ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬಡ್ಡಿಗೂ ಬಡ್ಡಿ ಬರುತ್ತದೆ.!

  ಮಹಿಳೆಯರಿಗೂ ಕೂಡ ಆರ್ಥಿಕ ಸ್ವಾತಂತ್ರ್ಯ ಬೇಕಾಗಿರುತ್ತದೆ. ಆಕೆಗೂ ಮುಂದೆ ಎದುರಾಗ ಬಹುದಾದ ಸಂ’ಕ’ಷ್ಟ’ದ ಸಮಯಗಳಲ್ಲಿ ಅನುಕೂಲವಾಗಲು ಒಂದಷ್ಟು ಮೊತ್ತದ ಹಣ ಇರಲೇಬೇಕು. ಆದರೆ ಈ ಹಣವನ್ನು ಆಕೆ ತನ್ನ ಜೊತೆಗೆ ಇಟ್ಟುಕೊಂಡು ಕಾಪಾಡಿಕೊಳ್ಳುವುದು ಅಸಾಧ್ಯ ಅಥವಾ ಮನೆಯಲ್ಲಿ ಇಟ್ಟರೂ ಕೂಡ ಯಾವುದು ಖರ್ಚಿಗೆ ಅದು ಹೋಗಬಹುದು ಅಥವಾ ಅದರಲ್ಲಿ ಯಾವುದೇ ರೀತಿಯ ಹಣ ಬೆಳವಣಿಗೆ ಆಗುವುದಿಲ್ಲ. ಹಾಗಾಗಿ ಒಂದು ಬಾರಿ ಆಕೆಗೆ ಯಾವುದಾದರೂ ಮೂಲದಿಂದ ಹಣ ಬಂದಾಗ ಅದನ್ನು ಒಂದು ಒಳ್ಳೆಯ ಯೋಜನೆಯಲ್ಲಿ ಹೂಡಿಕೆ ಮಾಡುವುದು … Read more

ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

  ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾ ಗಿದ್ದು ಅಂದರೆ ಎಸ್ ಡಿ ಎ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಹಾಗಾದರೆ ಈ ಒಂದು ಹುದ್ದೆಯನ್ನು ಎಲ್ಲಿ ಆಹ್ವಾನ ಮಾಡಿದ್ದಾರೆ ಹಾಗೂ ಅರ್ಜಿಯನ್ನು ಹಾಕಬೇಕು ಎಂದರೆ ಯಾವ ರೀತಿಯ ಕೆಲವೊಂದು ನಿಯಮಗಳನ್ನು ನಾವು ಅನುಸರಿಸಬೇಕು ಯಾರೆಲ್ಲ ಈ ಅರ್ಜಿಯನ್ನು ಹಾಕಬಹುದು, ಯಾವುದೆಲ್ಲ ಅರ್ಹತೆ ಹೊಂದಿರಬೇಕು. ಹಾಗೂ ಯಾವ ಒಂದು ವಿಧಾನದಲ್ಲಿ ನಾವು ಅರ್ಜಿಯನ್ನು ಹೇಗೆ ಸಲ್ಲಿಸಬೇಕು. ಹಾಗೂ ಅರ್ಜಿ ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು, … Read more

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದ್ದವರಿಗೆ ಶಾ-ಕಿಂಗ್ ನ್ಯೂಸ್ 90 ಸಾವಿರ ಅರ್ಜಿ ರಿಜೆಕ್ಟ್.! ಈ ಲಿಂಕ್ ಮೂಲಕ ಚೆಕ್ ಮಾಡಿ ನಿಮ್ಮ ಅರ್ಜಿ ಸ್ಥಿತಿ ಹೇಗಿದೆ ಅಂತ.!

  ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಗೆ ಬಂದ ಮೇಲೆ ರೇಷನ್ ಕಾರ್ಡ್ ಗೆ (Ration card) ರಾಜ್ಯದಲ್ಲಿ ಇನ್ನೆಲ್ಲಿದ ಡಿಮ್ಯಾಂಡ್ ಶುರುವಾಗಿದೆ. ರೇಷನ್ ಕಾರ್ಡ್ ನಲ್ಲಿ ಮಾಹಿತಿ ತಪ್ಪಿದ್ದರೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲಾಗುವುದಿಲ್ಲ, ಹಾಗಾಗಿ ಈಗ ತಮ್ಮ ರೇಷನ್ ಕಾರ್ಡ್ ಗಳಲ್ಲಿರುವ ತಪ್ಪುಗಳನ್ನು ತಿದ್ದುಪಡಿ (Ration card correction) ಮಾಡಿಸಿಕೊಳ್ಳಲು ಕಛೇರಿಗಳಿಗೆ ಜನರು ಅಲೆಯುತ್ತಿದ್ದಾರೆ. ಸದ್ಯಕ್ಕೆ ರೇಷನ್ ಕಾರ್ಡ್ ತಿದ್ದುಪಡಿಯನ್ನು ಆನ್ಲೈನ್ ಮೂಲಕ ಮಾತ್ರ ಮಾಡಿಸಿಕೊಳ್ಳಲು ಅವಕಾಶ ಇದ್ದು ನೂತನ ಸರ್ಕಾರ ಸ್ಥಾಪನೆಯಾದ ಮೇಲೂ … Read more

ಇದೊಂದು ಬಿಟ್ರೆ 80% ಕಾಯಿಲೆ ನಿಮ್ಮ ಹತ್ರ ಬರೋದಿಲ್ಲ ದೀರ್ಘಾಯಸ್ಸು ಹಾಗೂ ಕಾಯಿಲೆ ರಹಿತ ಜೀವನದ ಗುಟ್ಟು ತಿಳಿಸಿದ ಖ್ಯಾತ ಮನೋವೈದ್ಯರು.!

  ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಸುಸ್ತಿತಿಯಲ್ಲಿರುವುದು ಅಷ್ಟೇ ಮುಖ್ಯ ದೇಹದ ಶಕ್ತಿ ಮನಸ್ಸಿನಲ್ಲಿ ಅಡಗಿದೆ ಎಂದರು ಕೂಡ ಅದು ತಪ್ಪಾಗುವುದಿಲ್ಲ. ಯಾಕೆಂದರೆ ದೇಹಕ್ಕೆ ಚೈತನ್ಯ ಕೊಡುವುದು ಮನಸ್ಸು, ಮನಸ್ಸಿಗೆ ಎಂದೂ ಕೂಡ ವಯಸಾಗುವುದಿಲ್ಲ. ಮನಸ್ಸು ಆಕ್ಟಿವ್ ಆಗಿ ಇದ್ದವರು 80 ವಯಸ್ಸಾಗಿದ್ದರು ಕೂಡ ಇನ್ನೂ ಹೊಸ ಹುರುಪಿನಲ್ಲಿ ಇರುತ್ತಾರೆ, ಅವರಲ್ಲಿ ಬದುಕುವ ಉತ್ಸಾಹ ಕುಂದಿರುವುದಿಲ್ಲ. ಹಾಗಾಗಿ ಮನುಷ್ಯ ಕಾಯಿಲೆ ರಹಿತವಾಗಿ ಬದುಕಲು ಸುಖವಾಗಿರಲು ದುಃಖವಾಗಿರಲು ಮನಸೇ ಕಾರಣ. ಕನ್ನಡದಲ್ಲಿರುವ ಮನಸಿದ್ದರೆ ಮಾರ್ಗ, … Read more

ಹೋಟೆಲ್ ಆರಂಭಿಸಲು ಸರ್ಕಾರದಿಂದ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.! ನಿಮ್ಮ ಕನಸಿನ‌ ಉದ್ಯಮ ಆರಂಭ ಮಾಡಲು ಸುವರ್ಣಾವಕಾಶ

