ಸರ್ಕಾರಿ ಜಾಗದಲ್ಲಿ ಕೃಷಿ ಮಾಡುತ್ತಿರುವವರು ಹಾಗೂ ಮನೆ ನಿರ್ಮಿಸಿಕೊಂಡಿರುವವರಿಗೆ ಗುಡ್ ನ್ಯೂಸ್.!

  ಕೃಷಿ ಚಟುವಟಿಗಾಗಿ ಸ್ವಂತ ಭೂಮಿ ಹೊಂದಿರದ ಹಳ್ಳಿಗಳಲ್ಲಿ ವಾಸ ಮಾಡುವ ರೈತನು ಬೇರೆ ದಾರಿ ಇಲ್ಲದೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುತ್ತಾನೆ. ಹಾಗೆಯೇ ನಿರಾಶ್ರಿತರು ಸಹಾ ಸೂರಿಗಾಗಿ ಸರ್ಕಾರಿ ಜಾಗಗಳಲ್ಲಿ ಮನೆ ಅಥವಾ ಶೆಡ್ ನಿರ್ಮಿಸಿಕೊಳ್ಳುತ್ತಾರೆ. ತಮ್ಮ ಜೀವನ ನಿರ್ವಹಣೆಗಾಗಿ ಇವರು ಈ ರೀತಿ ಸರ್ಕಾರದ ಆಸ್ತಿಯನ್ನು ಅವಲಂಬಿಸಿರುವುದರಿಂದ ಒಮ್ಮೆ ಸರ್ಕಾರ ಕೂಡ ಇವುಗಳ ಅಧಿಕಾರವನ್ನು ಸಟಪೂರ್ಣವಾಗಿ ಅವರಿಗೆ ಬಿಟ್ಟುಕೊಡುವ ನಿರ್ಧಾರಕ್ಕೆ ಬರುತ್ತದೆ. ಈ ರೀತಿ ಸರ್ಕಾರಿ ಆಸ್ತಿಗಳಲ್ಲಿರುವವರಿಗೆ ಅವರ ಹೆಸರಿಗೆ ದಾಖಲೆಯಾಗದ … Read more

ರೈತರಿಗೆ ಗುಡ್ ನ್ಯೂಸ್ ಇನ್ಮುಂದೆ ಹಗಲಿನಲ್ಲಿ ವಿದ್ಯುತ್ ನೀಡಲು ಹೊಸ ಯೋಜನೆ ಜಾರಿ.!

  ಕಳೆದ ತಿಂಗಳಷ್ಟೇ ರಾಜ್ಯ ಸರ್ಕಾರವು ಅಕ್ರಮವಾಗಿ ತಮ್ಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆದಿರುವ ರೈತರಿಗೆ ಅದನ್ನು ಸಕ್ರಮಗೊಳಿಸಿಕೊಳ್ಳಲು ಅವಕಾಶ ನೀಡಿತ್ತು ಮತ್ತು ಅದಕ್ಕಾಗಿ ಅರ್ಜಿ ಕೂಡ ಅಹ್ವಾನ ಮಾಡಿತ್ತು. ಅದರ ಅನುಷ್ಠಾನಕ್ಕೆ ತರುವ ಸಲುವಾಗಿ ಚರ್ಚಿಸಲು ಆಯೋಜಿಸಿದ್ದ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ/ ಈ ಹಿಂದೆ ಅನಧಿಕೃತ ನೀರಾವರಿ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸುವ ಇದ್ದ ಪದ್ಧತಿಯನ್ನು ಕೂಡಲೇ ಬದಲಿಸಿ ಹೊಸದಾಗಿ ಪದ್ಧತಿಯನ್ನು ಜಾರಿಗೆ ತರಲು ಸಚಿವ ಸಂಪುಟವು ತೀರ್ಮಾನಿಸಿದೆ. ಇಂಧನ … Read more

ಗೃಹಲಕ್ಷ್ಮಿ ಯೋಜನೆ 2000 ಹಣ ಬರದೇ ಇದ್ದವರು, 1ನೇ ಹಾಗೂ 2ನೇ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಜೆರಾಕ್ಸ್ ಸಲ್ಲಿಸಬೇಕು, ಹೊಸ ರೂಲ್ಸ್.!

  ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕುರಿತು ಅನೇಕ ಮಂದಿಗೆ ಇನ್ನೂ ಸಹ ಗೊಂದಲವಿದೆ. ಯಾಕೆಂದರೆ ಈಗಾಗಲೇ ಸರ್ಕಾರ ಎರಡನೇ ಕಂತಿನ ಹಣ ಬಿಡುಗಡೆ ಮಾಡಲು ಸಿದ್ಧಗೊಂಡಿದ್ದರೂ ಅನೇಕ ಮಹಿಳೆಯರು ಮೊದಲನೇ ಕಂತಿನ ಹಣವನ್ನೇ ಪಡೆಯಲಾಗಿಲ್ಲ. ಹೀಗಾಗಿ ಅವರೆಲ್ಲ ನಿರಾಶೆಗೊಂಡಿದ್ದಾರೆ ಮತ್ತು ಯಾವ ಕಾರಣಕ್ಕಾಗಿ ತಮಗೆ ಈ ರೀತಿ ಸಮಸ್ಯೆಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಲಾಗದೆ ಸಮಸ್ಯೆಯಲ್ಲಿದ್ದಾರೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child welfare department) ಅಧಿಕಾರಿಗಳು ಈ ಕುರಿತು ಮಾಹಿತಿಯನ್ನು ಕೂಡ … Read more

ಆಹಾರ ಇಲಾಖೆಯಿಂದ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!

  ರೇಷನ್ ಕಾರ್ಡ್(Ration card) ದಾಖಲೆಯಲ್ಲಿ ಫಲಾನುಭವಿಗಳ ಹೆಸರು ಇಲ್ಲದಿದ್ದರೆ ಅಥವಾ ತಪ್ಪಾಗಿದ್ದರೆ ಸರ್ಕಾರಿ ಯೋಜನೆಗಳು ಪ್ರಯೋಜನ ಪಡೆಯಲು ಆಗುವುದಿಲ್ಲ. ಅದರಲ್ಲೂ ಗ್ಯಾರಂಟಿ ಯೋಜನೆಗಳು ಜಾರಿಯಾದ ಮೇಲೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ (Annabhagya & Gruhalakshmi) ಹೆಚ್ಚುವರಿ ಹಣ ಪಡೆಯಲು ರೇಷನ್ ಕಾರ್ಡ್ ನಲ್ಲಿ ಮಾಹಿತಿ ಸರಿಯಾಗಿರಬೇಕು. ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿ (Ration card correction) ಮಾಡಿಸಿಕೊಳ್ಳಲು ಫಲಾನುಭವಿಗಳು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ ಸದ್ಯಕ್ಕೆ ಸರ್ಕಾರ ಆನ್ಲೈನ್ ನಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ನೀಡಿದೆ. … Read more

NIELT ನೇಮಕಾತಿ, ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್

  ನೀವಿನ್ನು ಉದ್ಯೋಗ ಹುಡುಕುತ್ತಿದ್ದೀರಾ? ಅಥವಾ ಸರ್ಕಾರಿ ಉದ್ಯೋಗವನ್ನೇ ಪಡೆಯಬೇಕು ಎಂದು ಪ್ರಯತ್ನ ಪಡುತ್ತಿದ್ದೀರಾ? ನಿಮಗೆ ಸರ್ಕಾರ ವತಿಯಿಂದ ಬಿಗ್ ಅಪ್ಡೇಟ್ ಇದೆ. ಅದೇನೆಂದರೆ, ಸರ್ಕಾರದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ ಸಂಸ್ಥೆ ಕಾಯಂ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಅಧಿಸೂಚನೆ ಕೂಡ ಹೊರಡಿಸಿದ್ದು ಆ ಪ್ರಕಟಣೆಯಲ್ಲಿ ಸವಿವರವಾಗಿ ಯಾರೂ ಅರ್ಜಿ ಸಲ್ಲಿಸಲು ಅರ್ಹರು, ಕೇಳಲಾಗುವ ಅರ್ಹತೆಗಳೇನು? ಕೆಲಸದ ಸ್ಥಳ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ ಆಯ್ಕೆ ವಿಧಾನ ಅರ್ಜಿ ಸಲ್ಲಿಸಲು … Read more

ಗ್ಯಾಸ್ ಏಜೆನ್ಸಿ ತೆಗೆದುಕೊಳ್ಳುವುದು ಹೇಗೆ.? ಬಂಡವಾಳ ಎಷ್ಟು ಬೇಕು, ಲಾಭ ಎಷ್ಟು ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.! ತಿಂಗಳಿಗೆ ಲಕ್ಷ ಲಾಭ ಬರುವ ಬಿಸಿನೆಸ್ ಇದು.!

