ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ರೂಪಿಸಲಾಗಿದೆ. ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರ ಪಾತ್ರ ಹಾಗೂ ಮಕ್ಕಳ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಇಲಾಖೆಯು ಸರ್ಕಾರದ ಸಹಯೋಗದಿಂದ ಕರ್ನಾಟಕದ ಕಡೆ ಹಳ್ಳಿಯ ಭಾಗದ ವರೆಗೂ ಸರ್ಕಾರದ ನೆರವನ್ನು ತಲುಪಿಸುವ ಜವಾಬ್ದಾರಿ ಹೊತ್ತಿದೆ. ಇಂತಹ ಇಲಾಖೆಯ ಭಾಗವಾಗಿ ಕೆಲಸ ಮಾಡಲು ಇಚ್ಛಿಸುವ ಕರ್ನಾಟಕದ ಅಭ್ಯರ್ಥಿಗಳಿಗೆ ಈಗ ಒಂದು ಒಳ್ಳೆಯ ಅವಕಾಶ ಸಿಗುತ್ತಿದೆ. ರಾಷ್ಟ್ರೀಯ ಪೋಷಣ್​ ಅಭಿಯಾನ … Read more

ಪ್ರತಿದಿನ ಇಷ್ಟು ನೀರನ್ನ ಮಾತ್ರ ಕುಡಿಬೇಕು ಇಲ್ಲದಿದ್ರೆ ಏನಾಗುತ್ತೆ ಗೊತ್ತಾ.? ಡಾಕ್ಟರ್ ಅಂಜನಪ್ಪ ಅವರ ಮಾತನ್ನೊಮ್ಮೆ ಕೇಳಿ.!

ಭೂಮಿ ಮೇಲೆ ನೀರು ಅತಿ ಅಮೂಲ್ಯವಾದ ವಸ್ತು. ನೀರಿಲ್ಲದ ಭೂಮಿಯಲ್ಲಿ ಊಹಿಸಿಕೊಳ್ಳಲು ಕೂಡ ಅಸಾಧ್ಯ. ಅಲ್ಲದೇ, ಮನುಷ್ಯನ ಜೀವನ ನೀರಿಲ್ಲದೆ ಕ್ಷಣ ಘಳಿಗೆಯೂ ನಡೆಯಲಾರದು ಎಂದರೆ ತಪ್ಪಾಗಲಾರದು. ಯಾಕೆಂದರೆ ಕೃಷಿ ಚಟುವಟಿಕೆಗೆ, ಕೈಗಾರಿಕೆಗೆ, ಹೆಚ್ಚಾಗಿ ದೈನಂದಿನ ಬಳಕೆಗೆ ಮತ್ತು ನಮ್ಮ ದೇಹಕ್ಕೆ ನೀರು ಬೇಕೆ ಬೇಕು. ಮನುಷ್ಯನ ದೇಹದ ಆರೋಗ್ಯದ ಬಗ್ಗೆ ಹೇಳುವುದಾದರೆ ಮನುಷ್ಯ ಸ್ವಚ್ಛವಾಗಿರಲು, ಆರೋಗ್ಯವಾಗಿರಲು, ದೇಹದ ಅಂಗಾಂಗಗಳು ಸರಿಯಾದ ರೀತಿ ಕಾರ್ಯನಿರ್ವಹಿಸಲು ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ನೀರಿನ್ನು ಕುಡಿಯಲೇ ಬೇಕು. ನೀರು ಕುಡಿಯದೇ ಇರುವ … Read more

ಗ್ಯಾಸ್ಟ್ರಿಕ್ ಪ್ರಾಬ್ಲಂ ಬರಲು ಈ ಮೂರು ಅಂಶಗಳೇ ಕಾರಣ, ಟ್ಯಾಬ್ಲೆಟ್ ತಗೋಬೇಡಿ.! ಡಾಕ್ಟರ್‌ ಹೇಳಿದ ಸತ್ಯ

