ನನಗೆ 24 ವರ್ಷದ ಹುಡುಗರನ್ನು ಕಳಿಸಿಕೊಡು ಎಂದು ದೇವರಿಗೆ ಮನವಿ ಮಾಡಿದ ಸೋನು ಶ್ರೀನಿವಾಸ್ ಗೌಡ.

ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಸ್ಪರ್ಧಿಗಳು ಸಹ ಒಂದೊಂದು ರೀತಿಯಾದಂತಹ ಮನಸ್ಥಿತಿಯನ್ನ ಒಳಗೊಂಡಿರುತ್ತಾರೆ. ಅದರಲ್ಲಿಯೂ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿರುವುದು ಯಾರಿಗೂ ಸಹ ಇಷ್ಟವಿಲ್ಲ ಅಂದರೆ ಪ್ರೇಕ್ಷಕರಿಗೆ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಲು ಅರ್ಹರಲ್ಲ ಎನ್ನುವಂತಹ ಅಭಿಪ್ರಾಯಗಳನ್ನು ಒಳಗೊಂಡಿದ್ದಾರೆ. ಸೋನು ಗೌಡ ಅವರು ಬಿಗ್ ಬಾಸ್ ನಲ್ಲಿ ನಡೆದುಕೊಳ್ಳುತ್ತಿರುವಂತಹ ರೀತಿ ಯಾರಿಗೂ ಸಹ ಇಷ್ಟ ಆಗುತ್ತಿಲ್ಲ. ಮನೆಯಲ್ಲಿ ಇರುವಂತಹ ಸದಸ್ಯರು ಹಾಗೆ ನೋಡುವ ಪ್ರೇಕ್ಷಕರಿಗೂ ಸಹ ಅವರ … Read more

ತಲೆ ಬಾಚಿದಾಗೆಲ್ಲ ಕೂದಲು ಉದುರುತ್ತಾ, ಕಟ್ಟಾಗಿ ಬೀಳುತ್ತಾ ಚಿಕ್ಕ ವಯಸ್ಸಿಗೆ ಬಿಳಿ ಕೂದಲಿನ ಸಮಸ್ಯೆ ಇದ್ದವರು ತಪ್ಪದೇ ಈ ಮನೆಮದ್ದು ಬಳಸಿ.

ಬಿಳಿ ಕೂದಲಿನ ಸಮಸ್ಯೆ ಹಾಗು ಕೂದಲು ಉದುರುವಂತಹ ಸಮಸ್ಯೆ ಯಾರಿಗೆ ತಾನೇ ಇಲ್ಲ ಹೇಳಿ ಇತ್ತೀಚಿನ ದಿನಗಳಿಗೆ ಈ ಸಮಸ್ಯೆ ಮಾಮೂಲಿಯಾಗಿ ಬಿಟ್ಟಿದೆ ಈ ಒಂದು ಸಮಸ್ಯೆಯನ್ನು ನಾವು ನಿರ್ಲಕ್ಷ ಮಾಡಬಾರದು ಬದಲಿಗೆ ನಾವು ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನೇ ಬಳಸಿಕೊಂಡು ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಕೂದಲಿಗೆ ಉತ್ತಮವಾದಂತಹ ಪೋಷಕಾಂಶಗಳು ಒದಗುವ ರೀತಿಯಲ್ಲಿ ನಾವು ನೋಡಿಕೊಳ್ಳಬೇಕು. ಕೂದಲು ಉದುರದೆ ಇರಲು ಮದ್ದನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಪದಾರ್ಥಗಳು ಒಂದು ನಿಂಬೆ ಹಣ್ಣು, ಎರಡು … Read more

ಆ-ತ್ಮ-ಹ-ತ್ಯೆ ಮಾಡಿಕೊಳ್ಳುವುದಕ್ಕೆ ಅಣ್ಣಾವ್ರು ಮುಂದಾಗಿದ್ಯಾಕೆ? ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್ ಕುಮಾರ್.

