ಕೇವಲ 20 ರೂಪಾಯಿ ಕಟ್ಟಿ ಸಾಕು, 2 ಲಕ್ಷದವರೆಗೆ ವಿಮೆ ಸಿಗುತ್ತದೆ, ಕೇಂದ್ರ ಸರ್ಕಾರದಿಂದ ಬಡವರಿಗಾಗಿ ಯೋಜನೆ, ನಿಮ್ಮ ಕುಟುಂಬದ ಸುರಕ್ಷತೆಗಾಗಿ ಈ ಯೋಜನೆ ಇಂದೇ ಮಾಡಿಸಿ.!

  ಈಗ ಲೈಫ್ ಇನ್ಶೂರೆನ್ಸ್, ಹೆಲ್ತ್ ಇನ್ಸೂರೆನ್ಸ್, ಟರ್ಮ್ ಇನ್ಸೂರೆನ್ಸ್, ಆಕ್ಸಿಡೆಂಟ್ ಇನ್ಸೂರೆನ್ಸ್, ವೆಹಿಕಲ್ ಇನ್ಸುರೆನ್ಸ್ ಹಲವಾರು ರೀತಿಯ ಇನ್ಶುರೆನ್ಸ್ ಗಳು ಇವೆ. ಇದರಲ್ಲಿ ಸರ್ಕಾರದಿಂದ ದೇಶದ ಬಡ ಹಾಗೂ ಮಾಧ್ಯಮ ಕುಟುಂಬಗಳ ಜನತೆಗೆ ವಾರ್ಷಿಕವಾಗಿ 20 ರೂಪಾಯಿ ಖರ್ಚಿನಲ್ಲಿ ಮಾಡಿರುವಂತಹ ವಿಶೇಷವಾದ ಅಪಘಾತ ವಿಮೆ (Accident insurance) ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ (Pradana Mantri Suraksha Bhima Yojane) ಇದಾಗಿದ್ದು ಈ ಯೋಜನೆಯ ಪ್ರಯೋಜನಗಳನ್ನು … Read more

40,000 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಸೌರ ವಿದ್ಯುತ್ ಸಂಪರ್ಕ.! ಆಸಕ್ತರು ಅರ್ಜಿ ಸಲ್ಲಿಸಿ.!

  ಗೃಹ ಜ್ಯೋತಿ ಯೋಜನೆ (Gruhajyothi Scheme) ಬಳಿಕ ವಿದ್ಯುತ್ ಕುರಿತಾಗಿ ಮತ್ತೊಂದು ಬಿಗ್ ಅಪ್ ಡೇಟ್ ಇದೆ. ಈ ಬಾರಿ ಕರ್ನಾಟಕ ಸರ್ಕಾರವು (Government) ರಾಜ್ಯದಲ್ಲಿರುವ ರೈತರಿಗೆ (for Farmers) ಅನುಕೂಲತೆ ಮಾಡಿಕೊಡುವ ಸಲುವಾಗಿ ಕ್ರಮ ಕೈಗೊಂಡಿದೆ. ಅದೇನೆಂದರೆ ನಮ್ಮ ರಾಜ್ಯದಲ್ಲಿ 2008ರಿಂದ 2023ರ ಸೆ.22ರವರೆಗೆ ನೋಂದಣಿ ಆಗಿರುವ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳ ಈ ಪೈಕಿ 40 ಸಾವಿರ ಪಂಪ್‌ಸೆಟ್‌ಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕುಸುಮ್‌- ಬಿ ಯೋಜನೆ ಮೂಲಕ (Kusum b … Read more

ಸಿಲಿಂಡರ್ ಬೆಲೆ ಮತ್ತಷ್ಟು ಇಳಿಕೆ, ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್.!

  ಮಾರ್ಚ್ 08 ಅಂತರಾಷ್ಟ್ರೀಯ ಮಹಿಳಾ ದಿನ(International women’s day). ಈ ವಿಶೇಷ ದಿನದ ಪ್ರಯುಕ್ತ ಕೇಂದ್ರ ಸರ್ಕಾರದ ವತಿಯಿಂದ ದೇಶದ ಎಲ್ಲಾ ನಾರಿಮಣಿಯರಿಗೆ ಒಂದು ಗಿಫ್ಟ್ ಸಿಕ್ಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಅಧ್ಯಕ್ಷತೆಯ ಭಾರತೀಯ ಜನತಾ ಪಕ್ಷ (BJP) ಸರ್ಕಾರವು ಮತ್ತೊಮ್ಮೆ ದೇಶದಾದ್ಯಂತ ಎಲ್ಲರಿಗೂ ಅನ್ವಯವಾಗುವಂತೆ LPG ಸಿಲಿಂಡರ್ ಬೆಲಯನ್ನು (LPG cylinder price)ಯನ್ನು ರೂ.100 ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಪ್ರಧಾನಿಗಳೇ, ತಮ್ಮ ಸೋಶಿಯಲ್ … Read more

