ನೀವು ಇರುವ ಜಾಗದಲ್ಲಿ ಕೆಲಸ, ತಿಂಗಳಿಗೆ 22,000 ಸಂಬಳ, ಯಾವುದೇ ಹಣ ಕಟ್ಟಬೇಕಾಗಿಲ್ಲ ಯಾರು ಬೇಕಾದರೂ ಸೇರಬಹುದು ಇಲ್ಲಿದೆ ನೋಡಿ ಡೀಟೇಲ್ಸ್.!

  ರಾಜ್ಯದಾದ್ಯಂತ ಇರುವ ಎಲ್ಲಾ ಉದ್ಯೋಗ ಆಸಕ್ತರಿಗೂ ಒಂದು ಸಿಹಿ ಸುದ್ದಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ. ನೀವು ಬಹಳ ವರ್ಷಗಳಿಂದ ಕೆಲಸಕ್ಕಾಗಿ ಅಲೆದಾಡುತ್ತಿದ್ದರೆ, ನಿಮಗೆ ಯಾವುದೇ ಸ್ಕಿಲ್ ಗೊತ್ತಿಲ್ಲ ಅಥವಾ ಕೆಲಸದ ಅನುಭವ ಇಲ್ಲ ಎಂದು ನಿಮಗೆ ಕೆಲಸ ಕೊಡದೆ ಇದ್ದರೆ ಅಥವಾ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕಾಗಿ ಹುಡುಕುತ್ತಿದ್ದರೆ ಒಂದು ಒಳ್ಳೆ ಕಡೆ ಸೇರಬಹುದಾದ ಅದ್ಭುತ ಅವಕಾಶದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ತರಬೇತಿಯ ಜೊತೆಗೆ ನೀವು ಕೇಳಿದ ಸ್ಥಳದಲ್ಲಿ ನಿಮಗೆ ಭಾರತದಾದ್ಯಂತ ಯಾವುದೇ ಭಾಗದಲ್ಲಿ ಬೇಕಾದರೂ … Read more

ಊದುಬತ್ತಿ ಹಚ್ಚಿದರೆ ಕ್ಯಾನ್ಸರ್ ಬರುತ್ತಾ.? ಈ ಬಗ್ಗೆ ವೈದ್ಯರು ಹೇಳಿದೇನು ನೋಡಿ.?

  ದೇವರ ಕೋಣೆ ದೇವರ ಪೂಜೆ ಎಂದ ಮೇಲೆ ಅಲ್ಲಿ ಊದುಬತ್ತಿಗೆ ಮಹತ್ವದ ಸ್ಥಾನ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಹಾಗೂ ಸಂಜೆ ತಮ್ಮ ಮನೆಯಲ್ಲಿರುವ ದೇವರ ವಿಗ್ರಹಗಳು ಹಾಗೂ ಫೋಟೋಗಳಿಗೆ ಹೂ ಇಟ್ಟು ದೀಪ ಹಚ್ಚಿ ಊದುಬತ್ತಿ ಹಚ್ಚುತ್ತಾರೆ. ಹೀಗೆ ಮಾಡುವುದರಿಂದ ಮನಸ್ಸಿಗೆ ಏನೋ ಸಮಾಧಾನ. ನಾವು ಚಿಕ್ಕವಯಸ್ಸಿನಿಂದಲೂ ಕೂಡ ನಮ್ಮ ಹಿರಿಯರು ಈ ರೀತಿ ಮನೆಯಲ್ಲಿ ಮಾಡಿಕೊಂಡು ಬಂದಿದ್ದನ್ನು ಕಲಿತು ಪರಿಪಾಲಿಸುತ್ತಿದ್ದೇವೆ. ಆದರೆ ಅಂದಿನ ದಿನಗಳಲ್ಲಿ ಬಳಸುತ್ತಿದ್ದ ಗಂಧದ ಕಡ್ಡಿಗೂ ಇಂದಿನ ದಿನ … Read more

ಕೇವಲ 21 ವರ್ಷಕ್ಕೆ IAS ಅಧಿಕಾರಿಯಾದ ಛಲಗಾತಿ, ಭಾರತದ ಅತ್ಯಂತ ಕಿರಿಯ IAS ಆಫೀಸರ್ ಈ ಬೆಡಗಿ.!