ನಮ್ಮ ಕರ್ನಾಟಕದಲ್ಲಿ ಡಾಕ್ಟರ್ ರಾಜ್ ಕುಮಾರ್ ಅಂತಹ ದೈತ್ಯ ಪ್ರತಿಭೆಯನ್ನು ನಾವು ಇದುವರೆಗೂ ಸಹ ಕಂಡಿಲ್ಲ ಅಷ್ಟೊಂದು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಟನೆಯನ್ನು ತಮ್ಮ ಜೀವ ಮತ್ತು ಜೀವನವನ್ನಾಗಿ ಮಾಡಿಕೊಂಡಿದ್ದರು. 1929 ರಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಜನನವಾಗುತ್ತದೆ. ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದಂತಹ ರಾಜ್ ಕುಮಾರ ಅವರು ಪ್ರತಿಭಾನ್ವಿತ ನಟನಾಗಿ ಹೊರಹೊಮ್ಮುದಕ್ಕೆ ಒಂದು ಕಾರಣ ಎಂದರೆ ಅವರಲ್ಲಿ ಇದ್ದಂತಹ ಸರಳತೆ ಹಾಗೆಯೇ ನಟನೆಯಲ್ಲಿ ಇದ್ದಂತಹ ಉತ್ಸಾಹ ಹಾಗು ನಟನೆಯ ಮೇಲಿನ ಪ್ರೀತಿ ಅವರನ್ನು … Read more

ಮಹದೇವನ ಅನುಗ್ರಹ ಪಡೆಯುತ್ತಿರುವ ಈ ನಾಲ್ಕು ರಾಶಿಯವರಿಗೆ ಇಂದು ಧನ ಲಾಭ ವ್ಯಾಪಾರ ಅಭಿವೃದ್ಧಿ ಸಕಲ ಕೆಲಸದಲ್ಲೂ ಜಯ.

ಮೇಷ ರಾಶಿ:- ಆರ್ಥಿಕ ಸಂಕಷ್ಟ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುವುದು ಅನೇಕ ವ್ಯವಹಾರಿಕ ಅವಕಾಶಗಳು ಅರಸಿ ಬರಲಿವೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ ಭೂ ಸಂಬಂಧಿ ವ್ಯವಹಾರದಲ್ಲಿ ಜಯ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣುತ್ತದೆ. ಶುಭ ಸಂಖ್ಯೆ 2 ವೃಷಭ ರಾಶಿ:- ಧನ ಆಗಮನಕ್ಕಿಂತ ಹೆಚ್ವು ಖರ್ಚಾಗುತ್ತದೆ ದೇವತಾ ಕಾರ್ಯಗಳಿಗೆ ಆದ್ಯತೆ ನೀಡುತ್ತೀರಿ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಡಚಣೆ ಇದೆ ಕುಟುಂಬದಲ್ಲಿ ಕಿರಿಕಿರಿ ಇರುತ್ತದೆ ಶುಭ ಸಂಖ್ಯೆ 6. ಮಿಥುನ ರಾಶಿ:- ದೀರ್ಘ … Read more

ಪಿತೃಗಳಿಗೆ ನೀವು ಪೂಜೆ ಮಾಡಿಲ್ಲ ಅಂದ್ರೆ ಪಿತೃ ದೋಷ ಬರುತ್ತದೆ ಪಿತೃಪಕ್ಷದಲ್ಲಿ ಈ ಮೂರು ವಸ್ತುಗಳನ್ನು ದಾನ ಮಾಡಿ.

ತಂದೆ ತಾಯಿಯರು ಬದುಕಿದ್ದಾಗ ಅವರ ಮಾತನ್ನು ಚಾಚು ತಪ್ಪದೇ ಕೇಳಬೇಕು ಅವರು ಕೊಡುವಂತಹ ಮಾರ್ಗದಲ್ಲಿ ನಾವು ನಡೆಯಬೇಕು. ಯಾವ ತಂದೆ ತಾಯಿಯರು ಮಕ್ಕಳಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಆದ್ದರಿಂದ ತಂದೆ ತಾಯಿಯ ಮಾತನ್ನು ಕೇಳಬೇಕು ಪುತ್ರ ಎಂಬ ಅರ್ಹತೆಯನ್ನು ಪಡೆಯಬೇಕಾದರೆ ಇದು ಮೊದಲನೆಯ ಅರ್ಹತೆಯಾಗಿದೆ. ತಂದೆ ತಾಯಿಯರು ಗತಿಸಿದ ನಂತರ ಪರಮಾತ್ಮನಲ್ಲಿ ಲೀನವಾಗುತ್ತಾರೆ, ಪ್ರತಿಯೊಂದು ಅಂಗಾಂಗಗಳಲ್ಲಿಯು ಸಹ ಒಂದೊಂದು ದೇವರು ಇರುತ್ತಾರೆ. ಜನಾಂಗದಲ್ಲಿ ಬ್ರಹ್ಮನಿರುತ್ತಾನೆ, ಪಾದದಲ್ಲಿ ವಿಷ್ಣು ಇರುತ್ತಾನೆ, ಕೈಗಳಲ್ಲಿ ಈಶ್ವರ ಇರುತ್ತಾನೆ ಹೀಗೆ ನಮ್ಮ ದೇಹದ ಪ್ರತಿಯೊಂದು … Read more