ಹೊಸ ರೇಷನ್ ಕಾರ್ಡ್ ಮತ್ತು ರೇಷನ್ ತಿದ್ದುಪಡಿಗೆ ಅರ್ಜಿ ಆರಂಭ, 2 ದಿನ ಮಾತ್ರ ಅವಕಾಶ.!

ಪಡಿತರ ಚೀಟಿ (Ration Card) ಎನ್ನುವುದು ಒಂದು ಬಹಳ ಪ್ರಮುಖವಾದ ದಾಖಲೆಯಾಗಿದೆ. ಇದು ವಿಳಾಸದ ಪುರಾವೆಯಾಗಿ ಚಾಲ್ತಿಗೆ ಬರುತ್ತಿದೆ ಮತ್ತು ಇಂದು ದೇಶದಲ್ಲಿ ರೇಷನ್ ಕಾರ್ಡ್ ಆಧಾರಿತವಾಗಿಯೇ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ವೈದ್ಯಕೀಯ ಖರ್ಚು ವೆಚ್ಚಗಳಲ್ಲಿ ಹಾಗೂ ಶಿಕ್ಷಣದ ಶುಲ್ಕ ಇತ್ಯಾದಿಗಳಲ್ಲಿ ರೇಷನ್ ಕಾರ್ಡ್ ಆಧಾರಿತವಾಗಿ ರಿಯಾಯಿತಿ ಕೂಡ ನೀಡಲಾಗುತ್ತಿದೆ. ಕರ್ನಾಟಕದ ವಿಚಾರವಾಗಿಯೇ ಹೇಳುವುದಾದರೆ ರಾಜ್ಯದ ಜನತೆಗೆ ನೀಡಲಾಗಿರುವ ಪಂಚಖಾತ್ರಿ (Gyaranty Scheme) ಯೋಜನೆಗಳಲ್ಲಿ ಅನ್ನಭಾಗ್ಯ ಮತ್ತು … Read more

ಇದೊಂದು ಮಿಷನ್ ಇದ್ದರೆ ಸಾಕು ಕೇವಲ 2 ಗಂಟೆ ಕೆಲಸ ಮಾಡಿ 30 ಸಾವಿರ ಗಳಿಸಿ.!

  ಕರ್ಪೂರ ಮನೆಯಿಂದ ಹಿಡಿದು ಗುಡಿಯವರೆಗೆ, ಗಣೇಶ ಹಬ್ಬದಿಂದ ಹಿಡಿದು ಮದುವೆ ಮನೆಯವರೆಗೆ ಎಲ್ಲಾ ಕಡೆ ಬಹಳ ಡಿಮ್ಯಾಂಡ್ ಇರುವ ವಸ್ತು. ಹಾಗಾಗಿ ಕರ್ಪೂರವನ್ನು ತಯಾರಿಸುವ ಕೆಲಸ ಮಾಡುವುದರಿಂದ ಲಾಸ್ ಆಗುವುದಿಲ್ಲ ಎನ್ನುವುದು ಗ್ಯಾರಂಟಿ. ಏಕೆಂದರೆ ನಾವು ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಪೂಜೆಗಾಗಿ ಬಳಸುವ ವಸ್ತು ಇದಾಗಿದೆ. ಇನ್ನು ದೇವಸ್ಥಾನಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಮದುವೆ ಸೀಸನ್ ಇತ್ಯಾದಿ ಸಮಯದಲ್ಲಿ ಇದಕ್ಕೆ ಡಿಮ್ಯಾಂಡ್ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಗ್ಯಾರಂಟಿ ಕೊಡಬಹುದು. ನೀವೇನಾದರೂ … Read more

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, PUC ಪಾಸ್ ಆದವರು ಅರ್ಜಿ ಸಲ್ಲಿಸಿ ವೇತನ 42,000/-

  ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ (Revenue Department) ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ (VA recruitment) ಹುದ್ದೆಗಳ ನೇಮಕಾತಿ ಕುರಿತಂತೆ ಸರ್ಕಾರದಿಂದ ಅಪ್ಡೇಟ್ ಒಂದು ಬಿಡುಗಡೆ ಆಗಿದೆ. ಕೆಲ ದಿನಗಳ ಹಿಂದೆಯಷ್ಟೇ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾಯಿಸಿ, ನೇಮಕಾತಿ ವಿಧಾನದಲ್ಲೂ ಸಾಕಷ್ಟು ಬದಲಾವಣೆಯನ್ನು ತರಲಾಗಿತ್ತು. ಹಿಂದೆ ದ್ವಿತೀಯ PUC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರನ್ನು ಮೆರಿಟ್ ಲಿಸ್ಟ್ ನಲ್ಲಿ ಆಯ್ಕೆ ಮಾಡಲಾಗುತ್ತಿದ್ದಾದರೂ ಕೊರಾನ ಅವಧಿಯಲ್ಲಿ ಬಹುತೇಕ ಎಲ್ಲಾ ವಿದ್ಯಾರ್ಥಿಗಳು … Read more

ಹೋಟೆಲ್ ಬ್ಯುಸಿನೆಸ್ ಪ್ರತಿದಿನ 15 ಸಾವಿರ ಖರ್ಚು, 25 ಸಾವಿರ ಲಾಭ.!

  ಹೋಟೆಲ್ ಬಿಸಿನೆಸ್ ಅನೇಕರ ಇಂಟರೆಸ್ಟಿಂಗ್ ಕ್ಷೇತ್ರ. ಯಾಕೆಂದರೆ ದಿನವೂ ಕೂಡ ಹಣ ಎಣಿಸಬಹುದು ಮತ್ತು ಫುಡ್ ಪ್ರತಿಯೊಬ್ಬರ ಬೇಸಿಕ್ ಅವಶ್ಯಕತೆ ಹಾಗಾಗಿ ಇದು ಚೆನ್ನಾಗಿ ಕ್ಲಿಕ್ ಆಗುತ್ತದೆ. ಪಟ್ಟಣ ಅಥವಾ ನಗರ ಪ್ರದೇಶಗಳಲ್ಲಿ ಹೋಟೆಲ್ ಮಾಡಿದರೆ ಖಂಡಿತ ಕ್ಲಿಕ್ ಆಗುತ್ತದೆ ಎನ್ನುವುದು ಅನೇಕರ ಲೆಕ್ಕಾಚಾರ. ಹೋಟೆಲ್ ಮಾತ್ರವಲ್ಲದೇ ಬೇರೆ ಯಾವುದೇ ಕ್ಷೇತ್ರವಾದರೂ ನೂರಕ್ಕೆ ನೂರರಷ್ಟು ಪರಿಶ್ರಮ ಜೊತೆಗೆ ನಾವು ನಮ್ಮ ಬಳಿ ಬರುವ ಗ್ರಾಹಕರ ಜೊತೆ ಹೇಗೆ ವರ್ತಿಸುತ್ತೇವೆ ಎನ್ನುವುದರ ಮೇಲೆ ನಾವು ಸಕ್ಸಸ್ ಆಗುವುದು … Read more

SBI ಬ್ಯಾಂಕ್ ನಾ ಎಲ್ಲಾ ಗ್ರಾಹಕರಿಗೆ 3 ಬಂಪರ್ ಗಿಫ್ಟ್, ಮಾರ್ಚ್ 31ರ ವರೆಗೆ ಮಾತ್ರ ಈ ಅವಕಾಶ.!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದಾದ್ಯಂತ ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಸರ್ಕಾರಿ ವಲಯದ ಪ್ರಮುಖ ಬ್ಯಾಂಕ್. ಈ ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಹತ್ತಾರು ರೀತಿಯ ಅನುಕೂಲತೆಗಳು ಇರುವುದರಿಂದ ಪ್ರತಿ ವರ್ಷವೂ ಕೂಡ SBI ನಲ್ಲಿ ಖಾತೆ ತೆರೆಯಲು ಇಚ್ಛಿಸುವ ಗ್ರಾಹಕರ ಅನುಕೂಲತೆಗಳು ಹೆಚ್ಚುತ್ತಿವೆ ಮತ್ತು ಕಾಲಕಾಲಕ್ಕೆ SBI ಬ್ಯಾಂಕ್ ಕೂಡ ತನ್ನ ಗ್ರಾಹಕರ ಅವಶ್ಯಕತೆ ಮತ್ತು ಆಸಕ್ತಿ ಅನುಸರಿಸಿ ವಿಭಿನ್ನ ಬಗೆಯ ಸ್ಕೀಮ್ ಗಳನ್ನು ಪರಿಚಯಿಸುತ್ತದೆ. ದಿನದಿಂದ ದಿನಕ್ಕೆ ಬ್ಯಾಂಕಿಂಗ್ ಕ್ಷೇತ್ರ ಕೂಡ ಬಹಳ … Read more

