ನಂಬಿದ್ರೆ ನಂಬಿ ಬಿಟ್ರೆ ಬಿಡಿ.! ಈ ಆಸ್ಪತ್ರೆಯಲ್ಲಿ ರೋಗಿಗಳ ಬಳಿ ದುಡ್ಡು ಕೇಳಲ್ಲ.! ಏನೇ ಆರೋಗ್ಯ ಸಮಸ್ಯೆ ಇರಲಿ ಇಲ್ಲಿಗೆ ಬಂದ್ರೆ ನಿವಾರಣೆಯಾಗುತ್ತೆ.!

  ವೈದ್ಯೋ ನಾರಾಯಣ ಹರಿ ಎನ್ನುವ ಉಕ್ತಿಯಿದೆ. ಹೀಗೆಂದರೆ ವೈದ್ಯರು ದೇವರಿಗೆ ಸಮಾನ ಎಂದರ್ಥ. ಯಾಕೆಂದರೆ ಒಂದು ಪ್ರಾಣವನ್ನು ಉಳಿಸುವ ಶಕ್ತಿ ಆ ವೈದ್ಯರಲ್ಲಿ ಇರುತ್ತದೆ. ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಕೊಟ್ಟು ರೋಗಿಗಳನ್ನು ಹಾರೈಕೆ ಮಾಡಿ ಸಾಂತ್ವನ ನೀಡುವುದರಿಂದ ಅವರಿಗೆ ಆತ್ಮವಿಶ್ವಾಸ ತುಂಬಿಸುವುದರಿಂದ ಆತ ಚೇತರಿಸಿಕೊಂಡು ತನ್ನ ಆಯುಷ್ಯವನ್ನು ವೃದ್ಧಿ ಮಾಡಿಕೊಳ್ಳುತ್ತಾನೆ ಇಂತಹ ಒಂದು ವಿಶೇಷವಾದ ಶಕ್ತಿ ವೈದ್ಯರಿಗೆ ಮಾತ್ರ ಇರುವುದು. ಈ ರೀತಿ ಸರಿಯಾದ ಸಮಯಕ್ಕೆ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ಸಿಕ್ಕಿ ಗುಣವಾದರೆ ಆ ಕುಟುಂಬವು … Read more

ಆಸ್ತಿ ಖರೀದಿ & ಮಾರಟ ಮಾಡುವವರಿಗೆ ಪ್ರಮುಖ ಸುದ್ದಿ ನಾಳೆಯಿಂದ ಜಾರಿ ಆಗಲಿದೆ ಹೊಸ ರೂಲ್ಸ್.!

  ರಾಜ್ಯದಲ್ಲಿರುವ ಎಲ್ಲರಿಗೂ ಕೂಡ ಸರ್ಕಾರ ವತಿಯಿಂದ ಬಿಗ್ ಅಪ್ಡೇಟ್ ಇದೆ. ಅದೇನೆಂದರೆ ಕಂದಾಯ ಇಲಾಖೆ (Revenue department) ನೋಂದಣಿ ಮತ್ತು ಮುದ್ರಾಕ ಶುಲ್ಕವನ್ನು ಹೆಚ್ಚಿಸಿದೆ (Registration charges). ಆಸ್ತಿ ಖರೀದಿ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿರುವ ಪ್ರತಿಯೊಬ್ಬರು ಈ ಮಾಹಿತಿಯನ್ನು ತಿಳಿದುಕೊಂಡಿರಬೇಕು ಯಾಕೆಂದರೆ ಪರೀಷ್ಕೃತ ದರವು ಅ. 3 ರಿಂದ ಜಾರಿಯಲ್ಲಿದೆ. ಕರ್ನಾಟಕ ರಾಜ್ಯದ ಹೊಸ ಸರ್ಕಾರದ ನೂತನ ಕಂದಾಯ ಸಚಿವರಾಗಿ ಸಂಪುಟ ಸೇರಿರುವ ಕೃಷ್ಣ ಬೈರೇಗೌಡ (Minister Krishna Bairegowda) ಅವರು ಕಂದಾಯ ಇಲಾಖೆಯ … Read more

ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಆರಂಭ.! ಮತ್ತೆ 9 ದಿನಗಳ ಕಾಲವಕಾಶ ನೀಡಿದ ಸರ್ಕಾರ, ತಪ್ಪದೇ ಈ ಬಾರಿ ಅವಕಾಶ ಸದುಪಯೋಗ ಪಡಿಸಿಕೊಳ್ಳಿ.!

