ಕೋರ್ಟ್ ಅಥವಾ ವಕೀಲರಿಂದ ಲೀಗಲ್ ನೋಟಿಸ್ ಬಂದಾಗ ಜನರು ಯಾಕೆ ಅಷ್ಟು ಹೆದರುತ್ತಾರೆ.? ಆ ತಕ್ಷಣ ಏನು ಮಾಡಬಹುದು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಪ್ರತಿಯೊಬ್ಬರಿಗೂ ಕೂಡ ಕೋರ್ಟ್ ಮತ್ತು ಕಾನೂನಿನ ಬಗ್ಗೆ ಸ್ವಲ್ಪವಾದರೂ ಅರಿವು ಇರಲೇಬೇಕು. ಯಾಕೆಂದರೆ ಇಂದು ನಾವು ಬದುಕುತ್ತಿರುವ ಈ ಸಮಾಜದಲ್ಲಿ ನಮ್ಮ ರಕ್ಷಣೆಗೆ ಕೋರ್ಟ್ ಮತ್ತು ಕಾನೂನಿನ ನೆರವು ಬೇಕೇ ಬೇಕು. ಆದರೆ ಜನರು ಕೋರ್ಟ್ ಎನ್ನುವ ಹೆಸರು ಕೇಳಿದ ತಕ್ಷಣವೇ ಭ’ಯ ಬೀಳುತ್ತಾರೆ ಇನ್ನು ಕೋರ್ಟ್ ನೋಟಿಸ್ ಎಂದರೆ ಅದನ್ನು ರಿಸಿವ್ ಮಾಡಿದಕ್ಕೂ ಕೂಡ ಹೆದರುತ್ತಾರೆ. ಹಾಗಾದರೆ ಕೋರ್ಟ್ ಅಥವಾ ವಕೀಲರಿಂದ ನೋಟಿಸ್ ಬಂದಾಗ ತೆಗೆದುಕೊಳ್ಳಬಾರದ ಅಥವಾ ಆ ಸಮಯದಲ್ಲಿ ಏನು ಮಾಡಬೇಕು ಎನ್ನುವುದರ … Read more

ಅಕ್ಟೋಬರ್ ತಿಂಗಳಲ್ಲಿ ಕರೆಯಲಾದ ಸರ್ಕಾರಿ ಹುದ್ದೆಗಳು, 10ನೇ ತರಗತಿ ಆದವರಿಗೂ ಇದೆ ಅವಕಾಶ, ತಪ್ಪದೇ ಅರ್ಜಿ ಸಲ್ಲಿಸಿ.!

ರಾಜ್ಯದಲ್ಲಿ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೂ ಅಖ್ಟೋಬರ್ ತಿಂಗಳಿನಲ್ಲಿ ಸಾಕಷ್ಟು ಅವಕಾಶಗಳಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಗ್ರಾಮ ಪಂಚಾಯಿತಿ ಸೇರಿದಂತೆ ರಾಜ್ಯದ ಹಲವು ಇಲಾಖೆ ಹಾಗೂ ನಿಗಮಗಳಲ್ಲಿ ಉದ್ಯೋಗ ಅವಕಾಶಗಳಿದ್ದು ಅರ್ಹತೆ ಇಲ್ಲ ಆಸಕ್ತರು ಪ್ರಯತ್ನಿಸಿ ಹುದ್ದೆ ಪಡೆದುಕೊಳ್ಳಬಹುದು. ಅಕ್ಟೋಬರ್ ತಿಂಗಳಿನಲ್ಲಿ ಅಧಿಸೂಚನೆ ಹೊರಬಿದ್ದಿರುವ ಉದ್ಯೋಗ ಮಾಹಿತಿಯ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. 1. ಯಾದಗಿರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಕ್ಕೆ ಅನುಷ್ಠಾನಕ್ಕೆ ತರುವ ಸಲುವಾಗಿ … Read more

ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೆ ಮುಖ್ಯಮಂತ್ರಿಗಳಿಂದ ಸಿಹಿ ಸುದ್ದಿ, ವೃದ್ದಾಪ್ಯ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ ಸಿ.ಎಂ ಸಿದ್ದರಾಮಯ್ಯ.!