ಜನಸಾಮಾನ್ಯರು ತಮಗೆ ಗ್ಯಾಸ್ಟಿಕ್ ಸಮಸ್ಯೆ ಆಗಿದೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಅಸಲಿಗೆ ಗ್ಯಾಸ್ಟ್ರಿಕ್ ಅನ್ನುವ ಪದವೇ ಮೆಡಿಕಲ್ ನಲ್ಲಿ ಇಲ್ಲ. ಗ್ಯಾಸ್ಟರಿಯೋಸಿಸ್ ಮತ್ತು ಗ್ಯಾಸ್ಟ್ರಿಕ್ ಅಲ್ಸರ್ ಎನ್ನುವ ಸಮಸ್ಯೆಗಳಿವೆ. ಈ ರೀತಿ ಸಮಸ್ಯೆ ಆದಾಗ ಔಷಧಿ ಅಂಗಡಿಗಳಿಗೆ ಹೋಗಿ ಯಾವುದೋ ಮಾತ್ರೆ ಅಥವಾ ಟಾನಿಕ್ ತೆಗೆದುಕೊಂಡು ಸುಮ್ಮನಾಗುತ್ತೇವೆ. ಆ ಮಾತ್ರೆಗಳನ್ನು ತೆಗೆದುಕೊಂಡ ತಕ್ಷಣ ಎದೆ ಉರಿ, ನೋವು ಅಥವಾ ಹುಳಿತೇಗು ಕಡಿಮೆ ಆದಂತೆ ಅನಿಸುತ್ತದೆ ಹಾಗಾಗಿ ಕಾಯಿಲೆ ವಾಸಿಯಾಯಿತು ಎಂದುಕೊಳ್ಳುತ್ತೇವೆ. ಆದರೆ ಇದು ಬಹಳ ದೊಡ್ಡ … Read more

ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ ಬರುತ್ತೆ.? ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

  ಕರ್ನಾಟಕ ಸರ್ಕಾರ (Government) ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕೂಡ ಒಂದು. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಕರ್ನಾಟಕದ ಕುಟುಂಬದ ಯಜಮಾನ ಮಹಿಳೆ ಖಾತೆಗೆ ಹಣ ವರ್ಗಾವಣೆ ಮಾಡಲು ಆಗಸ್ಟ್30 ರಿಂದಲೇ ಚಾಲನೆ ನೀಡಲಾಗಿದೆ. ಅರ್ಜಿ ಸಲ್ಲಿಸಿದ 70%-80% ಮಹಿಳೆಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದಿದ್ದಾರೆ ಹಣ ಪಡೆಯಲಾಗದವರಿಗೆ ಯಾವ ಕಾರಣದಿಂದ ಸಮಸ್ಯೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಮಾಹಿತಿ ನೀಡಿದೆ. ಈ ತಪ್ಪುಗಳನ್ನು ಸರಿಪಡಿಸಿಕೊಂಡವರು ಖಂಡಿತವಾಗಿಯೂ ಒಟ್ಟಿಗೆ … Read more

ವಾಹನ ಖರೀದಿ, ಸ್ವಯಂ ಉದ್ಯೋಗ, ಶೈಕ್ಷಣಿಕ ಸಾಲ, ಗಂಗಾಕಲ್ಯಾಣ ಯೋಜನೆ ಸಹಾಯಧನಕ್ಕೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

  ನಮ್ಮ ರಾಜ್ಯದಲ್ಲಿ ಹಲವಾರು ನಿಗಮಗಳಿವೆ. ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ನಿಗಮ, ಅಲ್ಪಸಂಖ್ಯಾತರ ನಿಗಮ, ಇತ್ಯಾದಿಗಳು. ಇವುಗಳ ಸ್ಥಾಪನೆಯ ಮೂಲ ಉದ್ದೇಶ ತಮ್ಮ ವರ್ಗದಲ್ಲಿರುವ ಅಸಹಾಯಕರಿಗಾಗಿ ಕಲ್ಯಾಣ ಯೋಜನೆಗಳನ್ನು ರೂಪಿಸಿ ಸರ್ಕಾರದ ನೆರವನ್ನು ಕೊಡಿಸುವುದು. ಈ ರೀತಿಯ ನಿಗಮಗಳಿಂದ ವಿದ್ಯಾರ್ಥಿಗಳಿಗೆ, ರೈತರಿಗೆ, ಉದ್ಯಮ ಶುರು ಮಾಡುವ ಯುವ ಜನತೆಗೆ, ಮಹಿಳೆಯರಿಗೆ ಅನುಕೂಲವಾಗುತ್ತದೆ. ಕರ್ನಾಟಕದಲ್ಲಿ 2020ರಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಕರ್ನಾಟಕದಲ್ಲಿ ವೀರಶೈವ ಲಿಂಗಾಯತರು ಬಹುಸಂಖ್ಯಾತರಾಗಿದ್ದರೂ ಕೂಡ ಶೈಕ್ಷಣಿಕವಾಗಿ, … Read more

ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನಿಗೆ ಕಷ್ಟ ತಪ್ಪಿದ್ದಲ್ಲ.! ಯಾವ್ಯಾವ ವಸ್ತುಗಳು ಗೊತ್ತಾ.?

