ನಂಬಿದ್ರೆ ನಂಬಿ ಬಿಟ್ರೆ ಬಿಡಿ.! ಈ ಆಸ್ಪತ್ರೆಯಲ್ಲಿ ರೋಗಿಗಳ ಬಳಿ ದುಡ್ಡು ಕೇಳಲ್ಲ.! ಏನೇ ಆರೋಗ್ಯ ಸಮಸ್ಯೆ ಇರಲಿ ಇಲ್ಲಿಗೆ ಬಂದ್ರೆ ನಿವಾರಣೆಯಾಗುತ್ತೆ.!
ವೈದ್ಯೋ ನಾರಾಯಣ ಹರಿ ಎನ್ನುವ ಉಕ್ತಿಯಿದೆ. ಹೀಗೆಂದರೆ ವೈದ್ಯರು ದೇವರಿಗೆ ಸಮಾನ ಎಂದರ್ಥ. ಯಾಕೆಂದರೆ ಒಂದು ಪ್ರಾಣವನ್ನು ಉಳಿಸುವ ಶಕ್ತಿ ಆ ವೈದ್ಯರಲ್ಲಿ ಇರುತ್ತದೆ. ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಕೊಟ್ಟು ರೋಗಿಗಳನ್ನು ಹಾರೈಕೆ ಮಾಡಿ ಸಾಂತ್ವನ ನೀಡುವುದರಿಂದ ಅವರಿಗೆ ಆತ್ಮವಿಶ್ವಾಸ ತುಂಬಿಸುವುದರಿಂದ ಆತ ಚೇತರಿಸಿಕೊಂಡು ತನ್ನ ಆಯುಷ್ಯವನ್ನು ವೃದ್ಧಿ ಮಾಡಿಕೊಳ್ಳುತ್ತಾನೆ ಇಂತಹ ಒಂದು ವಿಶೇಷವಾದ ಶಕ್ತಿ ವೈದ್ಯರಿಗೆ ಮಾತ್ರ ಇರುವುದು. ಈ ರೀತಿ ಸರಿಯಾದ ಸಮಯಕ್ಕೆ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ಸಿಕ್ಕಿ ಗುಣವಾದರೆ ಆ ಕುಟುಂಬವು … Read more