ಮನೆ ಇಲ್ಲದವರಿಗೆ ಉಚಿತ ಮನೆ ಭಾಗ್ಯ.! ಸರ್ಕಾರದಿಂದ ಸಿಗಲಿದೆ 6.5 ಲಕ್ಷ ಸಹಾಯಧನ

  ಮನೆ ಕಟ್ಟುವುದು ಜೀವನದ ಬಹಳ ದೊಡ್ಡ ಪ್ರಾಜೆಕ್ಟ್. ತಮ್ಮ ತಮ್ಮ ಆಸಕ್ತಿ ಕನಸು ಹಾಗೂ ಬಜೆಟ್ ಗೆ ಅನುಗುಣವಾಗಿ ಜನರು ಮನೆ ನಿರ್ಮಿಸುತ್ತಾರೆ. ಆದರೆ ಮಾನವನ ಅತಿ ಮೂಲಭೂತ ಅವಶ್ಯಕತೆಗಳಲ್ಲಿ ಮನೆಯೂ ಕೂಡ. ಒಂದು ವೇಳೆ ನಮಗೆ ಸ್ವಂತ ಮನೆ ಇಲ್ಲದೆ ಇದ್ದಲ್ಲಿ ನಾವು ದುಡಿದ ಹಣದಲ್ಲಿ ಅತಿ ದೊಡ್ಡ ಭಾಗವನ್ನು ಮನೆಗೆ ಬಾಡಿಗೆ ಕಟ್ಟುವುದರಲ್ಲಿ ಕಳೆಯಬೇಕಾಗುತ್ತದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಯೊಬ್ಬರೂ ಕೂಡ ಸ್ವಂತ ಸೂರಿನಡಿಯಲ್ಲಿ ವಾಸಿಸುವಂತೆ ಆಗಬೇಕು ಎನ್ನುವ ಉದ್ದೇಶದಿಂದಾಗಿ … Read more

ಮನೆ ಕಟ್ಟಿಸುತ್ತಿದ್ದೀರಾ.? ಈ ಮಾಹಿತಿ ತಿಳಿದುಕೊಳ್ಳಿ ಇಲ್ಲದಿದ್ರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ, ಕಿಚನ್ ಗೆ ಯಾವ ಸಿಂಕ್ ಉತ್ತಮ ನೋಡಿ.!

  ಮನೆ ಕಟ್ಟಿಸುವ ಸಮಯದಲ್ಲಿ ಎಷ್ಟು ಜಾಗ್ರತೆ ಇಂದ ಇದ್ದರೂ ಸಾಲದು. ಯಾಕೆಂದರೆ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾವು ಸರಿಯಾಗಿ ಯೋಚಿಸಿ ಮುಂದುವರಿಯದೇ ಇದ್ದರೆ ಮನೆ ಕಟ್ಟಿ ಆದಮೇಲೆ ಅದನ್ನು ಬದಲಾಯಿಸಲು ಆಗದೆ ಅಥವಾ ಬದಲಾಯಿಸುವುದಕ್ಕೆ ಹೆಚ್ಚು ಹಣ ಖರ್ಚಾಗಿ ಪಶ್ಚಾತಾಪ ಪಡಬೇಕಾಗುತ್ತದೆ. ಮನೆಗೆ ಬಳಸುವ ಮೆಟೀರಿಯಲ್ ನಿಂದ ಹಿಡಿದು ಅದರ ಬಣ್ಣದವರೆಗೆ ನಾವು ಎಚ್ಚರವಾಗಿ ಇದ್ದು ತಾಳ್ಮೆಯಿಂದ ಎಲ್ಲವನ್ನೂ ತಿಳಿದುಕೊಂಡು ಮುಂದುವರಿಯಬೇಕು. ಈ ವಿಚಾರದಲ್ಲಿ ಮನೆ ಅಂದಮೇಲೆ ಕಿಚನ್ ಸಂಗತಿಗಳೂ ಕೂಡ ಮುಖ್ಯವೆ ಆಗುತ್ತದೆ. ಹಾಗಾಗಿ … Read more

ಅಮೆರಿಕಾದಲ್ಲಿ ಬೇಕಾದರೂ ಇದ್ದುಕೊಂಡು ತೋಟ ಕಂಟ್ರೋಲ್ ಮಾಡಬಹುದು, ಕಳ್ಳರು ಬಂದರೆ ಸಿಗ್ನಲ್ ಕೊಡುತ್ತೆ.!