  ಬಹಳ ಬೇಗ ದುಡ್ಡು ಮಾಡಬೇಕು ಎಂದರೆ ಉದ್ಯೋಗದಿಂದ ಅದು ಸ್ವಲ್ಪ ಕ’ಷ್ಟವೇ ಆದರೆ ಉದ್ದಿಮೆಯಿಂದ ಖಂಡಿತ ಸಾಧ್ಯವಾಗುತ್ತದೆ. ನಾವು ಆರಿಸಿಕೊಳ್ಳುವ ಬಿಸಿನೆಸ್ ಮೇಲೆ ನಮ್ಮ ಆಸಕ್ತಿ ಎಷ್ಟಿದೆ ಮತ್ತು ನಾವು ಎಷ್ಟು ನಿಗಾವಹಿಸಿ ಜಾಣ್ಮೆಯಿಂದ ಮತ್ತು ಕಾಳಜಿಯಿಂದ ಅದನ್ನು ನಿರ್ವಹಿಸುತ್ತಿದೆ ಎನ್ನುವುದರ ಮೇಲೆ ನಮ್ಮ ಲಾಭ ನ’ಷ್ಟ ನಿರ್ಧಾರವಾಗುತ್ತದೆ. ಆದರೆ ನಾವು ಆರಿಸಿಕೊಳ್ಳೋ ಬಿಸಿನೆಸ್ ಕೂಡ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸದ್ಯಕ್ಕೆ ಎಲ್ಲರಿಗೂ ಮೂಲಭೂತ ಅವಶ್ಯಕತೆಯಾಗಿರುವ LPG ಗ್ಯಾಸ್ ಏಜೆನ್ಸಿ ಪಡೆಯುವುದರಿಂದ ಲಾಭಕ್ಕೆ ಮೋಸವಿಲ್ಲ … Read more

ನಂಗೆ ಪಬ್ಲಿಸಿಟಿ ಬೇಕು ಅಷ್ಟೇ, ಕೋಪ ಬಂದ್ರೆ ಬೀ’ಪ್ ಪದಗಳು ಬರುತ್ತೆ ಅಷ್ಟೇ.! ಬಿಗ್ ಬಾಸ್ ಕಾಲಿಟ್ಟ ಮೊದಲ ದಿನವೇ ಕಾಂಟ್ರವರ್ಸಿ ಹೇಳಿಕೆ ಕೊಟ್ಟ ರಕ್ಷಕ್ ಬುಲೆಟ್.!

  ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigboss S10) ಅದ್ಧೂರಿಯಾಗಿ ಶುರುವಾಗಿದೆ. ಸಿರಿ, ಸ್ನೇಕ್ ಶ್ಯಾಮ್, ಕಾರ್ತಿಕ್, ಸಂಗೀತ ಶೃಂಗೇರಿ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ನಮೃತ, ಗೌರೀಶ್ ಅಕ್ಕಿ ಇನ್ನು ಮುಂತಾದವರು ಸ್ಪರ್ಧಿಗಳಾಗಿ ಬಿಗ್ ಮನೆ ಸೇರಿದ್ದಾರೆ. ಈ ಬಾರಿ ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಅವರಿಗೂ ಕೂಡ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಬಂದಿದೆ. ತಮಗೆ ಸಿಕ್ಕ ಅವಕಾಶದ ಬಗ್ಗೆ … Read more

ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000, 3 ತಿಂಗಳಿಗೆ 60,000, ವರ್ಷಕ್ಕೆ 2,40,000 ಹಣ ಪಡೆಯಬಹುದು.! ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

  ನಿವೃತ್ತರಾದ ಹಿರಿಯ ವಯಸ್ಕರಿಗೂ ಅವರದ್ದೇ ಆದ ಖರ್ಚು ವೆಚ್ಚಗಳು ಇರುತ್ತವೆ. ದುಡಿಯುತ್ತಾ ಇರುವಾಗ PPF, NPS ಮತ್ತ್ಯಾವುದೋ ಯೋಜನೆಗೆ ಮೂಲಕ ಸ್ವಲ್ಪ ಹಣ ಉಳಿತಾಯ ಮಾಡಿದ್ದರು ಅದನ್ನು ಹಾಗೆಯೇ ಬಳಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಹಣವನ್ನು ಒಂದೊಳ್ಳೆ ಯೋಜನೆಯಲ್ಲಿ ಹೂಡಿಕೆ ಮಾಡಿ ಅದರ ಮೂಲಕ ಬರುವ ಲಾಭವನ್ನು ಪ್ರತಿ ತಿಂಗಳ ಖರ್ಚಿಗಾಗಿ ಇಟ್ಟುಕೊಳ್ಳಬಹುದು. ಈ ರೀತಿ ಯೋಚಿಸುವವರಿಗೆ ಅನುಕೂಲ ಆಗಲಿ ಎಂದು ಕೇಂದ್ರ ಸರ್ಕಾರವು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಜಾರಿಗೆ ತಂದಿದೆ. ಯೋಜನೆ ಕುರಿತ … Read more

ಕೇಂದ್ರ ಸರ್ಕಾರದ ಹೊಸ ಟರ್ಮ್ ಇನ್ಸೂರೆನ್ಸ್.! ಪೋಸ್ಟ್ ಆಫೀಸ್ ನಲ್ಲಿ ಕೇವಲ 399 ರೂಪಾಯಿ ಕಟ್ಟಿ ಸಾಕು ಸಿಗುತ್ತದೆ 10 ಲಕ್ಷ ಜೀವ ವಿಮೆ ಸಿಗುತ್ತೆ.! ನಿಮ್ಮ ಕುಟುಂಬದ ಸುರಕ್ಷತೆಗಾಗಿ ಈ ಪಾಲಿಸಿ.!