  ವಿಶ್ವ ಹಿರಿಯ ನಾಗರಿಕರ ದಿನದ (Senior Citizens day) ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2023 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿದ್ದರಾಮಯ್ಯ (CM Siddaramaiah) ಅವರು ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೂ ಸಿಹಿ ಸುದ್ದಿ ನೀಡಿದ್ದಾರೆ. ವಿಕಲಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಸಚಿವೆ ಕೂಡ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಕಾರ್ಯಕ್ರಮದ … Read more

ಈ ಜಿಲ್ಲೆಯವರಿಗೆ ಇಂದು ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಬಿಡುಗಡೆ, ಮೊದಲ ಕಂತಿನ ಹಣ ಪಡೆಯದಿದ್ದವರು ಈ ಸಮಸ್ಯೆ ಸರಿ ಪಡಿಸಿಕೊಂಡರೆ ಒಟ್ಟಿಗೆ 4000 ಹಣ ಬರುತ್ತೆ

  ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಮಹಿಳೆಯರದ್ದೇ ಮೇಲುಗೈ. ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆಯ ಬಳಿಕ ಗೃಹಲಕ್ಷ್ಮಿ ಯೋಜನೆ ಕೂಡ ಲಾಂಚ್ ಆಗಿದ್ದು, ಕಳೆದ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣವನ್ನು ಪಡೆಯುತ್ತಿದ್ದಾರೆ. ಜುಲೈ 19 ರಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿ ಹೊಂದಿರುವ ಮತ್ತು ಅದರಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯರು (head of the family women) ತಮ್ಮ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ … Read more

ರಾಜ್ಯದ ಈ 7 ಜಿಲ್ಲೆಯವರಿಗೆ ಮನೆ ಕಟ್ಟಲು ಸರ್ಕಾರದ ವತಿಯಿಂದ ಉಚಿತ ಸೈಟ್ ವಿತರಣೆ.!

  ಪ್ರತಿಯೊಬ್ಬರಿಗೂ ಕೂಡ ವಾಸಿಸಲು ಮೂಲಭೂತ ಅವಶ್ಯಕತೆಯಾದ ಮನೆ (House) ಬೇಕು. ಪ್ರತಿ ಕುಟುಂಬಕ್ಕೂ ಕೂಡ ಆಸರೆಯಾಗಿ ಸೂರಿನ ಅವಶ್ಯಕತೆ ಇದೆ. ಆದರೆ ಎಲ್ಲರಿಗೂ ಕೂಡ ಮನೆ ಕಟ್ಟಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ, ಹಾಗಾಗಿ ಸರ್ಕಾರಗಳು (Government) ಕೂಡ ಸಾಧ್ಯವಾದಷ್ಟು ನಿರಾಶ್ರಿತರಿಗೆ ಬಡವರಿಗೆ ಸರ್ಕಾರದ ಯೋಜನೆಗಳ ಮೂಲಕ ಸ್ವಂತ ಮನೆಯ ಸೌಲಭ್ಯ ಕಲ್ಪಿಸಿ ಕೊಡುತ್ತಿವೆ. ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತಿತರ ಯೋಚನೆಗಳ ಸಹಾಯ ಸಿಗುತ್ತಿದೆ, ರಾಜ್ಯ ಸರ್ಕಾರವು ರಾಜೀವ್ ಗಾಂಧಿ ವಸತಿ ಯೋಜನೆ ಹಾಗೂ … Read more

ಗಂಡನ ಹಣ, ಆಸ್ತಿ ಸಂಪತ್ತು ಏಳಿಗೆ ಆಗಬೇಕು ಎಂದರೆ ಹೆಣ್ಣು ಮಕ್ಕಳು ತಪ್ಪದೇ ಅಡುಗೆ ಮನೆಯಲ್ಲಿ ಈ ಎರಡು ಕೆಲಸವನ್ನು ಮಾಡಿ.!