  ಕೃಷಿ ಮಾಡುವುದು ಎಂದರೆ ಬೆಳೆ ಬೆಳೆಯುವುದು ಮಾತ್ರ ಕಷ್ಟವಲ್ಲ. ಒಬ್ಬ ರೈತನ ಕಷ್ಟ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ. ಯಾಕೆಂದರೆ ಬೀಳುವ ಮಳೆಯನ್ನು ಹಾಗೂ ಈ ಭೂಮಿ ತಾಯಿ ಎನ್ನುವ ಮಣ್ಣನ್ನು ನಂಬಿಕೊಂಡು ಆತ ಬೆಳೆ ಬಿತ್ತಿದ್ದರೂ ಪ್ರತಿದಿನವೂ ಕೂಡ ಕೂಲಿ ಕಾರ್ಮಿಕರಿಗೆ ಕೊಡಬೇಕಾದ ಹಣ, ಕೃಷಿಗೆ ಬೇಕಾದ ಕಚ್ಚಾ ವಸ್ತುಗಳ ಖರೀದಿಗೆ ಬಂಡವಾಳ ಹೊಂದಿಸುವುದು, ಜಮೀನಿಗೆ ರಕ್ಷಣೆ ಸೇರಿದಂತೆ ಅನೇಕ ಜವಾಬ್ದಾರಿಗಳು ಆತನಿಗೆ ಇರುತ್ತವೆ. ಇದರಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ಕೊಡಬೇಕು ಇಲ್ಲವಾದಲ್ಲಿ … Read more

ರೇಷನ್ ಕಾರ್ಡ್ ಇದ್ದವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಇನ್ಮುಂದೆ ಈ 46 ವಸ್ತು ಉಚಿತವಾಗಿ ಸಿಗಲಿದೆ, ಯಾವ್ಯಾವ ವಸ್ತು ನೋಡಿ.!

ಕೇಂದ್ರ ಸರ್ಕಾರದ (Central Government) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ದೇಶದಾದ್ಯಂತ ಇರುವ ಪ್ರತಿ ಕುಟುಂಬಕ್ಕೂ ಕೂಡ ಪಡಿತರ ಚೀಟಿಯನ್ನು (Ration Card) ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮತ್ತು ಆರ್ಥಿಕವಾಗಿ ಬಹಳ ಹಿಂದಿರುವ ಕುಟುಂಬಗಳನ್ನು ಗುರುತಿಸಿ APL / BPL / AAY ಎನ್ನುವ ಮೂರು ಮಾದರಿಯ ಪಡಿತರ ಚೀಟಿಯನ್ನು ನೀಡುತ್ತಿದೆ. ಈ ಪಡಿತರ ಚೀಟಿಯ ಆಧಾರದ ಮೇಲೆ ಕೇಂದ್ರ ಸರ್ಕಾರದ ಹಲವು … Read more

WPC ಚೌಕಟ್ಟು ಕಿಟಕಿ ಬಾಗಿಲು, ಲೈಫ್ ಟೈಮ್ ವಾರಂಟಿ ಹುಳ ಕೂಡ ಬರುವುದಿಲ್ಲ.! ಹೊಸ ಮನೆ ಕಟ್ಟೋರು ನೋಡಿ.!

  ಮನೆ ಕಟ್ಟಬೇಕು ಎನ್ನುವುದು ಒಂದು ದೊಡ್ಡ ಸಾಧನೆಯೇ ಸರಿ. ಮದುವೆ, ಮನೆ ಕಟ್ಟುವುದು, ಮಕ್ಕಳನ್ನು ಓದಿಸುವುದು ಇವು ಮನುಷ್ಯನ ಜೀವನದ ದೊಡ್ಡ ಪ್ರಾಜೆಕ್ಟ್ ಗಳು ಹಾಗೂ ಅಷ್ಟೇ ಕನ್ಫ್ಯೂಸಿಂಗ್ ವಿಷಯಗಳು. ಯಾಕೆಂದರೆ ಇವು ಹೈ ಬಜೆಟ್ ಯೋಜನೆಗಳಾಗಿವೆ ನಮ್ಮ ಮದುವೆಯಾಗಲಿ, ಮಕ್ಕಳ ಮದುವೆಯಾಗಲಿ ಕೈ ತುಂಬಾ ಹಣ ಇಟ್ಟುಕೊಂಡೇ ಕೈ ಹಾಕಬೇಕು. ನಾವು ಎಷ್ಟು ಖರ್ಚು ಮಾಡಿದರು ಅಷ್ಟು ಖರ್ಚು ಹಿಡಿಯುತ್ತದೆ. ಹಾಗೆಯೇ ಮಕ್ಕಳನ್ನು ಓದಿಸುವ ವಿಚಾರ ಕೂಡ, ಒಂದು ಹೆಜ್ಜೆ ತಪ್ಪಾಗಿ ಇಟ್ಟರು ಮಕ್ಕಳ … Read more