  ಪ್ರತಿಯೊಬ್ಬ ವ್ಯಕ್ತಿಯು ಕೂಡ ಒಂದು ಜೀವವಿಮೆ ಹೊಂದಿರಲೇಬೇಕು. ಯಾಕೆಂದರೆ ಮನುಷ್ಯನಿಗೆ ಯಾವಾಗ ಬೇಕಾದರೂ ಅ’ಪ’ಘಾ’ತವಾಗಬಹುದು ಅಥವಾ ಅ’ಪ’ಮೃ’ತ್ಯು ಬರಬಹುದು ಅಂತಹ ಸಂದರ್ಭಗಳಲ್ಲಿ ಜೀವ ವಿಮೆಗಳು ಕುಟುಂಬಕ್ಕೆ ಆಧಾರವಾಗುತ್ತದೆ. ಮನೆಗೆ ಆಧಾರವಾಗಿದ್ದ ಕುಟುಂಬದ ಸದಸ್ಯನೇ ಇಲ್ಲವಾದಾಗ ಅಥವಾ ಇನ್ನೇನಾದರೂ ಗಂಭೀರ ಸಮಸ್ಯೆಗಳಾಗಿ ದುಡಿಯಲು ಸಾಧ್ಯವಾಗದೇ ಹೋದಾಗ ಜೀವವಿಮೆಗಳು (Life Insurance) ಕೈ ಹಿಡಿಯುತ್ತವೆ. LIC ಸೇರಿದಂತೆ ಅನೇಕ ಖಾಸಗಿವಲಯದ ಸಂಸ್ಥೆಗಳಲ್ಲಿ ಜೀವವಿಮೆಗಳನ್ನು ಖರೀದಿಸಬಹುದು. ಈಗ ಕೇಂದ್ರ ಸರ್ಕಾರ ಕೂಡ ಅಂಚೆಕಛೇರಿಗಳಲ್ಲಿ ಕಡಿಮೆ ಪ್ರೀಮಿಯಂ ಗೆ ಈ ಟರ್ಮ್ … Read more

ರಾಜ್ಯದ ಜನತೆಗೆ ಮತ್ತೊಂದು ಸಿಹಿಸುದ್ದಿ.! ಗೃಹ ಆರೋಗ್ಯ ಯೋಜನೆ ಜಾರಿ.! ಶುಗರ್, ಕಿಡ್ನಿ ವೈಫಲ್ಯ, B.P, ಕ್ಯಾನ್ಸರ್ ಇನ್ನಿತರ ಸಮಸ್ಯೆಗೆ ಮನೆ ಮನೆಗೂ ಔಷದಿ ಕಿಟ್ ವಿತರಣೆ.!

  ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ದೇಶದಾದ್ಯಂತ ಸುದ್ದಿಯಲ್ಲಿರುವ ನಮ್ಮ ರಾಜ್ಯ ಸರ್ಕಾರವು (Karnataka Government) ಗ್ಯಾರೆಂಟಿಯೇತರವಾಗಿ ಕೂಡ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕರ್ನಾಟಕದ ಜನತೆಗೆ ಇನ್ನೂ ಹೆಚ್ಚಿನ ಅನುಕೂಲತೆ ಮಾಡಿಕೊಡುತ್ತಿದೆ. ಈ ಸಾಲಿಗೆ ಗೃಹ ಆರೋಗ್ಯ ಯೋಜನೆ (Gruha Arogya Yojane) ಕೂಡ ಸೇರುತ್ತಿದೆ. ಗೃಹ ಆರೋಗ್ಯ ಯೋಜನೆಯ ಮುಖ್ಯ ಉದ್ದೇಶ ಮನೆಮನೆಗೂ ಕೂಡ ತೆರಳಿ, ಆರೋಗ್ಯ ಸಮಸ್ಯೆ ಇರುವವರ ಬಗ್ಗೆ ಸರ್ವೆ ಮಾಡಿ, ಮಾಹಿತಿ ಸಂಗ್ರಹಿಸಿ ಸರ್ಕಾರದ ವತಿಯಿಂದ ಅವರಿಗೆ … Read more