  IAS ಆಗುವ ಕನಸು ಬಹುಶಃ ಪದವಿ ಮುಗಿಸುವ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಸಾಮಾನ್ಯರಿಗೆ ಪದವಿ ಮುಗಿಸುವುದಕ್ಕೆ 20 ರಿಂದ 21 ವರ್ಷ ಬೇಕಾಗುತ್ತದೆ. ಅಂತಹದರಲ್ಲಿ ಆ ವಯಸ್ಸಿಗೆ ಏಷ್ಯಾದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎನಿಸಿಕೊಂಡ UPSC ಭೇದಿಸಿ IAS ಆಫೀಸರ್ ಆಗುವುದು ಸುಲಭದ ಮಾತಲ್ಲ. ಎಷ್ಟೋ ಜನ ಪದವಿಗೆ ತಯಾರಿ ಆರಂಭಿಸಿದಿಂದಲೇ ತಮ್ಮ ಕೊನೆಯ ಅಟ್ಟೆಂಪ್ಟ್ ವರೆಗೂ ಪ್ರಯತ್ನಿಸಿ ಕನಸನ್ನು ಕೈಗೂಡಿಸಿಕೊಳ್ಳಲಾರರು ಬಹುತೇಕ ಎಲ್ಲಾ ಭಾರತೀಯರ ಪಾಲಿಗೆ ಕಬ್ಬಿಣದ ಕಡಲೆಯಂತೆ ಕಾಣುವ ಈ ಪರೀಕ್ಷೆಯನ್ನು ಅತ್ಯಂತ … Read more

ಬೆಳ್ಳಿ, ಹಿತ್ತಾಳೆ, ಕಂಚು ಮತ್ತು ತಾಮ್ರ ಯಾವುದೇ ಲೋಹದ ಪಾತ್ರೆಗಳು ಇದ್ದರೂ ಉಜ್ಜದೆ ತಿಕ್ಕದೆ ನೀರಿನಲ್ಲಿ ಮುಳುಗಿಸಿ ಫಳಫಳ ಹೊಳೆಯುವಂತೆ ಮಾಡಬಹುದು ಹೇಗೆ ಅಂತ ನೋಡಿ.!

  ಮನೆಯಲ್ಲಿ ಪಾತ್ರೆ ತೊಳೆಯುವುದೇ ಟೆನ್ಷನ್ ಅದನ್ನು ಹೇಗೋ ಕ್ಲೀನ್ ಮಾಡಬಹುದು. ಆದರೆ ದೇವರ ಪಾತ್ರೆಗಳನ್ನು ಕ್ಲೀನ್ ಮಾಡುವುದು ಅಡಿಗೆ ಮನೆ ಪಾತ್ರೆಗಳನ್ನು ಕ್ಲೀನ್ ಮಾಡಿದಷ್ಟು ಸುಲಭದ ಸಲೀಸಾದ ಕೆಲಸ ಅಲ್ಲವೇ ಅಲ್ಲ. ಎಲ್ಲರ ಮನೆಯಲ್ಲೂ ಕೂಡ ದೇವರ ಕೋಣೆಯಲ್ಲಿ ಬೆಳ್ಳಿ ಹಿತ್ತಾಳೆ ಕಂಚು ಮತ್ತು ತಾಮ್ರ ಈ ರೀತಿ ಲೋಕದ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ ಮತ್ತು ಕೆಲವರ ಅಡುಗೆ ಮನೆಯಲ್ಲಿ ಕೂಡ ಮತ್ತು ಅಲಂಕಾರಿಕ ವಸ್ತುವಾಗಿ ಕೂಡ ಇವುಗಳನ್ನು ಬಳಸುತ್ತಿರುತ್ತಾರೆ. ಹಬ್ಬ ಹರಿದಿನ ಬಂದಾಗ ಮನೆಯ ಕೆಲಸವೇ … Read more

49 ಲಕ್ಷಕ್ಕೆ 6 ಮನೆ, ನಿಜ ಸಾಧ್ಯವೇ ಎಂದು ಅನುಮಾನ ಪಡುವವರಿಗೆ ಡೀಟೇಲ್ಸ್ ಇಲ್ಲಿದೆ ನೋಡಿ.!

  ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎನ್ನುವ ಗಾದೆ ಮಾತು ಇವು ಎಷ್ಟು ಜವಾಬ್ದಾರಿಯುತ ಹಾಗೂ ಹೆಚ್ಚು ಬಜೆಟ್ ನ ದೊಡ್ಡ ಯೋಜನೆ ಎನ್ನುವುದನ್ನು ಅರ್ಥ ಮಾಡಿಸುತ್ತದೆ. ಸದ್ಯಗಂತೂ ಈಗಿನ ಕಾಲದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಗೆ ಜವಾಬ್ದಾರಿ ವಹಿಸಿ ಹಣ ಕೊಟ್ಟು ಎರಡು ದಿನದ ಮದುವೆ ಬೇಕಾದರೂ ಮಾಡಿ ಮುಗಿಸಬಹುದು ಆದರೆ ಮನೆ ಕಟ್ಟಿಸುವ ಕೆಲಸ ಮಾತ್ರ ಅಷ್ಟು ಈಜಿ ಅಲ್ಲ ಎನ್ನುವುದು ಮನೆ ಕಟ್ಟಿದ ಪ್ರತಿಯೊಬ್ಬರ ಅನುಭವದ ಮಾತಾಗಿದೆ. ಎಷ್ಟೇ ಹಣ ಹೊಂದಿಸಿದರು … Read more

ದಿನಕ್ಕೆ 200 ಲೀಟರ್ ಹಾಲು, ತಿಂಗಳಿಗೆ 1,80,000 ಲಕ್ಷ ಆದಾಯ, 1 ಗುಂಟೆ ಜಾಗದಲ್ಲಿ 20 ಹಸು ಸಾಕಿ, ಕುಬೇರನಾದ ಯುವಕ.!