ನಿಂಬೆ ಹುಲ್ಲಿನ ಎಣ್ಣೆ ಬಿಜಿನೆಸ್, ಲೀಟರ್ ಗೆ 2000, 2 ತಿಂಗಳಲ್ಲಿ ಮತ್ತೆ ಹೊಸ ಪೈರು ಬರುತ್ತೆ.! ವರ್ಷಕ್ಕೆ ಲಕ್ಷಂತಾರ ರೂಪಾಯಿ ಲಾಭ ಪಡೆಯಿರಿ.!

  ನಿಂಬೆಹಣ್ಣಿನ ಬಿಸಿನೆಸ್ ಬಗ್ಗೆ ಹಲವು ರೈತರಿಗೆ ಮಾಹಿತಿಯೇ ಇಲ್ಲ. ಕೆಲವರು ಇದನ್ನು ಹೊಸದಾಗಿ ಕೇಳುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಮಾರ್ಕೆಟ್ ನಲ್ಲಿ ಹಲವು ವರ್ಷಗಳಿಂದಲೂ ಬಹಳ ಸಕ್ಸಸ್ ಫುಲ್ ಆಗಿ ಈ ಲೆಮೆನ್ ಗ್ರಾಸ್ ಬಿಜಿನೆಸ್ ರನ್ ಆಗುತ್ತಿದೆ. ರೈತನೇನಾದರೂ ಈ ಬಗ್ಗೆ ಮನಸು ಮಾಡಿದರೆ ವರ್ಷಕ್ಕೆ ಲಕ್ಷಾಂತರ ಆದಾಯ ಕಾಣುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಈ ಬೆಳೆಯನ್ನು ಬೆಳೆಯುವುದು ಕೂಡ ಸುಲಭ, ನಿರ್ವಹಣೆ ಕೂಡ ಸುಲಭ, ಅದೇ ರೀತಿ ಮಾರ್ಕೆಟಿಂಗ್ ಕೂಡ ಸುಲಭ. ಮಾರ್ಕೆಟಿಂಗ್ … Read more

ಮನೆ ಕಟ್ಟಿಸುವಾಗ ಈ ವಿಚಾರವೂ ಮುಖ್ಯ ಶೌಚಾಲಯಕ್ಕೆ ಯಾವ ಕಮಾಂಡ್ ಉತ್ತಮ? ಬೆಲೆ ಹೇಗೆ? ಬಾಳಿಕೆ ಹೇಗೆ? ಇಲ್ಲಿದೆ ನೋಡಿ ಮಾಹಿತಿ.!

ಮನೆ ಕಟ್ಟುವಾಗ ಪ್ರತಿಯೊಂದು ವಿಷಯವು ಕೂಡ ಮುಖ್ಯವೇ. ದೇವರಕೋಣೆ ಮಾಡುವ ಡಿಸೈನ್, ಅಡುಗೆ ಮನೆಯಲ್ಲಿ ಮಾಡ್ಯುಲರ್ ಕಿಚನ್, ಲಿವಿಂಗ್ ಏರಿಯಾದಲ್ಲಿ ಸ್ಪೇಸ್, ಬೆಡ್ರೂಮ್ ವಾಸ್ತು ಹೀಗೆ ಶೌಚಾಲಯದ ವಿಚಾರ ಎಲ್ಲವೂ ಕೂಡ ಅಷ್ಟೇ ಮುಖ್ಯ. ಹಾಗೆಯೇ ಕಲರ್ ಸೆಲೆಕ್ಟ್ ಮಾಡುವಾಗ, ಡಿಸೈನ್ಸ್ ಸೆಲೆಕ್ಟ್ ಮಾಡುವಾಗ, ಮಾಡೆಲ್ ಸೆಲೆಕ್ಟ್ ಮಾಡುವಾಗ ಅಷ್ಟೇ ಕನ್ಫ್ಯೂಷನ್ ಕ್ರಿಯೇಟ್ ಮಾಡುವ ವಿಷಯವಾಗಿದೆ. ಹೀಗಾಗಿ ಈ ವಿಚಾರದ ಬಗ್ಗೆ ಅನುಭವಸ್ಥರಿಂದ ಕೇಳಿ ನಿರ್ಧಾರ ತೆಗೆದುಕೊಳ್ಳುವುದು ಅಥವಾ ಈ ವಿಚಾರದ ಬಗ್ಗೆ ಮೊದಲೇ ಸ್ವಲ್ಪ ತಿಳಿದುಕೊಂಡಿರುವುದು … Read more