  ನಮ್ಮ ಭಾರತ ದೇಶವು ಸಂಪ್ರದಾಯಬದ್ದ ದೇಶ. ನಮ್ಮ ದೇಶದಲ್ಲಿ ಪ್ರತಿ ವಿಚಾರಕ್ಕೂ ಕೂಡ ಪದ್ಧತಿ ಇರುತ್ತದೆ, ಇದನ್ನು ಸಂಸ್ಕಾರ ಎಂದು ಕರೆಯಲಾಗುತ್ತದೆ. ಈ ಪದ್ಧತಿಗಳಿಗೆ ಚಾಚು ತಪ್ಪದೇ ನಡೆಯಬೇಕು, ತಪ್ಪಿದ್ದಲ್ಲಿ ಕ’ಷ್ಟಗಳು ಎದುರಾಗುತ್ತವೆ. ಹಿರಿಯರು ಇದನ್ನೆಲ್ಲ ಅರಿತು ಇದಕ್ಕೆ ಚೌಕಟ್ಟು ಹಾಕಿದ್ದರು ಆದರೆ ಈಗಿನವರು ಇದನ್ನು ಮೀರಿ ಮೂಢನಂಬಿಕೆ ಎಂದು ಬದುಕುವುದರಿಂದ ತಾವಾಗಿಯೇ ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಮದುವೆಯಾದ ಹೆಣ್ಣು ಮಕ್ಕಳಿಗೆ ಹಿಂದಿನ ಕಾಲದಲ್ಲಿ ಅನೇಕ ಕಟ್ಟುಪಾಡುಗಳನ್ನು ಹೇರಲಾಗುತ್ತಿತ್ತು ಇದೆಲ್ಲದರ ಹಿಂದಿನ ಉದ್ದೇಶ ಮದುವೆ ಆದ … Read more

ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 25,000 ರೂಪಾಯಿ ನೀಡುವ ಪಿಂಚಣಿ ಯೋಜನೆ ಜಾರಿ.!

  ಪಿಂಚಣಿ (Pension) ಎನ್ನುವುದು ವಯಸ್ಸಾದವರ (Senior Citizens) ಪಾಲಿಗೆ ಒಂದು ಅದ್ಭುತವಾದ ಅವಕಾಶ ಎನ್ನಬಹುದು. ಯಾಕೆಂದರೆ ದುಡಿಯುವ ವಯಸ್ಸಿನಲ್ಲಿಯೇ ನಮ್ಮಲ್ಲಿ ಆ ಶಕ್ತಿ ಇದ್ದಾಗಲೇ ನಾವು ಗಳಿಸಿದ ಹಣವನ್ನು ನಮ್ಮ ವೃದ್ಯಾಪ್ಯ ಜೀವನಕ್ಕಾಗಿ ಉಳಿಸುವುದರಿಂದ ಸಂಧ್ಯಾಕಾಲ ಸುಗಮವಾಗಿ ಇರುತ್ತದೆ. ವಯಸ್ಸಾದ ಬಳಿಕವೂ ಕೂಡ ಜೀವನದಲ್ಲಿ ಅನೇಕ ಖರ್ಚುಗಳು ಇರುತ್ತವೆ ವೈದ್ಯಕೀಯ ಖರ್ಚು ವೆಚ್ಚ, ದೈನಂದಿಕ ಜೀವನ ನಿರ್ವಹಣೆ ಜೊತೆಗೆ ನಿಮ್ಮ ಹವ್ಯಾಸಿಗಳಿಗೆ ಹೀಗೆ ಪಟ್ಟಿ ಬೆಳೆಯುತ್ತದೆ. ಇದಕ್ಕೆ ಮಕ್ಕಳ ಬಳಿ ಅಥವಾ ಇನ್ನೊಬ್ಬರ ಬಳಿ ಕೈ … Read more

ಒಂದು ಗುಲಾಬಿ ಹೂವಿನಿಂದ ಈ ಕೆಲಸ ಮಾಡಿ, ಸಾಲ ತೆಗೆದುಕೊಂಡವರು ನಿಮ್ಮ ಮನೆಗೆ ಬಂದು ನಮಸ್ಕಾರ ಮಾಡಿ ಹಣ ವಾಪಸ್ ಕೊಡುತ್ತಾರೆ.!