  ಉದ್ಯೋಗ ಆರಂಭ ಮಾಡುವುದಕ್ಕಿಂತ ಉದ್ದಿಮೆ ಆರಂಭಿಸಲು ಹೆಚ್ಚು ಜನ ಆಸಕ್ತಿ ತೋರುತ್ತಾರೆ. ಆದರೆ ಅವರಿಗೆ ಬಂಡವಾಳ ಇರುವುದಿಲ್ಲ. ಅಂತವರಿಗಾಗಿ ಸರ್ಕಾರ ಅನೇಕ ಬಗೆಯ ಯೋಚನೆಗಳನ್ನು ರೂಪಿಸಿದೆ. ಅಂತೆಯೇ ಈಗ ಹೋಟೆಲ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವವರಿಗೂ ಕೂಡ ಕರ್ನಾಟಕ ರಾಜ್ಯ ಸರ್ಕಾರ ಹೋಟೆಲ್ ಯೋಜನೆ ಆರಂಭಿಸಿದ್ದು ಈ ಬಗ್ಗೆ ಕನಸು ಹೊಂದಿರುವವರು ಸರ್ಕಾರದಿಂದ ಸಬ್ಸಿಡಿ ರೂಪದ ಸಾಲ ಪಡೆಯುವುದರಿಂದ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಈ ಉದ್ಯಮವನ್ನು ಆರಂಭಿಸಲು ಸರ್ಕಾರದಿಂದ ಏನೆಲ್ಲಾ ನೆರವು ಸಿಗುತ್ತಿದೆ ಎನ್ನುವ ಮಾಹಿತಿ … Read more

1 ಲಕ್ಷ ಬಡ್ಡಿ ಸಿಗಬೇಕು ಅಂದ್ರೆ ನೀವು ಎಷ್ಟು ಹೂಡಿಕೆ ಮಾಡಬೇಕು ಗೊತ್ತಾ.? ಇಲ್ಲಿದೆ ನೋಡಿ‌ ನಿಮ್ಮ ಹಣವನ್ನು ದುಪ್ಪಟ್ಟು ಮಾಡುವ ವಿಧಾನ

  ನೀವು ಈಗ ದುಡಿಯುವ ವಯಸ್ಸಲ್ಲಿ ಇದ್ದೀರಾ ಎಂದರೆ ನಿಮ್ಮ ದುಡಿಮೆಯ ಕನಿಷ್ಠ 30% ಆದರೂ ಉಳಿತಾಯ (Saving) ಮಾಡಲೇಬೇಕು ಎಂದು ಹೇಳುತ್ತಾರೆ ಆರ್ಥಿಕ ತಜ್ಞರು. ನಮಗೆ ಬರುವ ಸಂಬಳ ಅಥವಾ ಇನ್ಯಾವುದೇ ಆದಾಯದಿಂದ ನಮ್ಮ ತಿಂಗಳ ಎಲ್ಲಾ ಖರ್ಚನ್ನು ಕಳೆದು ಸ್ವಲ್ಪವಾದರೂ ಹಣವನ್ನು ಉಳಿಸುತ್ತಾ ಬಂದರೆ ಅದು ಭವಿಷ್ಯದಲ್ಲಿ ನಿಮ್ಮ ಯಾವುದಾದರೂ ಕನಸಿಗೆ ಅಥವಾ ಅನಿವಾರ್ಯ ಸಂದರ್ಭಗಳಲ್ಲೂ ಅನುಕೂಲಕ್ಕೆ ಬರುತ್ತದೆ. ಈ ರೀತಿ ನಾವು ಉಳಿಸುವ ಹಣವು ಉಳಿತಾಯವಾಗಿ ಇಡುವ ಬದಲು ಹೂಡಿಕೆ ಮಾಡಿದರೆ ಅದರ … Read more

ಗೋಡೆ ಅಥವಾ ಮನೆ ಮೇಲೆ ಈ ಗಿಡ ಬೆಳೆದಿದೆಯಾ.? ಗಿಡ ಕಿತ್ತು ಹಾಕುವ ಮುನ್ನ ಈ ವಿಷಯ ತಪ್ಪದೆ ತಿಳ್ಕೋಳಿ.!