  ಹೆಣ್ಣು ಮಕ್ಕಳು ಮನೆಯನ್ನು ಬೆಳಗುವ ಮಹಾಲಕ್ಷ್ಮಿ ಇದ್ದಂತೆ. ಆಕೆ ನಡೆದುಕೊಳ್ಳುವ ನಡೆ-ನುಡಿ ಆಚಾರ ವಿಚಾರದ ಮೇಲೆ ಆ ಮನೆಯ ಅದೃಷ್ಟ ನಿರ್ಧಾರವಾಗಿರುತ್ತದೆ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ನಮ್ಮ ಸಂಸ್ಕೃತಿಯಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ಹೀಗೆ ಇರಬೇಕು ಎನ್ನುವ ಪದ್ಧತಿ ಇದೆ. ಆದರೆ ಇತ್ತೀಚಿಗೆ ಸ್ಪರ್ಧಾತ್ಮಕ ಬದುಕಿನಲ್ಲಿ ಅನಿವಾರ್ಯವಾಗಿ ಅವರು ಕೂಡ ಪುರುಷನಿಗೆ ಸಮವಾಗಿ ದುಡಿಯದೇ ಬೇಕಾದ ಅನಿವಾರ್ಯತೆ ಇರುವುದರಿಂದ ಆಕೆ ಮನೆ ನಿಭಾಯಿಸುವುದರ ಜೊತೆಗೆ ಪ್ರತಿ ವಿಷಯದಲ್ಲೂ ಗಮನ ಕೊಡಲು ಆಗುತ್ತಿಲ್ಲ ಇದರಿಂದ ತೀರ ತಾತ್ಸಾರ … Read more

ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ಲವೇ.? ಈ ಸಣ್ಣ ಕೆಲಸ ಮಾಡಿ ಎರಡು ಕಂತಿನ 4000ರೂ. ಒಟ್ಟಿಗೆ ಬರುತ್ತದೆ.!

  ಕರ್ನಾಟಕ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಗೃಹಲಕ್ಷ್ಮಿ ಯೋಜನೆ (Gruhalakshmi) ಮೂಲಕ ರೇಷನ್ ಕಾರ್ಡ್ (Ration card) ಹೊಂದಿರುವ ಪ್ರತಿ ಕುಟುಂಬದ ಮುಖ್ಯಸ್ಥೆಯು (head of the family women) ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 2000 ಸಹಾಯಧನ ಪಡೆಯಬಹುದಾಗಿದೆ. ಆಗಸ್ಟ್ 30 ರಿಂದ ಸರ್ಕಾರವು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದು ಈಗಾಗಲೇ ಅರ್ಜಿ ಸಲ್ಲಿಸಿದ್ದ ಶೇಕಡವಾರು ಮಂದಿ ಮೊದಲನೇ ಹಣವನ್ನು (August month amount) ಪಡೆದಿದ್ದಾರೆ ಎರಡನೇ ಕಂತಿನ ಹಣವನ್ನು … Read more

ಅಡುಗೆಗೆ ಯಾವ ಎಣ್ಣೆ ಬಳಸುತ್ತಿದ್ದೀರಾ.? ಡಾಕ್ಟರ್ ಬಿಚ್ಚಿಟ್ಟ ಈ ವಿಚಾರ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.! ಸ್ಟಾರ್ ನಟರು ಜಾಹೀರಾತು ಕೊಡುವ ಎಣ್ಣೆಯ ಅಸಲಿ ವಿಚಾರ ಇಲ್ಲಿದೆ ನೋಡಿ.!

