾರೆ ಎಂದರೆ ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೂ ಕೂಡ … Read more

ಕೇವಲ 10 ಲಕ್ಷದಲ್ಲಿ 2BHK ಮನೆ ಕಟ್ಟಬಹುದು.! ಕಡಿಮೆ ದುಡ್ಡಲ್ಲಿ ಅಚ್ಚುಕಟ್ಟಾಗಿ ಮನೆ ಕಟ್ಟಬೇಕು ಅನ್ನುವವರು ತಪ್ಪದೆ ನೋಡಿ.!

  ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಕೆಲವರು ಹಣ ಕೂಡಿಟ್ಟು ಮನೆ ಕಟ್ಟಿದರೆ, ಕೆಲವರು ಲೋನ್ ಪಡೆದುಕೊಂಡು ಮನೆ ಕಟ್ಟುತ್ತಾರೆ. ಆದರೆ ಯಾವುದೋ ಒಂದು ಅನಿವಾರ್ಯ ಸಂದರ್ಭದಲ್ಲಿ ನೀವು ಬಹಳ ಬೇಗ ಮನೆ ಕಟ್ಟಲೇಬೇಕಾಗಿರುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಉಳಿತಾಯವೂ ಕಡಿಮೆ ಇರುತ್ತದೆ, ಸಾಲವೂ ಕೂಡ ಸಿಗುವುದಿಲ್ಲ ಆಗ ಇರುವ ಬಜೆಟ್ ನಲ್ಲಿಯೇ ಯಾವ ರೀತಿ ಸುಂದರವಾದ ಮನೆ ಕಟ್ಟಿಕೊಳ್ಳಬಹುದು ಎನ್ನುವ ಡೀಟೇಲ್ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈಗ ಒಂದು ಚಿಕ್ಕ ಕುಟುಂಬ … Read more

ಮನೆ ದಾಖಲೆಗಳು ಕಳೆದು ಹೋದಲ್ಲಿ ಇ-ಸ್ವತ್ತು ದಾಖಲೆಗಳು ಮರಳಿ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಮನೆ ಅಥವಾ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಪ್ರತಿಯೊಬ್ಬರಿಗೂ ಬೇಕು. ಯಾಕೆಂದರೆ ಮನೆಯನ್ನು ವಿಭಾಗ ಮಾಡಿಕೊಳ್ಳುವಾಗ ಇದರ ಅವಶ್ಯಕತೆ ಇರುತ್ತದೆ ಅಥವಾ ಆ ಮನೆ ಮೇಲೆ ನೀವು ಲೋನ್ ಪಡೆದುಕೊಳ್ಳಬೇಕು, ಸರ್ಕಾರದ ಯಾವುದಾದರೂ ಯೋಜನೆಗಳ ಫಲ ಪಡೆದುಕೊಳ್ಳಬೇಕು ಅಂತಹ ಸಂದರ್ಭದಲ್ಲಿ ಕೂಡ ದಾಖಲೆಪತ್ರಗಳ ಅವಶ್ಯಕತೆ ಇರುತ್ತದೆ. ಆದರೆ ಅನೇಕರು ಇದನ್ನು ಕಳೆದುಕೊಂಡಿರುತ್ತಾರೆ, ಇನ್ನು ಕೆಲವರು ಬಹಳ ಹಳೆಯ ದಾಖಲೆ ಪತ್ರ ಆಗಿರುವುದರಿಂದ ಅದು ಅಳಿಸಿ ಹೋಗಿರುತ್ತದೆ ಅಥವಾ ಹರಿದು ಹೋಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಇದನ್ನು ಹೇಗೆ ಮರಳಿ … Read more

ದಾನವಾಗಿ ಕೊಟ್ಟ ಆಸ್ತಿ ಹಿಂಪಡೆಯಬಹುದ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

  ಒಬ್ಬ ವ್ಯಕ್ತಿಯು ತನ್ನ ಸ್ವಯಾರ್ಜಿತವಾದ ಆಸ್ತಿಯನ್ನು ಅಥವಾ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ತನ್ನ ಪಾಲಿನ ಆಸ್ತಿಯನ್ನು (property) ತನ್ನ ಇಷ್ಟದ ಪ್ರಕಾರ ಬೇರೆಯವರಿಗೆ ನೀಡುವುದನ್ನು ದಾನಪತ್ರದ (gift deed) ಮೂಲಕ ನೀಡುವುದು ಎನ್ನುತ್ತಾರೆ. ಈ ಸಮಯದಲ್ಲಿ ಕಂದಾಯ ಇಲಾಖೆ (rules) ನಿಯಮಗಳಂತೆ ಆಸ್ತಿಯ ಹಕ್ಕನ್ನು ಅವರು ಬಯಸಿದ ವ್ಯಕ್ತಿಗೆ ವರ್ಗಾವಣೆ ಮಾಡಿ ರಿಜಿಸ್ಟ್ರರ್ (Register) ಮಾಡಿರಲಾಗುತ್ತದೆ. ಯಾವುದಾದರೂ ಒಂದು ಸಂದರ್ಭದಲ್ಲಿ ದಾನ ಮಾಡಲಾದ ಆಸ್ತಿಯನ್ನು ಆ ವ್ಯಕ್ತಿ ವಾಪಸ್ (Registration cancel) ಪಡೆಯಬೇಕು ಎಂದರೆ ಸಾಧ್ಯವಾಗುತ್ತದೆ … Read more