  ಕೆಲವೊಮ್ಮೆ ನಾವು ಇಷ್ಟಪಟ್ಟು ಯಾವುದಾದರೂ ಗಿಡವನ್ನು ತಂದು ಬೆಳೆಸಿದರೂ ಕೂಡ ಅದು ಬೆಳೆಯುವುದೇ ಇಲ್ಲ. ಆದರೆ ಒಮ್ಮೊಮ್ಮೆ ಆಶ್ಚರ್ಯ ಎನ್ನುವಂತೆ ಯಾವುದೋ ಒಂದು ಸಸ್ಯ ನಮ್ಮ ಮನೆ ಗೋಡೆ ಮೇಲೆ ಅಥವಾ ಕಾಂಪೌಂಡ್ ಮೇಲೆ ಗೇಟ್ ಬಳಿ ಚಿಗುರಿ ಸುಂದರವಾದ ಹೂವನ್ನು ಅರಳಿಸುತ್ತದೆ. ಇದು ಬಹಳ ಆಶ್ಚರ್ಯ ತರುತ್ತದೆ ಯಾರು ನೆಡದಿದ್ದರೂ ಈ ಗಿಡ ಹೇಗೆ ಬಂತು ಎಂದು ಅದೇ ರೀತಿ ಅಶ್ವತ್ಥರಳೀ ಮರವೂ ಕೂಡ. ಈ ಮರವು ಸಹ ನಾವು ಬೆಳೆಸದಿದ್ದರೂ ನಮ್ಮ ಮನೆಯ … Read more

ತಿಂಗಳಿಗೆ 1,000 ಕಟ್ಟಿದ್ರೆ 1 ಕೋಟಿ ಗ್ಯಾರಂಟಿ, ನೀವಿನ್ನೂ ಟರ್ಮ್ ಇನ್ಶುರೆನ್ಸ್ ಮಾಡಿಸಿಲ್ವಾ.? ಇವತ್ತೇ ಮಾಡಿಸಿ, ನಿಮ್ಮ ಕುಟುಂಬ ಸೇಫ್ ಆಗಿರುತ್ತೆ.!

  ನಮ್ಮ ದೇಶದಲ್ಲಿ ಒಂದು ವರ್ಷಕ್ಕೆ ಅ’ಪ’ಘಾ’ತ, ಆ’ತ್ಮ’ಹ’ತ್ಯೆ, ಕೊ’ಲೆ ವಯೋ ಸಹಜ ಮತ್ತು ಗಂಭೀರ ಕಾಯಿಲೆಗಳ ಕಾರಣದಿಂದಾಗಿ ಸುಮಾರು 80 ಲಕ್ಷ ಜನರ ಸಾ’ಯುತ್ತಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ನಮ್ಮ ಕರ್ನಾಟಕದ ಅಂಕಿ ಅಂಶ ನೋಡುವುದಾದರೆ ಕೇವಲ ಅ’ಪ’ಘಾ’ತ’ದ ಕಾರಣದಿಂದ ಸಾಯುವವರ ಸಂಖ್ಯೆ ಸಾವಿರಕ್ಕೆ ಹತ್ತಿರವಿದೆ. ಈ ರೀತಿ ಮ‌.ರಣ ಹೊಂದುವವರಿಗೆ ಸಾಕಷ್ಟು ಕನಸುಗಳು ಇರುತ್ತವೆ. ತಂದೆ ತಾಯಿ ಮಡದಿ ಮಕ್ಕಳು ಹೀಗೆ ಅವರನ್ನೇ ನಂಬಿಕೊಂಡಿದ್ದ ಕುಟುಂಬ ಇರುತ್ತದೆ. ಈ ರೀತಿ ಸಾ’ವಿ’ಗೆ ಒಳಗಾಗುವವರು … Read more

ಮೊಡವೆ, ಕಪ್ಪು ಕಲೆ ಇದ್ದರೆ ಎರಡು ದಿನ ಇದನ್ನು ಹಚ್ಚಿ ಸಾಕು, ಫುಲ್ ಗ್ಲೋ ಬರುತ್ತದೆ, ಕಪ್ಪು ಕಲೆ ನಿವಾರಣೆ ಆಗುತ್ತೆ.! ವೈದ್ಯರ ಸಲಹೆ ಒಮ್ಮೆ ಟ್ರೈ ಮಾಡಿ ನೋಡಿ 100% ಫಲಿತಾಂಶ.!