  ಅಡುಗೆ ಎಣ್ಣೆ ಬೆಲೆ ಏರಿಕೆ ಕೂಡ ದೇಶದಲ್ಲಿ ಹೆಚ್ಚು ಚರ್ಚೆಯಾಗುವ ವಿಷಯ. ಯಾಕೆಂದರೆ ಇಂದು ನಾವು ಅಡುಗೆಗಳಿಗೆ ಅಷ್ಟೊಂದು ಎಣ್ಣೆಯನ್ನು ಬಳಸುತ್ತಿದ್ದೇವೆ. ಆದರೆ, ನಿಜಕ್ಕೂ ನಮ್ಮ ದೇಹಕ್ಕೆ ಇಷ್ಟೊಂದು ಎಣ್ಣೆಯ ಅವಶ್ಯಕತೆ ಇದೆಯೇ, ಅದರಲ್ಲಿ ಅಷ್ಟು ಪೋಷಕಾಂಶ ಇದೆಯೇ ಎಂದು ಪ್ರಶ್ನಿಸಿಕೊಳ್ಳುವುದಾದರೆ ಖಂಡಿತವಾಗಿಯೂ ಇಲ್ಲ ಎನ್ನುತ್ತದೆ ಸಂಶೋಧನೆ. ಯಾಕೆಂದರೆ ನಮ್ಮ ದೇಹಕ್ಕೆ ಅಡುಗೆ ಎಣ್ಣೆಯಿಂದ ಮಾತ್ರವಲ್ಲದೆ ನಾವು ಸೇವಿಸುವ ಕೊಬ್ಬರಿ, ಕಡಲೇಬೀಜ ಇವುಗಳಿಂದ ಮಾಡಿದ ತಿಂಡಿಗಳು ಮತ್ತು ಚಟ್ನಿಯಿಂದ ಕೂಡ ದೇಹಕ್ಕೆ ಕೊಬ್ಬಿನಂಶ ಸೇರುತ್ತದೆ, ಇದರ … Read more

ಹೊಸದಾಗಿ APL / BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಮಾಡಿಸಲು ಈ ದಿನಾಂಕದಿಂದ ಅರ್ಜಿ ಆಹ್ವಾನ.!

  ರೇಷನ್ ಕಾರ್ಡ್ (Ration card) ಈಗ ಅತ್ಯಗತ್ಯ ದಾಖಲೆಯಾಗಿದೆ. ಸರ್ಕಾರದ (government Schemes) ಯಾವುದೇ ಯೋಜನೆಯ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಗೆ ಬಂದ ಮೇಲೆ ರೇಷನ್ ಕಾರ್ಡ್ ಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಹಾಗಾಗಿ ರೇಷನ್ ಕಾರ್ಡ್ ನಲ್ಲಿ ಮಾಹಿತಿ ತಪ್ಪಿರುವವರು, ತಿದ್ದುಪಡಿ ಮಾಡಿಸಿಕೊಳ್ಳಲು ಮತ್ತು ಹಳೆ ಸದಸ್ಯರ ಹೆಸರು ತೆಗೆದು ಹಾಕಿಸಿ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಸಿಕೊಳ್ಳಲು, ಕುಟುಂಬದ ಮುಖ್ಯಸ್ಥರ ಸ್ಥಾನ ಬದಲಾಯಿಸಿಕೊಳ್ಳಲು … Read more

ಗಂಡ ಹೆಂಡತಿಗೆ ಪ್ರತಿ ತಿಂಗಳು 10,000 ಪಿಂಚಣಿ ಕೇಂದ್ರ ಸರ್ಕಾರದ ಹೊಸ ಯೋಜನೆ ಇದು.!

  ಕೇಂದ್ರ ಸರ್ಕಾರವು(Central government) ರಾಜ್ಯದ ಎಲ್ಲಾ ವರ್ಗಗಳಿಗೂ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು, ಹೆಣ್ಣು ಮಕ್ಕಳು, ರೈತ ವರ್ಗ, ಮಹಿಳೆಯರು, ಕಾರ್ಮಿಕರು, ಅಸಂಘಟಿತ ವಲಯದಲ್ಲಿ ದುಡಿಯುವ ಜನರು ಮತ್ತು ಹಿರಿಯ ನಾಗರಿಕರು ಹೀಗೆ ಪ್ರತಿಯೊಂದು ವರ್ಗಕ್ಕೂ ಕೂಡ ಅವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿದೆ. ಕೇಂದ್ರ ಸರ್ಕಾರದ ಪೆನ್ಷನ್ ಯೋಜನೆಗಳು ದೇಶದ ಜನರ ಗಮನ ಸೆಳೆದಿದೆ, ಹಿಂದೆಲ್ಲಾ ಸರ್ಕಾರಿ ಹುದ್ದೆ ಹೊಂದಿದವರಿಗೆ ಮಾತ್ರ ಪೆನ್ಷನ್ ಸಿಗುತ್ತಿತ್ತು, ಆದರೆ ಈಗ ಅಸಂಘಟಿತ ವಲಯದಲ್ಲಿ ದುಡಿಯುವವರು ಕೂಡ … Read more