ರೇಷನ್ ಕಾರ್ಡ್ (Ration Card) ಎಷ್ಟು ಅಗತ್ಯ ದಾಖಲೆಯಾಗಿದೆ ಎಂದು ಈಗ ಎಲ್ಲರಿಗೂ ಮನವರಿಕೆಯಾಗಿದೆ. APL, BPL ಅಥವಾ ಅಂತ್ಯೋದಯ ಯಾವುದಾದರೂ ಒಂದು ರೇಷನ್ ಕಾರ್ಡ್ ನ್ನು ನಾವು ಗುರುತಿನ ಚೀಟಿಯಾಗಿ ಹೊಂದಿರಲೇಬೇಕು, ಆದರೆ ಅನೇಕರು ಇದರ ಬಗ್ಗೆ ಗಮನಹರಿಸಿರಲಿಲ್ಲ. ರೇಷನ್ ಕಾರ್ಡ್ ಇದ್ದರೂ ಕೂಡ ಅದರಲ್ಲಿ ಮ’ರ’ಣ ಹೊಂದಿದವರ ಹೆಸರು ತೆಗೆಸಿ ಹಾಕಿರಲಿಲ್ಲ ಮತ್ತು ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಿದ್ದರೆ ಅದನ್ನು ತಿದ್ದುಪಡಿ ಮಾಡಿಸಿರಲಿಲ್ಲ ಮತ್ತು ಅದಕ್ಕೆ ಇ-ಕೆವೈಸಿ ಅಪ್ಡೇಟ್ ಮಾಡಿರಲಿಲ್ಲ. ಆದರೆ ರಾಜ್ಯದಲ್ಲಿ ಅನ್ನಭಾಗ್ಯ … Read more

ಮೊದಲನೇ ಕಂತಿನ ಹಣ ಬಾರದೇ ಇರುವವರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!

  ರಾಜ್ಯದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕೂಡ ಒಂದು. ಯಾಕೆಂದರೆ ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಗೂ (head of the family women) ಕೂಡ ಪ್ರತಿ ತಿಂಗಳು 2000ರೂ. ಸಹಾಯಧನ ಸಿಗುತ್ತಿದೆ. ಈಗಾಗಲೇ ಆಗಸ್ಟ್ ತಿಂಗಳಿನಲ್ಲಿ ಮೊದಲನೇ ಕಂತಿನ ಹಣ ಬಿಡುಗಡೆ ಆಗಿದ್ದು ಎರಡನೇ ಕಂತಿನ ಹಣ ಪಡೆಯಲು ಮಹಿಳೆಯರು ಕಾಯುತ್ತಿದ್ದಾರೆ. ಆದರೆ ಯೋಜನೆಯಲ್ಲಿ ಇನ್ನು ಲಕ್ಷಾಂತರ ಮಹಿಳೆಯರು ಮೊದಲನೇ ಕಂತಿನ ಹಣವನ್ನೇ ಪಡೆಯಲಾಗದೆ ಗೊಂದಲದಲ್ಲಿ ಇದ್ದಾರೆ. ಹಾಗಾಗಿ … Read more

ಬಾಯಿ ಹುಣ್ಣು ಸುಲಭವಾಗಿ ವಾಸಿಯಾಗಲು ಪರಿಣಾಮಕಾರಿಯಾದ ಮನೆಮದ್ದುಗಳು ಇವು.!

  ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಬಾಯಿಹುಣ್ಣು ಕಾಣಿಸಿಕೊಂಡಿರುತ್ತದೆ. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರನ್ನೂ ನೋಯಿಸುವ ಕಾಯಿಲೆ ಇದು, ಇದರಿಂದ ವಿಪರೀತವಾಗಿ ನರಳುತ್ತಾರೆ. ಸರಿಯಾಗಿ ಊಟ ತಿನ್ನಲು ಆಗುವುದಿಲ್ಲ, ಖಾರ ಸೇವಿಸಲು ಆಗುವುದಿಲ್ಲ, ಒಮ್ಮೊಮ್ಮೆ ಈ ನೋವಿಗೆ ಜ್ವರ ಬಂದ ರೀತಿಯು ಆಗುತ್ತದೆ. ಸಾಮಾನ್ಯವಾಗಿ ಈ ರೀತಿಯಾದಾಗ ಮೆಡಿಕಲ್ ಗೆ ಹೋಗಿ ಯಾವುದೋ ಲಿಕ್ವಿಡ್, ಜೆಲ್ ತೆಗೆದುಕೊಂಡು ಹಚ್ಚಿಕೊಂಡು ಗುಣಪಡಿಸಿಕೊಳ್ಳುತ್ತಾರೆ ಅಥವಾ ಬಿ ಕಾಂಪ್ಲೆಕ್ಸ್ ಮಾತ್ರೆಯನ್ನು ಸೇವಿಸಿ ಗುಣವಾಗುತ್ತದೆ ಎಂದುಕೊಳ್ಳುತ್ತಾರೆ. ಈ ರೀತಿ ಗುಣವಾದರೂ … Read more

ದಾನಪತ್ರದ ಮೂಲಕ ಬಂದ ಆಸ್ತಿಯನ್ನು ಪಡೆದುಕೊಂಡವರು ತಪ್ಪದೆ ನೋಡಿ.!