SSBJ ನೇಮಕಾತಿ, ವಾರ್ಡನ್ & ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 49,100/-

  ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರದ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಸೈನಿಕ ವಸತಿ ಶಾಲೆ ಬಿಜಾಪುರದಲ್ಲಿ (SSBJ Recruitment) ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಈ ಕುರಿತಾದ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆ ಆಗಿದೆ. ಕರ್ನಾಟಕದ ಎಲ್ಲಾ ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬಹುದಾಗಿದೆ. ಬಹಳ ಅತ್ಯಮೂಲ್ಯವಾದ ಅವಕಾಶ ಇದಾಗಿದ್ದು ಇದು ಸಾಕಷ್ಟು ಯುವಜನತೆಯ ಕನಸು ಕೂಡ ಆಗಿದೆ ನೀವು … Read more

ರೈತರಿಗೂ ಇನ್ಮುಂದೆ ಸಿಗಲಿದೆ 25,000 ಸಹಾಯಧನ.! ಸರ್ಕಾರದಿಂದ ಹೊಸ ಸ್ಕೀಮ್ ಜಾರಿ.!

  ಬೇಸಾಯ ನಮ್ಮ ದೇಶದಲ್ಲಿ ಕೋಟ್ಯಾಂತರ ಕುಟುಂಬಗಳು ಅವಲಂಬಿಸಿರುವ ಕಸುಬಾಗಿದೆ. ಹಾಗಾಗಿ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿಯೇ ಆಗಿದ್ದು ಇದು ಆದಾಯ ಉತ್ಪಾದನೆಯಲ್ಲಿ ಮೊದಲನೇ ವಲಯದಲ್ಲಿದೆ. ಕಮರ್ಷಿಯಲ್ ಆಗಿ ಯೋಚಿಸುವುದು ಹೊರತು ಪಡಿಸಿ ನಮ್ಮ ದೇಶದ ಜನಸಂಖ್ಯೆಗೆ ಆಹಾರ ಉತ್ಪಾದನೆ ಉದ್ದೇಶದಿಂದ ಯೋಚಿಸಿದರು ಕೃಷಿ ಉಳಿದ ಎಲ್ಲಾ ಕ್ಷೇತ್ರಕ್ಕಿಂತಲೂ ಮನುಷ್ಯನ ಜೀವನಕ್ಕೆ ಉಸಿರಾಟದಷ್ಟೇ ಮುಖ್ಯ ಎಂದು ಹೇಳಬಹುದು. ಆದರೆ ಭಾರತದಲ್ಲಿನ ಕೃಷಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ನಮ್ಮ ದೇಶದಲ್ಲಿ ವ್ಯವಸಾಯವು ಮಳೆ ಜೊತೆ ಆಡುವ … Read more

ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 12,000 ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಗಾಗಿ ಹಲವು ವಿಧವಾದ ಯೋಜನೆಗಳನ್ನು ರೂಪಿಸಿ ಪ್ರತಿ ವರ್ಗಕ್ಕೂ ಕೂಡ ಆದ್ಯತೆ ನೀಡಿ ಹತ್ತಾರು ಬಗೆಯ ಯೋಜನೆಗಳನ್ನು ಪರಿಚಯಿಸಿದೆ. ಈ ನಿಟ್ಟಿನಲ್ಲಿ ಭಾರತವನ್ನು ಸ್ವಚ್ಛ ಭಾರತ ಮಾಡುವ ಧ್ಯೇಯ ಇಟ್ಟುಕೊಂಡು ಸ್ವಚ್ಛ ಭಾರತ ಮಿಷನ್ ಅಭಿಯಾನ ಆರಂಭಿಸಲಾಯಿತು. 2 ಅಕ್ಟೋಬರ್, 2014ರಂದು ನಡೆದ ಗಾಂಧಿ ಜಯಂತಿ ಅಂಗವಾಗಿ ಸರ್ಕಾರ ಈ ಯೋಜನೆ ಕೈಗೊಂಡಿತು. ಈ ಯೋಜನೆಯ ಮುಖ್ಯ ಧ್ಯೇಯ ಐದು ವರ್ಷಗಳ ಅಂದರೆ 2019ರ ಒಳಗೆ ಭಾರತದ ಪ್ರತಿ ಗ್ರಾಮವನ್ನು ಬಯಲು ಮುಕ್ತ … Read more