ಬಂತು ನೋಡಿ ಸೋಲಾರ್ ಸಿಸಿ ಕ್ಯಾಮರಾ ಹದ್ದಿನ ಕಣ್ಣು, ಇದಿದ್ದರೆ 10 ಜನ ಸೆಕ್ಯೂರಿಟಿ ನಿಮ್ಮ ಜಮೀನಿಗೆ ಕಾವಲು ಇದ್ದಂತೆ.!

  ರೈತರಿಗಿರುವ ಸಾವಿರಾರು ಸವಾಲುಗಳ ನಡುವೆ ತಮ್ಮ ಜಮೀನಿನ ರಕ್ಷಣೆ ಕೂಡ ಒಂದು. ಯಾಕೆಂದರೆ ಜಮೀನಿನಲ್ಲಿ ಬೆಳೆ ಬರುವ ಸಮಯದಲ್ಲಿ ಪ್ರಾಣಿಗಳ ಮತ್ತು ಫಸಲು ಹಸನಾದ ಮೇಲೆ ಹಿತಶತ್ರುಗಳ ಕಳ್ಳಕಾಕರ ಭಯ ಇದ್ದೇ ಇರುತ್ತದೆ ಆದರೆ ದಿನದ 24 ಗಂಟೆಯೂ ರೈತನು ಜಮೀನಿನ ಬಳಿಯೇ ಇರಲಾಗುವುದಿಲ್ಲ. ಕೆಲವು ರೈತರ ಮನೆ ಜಮೀನಿಗೆ ಬಹಳ ದೂರದಲ್ಲಿ ಇರುತ್ತದೆ ಮತ್ತು ಭೂಮಿಯು ಚದುರಿ ಹೋಗಿರುವುದರಿಂದ ಎಲ್ಲಾ ಕಡೆಯಲ್ಲೂ ಏಕಕಾಲದಲ್ಲಿ ನಿಗಾ ವಹಿಸಲು ಆಗುವುದಿಲ್ಲ ಇಂತಹ ಸಮಸ್ಯೆಗಳಲ್ಲಿ ಇರುವ ರೈತರಿಗೆ ಈಗ … Read more

ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಸಿಗಲಿದೆ ಉಚಿತ ರಿಚಾರ್ಜ್ ಆಫರ್.!

  ಸದ್ಯಕ್ಕೆ ಈಗಿನ ಪ್ರಪಂಚವನ್ನು ಆನ್ಲೈನ್ ಯುಗ ಎಂದು ಕರೆಯಬಹುದು. ಯಾಕೆಂದರೆ ಈಗ ಎಲ್ಲಾ ವಿಚಾರವೂ ಕೂಡ ಆನ್ಲೈನ್ ಮಯವಾಗಿ ಹೋಗಿದೆ. ಭಾರತ ಡಿಜಿಟಲೀಕರಣದತ್ತ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದ್ದು ಸರ್ಕಾರ, ಬ್ಯಾಂಕಿಂಗ್, ಶಿಕ್ಷಣ ಸೇರಿದಂತೆ ಬಹುತೇಕ ಎಲ್ಲಾ ಪ್ರಕ್ರಿಯೆಗಳು ಕೂಡ ಆನ್ಲೈನ್ ಮಯವಾಗಿ ಹೋಗಿದೆ ಮತ್ತು ಈಗಿನ ಕಾಲದಲ್ಲಿ ಎಲ್ಲಾ ಕುಟುಂಬಗಳಲ್ಲೂ ಕೂಡ ಇಂಟರ್ನೆಟ್ ಬಳಕೆದಾರರು ಇದ್ದಾರೆ ತಮ್ಮ ಮೊಬೈಲ್ ಫೋನ್ಗಳಿಗೆ ಅಥವಾ ಕಂಪ್ಯೂಟರ್ಗಳಿಗೆ ಇಂಟರ್ನೆಟ್ ಕನೆಕ್ಷನ್ ಪಡೆಯುವುದರಿಂದ ದೇಶದ ನಾಗರಿಕರಿಗೂ ಕೂಡ ಅನೇಕ ರೀತಿ ಅನುಕೂಲಗಳು … Read more