  ಒಂದು ಆಸ್ತಿಯನ್ನು ಆ ವ್ಯಕ್ತಿ ಮತ್ತೊಬ್ಬರಿಗೆ ಕೊಡುವಾಗ ಅಂದರೆ ತನ್ನ ಆಸ್ತಿಯ ಮೇಲಿನ ಹಕ್ಕನ್ನು ಮತ್ತೊಬ್ಬರಿಗೆ ಬಿಟ್ಟು ಕೊಡುವಾಗ ಅದಕ್ಕೆ ಮೂರು ಮಾರ್ಗಗಳಿವೆ. ದಾನ ಪತ್ರದ ಮೂಲಕ, ಕ್ರಯದ ಮೂಲಕ, ವಿಭಾಗದ ಮೂಲಕ ವಿಭಾಗದ ಮೂಲಕ ಒಂದು ಅವಿಭಜಿತ ಕುಟುಂಬದ ಸದಸ್ಯರು ಆ ಕುಟುಂಬದ ಆಸ್ತಿಯನ್ನು ವಿಭಾಗ ಮಾಡಿಕೊಳ್ಳುವುದಾಗಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಅಥವಾ ಒಬ್ಬ ತಂದೆಯ ಆಸ್ತಿಯಲ್ಲಿ ತಮ್ಮ ಪಾಲಿಗೆ ಬರಬೇಕಾದದ್ದನ್ನು ಆ ಆಸ್ತಿಗೆ ವಾರಸುದಾರರಾಗಿರುವ ಎಲ್ಲರೂ ಒಟ್ಟಿಗೆ ನಿರ್ಧಾರ ತೆಗೆದುಕೊಂಡು ವಿಭಾಗ ಮಾಡಿಕೊಂಡು ಅವರವರ … Read more

ಎರಡೇ ಗಂಟೆಯಲ್ಲಿ ಹೊಟ್ಟೆ ಬೊಜ್ಜು ಕರಗಿಸಿರುವ ಸುಲಭ ವಿಧಾನದ ಬಗ್ಗೆ ತಿಳಿಸಿಕೊಟ್ಟ ಪರಿಮಳ ಜಗ್ಗೇಶ್.!

  ನವರಸ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಕನ್ನಡದ ಹೆಮ್ಮೆಯ ಹಾಸ್ಯ ದಿಗ್ಗಜ ಜಗ್ಗೇಶ್ ಅವರು ಇಡೀ ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಗುರುತಿಸಿಕೊಂಡಿರುವವರು. ಇವರ ಪತ್ನಿಯಾದ ಪರಿಮಳ ಜಗ್ಗೇಶ್ ಅವರು ಕೂಡ ತಮ್ಮದೇ ಆದ ಕ್ಷೇತ್ರವನ್ನು ಆಯ್ದುಕೊಂಡು ಸಾಧಕಿ ಎನಿಸಿದ್ದಾರೆ. ಡಯಟ್ ಮತ್ತು ನ್ಯೂಟ್ರಿಷನ್ ಬಗ್ಗೆ ಅಪಾರ ಜ್ಞಾನವುಳ್ಳ ಇವರು ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಬೊಜ್ಜು ಸುಲಭವಾಗಿ ಕರಗಿಸುವುದನ್ನು ಮಾರ್ಕೆಟಿಂಗ್ ಮಾಡಿಕೊಂಡು ಗ್ರಾಹಕರನ್ನು ಯಾಮರಿಸುತ್ತಿರುವ ಪ್ರಾಡೆಕ್ಟ್ ಗಳ ಬಗ್ಗೆ ತಮ್ಮ ಅನುಭವದ ಸಾರದಲ್ಲಿ ಕೆಲ ಪ್ರಮುಖ ಅಂಶಗಳನ್ನು … Read more

ಕರ್ನಾಟಕ ರಾಜ್ಯ ಆಡಳಿತ ಮಂಡಳಿ ನೇಮಕಾತಿ, SSLC ಆಗಿದ್ದರೂ ಸಾಕು ಕೂಡಲೇ ಅರ್ಜಿ ಸಲ್ಲಿಸಿ.!