ಮಕ್ಕಳಿರುವ ಪ್ರತಿಯೊಬ್ಬ ತಂದೆ ತಾಯಿ ಇದನ್ನು ನೋಡಲೇಬೇಕು.

ಭೂಮಿಯ ಮೇಲೆ ಒಂದು ಅದ್ಭುತವಾದ ಸೃಷ್ಟಿ ಎಂದರೆ ಅದು ತಂದೆ ತಾಯಿಯರಿಗೆ ಮಕ್ಕಳೊಂದಿಗಿನ ಸಂಬಂಧ ಈ ಒಂದು ಪರಿಕಲ್ಪನೆ ಎಷ್ಟೊಂದು ಅದ್ಭುತ ಎಂದು ನಮಗೆ ಅನಿಸುತ್ತದೆ. ಭೂಮಿಯ ಮೇಲೆ ತಂದೆ ತಾಯಿಯರು ತೋರಿಸುವಂತಹ ಪ್ರೀತಿಯನ್ನು ಯಾರು ಸಹ ತೋರಿಸಲು ಆಗುವುದಿಲ್ಲ, ಮಕ್ಕಳು ಹುಟ್ಟಿದಾಗಿನಿಂದ ಸಾಯುವ ತನಕ ಇವರ ಪ್ರೀತಿ ಕಡಿಮೆ ಆಗುವುದಿಲ್ಲ ಆದರೆ ನಾವು ಮಕ್ಕಳು ಬೆಳೆಸುವಂತಹ ಸರಿಯಾದ ವಿಧಾನವನ್ನು ಅರಿತುಕೊಳ್ಳಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳನ್ನು ಚಿಕ್ಕ ವಯಸ್ಸಿನಿಂದ ತುಂಬಾ ಧೈರ್ಯಯುತವಾಗಿ ಬೆಳೆಸಬೇಕು ಸಮಾಜದಲ್ಲಿ ಅವರು ನೆಲೆ … Read more

ನಾನೇಷ್ಟೇ ಚೆನ್ನಾಗಿದ್ರು ಹುಡುಗರು ಮಾತ್ರ ನನ್ನ ಜೊತೆ ಮಾತಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ.

ಬಿಗ್ ಬಾಸ್ ಕನ್ನಡ ಈ ಬಾರಿ OTT ಯಲ್ಲಿ ಪ್ರಾರಂಭವಾಗಿದ್ದು ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಿದಂತಹ ಪ್ರತಿಯೊಬ್ಬ ಸ್ಪರ್ದಿಗಳು ಒಬ್ಬೊಬ್ಬರಾಗಿ ಮನೆಯಿಂದ ಎಲಿಮಿನೇಷನ್ ಆಗಿ ಹೊರ ಬರುತ್ತಿದ್ದಾರೆ. ಉಳಿದಿರುವಂತಹ ಕಂಟೆಸ್ಟ್ ಗಳಿಗೆ ಇದು ಮನೆಯಲ್ಲಿ ಕಡೆಯ ವಾರ ಇದೀಗ ಮನೆಯಲ್ಲಿ ಇದೀಗ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಸೋನು ಗೌಡ, ಜಯಶ್ರೀ, ರೂಪೇಶ್, ಸಾನಿಯಾ ಅಯ್ಯರ್ ಸೋಮಣ್ಣ ಮಾಚೆವಾಡ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಪದ್ದಿಗಳು ಒಂದಲ್ಲ ಒಂದು ರೀತಿಯಾದಂತಹ ಚರ್ಚೆಗಳನ್ನು … Read more

ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನ ಎಷ್ಟು ಲಾಭದಾಯಕ ಗೊತ್ತ.? ಇಂದೇ ತಿಳಿದುಕೊಳ್ಳಿ.