  ಹೈನುಗಾರಿಕೆ ಎನ್ನುವುದು ಕೂಡ ಒಂದು ಆಹಾರದ ಮೂಲವೇ ಆಗಿದೆ. ಹೈನುಗಾರಿಕೆಯಿಂದ ಹಾಲು, ಮೊಸರು, ತುಪ್ಪ, ಬೆಣ್ಣೆ ಮುಂತಾದ ಇನ್ನೂ ಅನೇಕ ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಾರೆ. ಹಾಲು ಒಂದು ಪೌಷ್ಟಿಕಾಂಶಯುಕ್ತ ಆಹಾರವಾದ ಕಾರಣ ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಪೂರ್ಣ ಆಹಾರ ಎಂದು ಕರೆಸಿಕೊಳ್ಳುವ ಈ ಹಾಲಿಗೆ ಸದಾ ಕಾಲ ಬೇಡಿಕೆ ಇದ್ದೇ ಇರುತ್ತದೆ. ಹಾಗಾಗಿ ಹೈನುಗಾರಿಕೆ ಅವಲಂಬಿಸುವ ರೈತರಿಗೆ ಖಂಡಿತವಾಗಿಯೂ ಅವರ ಶ್ರದ್ಧೆ ಹಾಗೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ … Read more

ತುಳಸಿ ಕೃಷಿ ಎಷ್ಟು ಲಾಭದಾಯಕ ನೋಡಿ.! ಎಕರೆಗೆ 3 ಲಕ್ಷ ಆದಾಯ, 8-10 ಬಾರಿ ಕಟಾವು, ಈ ಬೆಳೆ ಬೆಳೆಯಲು ಸರ್ಕಾರದಿಂದ ಸಹಾಯಧನ ಕೂಡ ಲಭ್ಯ.!

ತುಳಸಿ ಗಿಡಕ್ಕೆ ನಮ್ಮ ದೇಶದಲ್ಲಿ ಅತ್ಯುನ್ನತ ಸ್ಥಾನವಿದೆ. ಪ್ರತಿ ಮನೆ ಮುಂದೆ ಕೂಡ ತುಳಸಿ ನೆಟ್ಟು ಪೂಜಿಸುತ್ತಾರೆ. ಶ್ರೀ ವಿಷ್ಣು ಸಮೇತ ಮಹಾಲಕ್ಷ್ಮಿ ತಾಯಿಯು ಈ ತುಳಸಿ ಗಿಡದಲ್ಲಿ ನೆಲೆಸಿರುತ್ತಾರೆ ಎನ್ನುವುದು ನಮ್ಮ ಪುರಾಣಗಳಿಂದ ತಿಳಿದು ಬಂದಿರುವ ನಂಬಿಕೆ. ಇದನ್ನು ಹೊರತು ಪಡಿಸಿ ಕೂಡ ತುಳಸಿ ಗಿಡಕ್ಕೆ ಆಯುರ್ವೇದದಲ್ಲಿ ಅತ್ಯಂತ ಸ್ಥಾನವಿದೆ. ಅನೇಕ ಕಾಯಿಲೆಗಳಿಗೆ ತುಳಸಿ ರಾಮಬಾಣವಾಗಿದೆ, ಅತಿಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಈ ತುಳಸಿ ಗಿಡದ ಮೂಲಕ ತಯಾರಿಸಿದ ಔಷಧಿಗಳಿಗೆ ಕೆಮ್ಮು ನೆಗಡಿ ಶೀತ … Read more

ಬರ ಪರಿಹಾರದ ಹಣ ಬರದೇ ಇರುವವರಿಗೆ ಹಣ ಪಡೆಯಲು ಈ ಕೆಲಸ ಕಡ್ಡಾಯ, ಜೂನ್ 1 ರಿಂದಲೇ ಆರಂಭ.!

  ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಭೀಕರ ಬರಗಾಲದ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹಿಂದೆಂದೂ ಕಂಡು ಕೇಳರಿಯದಂತಹ ಭೀಕರ ಬರಗಾಲಕ್ಕೆ ಕರ್ನಾಟಕ ರಾಜ್ಯ ಅಕ್ಷರಶಃ ನಲುಗಿ ಹೋಗಿತ್ತು. ಉಳಿದ ಎಲ್ಲಾ ಕ್ಷೇತ್ರಕ್ಕಿಂತಲೂ ಕೃಷಿ ಕ್ಷೇತ್ರಕ್ಕೆ ಇದು ಹೆಚ್ಚಿನ ಹೊಡೆತ ನೀಡಿ ರಾಜ್ಯದ ರೈತರ ಪರಿಸ್ಥಿತಿಯನ್ನು ದಯಾಹೀನವಾಗಿಸಿತ್ತು. NDRF ಕೈಪಿಡಿಯ ಅನ್ವಯ ನಮ್ಮ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 220ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿತ್ತು. ರೈತರ ಆರ್ಥಿಕ ನಷ್ಟವನ್ನು ಸ್ವಲ್ಪ ಮಟ್ಟದಲ್ಲಿ ಪರಿಹರಿಸುವ … Read more

ನಿಮ್ಮ ಆಸ್ತಿ ಮತ್ತು ಜಮೀನಿಗೆ ಪೋಡಿ ಮಾಡುವುದು ಹೇಗೆ.? ಅರ್ಜಿ ಹಾಕಲು ಏನೆಲ್ಲ ದಾಖಲೆಗಳು ಬೇಕು ಈ ಪ್ರಕ್ರಿಯೆ ಹೇಗೆ ನಡೆಯುತ್ತೆ ನೋಡಿ.!

ಆಸ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪೋಡಿ ಎನ್ನುವ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಂಡಿರಲೇಬೇಕು. ಜನಸಾಮಾನ್ಯರಿಗೂ ಕೂಡ ಈ ಪೋಡಿ ಎನ್ನುವ ಶಬ್ದ ಆಗಾಗ ಕಿವಿಗೆ ಬಿದ್ದಿರುತ್ತದೆ, ಆದರೆ ಇದರ ಬಗ್ಗೆ ಡೀಟೇಲ್ ಆಗಿ ತಿಳಿದುಕೊಳ್ಳುವ ಗೋಜಿಗೆ ಹೋಗಿರುವುದಿಲ್ಲ. ಹಾಗಾಗಿ ಎಲ್ಲರಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಇಂದು ಈ ಅಂಕಣದಲ್ಲಿ ಆಸ್ತಿ ಮತ್ತು ಜಮೀನಿಗೆ ಸಂಬಂಧಪಟ್ಟ ಹಾಗೆ ಪೋಡಿ ಮಾಡುವುದು ಹೇಗೆ? ಇದರ ಪ್ರಾಮುಖ್ಯತೆ ಏನು? ಇದಕ್ಕಾಗಿ ಎಲ್ಲಿ ಹೇಗೆ ಅರ್ಜಿ ಹಾಕಬೇಕು? ಅರ್ಜಿ ಹಾಕಲು ಏನೆಲ್ಲಾ … Read more

ಎಲ್ಲಾ ಸಾರ್ವಜನಿಕರಿಗೆ ಜೂನ್ 1 ಅಂದರೆ ನಾಳೆಯಿಂದ 5 ಹೊಸ ರೂಲ್ಸ್.!

  ನೋಡು ನೋಡುತ್ತಿದ್ದಂತೆ ನಾವು ಈ ವರ್ಷದ ಅರ್ಧದಷ್ಟು ಸಮಯವನ್ನು ಕಳೆದು ಬಿಟ್ಟಿದ್ದೇವೆ. 2024ರ ವರ್ಷದ ಆರನೇ ತಿಂಗಳ ಆರಂಭದಲ್ಲಿ ಇದ್ದೇವೆ. ಸಾಮಾನ್ಯವಾಗಿ ಪ್ರತಿ ಕ್ಯಾಲೆಂಡರ್ ವರ್ಷದ ಆರಂಭ, ಆರ್ಥಿಕ ವರ್ಷದ ಆರಂಭ, ಮತ್ತು ಪ್ರತಿ ಮಾಸಾಂತ್ಯ ಹಾಗೂ ಆರಂಭಗಳಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತವೆ ಕೆಲವು ನಿಯಮಗಳನ್ನು ಸರ್ಕಾರವೇ ಬದಲಿಸಿರುತ್ತದೆ, ಇನ್ನು ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿರುತ್ತದೆ. ಆ ಪ್ರಕಾರವಾಗಿ ಜೂನ್ 1ನೇ ತಾರೀಖಿನಿಂದ ಕೂಡ ಪ್ರತಿ ತಿಂಗಳು ಸಾಮಾನ್ಯವಾಗಿದೆ ಬದಲಾಗುತ್ತಿದ್ದ ಸಿಲಿಂಡರ್ ಬೆಲೆ ವ್ಯತ್ಯಾಸ … Read more