  ನ್ಯಾಯಾಲಯಗಳನ್ನು ನ್ಯಾಯದೇಗುಲ ಎಂದು ಕರೆಯಲಾಗುತ್ತದೆ. ಇಂತಹ ಜಾಗಗಳಲ್ಲಿ ಉದ್ಯೋಗ ಮಾಡಬೇಕು ಎನ್ನುವುದು ಹಲವರ ಇಚ್ಛೆ. ಕೋರ್ಟ್ ನಲ್ಲಿ ನ್ಯಾಯಾಧೀಶರು, ನ್ಯಾಯವಾದಿ ಮಾತ್ರವಲ್ಲದೆ ಇನ್ನು ಅನೇಕ ಸಿಬ್ಬಂದಿಗಳಿಗೆ ಉದ್ಯೋಗವಕಾಶ ಇರುತ್ತದೆ. ಅತಿ ಕಡಿಮೆ ವಿದ್ಯಾಭ್ಯಾಸ ಹೊಂದಿದವರು ಕೂಡ ಹುದ್ದೆ ಮಾಡಲು ಅವಕಾಶ ಇದೆ. ಈ ರೀತಿ ನ್ಯಾಯಾಂಗದ ಒಂದು ಭಾಗವಾಗಿ ಕೆಲಸ ಮಾಡಬೇಕು ಎಂದು ಬಯಸುವವರಿಗೆ ಕರ್ನಾಟಕ ರಾಜ್ಯ ಆಡಳಿತ ಮಂಡಳಿ ಕಡೆಯಿಂದ ಸಿಹಿ ವಿಚಾರ ಇದೆ. ನ್ಯಾಯಾಂಗ ಮಂಡಳಿಯಲ್ಲಿ ಖಾಲಿ ಇರುವ ಬೆರಳಚ್ಚುಗಾರರ ಹುದ್ದೆಗಳಿಗೆ ಸೂಕ್ತ … Read more

ತಲೆನೋವು ಇದೆಯಾ.? ಈಸಿಯಾಗಿ ವಾಸಿ ಆಗಬೇಕಾ.? ಮೈಗ್ರೇನ್ ಎಂದರೇನು?. ಯಾವುದೇ ರೀತಿ ತಲೆನೋವು ಇದ್ದರೂ ಸುಲಭ ಪರಿಹಾರ ಇಲ್ಲಿದೆ ನೋಡಿ.!

  ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ತಲೆನೋವು ಎನ್ನುವ ಆರೋಗ್ಯ ಸಮಸ್ಯೆ ಬಂದೇ ಬಂದಿರುತ್ತದೆ. ಆದರೆ ಎಲ್ಲರಿಗೂ ಒಂದೇ ರೀತಿಯ ತಲೆನೋವು ಬರುವುದಿಲ್ಲ. ಕೆಲವರಿಗೆ ಹೆಚ್ಚು ಶಬ್ದ ಕಿವಿಗೆ ಬಿದ್ದಾಗ ಆ ಸೌಂಡ್ ಗೆ ತಲೆನೋವು ಬರುತ್ತದೆ, ಕೆಲವರಿಗೆ ಪ್ರಯಾಣ ಮಾಡಿದಾಗ, ಹೊರಗೆ ಪೆಟ್ರೋಲ್ ಡೀಸೆಲ್ ವಾಸನೆ ಬಿದ್ದಾಗ ಸಹಿಸಲಾಗದ ತಲೆನೋವು ಬರುತ್ತದೆ. ಕೆಲವರಿಗೆ ನಿದ್ರೆ ಕಡಿಮೆ ಆದಾಗ ತಲೆನೋವು ಬರುತ್ತದೆ, ಇನ್ನು ಕೆಲವರಿಗೆ ಹಸಿವಿನಿಂದ ಇದ್ದಾಗ, ಊಟ ಜೀರ್ಣವಾಗದೇ ಇದ್ದಾಗ, ಟೆನ್ಶನ್ ಗಳಿಂದ, ಹೆಚ್ಚು ಯೋಚನೆ ಮಾಡಿ … Read more

ಕರ್ನಾಟಕ ಗ್ರಾಮ ಪಂಚಾಯಿತಿಯಲ್ಲಿ ಹೊಸ ಹುದ್ದೆಗಳ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

  ರಾಜ್ಯದ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲೊಂದು ವಿಶೇಷವಾದ ಪ್ರಕಟಣೆ ಇದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುವಂತಹ ಹುದ್ದೆಗಳು ಖಾಲಿ ಇದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಬಹುದು. ಜಿಲ್ಲಾ ಪಂಚಾಯತ್ ಬಾಗಲಕೋಟೆ (Zilla panchayath recruitment, Bagalkot – 2023) ವತಿಯಿಂದ ಈ ಹುದ್ದೆಗಳ ಕುರಿತಾದ ಅಧಿಸೂಚನೆ ಹೊರ ಬಿದ್ದಿದ್ದು ಹುದ್ದೆಗಳ ವಿವರ, ಉದ್ಯೋಗ ಸ್ಥಳ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ, ಶೈಕ್ಷಣಿಕ ವಿದ್ಯಾಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ … Read more