ಸುಕನ್ಯಾ ಸಮೃದ್ಧಿ ಯೋಜನೆ ಇದು ಭಾರತದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಅತ್ಯಂತ ಸುಲಭದ ಕೆಲಸ. ಈ ಕುರಿತ ವಿವರ ಇಲ್ಲಿದೆ. ‘ಬೇಟಿ ಬಚಾವೊ ಬೇಟಿ ಪಡಾವೊ’ ಅಭಿಯಾನದ ಅಂಗವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆಗೆ ಬಂದಿದೆ. ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಹತ್ವಾಕಾಂಕ್ಷೆಯ ಯೋಜನೆಯು ಬಂದಿದೆ. ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿಯೂ ಲಭ್ಯವಿದೆ. ಇದು … Read more

ಸಿಂಹ ರಾಶಿಯ ಸೆಪ್ಟೆಂಬರ್ ತಿಂಗಳ ಮಾಸ ಭವಿಷ್ಯ

ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಆತ ಕೆಲವೊಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾನೆ. ಇದಕ್ಕಾಗಿಯೇ ಇಂದು ದಿನ ಭವಿಷ್ಯ, ವಾರ ಭವಿಷ್ಯ, ತಿಂಗಳ ಭವಿಷ್ಯ ಹಾಗೂ ವಾರ್ಷಿಕ ಭವಿಷ್ಯ ಎಂದು ಹೇಳಲಾಗುತ್ತದೆ. ಒಂದು ವಾರದಲ್ಲಿ ಸೌರಮಂಡಲದಲ್ಲಿ ಆಗುವಂತಹ ಬದಲಾವಣೆಗಳನ್ನು ನೋಡಿಕೊಂಡು ವಾರ ಭವಿಷ್ಯ ಹೇಳಲಾಗುತ್ತದೆ. ಈ ವಾರ ಭವಿಷ್ಯ ಹೆಚ್ಚು ಉಪಯೋಗಕಾರಿ. ಯಾಕೆಂದರೆ ನಮಗೆ ಬರುವಂತಹ ಸಮಸ್ಯೆಗಳು, ಎದುರಾಗುವ ಆಪತ್ತು ಇತ್ಯಾದಿಗಳನ್ನು … Read more

ಸ್ಯಾಂಡಲ್ ವುಡ್ ನಟರ ಮಕ್ಕಳು ಹೇಗಿದ್ದಾರೆ ನೋಡಿ.

ನಮ್ಮ ಕನ್ನಡ ಸಿನಿಮಾರಂಗವನ್ನು ಸ್ಯಾಂಡಲ್ ವುಡ್ ಅಥವಾ ಚಂದನವನ ಎಂಬ ಹೆಸರಿನಿಂದ ಕರೆಯು ತ್ತಾರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ ಹಾಗೂ ಕನ್ನಡ ಚಿತ್ರಗಳನ್ನು ಮಾಡುತ್ತಾರೆ ಹಾಗೂ ಇದರಲ್ಲಿ ಅಭಿನಯಿಸಿದಂತಹ ಎಷ್ಟೋ ಹಿರಿಯರು ನಮ್ಮನ್ನು ಅಗಲಿರಬಹುದು ಆದರೆ ಅವರು ನಟನೆ ಇಂದಿಗೂ ಕೂಡ ಪ್ರತಿಯೊಬ್ಬರ ಮನಸ್ಸಿನಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲಾರದು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಮೊಟ್ಟ ಮೊದಲನೆಯದಾಗಿ ಸಿನಿಮಾ ಪ್ರಾರಂಭವಾಗಿದ್ದು ಅಂದರೆ ಮೊಟ್ಟ ಮೊದಲ ಚಲನ ಚಿತ್ರ ಯಾವುದು ಎಂದರೆ … Read more