ಜೀವನದಲ್ಲಿ ಯಾರಿಗಾದರೂ ಹಣ ಸಾಲ ಕೊಡುವಾಗ ನೂರು ಬಾರಿ ಯೋಚಿಸುತ್ತೇವೆ. ಅವರು ವಾಪಸ್ ಕೊಡಲು ಸಮರ್ಥರೇ, ಅವರಿಗೆ ನಿಜವಾಗಲೂ ಕ’ಷ್ಟ ಇದೆಯೇ?, ನಾವು ಕೊಟ್ಟ ಹಣ ವಾಪಸ್ ಬರಲು ಅವರಿಗೆ ಆದಾಯದ ಮೂಲ ಇದೆಯೇ, ಯಾವ ಕಾಣಕ್ಕಾಗಿ ಹಣ ಕೇಳುತ್ತಿದ್ದಾರೆ.! ಎಷ್ಟು ವರ್ಷದಿಂದ ಪರಿಚಿತರು, ಕೊಡದೆ ಇದ್ದಾಗ ಏನು ಮಾಡಬಹುದು ಖಂಡಿತವಾಗಿ ಇಂತೆಲ್ಲ ಯೋಚನೆಗಳು ಬಂದೇ ಬರುತ್ತವೆ. ಇದನ್ನೆಲ್ಲ ಪರಾಮರ್ಷಿಸಿ ನೋಡಿ ನಾವು ನಂಬಿಕೆಯಿಂದ ಹಣ ಕೊಟ್ಟ ಮೇಲೆ ಕೂಡ ಅನೇಕ ಬಾರಿ ಮೋ’ಸಗಳಾಗುತ್ತವೆ. ಅವರು ಹಣ … Read more

ಜೀವಜಲ ಯೋಜನೆ, ಉಚಿತ ಕೊಳವೆಬಾವಿ ಸೌಲಭ್ಯಕ್ಕೆ ಸಣ್ಣ ರೈತರಿಗೆ 4.75 ಲಕ್ಷ ಸಹಾಯಧನ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

  ನಮ್ಮ ರಾಜ್ಯದಲ್ಲಿ ಗಂಗಾ ಕಲ್ಯಾಣ ಎನ್ನುವ ಯೋಜನೆ ಇದೆ. ಈ ಯೋಜನೆ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣ ರೈತರಿಗೆ ಕೃಷಿ ಭೂಮಿಗಳಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಲು ಸಬ್ಸಿಡಿ ರೂಪದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಇದನ್ನೇ ಹೋಲುವ ಮತ್ತೊಂದು ಯೋಜನೆ ಇದೆ ಇದರ ಹೆಸರು ಜೀವಜಲ ಯೋಜನೆ (Jeevajala yojane 2023). ಈ ಯೋಜನೆ ಮೂಲಕ ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ (Veerashaiva lingayath welfare department) ವತಿಯಿಂದ 3B ವರ್ಗಕ್ಕೆ ಸೇರಿದ ತನ್ನ … Read more

ಕೇವಲ 190 ರೂಪಾಯಿ ಕಟ್ಟಿ LIC ನಲ್ಲಿ ಖಾತೆ ತೆರೆಯಿರಿ 40 ಲಕ್ಷ ಸಿಗುತ್ತೆ.!

  LIC ಸಂಸ್ಥೆಯು ದೇಶದ ನಾಗರಿಕರಿಗಾಗಿ ಹಲವಾರು ವಿಭಿನ್ನ ಮಾದರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಂದು ಕೂಡ ಒಂದಕ್ಕಿಂತ ಒಂದು ಅನುಕೂಲಕರವಾಗಿದ್ದು ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಯೋಜನೆಗಳನ್ನು ಆರಿಸಿಕೊಂಡು ಲಾಭ ಪಡೆಯಬಹುದು. LIC ಯ ಇಂತಹದ್ದೇ ಒಂದು ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಕೊಡುತ್ತಿದ್ದೇನೆ. LIC ಜೀವನ್ ಲಾಭ್ ಯೋಜನೆ (LIC Jeevan labh Scheme) ಎನ್ನುವ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಮೆಚುರಿಟಿ ಅವಧಿ ಮುಗಿದ ಬಳಿಕ ಒಂದು … Read more