  ಮುಖದಲ್ಲಿ ಮೊಡವೆ ಆದರೆ ನಾವು ಚೆನ್ನಾಗಿ ಕಾಣುವುದಿಲ್ಲ. ಕೆಲವೊಮ್ಮೆ ಮೊಡವೆಗಳು ನೋವಿನಿಂದ ಕೂಡ ಕೂಡಿರುತ್ತದೆ, ಹೀಗಾಗಿ ಮೊಡವೆ ಬಂದಾಗ ಎಲ್ಲರೂ ಇರಿಟೇಟ್ ಆಗುತ್ತಾರೆ. ಮೊಡವೆ ಯಾಕೆ ಬರುತ್ತದೆ ಎಂದರೆ ಹದಿಹರೆಯದವರಲ್ಲಿ ನಿಧಾನವಾಗಿ ದೇಹದಲ್ಲಿ ಹಾರ್ಮೋನ್ ಉತ್ಪತ್ತಿ ಶುರು ಆಗುವುದರಿಂದ ಈ ವೇರಿಯೇಶನ್ ಸಮಯದಲ್ಲಿ ಸರ್ವೇ ಸಾಮಾನ್ಯವಾಗಿ ಮುಖದಲ್ಲಿ ಒಂದು ಅಥವಾ ಎರಡು ಮೊಡವೆ ಬಂದೇ ಬರುತ್ತದೆ. ಆಯಿಲ್ ಸ್ಕಿನ್ ಇರುವವರೆಗೂ ಕೂಡ ಮೊಡವೆ ಬರುತ್ತದೆ. ನಮ್ಮ ಮುಖ ಹಾಗೂ ಕುತ್ತಿಗೆ ಭಾಗದಲ್ಲಿರುವ ಗ್ರಂಥಿ ಸ್ರವಿಸುವ ಹಾರ್ಮೋನ್ … Read more

ಗೃಹಲಕ್ಷ್ಮಿ ಯೋಜನೆ 2000 ಸಹಾಯಧನ ಪಡೆಯಲಿರುವ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಈ ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಮಾತ್ರ ಎರಡನೇ ಕಂತಿನ ಹಣ.!

  ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮೊದಲನೇ ಕಂತಿನ ಹಣ ಪಡೆದವರೆಲ್ಲರೂ ಈ ತಿಂಗಳ 15ರ ಒಳಗೆ ಎರಡನೇ ಕಂತಿನ ಹಣ ಪಡೆಯಲಿದ್ದಾರೆ. ಈಗಷ್ಟೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ಅಥವಾ ಸಮಸ್ಯೆ ಇದ್ದದ್ದನ್ನು ತಿದ್ದುಪಡಿ ಮಾಡಿಸಿಕೊಂಡವರು ಮೊದಲನೇ ಕಂತಿನ ಹಣವನ್ನು ಈ ಸಮಯದಲ್ಲಿ ಪಡೆಯಲಿದ್ದಾರೆ. ಇದರೊಂದಿಗೆ ಸರ್ಕಾರವು ಗೃಹಲಕ್ಷ್ಮಿ ಯೋಜನೆ 2000ರೂ. ಸಹಾಯಧನವನ್ನು ಪಡೆಯುವ ಮಹಿಳೆಯರ ಪಟ್ಟಿಯನ್ನು (beneficiary list) ಬಿಡುಗಡೆ ಮಾಡಿದೆ. ಆಹಾರ ಇಲಾಖೆಯ ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲಕ ನೀವು … Read more